AKSSA OFFICIAL
@akssaofficial
fight bringing a change in society . join us at telegram on t.me/allkarnataka
ID: 1624345715727294464
11-02-2023 09:53:13
1,1K Tweet
14,14K Followers
118 Following
Apex Bank ಸಹಕಾರ ಸಚಿವರಾದಂತಹ ಕೆಎನ್ ರಾಜಣ್ಣ ನವರು ರಾಜೀನಾಮೆ ನೀಡಿ?? K N Rajanna Siddaramaiah
ಕರ್ನಾಟಕ ಸಹಕಾರ ಆಪೆಕ್ಸ್ ಬ್ಯಾಂಕ್ 93 ಸಹಾಯಕ ಹುದ್ದೆಗಳ ಸಂದರ್ಶನ ಪಟ್ಟಿ ಬಿಡುಗಡೆ ಮಾಡಲು ಕ್ರಮವಹಿಸದೆ 75 ನೇ ಅಮೃತ ಮಹೋತ್ಸವ ಆಚರಿಸಿಕೊಳ್ಳುತ್ತಿರುವ ಸಹಕಾರ ಸಚಿವರಾದ ಮಾನ್ಯ ಕೆ ಎನ್ ರಾಜಣ್ಣನವರೇ ನಿಮಗೆ ಇದು ಶೋಭೆಯೇ??? K N Rajanna Siddaramaiah Belli Prakash (AKSSA OFFICIAL ) Secretary KPSC
"The only way to do great work is to love what you do." Thanks for supporting us 🙏❤️ AKSSA ಸಂಘಟನೆಯ ಒತ್ತಾಯಕ್ಕೆ ಮಣಿದು ಬೆಂಗಳೂರು ವಿಶ್ವವಿದ್ಯಾಲಯದ ಈಜುಕೊಳವನ್ನು ತಾತ್ಕಾಲಿಕವಾಗಿ ಮುಚ್ಚಿ ಶುದ್ಧೀಕರಣ ಮಾಡಲಾಗುತ್ತಿದೆ ಬೆಂಗಳೂರು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಪರವಾಗಿ AKSSA OFFICIAL ಸಂಘಟನೆಯ ಅಧ್ಯಕ್ಷರಾದ
ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ, ಕೆ ಎನ್ ರಾಜಣ್ಣನವರೇ ಕರ್ನಾಟಕ ಸಹಕಾರ ಅಪೆಕ್ಸ್ ಬ್ಯಾಂಕ್ ನ 93 ಸಹಾಯಕ ಹುದ್ದೆಗಳ ಸಂದರ್ಶನ ಪಟ್ಟಿ ಬಿಡುಗಡೆ ಮಾಡಿ ನೇಮಕಾತಿ ಪೂರ್ಣಗೊಳಿಸಿ 93 ಬಡ ವಿದ್ಯಾರ್ಥಿಗಳ ಕುಟುಂಬಗಳಿಗೆ ನ್ಯಾಯ ಕೊಟ್ಟು ಪುಣ್ಯ ಕಟ್ಟಿಕೊಳ್ಳಿ...... K N Rajanna Siddaramaiah Belli Prakash
ಕರ್ನಾಟಕದಲ್ಲಿ ವಿದ್ಯಾರ್ಥಿಗಳ ಕ್ರಾಂತಿ ತಡೆಯಬೇಕೆಂದರೆ ಈ ಕೂಡಲೇ ನೇಮಕಾತಿ ಪ್ರಾರಂಭಿಸಿ. Siddaramaiah Rahul Gandhi (AKSSA OFFICIAL ) Secretary KPSC SHALINI RAJNEESH Siddaramaiah DK Shivakumar Priyank Kharge / ಪ್ರಿಯಾಂಕ್ ಖರ್ಗೆ Karnataka Congress TV9 Kannada Asianet Suvarna News NewsFirst Kannada PublicTV BJP Karnataka
ಪ್ರತಿ ಇಲಾಖೆಯಲ್ಲೂ ಸಾವಿರಾರು ಉದ್ಯೋಗ ಖಾಲಿ ಇವೆ ಎಂದು ಕೇಳಿ ಕೇಳಿ ವಿದ್ಯಾರ್ಥಿಗಳು ಬೇಸತ್ತು ಹೋಗಿದ್ದಾರೆ ವಿದ್ಯಾರ್ಥಿಗಳ ಕಷ್ಟ ಬಹುಶಹ ನಿಮಗೆ ತಿಳಿಯುತ್ತಿಲ್ಲವೇ? Rahul Gandhi ಎಷ್ಟೋ ವಿದ್ಯಾರ್ಥಿಗಳು ಗ್ರಂಥಾಲಯವನ್ನು ಬಿಟ್ಟು "ಗಿಗ್ ವರ್ಕರ್" ಆಗಿ ಕೆಲಸ ಮಾಡುತ್ತಿದ್ದಾರೆ ಈ ಕೂಡಲೇ ನೇಮಕಾತಿ ಪ್ರಾರಂಭಿಸಿ ನಿಮ್ಮ
ತೆಲಂಗಾಣ ರಾಜ್ಯದಲ್ಲಿ ಪೊಲೀಸ್ ವಯೋಮಿತಿ ಸಾಮನ್ಯ ವರ್ಗಕ್ಕೆ 31 SC/ST/ಒಬಿಸಿ 33 ಇದೆ ಇದನ್ನ ನಮ್ಮ ರಾಜ್ಯದಲ್ಲೂ ಅನುಸರಿಸಬೇಕು ಹಾಗೂ ನೇಮಕಾತಿ ಪ್ರಾರಂಭಿಸಿ Dr. G Parameshwara Siddaramaiah ಇಲ್ಲದಿದ್ದರೆ ರಾಜ್ಯಾದ್ಯಂತ ಪ್ರತಿಭಟನೆ ಮಾಡಲಾಗುವುದು. Rahul Gandhi
ಒಳ ಮೀಸಲಾತಿ ಒಳಗೊಂಡಂತೆ ನೇಮಕಾತಿ ಪ್ರಾರಂಭಿಸಿ. Siddaramaiah Rahul Gandhi Mallikarjun Kharge
ಮುಂದಿನ ಒಂದು ವಾರದ ಒಳಗಡೆ PSI 402 ಅಭ್ಯರ್ಥಿಗಳಿಗೆ ORDER COPY ಕೊಡದಿದ್ದರೆ ಮತ್ತೊಮ್ಮೆ ಹೋರಾಟ ಮಾಡಲು ಸಿದ್ಧರಿದ್ದೇವೆ. Dr. G Parameshwara Siddaramaiah DK Shivakumar Priyank Kharge / ಪ್ರಿಯಾಂಕ್ ಖರ್ಗೆ Rahul Gandhi Mallikarjun Kharge
ಒಳ ಮೀಸಲಾತಿ ಸದ್ಯಕ್ಕೆ ಮುಗಿಯದ ಕಥೆ! Mallikarjun Kharge ಸನ್ಮಾನ್ಯ Siddaramaiah ದಯಮಾಡಿ ಒಳಮೀಸಲಾತಿ ಒಳಗೊಂಡಂತೆ ನೇಮಕಾತಿ ಪ್ರಾರಂಭಿಸಿ ಲಕ್ಷಾಂತರ ವಿದ್ಯಾರ್ಥಿಗಳು ನೇಮಕಾತಿ ಇವತ್ತಾಗುತ್ತೆ ನಾಳೆ ಆಗುತ್ತೆ ಅಂತ ಅಂದುಕೊಂಡು ಹಗಲಿರುಳು ಊಟ ನಿದ್ದೆ ಬಿಟ್ಟು ಕಷ್ಟಪಟ್ಟು ಓದುತ್ತಿರುವವರಿಗೆ ನೀವು ಮಾಡುತ್ತಿರುವುದಾದರೂ ಏನು? ನೀವು
402 ಪಿಎಸ್ಐ ನೇಮಕ: ಅರ್ಹರಿಗೆ ನೇಮಕಾತಿ ಆದೇಶ ಕೊಡಲು ಆಗ್ರಹ Mallikarjun Kharge Rahul Gandhi ಗೃಹ ಸಚಿವರಿಗೆ ಸುರೇಶ್ ಕುಮಾರ್ ಪತ್ರ Dr. G Parameshwara S.Suresh Kumar ಪೊಲೀಸ್ ಸಬ್ ಇನ್ಸ್ಪೆಕ್ಟರ್ (ಪಿಎಸ್ಐ)402 ಹುದ್ದೆಗಳಿಗೆ ನೇಮಕಾತಿ ಸಂಬಂಧ ಅರ್ಹ ಅಭ್ಯರ್ಥಿಗಳ ಅಂತಿಮ ಆಯ್ಕೆಪಟ್ಟಿಯನ್ನು ಕೂಡಲೇ ಪ್ರಕಟಿಸಿ ನೇಮಕಾತಿ ಆದೇಶ ನೀಡುವಂತೆ
ಮಾನ್ಯರೇ, K N Rajanna Siddaramaiah ವಿಷಯ: ಸಂದರ್ಶನಕ್ಕೆ ಅರ್ಹರಿರುವ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿ ನೇಮಕಾತಿಯನ್ನು ಶೀಘ್ರವಾಗಿ ಪೂರ್ಣಗೊಳಿಸಿ, ಇಲ್ಲದಿದ್ದರೆ ಅಪೇಕ್ಸ್ ಬ್ಯಾಂಕ್ ಮುತ್ತಿಗೆ ಹಾಕುವ ಸನ್ನಿವೇಶವನ್ನು ತಂದುಕೊಳ್ಳಬೇಡಿ ಧನ್ಯವಾದಗಳು.
ರಾಜಕೀಯವಾಗಿ ಚರ್ಚಿಸುವುದನ್ನು ಬಿಟ್ಟು ವಿದ್ಯಾರ್ಥಿಗಳ ದೃಷ್ಟಿಯಿಂದ ಚರ್ಚಿಸಿ. Mallikarjun Kharge Siddaramaiah Rahul Gandhi ಒಳ ಮೀಸಲಾತಿ ಒಳಗೊಂಡಂತೆ ನೇಮಕಾತಿ ಪ್ರಾರಂಭಿಸಿ. DK Shivakumar
ಈ ಭ್ರಷ್ಟ ಕೆಪಿಎಸ್ಸಿ ವ್ಯವಸ್ಥೆಯು ಬೀದಿಗೆ ಬರಲು ಕಾರಣ KAS ಕನ್ನಡ ಅಭ್ಯರ್ಥಿಗಳಿಗೆ ಮಾಡಿರುವ ಅನ್ಯಾಯದಿಂದ! Secretary KPSC KAS ಅಧಿಸೂಚನೆಯಲ್ಲಿ ಸಾಕಷ್ಟು ಗೊಂದಲಗಳಿರುವುದರಿಂದ ಸರ್ಕಾರ Siddaramaiah ಮತ್ತು ಕೆಪಿಎಸ್ಸಿ ಒಟ್ಟಾಗಿ ಚರ್ಚಿಸಿ KAS ಪರೀಕ್ಷೆಯನ್ನು ಮತ್ತೊಮ್ಮೆ ಮರು ಪರೀಕ್ಷೆ ಅಥವಾ ಮರು ಅದಿಸೂಚನೆಗೆ ಮುಂದಾಗ ಬೇಕೆಂದು