AKSSA OFFICIAL (@akssaofficial) 's Twitter Profile
AKSSA OFFICIAL

@akssaofficial

fight bringing a change in society . join us at telegram on t.me/allkarnataka

ID: 1624345715727294464

calendar_today11-02-2023 09:53:13

1,1K Tweet

14,14K Followers

118 Following

Kanthakumar R / ಕಾಂತಕುಮಾರ್ ಆರ್ (@kanthakumarr) 's Twitter Profile Photo

ಕರ್ನಾಟಕ ಸಹಕಾರ ಆಪೆಕ್ಸ್ ಬ್ಯಾಂಕ್ 93 ಸಹಾಯಕ ಹುದ್ದೆಗಳ ಸಂದರ್ಶನ ಪಟ್ಟಿ ಬಿಡುಗಡೆ ಮಾಡಲು ಕ್ರಮವಹಿಸದೆ 75 ನೇ ಅಮೃತ ಮಹೋತ್ಸವ ಆಚರಿಸಿಕೊಳ್ಳುತ್ತಿರುವ ಸಹಕಾರ ಸಚಿವರಾದ ಮಾನ್ಯ ಕೆ ಎನ್ ರಾಜಣ್ಣನವರೇ ನಿಮಗೆ ಇದು ಶೋಭೆಯೇ??? K N Rajanna Siddaramaiah Belli Prakash (AKSSA OFFICIAL ) Secretary KPSC

ಕರ್ನಾಟಕ ಸಹಕಾರ ಆಪೆಕ್ಸ್  ಬ್ಯಾಂಕ್ 93 ಸಹಾಯಕ ಹುದ್ದೆಗಳ ಸಂದರ್ಶನ ಪಟ್ಟಿ ಬಿಡುಗಡೆ ಮಾಡಲು ಕ್ರಮವಹಿಸದೆ 75  ನೇ ಅಮೃತ ಮಹೋತ್ಸವ ಆಚರಿಸಿಕೊಳ್ಳುತ್ತಿರುವ ಸಹಕಾರ ಸಚಿವರಾದ ಮಾನ್ಯ ಕೆ ಎನ್ ರಾಜಣ್ಣನವರೇ ನಿಮಗೆ ಇದು ಶೋಭೆಯೇ??? <a href="/KNRajanna_Off/">K N Rajanna</a> <a href="/siddaramaiah/">Siddaramaiah</a> <a href="/belliprakashbjp/">Belli Prakash</a> 

(<a href="/AKSSAofficial/">AKSSA OFFICIAL</a> ) <a href="/secretarykpsc/">Secretary KPSC</a>
Kanthakumar R / ಕಾಂತಕುಮಾರ್ ಆರ್ (@kanthakumarr) 's Twitter Profile Photo

"The only way to do great work is to love what you do." Thanks for supporting us 🙏❤️ AKSSA ಸಂಘಟನೆಯ ಒತ್ತಾಯಕ್ಕೆ ಮಣಿದು ಬೆಂಗಳೂರು ವಿಶ್ವವಿದ್ಯಾಲಯದ ಈಜುಕೊಳವನ್ನು ತಾತ್ಕಾಲಿಕವಾಗಿ ಮುಚ್ಚಿ ಶುದ್ಧೀಕರಣ ಮಾಡಲಾಗುತ್ತಿದೆ ಬೆಂಗಳೂರು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಪರವಾಗಿ AKSSA OFFICIAL ಸಂಘಟನೆಯ ಅಧ್ಯಕ್ಷರಾದ

"The only way to do great work is to love what you do."

Thanks for supporting us 🙏❤️

AKSSA ಸಂಘಟನೆಯ ಒತ್ತಾಯಕ್ಕೆ ಮಣಿದು ಬೆಂಗಳೂರು ವಿಶ್ವವಿದ್ಯಾಲಯದ ಈಜುಕೊಳವನ್ನು ತಾತ್ಕಾಲಿಕವಾಗಿ ಮುಚ್ಚಿ ಶುದ್ಧೀಕರಣ ಮಾಡಲಾಗುತ್ತಿದೆ ಬೆಂಗಳೂರು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಪರವಾಗಿ <a href="/AKSSAofficial/">AKSSA OFFICIAL</a> ಸಂಘಟನೆಯ ಅಧ್ಯಕ್ಷರಾದ
Kanthakumar R / ಕಾಂತಕುಮಾರ್ ಆರ್ (@kanthakumarr) 's Twitter Profile Photo

ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ, ಕೆ ಎನ್ ರಾಜಣ್ಣನವರೇ ಕರ್ನಾಟಕ ಸಹಕಾರ ಅಪೆಕ್ಸ್ ಬ್ಯಾಂಕ್ ನ 93 ಸಹಾಯಕ ಹುದ್ದೆಗಳ ಸಂದರ್ಶನ ಪಟ್ಟಿ ಬಿಡುಗಡೆ ಮಾಡಿ ನೇಮಕಾತಿ ಪೂರ್ಣಗೊಳಿಸಿ 93 ಬಡ ವಿದ್ಯಾರ್ಥಿಗಳ ಕುಟುಂಬಗಳಿಗೆ ನ್ಯಾಯ ಕೊಟ್ಟು ಪುಣ್ಯ ಕಟ್ಟಿಕೊಳ್ಳಿ...... K N Rajanna Siddaramaiah Belli Prakash

ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ, ಕೆ ಎನ್ ರಾಜಣ್ಣನವರೇ ಕರ್ನಾಟಕ ಸಹಕಾರ  ಅಪೆಕ್ಸ್ ಬ್ಯಾಂಕ್ ನ 93 ಸಹಾಯಕ ಹುದ್ದೆಗಳ ಸಂದರ್ಶನ ಪಟ್ಟಿ ಬಿಡುಗಡೆ ಮಾಡಿ ನೇಮಕಾತಿ ಪೂರ್ಣಗೊಳಿಸಿ 93 ಬಡ ವಿದ್ಯಾರ್ಥಿಗಳ ಕುಟುಂಬಗಳಿಗೆ ನ್ಯಾಯ ಕೊಟ್ಟು ಪುಣ್ಯ ಕಟ್ಟಿಕೊಳ್ಳಿ......
<a href="/KNRajanna_Off/">K N Rajanna</a> <a href="/siddaramaiah/">Siddaramaiah</a> <a href="/belliprakashbjp/">Belli Prakash</a>
Kanthakumar R / ಕಾಂತಕುಮಾರ್ ಆರ್ (@kanthakumarr) 's Twitter Profile Photo

ಹೈಕೋರ್ಟ್ ಅಂಗಳದಲ್ಲಿ ಮೀಸಲಾತಿ ಹೆಚ್ಚಳದ ಭವಿಷ್ಯ. ಹೈಕೋರ್ಟ್ ನಲ್ಲಿ ವಿದ್ಯಾರ್ಥಿಗಳ ಪರವಾಗಿ ನ್ಯಾಯ ಸಿಗುವ ಭರವಸೆ ಇದೆ. ಸರ್ಕಾರಕ್ಕೆ ಮನವಿ ಮಾಡಿಕೊಳ್ಳುವುದೇನೆಂದರೆ KAS ಮರು ಪರೀಕ್ಷೆ ಮಾಡಿ ಮತ್ತು ಎಲ್ಲ ಇಲಾಖೆಯಿಂದ ನೇಮಕಾತಿ ಪ್ರಾರಂಭಿಸಿ ವಿದ್ಯಾರ್ಥಿಗಳ ಕಷ್ಟ ದೇವರಿಗೆ ಮುಟ್ಟುತ್ತಿದೆ ನಿಮಗ್ಯಾಕೆ ತಿಳಿಯುತ್ತಿಲ್ಲ .

ಹೈಕೋರ್ಟ್ ಅಂಗಳದಲ್ಲಿ ಮೀಸಲಾತಿ ಹೆಚ್ಚಳದ ಭವಿಷ್ಯ.

 ಹೈಕೋರ್ಟ್ ನಲ್ಲಿ  ವಿದ್ಯಾರ್ಥಿಗಳ ಪರವಾಗಿ ನ್ಯಾಯ ಸಿಗುವ ಭರವಸೆ ಇದೆ.

 ಸರ್ಕಾರಕ್ಕೆ ಮನವಿ ಮಾಡಿಕೊಳ್ಳುವುದೇನೆಂದರೆ KAS ಮರು ಪರೀಕ್ಷೆ ಮಾಡಿ ಮತ್ತು ಎಲ್ಲ ಇಲಾಖೆಯಿಂದ ನೇಮಕಾತಿ ಪ್ರಾರಂಭಿಸಿ 

 ವಿದ್ಯಾರ್ಥಿಗಳ ಕಷ್ಟ ದೇವರಿಗೆ ಮುಟ್ಟುತ್ತಿದೆ ನಿಮಗ್ಯಾಕೆ ತಿಳಿಯುತ್ತಿಲ್ಲ .
Kanthakumar R / ಕಾಂತಕುಮಾರ್ ಆರ್ (@kanthakumarr) 's Twitter Profile Photo

KPSC ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಲು ಯಾವ ಪ್ರಾಮಾಣಿಕ ಐಎಎಸ್ ಅಧಿಕಾರಿಗೂ ಇಷ್ಟ ಇರುವುದಿಲ್ಲ ಕಾರಣ? KPSC ಸದಸ್ಯರು KAS ಹುದ್ದೆಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ಮಾಡುತ್ತಿರುವ ಕಾರಣ KAS ಅಧಿಸೂಚನೆ ಯಾವ ಕಾರ್ಯದರ್ಶಿಯ ಅವಧಿಯಲ್ಲಿ ಪೂರ್ಣಗೊಳ್ಳುತ್ತದೊ ಅವರೇ ಎಲ್ಲ ಜವಾಬ್ದಾರಿಯನ್ನು ಹೊರಬೇಕಾಗುತ್ತದೆ. ಆದಕಾರಣ ಮಾನ್ಯ

KPSC ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಲು ಯಾವ ಪ್ರಾಮಾಣಿಕ ಐಎಎಸ್ ಅಧಿಕಾರಿಗೂ ಇಷ್ಟ ಇರುವುದಿಲ್ಲ  ಕಾರಣ? 

KPSC ಸದಸ್ಯರು KAS ಹುದ್ದೆಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ಮಾಡುತ್ತಿರುವ ಕಾರಣ KAS ಅಧಿಸೂಚನೆ ಯಾವ ಕಾರ್ಯದರ್ಶಿಯ ಅವಧಿಯಲ್ಲಿ ಪೂರ್ಣಗೊಳ್ಳುತ್ತದೊ ಅವರೇ ಎಲ್ಲ ಜವಾಬ್ದಾರಿಯನ್ನು ಹೊರಬೇಕಾಗುತ್ತದೆ.

 ಆದಕಾರಣ  ಮಾನ್ಯ
Kanthakumar R / ಕಾಂತಕುಮಾರ್ ಆರ್ (@kanthakumarr) 's Twitter Profile Photo

ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಆಗ್ರಹಿಸಿರುವ ನಮ್ಮ AIDYO ಸಂಘಟನೆಗೆ ಎಲ್ಲ ವಿದ್ಯಾರ್ಥಿಗಳಿಂದ ಧನ್ಯವಾದಗಳು 🙏🙏 ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯನವರಲ್ಲಿ ಮನವಿ ಮಾಡಿಕೊಳ್ಳುವುದೇನೆಂದರೆ ರಾಜ್ಯದ ಯುವಜನರ ಕಷ್ಟ ಸುಖಗಳಿಗೆ ಸ್ಪಂದಿಸಿ ಹಾಗೂ ಖಾಲಿ ಹುದ್ದೆಗಳನ್ನು ಈ ಕೂಡಲೇ ಭರ್ತಿ ಮಾಡಬೇಕೆಂದು ಮನವಿ ಮಾಡಿಕೊಳ್ಳುತ್ತೇವೆ

ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಆಗ್ರಹಿಸಿರುವ  ನಮ್ಮ AIDYO ಸಂಘಟನೆಗೆ ಎಲ್ಲ ವಿದ್ಯಾರ್ಥಿಗಳಿಂದ ಧನ್ಯವಾದಗಳು 🙏🙏

 ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯನವರಲ್ಲಿ ಮನವಿ ಮಾಡಿಕೊಳ್ಳುವುದೇನೆಂದರೆ ರಾಜ್ಯದ ಯುವಜನರ ಕಷ್ಟ ಸುಖಗಳಿಗೆ ಸ್ಪಂದಿಸಿ ಹಾಗೂ ಖಾಲಿ ಹುದ್ದೆಗಳನ್ನು ಈ ಕೂಡಲೇ ಭರ್ತಿ ಮಾಡಬೇಕೆಂದು ಮನವಿ ಮಾಡಿಕೊಳ್ಳುತ್ತೇವೆ
Kanthakumar R / ಕಾಂತಕುಮಾರ್ ಆರ್ (@kanthakumarr) 's Twitter Profile Photo

ಈಗಾಗಿರೋ ತಪ್ಪುಗಳನ್ನು ಮರೆಮಾಚಲು ಸಂವಿಧಾನ ತಿದ್ದುಪಡಿ ಮಾಡುವುದು ಎಷ್ಟು ಸರಿ?? ಮೊದಲು KAS ಪರೀಕ್ಷೆಯಲ್ಲಿ ಆಗಿರುವ ಅನ್ಯಾಯವನ್ನು ಸರಿಪಡಿಸಿ ಕನ್ನಡ ಅಭ್ಯರ್ಥಿಗಳಿಗೆ ನ್ಯಾಯ ಒದಗಿಸಿ. KAS ಪರೀಕ್ಷೆಯಲ್ಲಿ ಆಗಿರುವಂತಹ ಭ್ರಷ್ಟಾಚಾರದಷ್ಟು ಬಹುಶಹ ಯಾವ ಪರೀಕ್ಷೆಯಲ್ಲೂ ಆಗಿರುವುದಿಲ್ಲ KAS ಮರು ಪರೀಕ್ಷೆ ನಡೆಸಿ ನಿಮ್ಮತನವನ್ನು

Kanthakumar R / ಕಾಂತಕುಮಾರ್ ಆರ್ (@kanthakumarr) 's Twitter Profile Photo

ಪ್ರತಿ ಇಲಾಖೆಯಲ್ಲೂ ಸಾವಿರಾರು ಉದ್ಯೋಗ ಖಾಲಿ ಇವೆ ಎಂದು ಕೇಳಿ ಕೇಳಿ ವಿದ್ಯಾರ್ಥಿಗಳು ಬೇಸತ್ತು ಹೋಗಿದ್ದಾರೆ ವಿದ್ಯಾರ್ಥಿಗಳ ಕಷ್ಟ ಬಹುಶಹ ನಿಮಗೆ ತಿಳಿಯುತ್ತಿಲ್ಲವೇ? Rahul Gandhi ಎಷ್ಟೋ ವಿದ್ಯಾರ್ಥಿಗಳು ಗ್ರಂಥಾಲಯವನ್ನು ಬಿಟ್ಟು "ಗಿಗ್ ವರ್ಕರ್" ಆಗಿ ಕೆಲಸ ಮಾಡುತ್ತಿದ್ದಾರೆ ಈ ಕೂಡಲೇ ನೇಮಕಾತಿ ಪ್ರಾರಂಭಿಸಿ ನಿಮ್ಮ

Kanthakumar R / ಕಾಂತಕುಮಾರ್ ಆರ್ (@kanthakumarr) 's Twitter Profile Photo

ತೆಲಂಗಾಣ ರಾಜ್ಯದಲ್ಲಿ ಪೊಲೀಸ್ ವಯೋಮಿತಿ ಸಾಮನ್ಯ ವರ್ಗಕ್ಕೆ 31 SC/ST/ಒಬಿಸಿ 33 ಇದೆ ಇದನ್ನ ನಮ್ಮ ರಾಜ್ಯದಲ್ಲೂ ಅನುಸರಿಸಬೇಕು ಹಾಗೂ ನೇಮಕಾತಿ ಪ್ರಾರಂಭಿಸಿ Dr. G Parameshwara Siddaramaiah ಇಲ್ಲದಿದ್ದರೆ ರಾಜ್ಯಾದ್ಯಂತ ಪ್ರತಿಭಟನೆ ಮಾಡಲಾಗುವುದು. Rahul Gandhi

ತೆಲಂಗಾಣ ರಾಜ್ಯದಲ್ಲಿ ಪೊಲೀಸ್ ವಯೋಮಿತಿ ಸಾಮನ್ಯ ವರ್ಗಕ್ಕೆ 31 SC/ST/ಒಬಿಸಿ 33 ಇದೆ ಇದನ್ನ ನಮ್ಮ ರಾಜ್ಯದಲ್ಲೂ  ಅನುಸರಿಸಬೇಕು ಹಾಗೂ ನೇಮಕಾತಿ ಪ್ರಾರಂಭಿಸಿ <a href="/DrParameshwara/">Dr. G Parameshwara</a> <a href="/siddaramaiah/">Siddaramaiah</a> ಇಲ್ಲದಿದ್ದರೆ ರಾಜ್ಯಾದ್ಯಂತ ಪ್ರತಿಭಟನೆ ಮಾಡಲಾಗುವುದು. <a href="/RahulGandhi/">Rahul Gandhi</a>
Kanthakumar R / ಕಾಂತಕುಮಾರ್ ಆರ್ (@kanthakumarr) 's Twitter Profile Photo

ಮುಂದಿನ ಒಂದು ವಾರದ ಒಳಗಡೆ PSI 402 ಅಭ್ಯರ್ಥಿಗಳಿಗೆ ORDER COPY ಕೊಡದಿದ್ದರೆ ಮತ್ತೊಮ್ಮೆ ಹೋರಾಟ ಮಾಡಲು ಸಿದ್ಧರಿದ್ದೇವೆ. Dr. G Parameshwara Siddaramaiah DK Shivakumar Priyank Kharge / ಪ್ರಿಯಾಂಕ್ ಖರ್ಗೆ Rahul Gandhi Mallikarjun Kharge

ಮುಂದಿನ ಒಂದು ವಾರದ ಒಳಗಡೆ PSI 402 ಅಭ್ಯರ್ಥಿಗಳಿಗೆ ORDER COPY ಕೊಡದಿದ್ದರೆ ಮತ್ತೊಮ್ಮೆ ಹೋರಾಟ ಮಾಡಲು ಸಿದ್ಧರಿದ್ದೇವೆ. <a href="/DrParameshwara/">Dr. G Parameshwara</a> <a href="/siddaramaiah/">Siddaramaiah</a> <a href="/DKShivakumar/">DK Shivakumar</a> <a href="/PriyankKharge/">Priyank Kharge / ಪ್ರಿಯಾಂಕ್ ಖರ್ಗೆ</a> <a href="/RahulGandhi/">Rahul Gandhi</a> <a href="/kharge/">Mallikarjun Kharge</a>
Kanthakumar R / ಕಾಂತಕುಮಾರ್ ಆರ್ (@kanthakumarr) 's Twitter Profile Photo

ಒಳ ಮೀಸಲಾತಿ ಸದ್ಯಕ್ಕೆ ಮುಗಿಯದ ಕಥೆ! Mallikarjun Kharge ಸನ್ಮಾನ್ಯ Siddaramaiah ದಯಮಾಡಿ ಒಳಮೀಸಲಾತಿ ಒಳಗೊಂಡಂತೆ ನೇಮಕಾತಿ ಪ್ರಾರಂಭಿಸಿ ಲಕ್ಷಾಂತರ ವಿದ್ಯಾರ್ಥಿಗಳು ನೇಮಕಾತಿ ಇವತ್ತಾಗುತ್ತೆ ನಾಳೆ ಆಗುತ್ತೆ ಅಂತ ಅಂದುಕೊಂಡು ಹಗಲಿರುಳು ಊಟ ನಿದ್ದೆ ಬಿಟ್ಟು ಕಷ್ಟಪಟ್ಟು ಓದುತ್ತಿರುವವರಿಗೆ ನೀವು ಮಾಡುತ್ತಿರುವುದಾದರೂ ಏನು? ನೀವು

ಒಳ ಮೀಸಲಾತಿ  ಸದ್ಯಕ್ಕೆ  ಮುಗಿಯದ ಕಥೆ! <a href="/kharge/">Mallikarjun Kharge</a> 

 ಸನ್ಮಾನ್ಯ <a href="/siddaramaiah/">Siddaramaiah</a> ದಯಮಾಡಿ ಒಳಮೀಸಲಾತಿ ಒಳಗೊಂಡಂತೆ ನೇಮಕಾತಿ ಪ್ರಾರಂಭಿಸಿ ಲಕ್ಷಾಂತರ ವಿದ್ಯಾರ್ಥಿಗಳು ನೇಮಕಾತಿ ಇವತ್ತಾಗುತ್ತೆ ನಾಳೆ ಆಗುತ್ತೆ ಅಂತ ಅಂದುಕೊಂಡು ಹಗಲಿರುಳು ಊಟ ನಿದ್ದೆ ಬಿಟ್ಟು ಕಷ್ಟಪಟ್ಟು ಓದುತ್ತಿರುವವರಿಗೆ  ನೀವು ಮಾಡುತ್ತಿರುವುದಾದರೂ  ಏನು?

 ನೀವು
Kanthakumar R / ಕಾಂತಕುಮಾರ್ ಆರ್ (@kanthakumarr) 's Twitter Profile Photo

402 ಪಿಎಸ್‌ಐ ನೇಮಕ: ಅರ್ಹರಿಗೆ ನೇಮಕಾತಿ ಆದೇಶ ಕೊಡಲು ಆಗ್ರಹ Mallikarjun Kharge Rahul Gandhi ಗೃಹ ಸಚಿವರಿಗೆ ಸುರೇಶ್ ಕುಮಾರ್ ಪತ್ರ Dr. G Parameshwara S.Suresh Kumar ಪೊಲೀಸ್‌ ಸಬ್‌ ಇನ್ಸ್‌ಪೆಕ್ಟ‌ರ್ (ಪಿಎಸ್‌ಐ)402 ಹುದ್ದೆಗಳಿಗೆ ನೇಮಕಾತಿ ಸಂಬಂಧ ಅರ್ಹ ಅಭ್ಯರ್ಥಿಗಳ ಅಂತಿಮ ಆಯ್ಕೆಪಟ್ಟಿಯನ್ನು ಕೂಡಲೇ ಪ್ರಕಟಿಸಿ ನೇಮಕಾತಿ ಆದೇಶ ನೀಡುವಂತೆ

402 ಪಿಎಸ್‌ಐ ನೇಮಕ: ಅರ್ಹರಿಗೆ ನೇಮಕಾತಿ ಆದೇಶ ಕೊಡಲು ಆಗ್ರಹ <a href="/kharge/">Mallikarjun Kharge</a> <a href="/RahulGandhi/">Rahul Gandhi</a> 

ಗೃಹ ಸಚಿವರಿಗೆ ಸುರೇಶ್ ಕುಮಾರ್ ಪತ್ರ
<a href="/DrParameshwara/">Dr. G Parameshwara</a> <a href="/nimmasuresh/">S.Suresh Kumar</a> 
ಪೊಲೀಸ್‌ ಸಬ್‌ ಇನ್ಸ್‌ಪೆಕ್ಟ‌ರ್ (ಪಿಎಸ್‌ಐ)402 ಹುದ್ದೆಗಳಿಗೆ ನೇಮಕಾತಿ ಸಂಬಂಧ ಅರ್ಹ ಅಭ್ಯರ್ಥಿಗಳ ಅಂತಿಮ ಆಯ್ಕೆಪಟ್ಟಿಯನ್ನು ಕೂಡಲೇ ಪ್ರಕಟಿಸಿ ನೇಮಕಾತಿ ಆದೇಶ ನೀಡುವಂತೆ
Kanthakumar R / ಕಾಂತಕುಮಾರ್ ಆರ್ (@kanthakumarr) 's Twitter Profile Photo

ಮಾನ್ಯರೇ, K N Rajanna Siddaramaiah ವಿಷಯ: ಸಂದರ್ಶನಕ್ಕೆ ಅರ್ಹರಿರುವ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿ ನೇಮಕಾತಿಯನ್ನು ಶೀಘ್ರವಾಗಿ ಪೂರ್ಣಗೊಳಿಸಿ, ಇಲ್ಲದಿದ್ದರೆ ಅಪೇಕ್ಸ್ ಬ್ಯಾಂಕ್ ಮುತ್ತಿಗೆ ಹಾಕುವ ಸನ್ನಿವೇಶವನ್ನು ತಂದುಕೊಳ್ಳಬೇಡಿ ಧನ್ಯವಾದಗಳು.

ಮಾನ್ಯರೇ, <a href="/KNRajanna_Off/">K N Rajanna</a> <a href="/siddaramaiah/">Siddaramaiah</a> 
 ವಿಷಯ: ಸಂದರ್ಶನಕ್ಕೆ ಅರ್ಹರಿರುವ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿ ನೇಮಕಾತಿಯನ್ನು ಶೀಘ್ರವಾಗಿ ಪೂರ್ಣಗೊಳಿಸಿ, ಇಲ್ಲದಿದ್ದರೆ ಅಪೇಕ್ಸ್ ಬ್ಯಾಂಕ್ ಮುತ್ತಿಗೆ ಹಾಕುವ ಸನ್ನಿವೇಶವನ್ನು ತಂದುಕೊಳ್ಳಬೇಡಿ ಧನ್ಯವಾದಗಳು.
Kanthakumar R / ಕಾಂತಕುಮಾರ್ ಆರ್ (@kanthakumarr) 's Twitter Profile Photo

ರಾಜಕೀಯವಾಗಿ ಚರ್ಚಿಸುವುದನ್ನು ಬಿಟ್ಟು ವಿದ್ಯಾರ್ಥಿಗಳ ದೃಷ್ಟಿಯಿಂದ ಚರ್ಚಿಸಿ. Mallikarjun Kharge Siddaramaiah Rahul Gandhi ಒಳ ಮೀಸಲಾತಿ ಒಳಗೊಂಡಂತೆ ನೇಮಕಾತಿ ಪ್ರಾರಂಭಿಸಿ. DK Shivakumar

ರಾಜಕೀಯವಾಗಿ ಚರ್ಚಿಸುವುದನ್ನು ಬಿಟ್ಟು ವಿದ್ಯಾರ್ಥಿಗಳ ದೃಷ್ಟಿಯಿಂದ ಚರ್ಚಿಸಿ. <a href="/kharge/">Mallikarjun Kharge</a> <a href="/siddaramaiah/">Siddaramaiah</a> <a href="/RahulGandhi/">Rahul Gandhi</a> 

 ಒಳ ಮೀಸಲಾತಿ ಒಳಗೊಂಡಂತೆ ನೇಮಕಾತಿ ಪ್ರಾರಂಭಿಸಿ. <a href="/DKShivakumar/">DK Shivakumar</a>
Kanthakumar R / ಕಾಂತಕುಮಾರ್ ಆರ್ (@kanthakumarr) 's Twitter Profile Photo

ಈ ಭ್ರಷ್ಟ ಕೆಪಿಎಸ್‌ಸಿ ವ್ಯವಸ್ಥೆಯು ಬೀದಿಗೆ ಬರಲು ಕಾರಣ KAS ಕನ್ನಡ ಅಭ್ಯರ್ಥಿಗಳಿಗೆ ಮಾಡಿರುವ ಅನ್ಯಾಯದಿಂದ! Secretary KPSC KAS ಅಧಿಸೂಚನೆಯಲ್ಲಿ ಸಾಕಷ್ಟು ಗೊಂದಲಗಳಿರುವುದರಿಂದ ಸರ್ಕಾರ Siddaramaiah ಮತ್ತು ಕೆಪಿಎಸ್ಸಿ ಒಟ್ಟಾಗಿ ಚರ್ಚಿಸಿ KAS ಪರೀಕ್ಷೆಯನ್ನು ಮತ್ತೊಮ್ಮೆ ಮರು ಪರೀಕ್ಷೆ ಅಥವಾ ಮರು ಅದಿಸೂಚನೆಗೆ ಮುಂದಾಗ ಬೇಕೆಂದು

ಈ ಭ್ರಷ್ಟ ಕೆಪಿಎಸ್‌ಸಿ ವ್ಯವಸ್ಥೆಯು ಬೀದಿಗೆ ಬರಲು ಕಾರಣ KAS ಕನ್ನಡ ಅಭ್ಯರ್ಥಿಗಳಿಗೆ ಮಾಡಿರುವ ಅನ್ಯಾಯದಿಂದ! <a href="/KpscSecretary/">Secretary KPSC</a> 

 KAS ಅಧಿಸೂಚನೆಯಲ್ಲಿ ಸಾಕಷ್ಟು ಗೊಂದಲಗಳಿರುವುದರಿಂದ ಸರ್ಕಾರ <a href="/siddaramaiah/">Siddaramaiah</a> ಮತ್ತು ಕೆಪಿಎಸ್ಸಿ ಒಟ್ಟಾಗಿ ಚರ್ಚಿಸಿ KAS ಪರೀಕ್ಷೆಯನ್ನು ಮತ್ತೊಮ್ಮೆ ಮರು ಪರೀಕ್ಷೆ ಅಥವಾ ಮರು ಅದಿಸೂಚನೆಗೆ ಮುಂದಾಗ ಬೇಕೆಂದು