Bangalore Development Authority (@bdacommissioner) 's Twitter Profile
Bangalore Development Authority

@bdacommissioner

Bangalore Development Authority is the Principal Planning Authority for Bengaluru.

Official Page: facebook.com/bangaloredevel…

ID: 1499270027605778433

linkhttps://bda.karnataka.gov.in/kn calendar_today03-03-2022 06:26:56

227 Tweet

1,1K Followers

19 Following

Bangalore Development Authority (@bdacommissioner) 's Twitter Profile Photo

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ನಿರ್ಮಿಸಲಾಗುತ್ತಿರುವ ಹೆಬ್ಬಾಳ ಬಳಿ ಮೇಲುಸೇತುವೆ ಕಾಮಗಾರಿಯನ್ನು ಉಪ ಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವರಾದ ಶ್ರೀ ಡಿ.ಕೆ. ಶಿವಕುಮಾರ್ ಅವರು ಇಂದು ಪರಿಶೀಲಿಸಿ, ಕಾಮಗಾರಿಯನ್ನು ಶೀಘ್ರದಲ್ಲಿ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಆದೇಶಿಸಿದರು. ಪ್ರಾಧಿಕಾರದ ಅಧ್ಯಕ್ಷರಾದ ಶ್ರೀ

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ನಿರ್ಮಿಸಲಾಗುತ್ತಿರುವ ಹೆಬ್ಬಾಳ ಬಳಿ ಮೇಲುಸೇತುವೆ ಕಾಮಗಾರಿಯನ್ನು ಉಪ ಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವರಾದ ಶ್ರೀ ಡಿ.ಕೆ. ಶಿವಕುಮಾರ್ ಅವರು ಇಂದು ಪರಿಶೀಲಿಸಿ, ಕಾಮಗಾರಿಯನ್ನು ಶೀಘ್ರದಲ್ಲಿ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಆದೇಶಿಸಿದರು. ಪ್ರಾಧಿಕಾರದ ಅಧ್ಯಕ್ಷರಾದ ಶ್ರೀ
Bangalore Development Authority (@bdacommissioner) 's Twitter Profile Photo

ಯಶವಂತಪುರ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಎಸ್.ಟಿ. ಸೋಮಶೇಖರ್ ಅವರು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ನಿರ್ಮಿಸುತ್ತಿರುವ ನಾಡಪ್ರಭು ಕೆಂಪೇಗೌಡ ಬಡಾವಣೆಗೆ ದಿಢೀರ್ ಭೇಟಿ ನೀಡಿ ನಡೆಯುತ್ತಿರುವ ರಸ್ತೆ ಕಾಮಗಾರಿ, ಬಡಾವಣೆ ಕಾಮಗಾರಿ, ರೈಲ್ವೇ ಕೆಳಸೇತುವೆ ಮತ್ತು ಎಸ್.ಟಿ.ಪಿ. ಕಾರ್ಯಗಳನ್ನು ಪರಿಶೀಲಿಸಿದರು. ಈ ಸಂದರ್ಭದಲ್ಲಿ

ಯಶವಂತಪುರ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಎಸ್.ಟಿ. ಸೋಮಶೇಖರ್ ಅವರು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ನಿರ್ಮಿಸುತ್ತಿರುವ ನಾಡಪ್ರಭು ಕೆಂಪೇಗೌಡ ಬಡಾವಣೆಗೆ ದಿಢೀರ್ ಭೇಟಿ ನೀಡಿ  ನಡೆಯುತ್ತಿರುವ  ರಸ್ತೆ ಕಾಮಗಾರಿ, ಬಡಾವಣೆ ಕಾಮಗಾರಿ, ರೈಲ್ವೇ ಕೆಳಸೇತುವೆ ಮತ್ತು ಎಸ್.ಟಿ.ಪಿ. ಕಾರ್ಯಗಳನ್ನು ಪರಿಶೀಲಿಸಿದರು. ಈ ಸಂದರ್ಭದಲ್ಲಿ
Bangalore Development Authority (@bdacommissioner) 's Twitter Profile Photo

ಬಿಡಿಎ ಕಾರ್ಯಾಚರಣೆ - ಸರ್ ಎಂ. ವಿಶ್ವೇಶ್ವರಯ್ಯ ಬಡಾವಣೆಯಲ್ಲಿ ಆಸ್ತಿ ವಶ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಅನಧಿಕೃತ ನಿರ್ಮಾಣಗಳನ್ನು ತೆರವುಗೊಳಿಸುವ ಕಾರ್ಯಾಚರಣೆಯನ್ನು ಮುಂದುವರೆಸಿದ್ದು, ಇಂದು ನಡೆದ ಕಾರ್ಯಾಚರಣೆಯಲ್ಲಿ ವಿಶ್ವೇಶ್ವರಯ್ಯ ಬಡಾವಣೆಯ 7ನೇ ಬ್ಲಾಕ್ನಲ್ಲಿ ರೂ. 24 ಕೋಟಿ ಆಸ್ತಿಯನ್ನು ವಶಪಡಿಸಿಕೊಂಡಿದೆ. ಬೆಂಗಳೂರು ಉತ್ತರ

ಬಿಡಿಎ ಕಾರ್ಯಾಚರಣೆ - ಸರ್ ಎಂ. ವಿಶ್ವೇಶ್ವರಯ್ಯ ಬಡಾವಣೆಯಲ್ಲಿ ಆಸ್ತಿ ವಶ

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಅನಧಿಕೃತ ನಿರ್ಮಾಣಗಳನ್ನು ತೆರವುಗೊಳಿಸುವ ಕಾರ್ಯಾಚರಣೆಯನ್ನು ಮುಂದುವರೆಸಿದ್ದು, ಇಂದು ನಡೆದ ಕಾರ್ಯಾಚರಣೆಯಲ್ಲಿ ವಿಶ್ವೇಶ್ವರಯ್ಯ ಬಡಾವಣೆಯ 7ನೇ ಬ್ಲಾಕ್ನಲ್ಲಿ ರೂ. 24 ಕೋಟಿ ಆಸ್ತಿಯನ್ನು ವಶಪಡಿಸಿಕೊಂಡಿದೆ.

ಬೆಂಗಳೂರು ಉತ್ತರ
Bangalore Development Authority (@bdacommissioner) 's Twitter Profile Photo

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಅನಧಿಕೃತ ನಿರ್ಮಾಣಗಳನ್ನು ತೆರವುಗೊಳಿಸುವ ಕಾರ್ಯಾಚರಣೆಯನ್ನು ಮುಂದುವರೆಸಿದ್ದು, ಇಂದು ನಡೆದ ಕಾರ್ಯಾಚರಣೆಯಲ್ಲಿ ಬನಶಂಕರಿ 3ನೇ ಹಂತ ಬಡಾವಣೆಯಲ್ಲಿ ರೂ. 6.15 ಕೋಟಿ ಆಸ್ತಿಯನ್ನು ವಶಪಡಿಸಿಕೊಂಡಿದೆ. ಬೆಂಗಳೂರು ದಕ್ಷಿಣ ತಾಲ್ಲೂಕು, ಉತ್ತರಹಳ್ಳಿ ಹೋಬಳಿ, ಕತ್ರಿಗುಪ್ಪೆ ಗ್ರಾಮದ ಸರ್ವೆ ನಂ. 77/1 ಮತ್ತು

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಅನಧಿಕೃತ ನಿರ್ಮಾಣಗಳನ್ನು ತೆರವುಗೊಳಿಸುವ ಕಾರ್ಯಾಚರಣೆಯನ್ನು ಮುಂದುವರೆಸಿದ್ದು, ಇಂದು ನಡೆದ ಕಾರ್ಯಾಚರಣೆಯಲ್ಲಿ ಬನಶಂಕರಿ 3ನೇ ಹಂತ ಬಡಾವಣೆಯಲ್ಲಿ ರೂ. 6.15 ಕೋಟಿ ಆಸ್ತಿಯನ್ನು ವಶಪಡಿಸಿಕೊಂಡಿದೆ.

ಬೆಂಗಳೂರು ದಕ್ಷಿಣ ತಾಲ್ಲೂಕು, ಉತ್ತರಹಳ್ಳಿ ಹೋಬಳಿ, ಕತ್ರಿಗುಪ್ಪೆ ಗ್ರಾಮದ ಸರ್ವೆ ನಂ. 77/1 ಮತ್ತು
Bangalore Development Authority (@bdacommissioner) 's Twitter Profile Photo

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಹುಣ್ಣಿಗೆರೆಯಲ್ಲಿ 1 BHK, 3 BHK ಮತ್ತು 4 BHK ವಿಲ್ಲಾವನ್ನು ನಿರ್ಮಿಸಿದ್ದು, ಕನ್ನಡದ ಪವರ್ ಸ್ಟಾರ್ ಆದ ಡಾ. ಪುನೀತ್ ರಾಜ್ ಕುಮಾರ್ ಅವರ ಹೆಸರನ್ನು ಈ ಯೋಜನೆಗೆ ಇಡಲಾಗಿದೆ. ಬಿಡಿಎ ಹೆಮ್ಮೆಯ ವಿಲ್ಲಾಗಳ ಮೇಳವನ್ನು ಇಂದು ಆಯೋಜಿಸಿದ್ದು, ಬೆಳ್ಳಂಬೆಳಗ್ಗೆಯಿಂದಲೇ ಸಾರ್ವಜನಿಕರಿಂದ ಅತ್ಯುತ್ತಮವಾದ

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಹುಣ್ಣಿಗೆರೆಯಲ್ಲಿ  1 BHK, 3 BHK ಮತ್ತು 4 BHK ವಿಲ್ಲಾವನ್ನು ನಿರ್ಮಿಸಿದ್ದು, ಕನ್ನಡದ ಪವರ್ ಸ್ಟಾರ್ ಆದ ಡಾ. ಪುನೀತ್ ರಾಜ್ ಕುಮಾರ್ ಅವರ ಹೆಸರನ್ನು ಈ ಯೋಜನೆಗೆ ಇಡಲಾಗಿದೆ.

ಬಿಡಿಎ ಹೆಮ್ಮೆಯ ವಿಲ್ಲಾಗಳ ಮೇಳವನ್ನು ಇಂದು ಆಯೋಜಿಸಿದ್ದು, ಬೆಳ್ಳಂಬೆಳಗ್ಗೆಯಿಂದಲೇ ಸಾರ್ವಜನಿಕರಿಂದ ಅತ್ಯುತ್ತಮವಾದ
Bangalore Development Authority (@bdacommissioner) 's Twitter Profile Photo

ಬಿಡಿಎ ಹೆಮ್ಮೆಯ ವಿಲ್ಲಾಗಳ ಮೇಳಕ್ಕೆ ಸಾರ್ವಜನಿಕರಿಂದ ಅತ್ಯುತ್ತಮವಾದ ಪ್ರತಿಕ್ರಿಯೆ.

Bangalore Development Authority (@bdacommissioner) 's Twitter Profile Photo

ಬಿಡಿಎ ಹೆಮ್ಮೆಯ ವಿಲ್ಲಾಗಳ ಮೇಳಕ್ಕೆ ಸಾರ್ವಜನಿಕರಿಂದ ಅತ್ಯುತ್ತಮವಾದ ಪ್ರತಿಕ್ರಿಯೆ.

Bangalore Development Authority (@bdacommissioner) 's Twitter Profile Photo

ಬಿಡಿಎ ಹೆಮ್ಮೆಯ ವಿಲ್ಲಾ ಮೇಳಕ್ಕೆ ಆಗಮಿಸಿ, ವಿಲ್ಲಾ ಖರೀದಿಸಿದ ನಂತರ ಹಂಚಿಕೆದಾರರ ಸಂತಸದ ಪ್ರತಿಕ್ರಿಯೆ...

Bangalore Development Authority (@bdacommissioner) 's Twitter Profile Photo

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಡಾ. ಪುನೀತ್ ರಾಜ್ ಕುಮಾರ್ ವಸತಿ ಸಂಕೀರ್ಣ (ಹುಣ್ಣಿಗೆರೆ)ದಲ್ಲಿ ಆಯೋಜಿಸಿದ್ದ “ವಿಲ್ಲಾ ಮೇಳ”ಕ್ಕೆ ಸಾರ್ವಜನಿಕರಿಂದ ಅತ್ಯುತ್ತಮ ಪ್ರತಿಕ್ರಿಯೆ ದೊರೆತಿದೆ. ವಿವಿಧ ಅಳತೆಯ 4 ಬಿ.ಹೆಚ್.ಕೆ. ಯ 121, 3 ಬಿ.ಹೆಚ್.ಕೆ. ಯ 118 ವಿಲ್ಲಾಗಳು ಮತ್ತು 1 ಬಿ.ಹೆಚ್.ಕೆ. 320 ಫ್ಲಾಟ್ ಗಳನ್ನು ಸಾರ್ವಜನಿಕರಿಗೆ

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಡಾ. ಪುನೀತ್ ರಾಜ್ ಕುಮಾರ್ ವಸತಿ ಸಂಕೀರ್ಣ (ಹುಣ್ಣಿಗೆರೆ)ದಲ್ಲಿ ಆಯೋಜಿಸಿದ್ದ “ವಿಲ್ಲಾ ಮೇಳ”ಕ್ಕೆ ಸಾರ್ವಜನಿಕರಿಂದ ಅತ್ಯುತ್ತಮ ಪ್ರತಿಕ್ರಿಯೆ ದೊರೆತಿದೆ.

ವಿವಿಧ ಅಳತೆಯ 4 ಬಿ.ಹೆಚ್.ಕೆ. ಯ 121, 3 ಬಿ.ಹೆಚ್.ಕೆ. ಯ 118 ವಿಲ್ಲಾಗಳು ಮತ್ತು 1 ಬಿ.ಹೆಚ್.ಕೆ. 320 ಫ್ಲಾಟ್ ಗಳನ್ನು ಸಾರ್ವಜನಿಕರಿಗೆ
Bangalore Development Authority (@bdacommissioner) 's Twitter Profile Photo

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಅನಧಿಕೃತ ನಿರ್ಮಾಣಗಳನ್ನು ತೆರವುಗೊಳಿಸುವ ಕಾರ್ಯಾಚರಣೆಯನ್ನು ಮುಂದುವರೆಸಿದ್ದು, ಇಂದು ನಡೆದ ಕಾರ್ಯಾಚರಣೆಯಲ್ಲಿ ಬನಶಂಕರಿ 6ನೇ ಹಂತ ಬಡಾವಣೆಯಲ್ಲಿ ರೂ. 3.10 ಕೋಟಿ ಆಸ್ತಿಯನ್ನು ವಶಪಡಿಸಿಕೊಂಡಿದೆ. ಬೆಂಗಳೂರು ದಕ್ಷಿಣ ತಾಲ್ಲೂಕು, ಕೆಂಗೇರಿ ಹೋಬಳಿ, ಹೆಮ್ಮಿಗೆಪುರ ಗ್ರಾಮದ 2100 ಚದರ ಅಡಿಯಲ್ಲಿ

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಅನಧಿಕೃತ ನಿರ್ಮಾಣಗಳನ್ನು ತೆರವುಗೊಳಿಸುವ ಕಾರ್ಯಾಚರಣೆಯನ್ನು ಮುಂದುವರೆಸಿದ್ದು, ಇಂದು ನಡೆದ ಕಾರ್ಯಾಚರಣೆಯಲ್ಲಿ ಬನಶಂಕರಿ 6ನೇ ಹಂತ ಬಡಾವಣೆಯಲ್ಲಿ ರೂ. 3.10 ಕೋಟಿ ಆಸ್ತಿಯನ್ನು ವಶಪಡಿಸಿಕೊಂಡಿದೆ.

ಬೆಂಗಳೂರು ದಕ್ಷಿಣ ತಾಲ್ಲೂಕು, ಕೆಂಗೇರಿ ಹೋಬಳಿ, ಹೆಮ್ಮಿಗೆಪುರ ಗ್ರಾಮದ 2100 ಚದರ ಅಡಿಯಲ್ಲಿ
Bangalore Development Authority (@bdacommissioner) 's Twitter Profile Photo

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಅನಧಿಕೃತ ನಿರ್ಮಾಣಗಳನ್ನು ತೆರವುಗೊಳಿಸುವ ಕಾರ್ಯಾಚರಣೆಯನ್ನು ಮುಂದುವರೆಸಿದ್ದು, ಇಂದು ನಡೆದ ಕಾರ್ಯಾಚರಣೆಯಲ್ಲಿ ರಾಜೀವ್ ಗಾಂಧಿ ನಗರ, ನಂದಿನಿ ಬಡಾವಣೆಯಲ್ಲಿ ರೂ. 3.5 ಕೋಟಿ ಆಸ್ತಿಯನ್ನು ವಶಪಡಿಸಿಕೊಂಡಿದೆ. ಬೆಂಗಳೂರು ಉತ್ತರ ತಾಲ್ಲೂಕು, ಯಶವಂತಪುರ ಹೋಬಳಿ, ಜಾರಕಬಂಡೆ ಕಾವಲ್ ಗ್ರಾಮದ ಸರ್ವೆ ನಂ. 01

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಅನಧಿಕೃತ ನಿರ್ಮಾಣಗಳನ್ನು ತೆರವುಗೊಳಿಸುವ ಕಾರ್ಯಾಚರಣೆಯನ್ನು ಮುಂದುವರೆಸಿದ್ದು, ಇಂದು ನಡೆದ ಕಾರ್ಯಾಚರಣೆಯಲ್ಲಿ ರಾಜೀವ್ ಗಾಂಧಿ ನಗರ, ನಂದಿನಿ ಬಡಾವಣೆಯಲ್ಲಿ ರೂ. 3.5 ಕೋಟಿ ಆಸ್ತಿಯನ್ನು ವಶಪಡಿಸಿಕೊಂಡಿದೆ.

ಬೆಂಗಳೂರು ಉತ್ತರ ತಾಲ್ಲೂಕು, ಯಶವಂತಪುರ ಹೋಬಳಿ, ಜಾರಕಬಂಡೆ ಕಾವಲ್ ಗ್ರಾಮದ ಸರ್ವೆ ನಂ. 01
Bangalore Development Authority (@bdacommissioner) 's Twitter Profile Photo

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಅನಧಿಕೃತ ನಿರ್ಮಾಣಗಳನ್ನು ತೆರವುಗೊಳಿಸುವ ಕಾರ್ಯಾಚರಣೆಯನ್ನು ಮುಂದುವರೆಸಿದ್ದು, ಇಂದು ನಡೆದ ಕಾರ್ಯಾಚರಣೆಯಲ್ಲಿ ಆಸ್ಟಿನ್ ಟೌನ್, ಬಜಾಜ್ ಸ್ಟ್ರೀಟ್ ಮತ್ತು ನೀಲಸಂದ್ರದಲ್ಲಿ ರೂ. 3 ಕೋಟಿ ಆಸ್ತಿಯನ್ನು ವಶಪಡಿಸಿಕೊಂಡಿದೆ. ಆಸ್ಟಿನ್ ಟೌನ್, ಬಜಾಜ್ ಸ್ಟ್ರೀಟ್, ನೀಲಸಂದ್ರ ಮಳಿಗೆ ಸಂಖ್ಯೆ 31/1 ಮತ್ತು

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಅನಧಿಕೃತ ನಿರ್ಮಾಣಗಳನ್ನು ತೆರವುಗೊಳಿಸುವ ಕಾರ್ಯಾಚರಣೆಯನ್ನು ಮುಂದುವರೆಸಿದ್ದು, ಇಂದು ನಡೆದ ಕಾರ್ಯಾಚರಣೆಯಲ್ಲಿ ಆಸ್ಟಿನ್ ಟೌನ್, ಬಜಾಜ್ ಸ್ಟ್ರೀಟ್ ಮತ್ತು ನೀಲಸಂದ್ರದಲ್ಲಿ ರೂ. 3 ಕೋಟಿ ಆಸ್ತಿಯನ್ನು ವಶಪಡಿಸಿಕೊಂಡಿದೆ.

ಆಸ್ಟಿನ್ ಟೌನ್, ಬಜಾಜ್ ಸ್ಟ್ರೀಟ್, ನೀಲಸಂದ್ರ ಮಳಿಗೆ ಸಂಖ್ಯೆ 31/1 ಮತ್ತು
Bangalore Development Authority (@bdacommissioner) 's Twitter Profile Photo

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಆಯೋಜಿಸಿರುವ “ಫ್ಲಾಟ್ ಮೇಳ”ಕ್ಕೆ ಭಾಗವಹಿಸಿ ಫ್ಲಾಟ್ ಅನ್ನು ಖರೀದಿಸಿದ ನಂತರ ಹಂಚಿಕೆದಾರರ ಸಂತಸದ ಪ್ರತಿಕ್ರಿಯೆ. The joyful response of the allottees after purchasing a flat by participating in the “Flat Mela” organized by the Bangalore Development Authority

Bangalore Development Authority (@bdacommissioner) 's Twitter Profile Photo

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಕೊಮ್ಮಘಟ್ಟ ವಸತಿ ಸಮುಚ್ಛಯದಲ್ಲಿ ಆಯೋಜಿಸಿದ್ದ ಫ್ಲಾಟ್ ಮೇಳಕ್ಕೆ ಸಾರ್ವಜನಿಕರಿಂದ ಅತ್ಯುತ್ತಮ ಪ್ರತಿಕ್ರಿಯೆ ದೊರೆತಿದೆ. ಇಂದು ನಡೆದ ಫ್ಲಾಟ್ ಮೇಳದಲ್ಲಿ ಸುಮಾರು 700ಕ್ಕೂ ಹೆಚ್ಚು ಸಾರ್ವಜನಿಕರು ಭಾಗವಹಿಸಿದ್ದು, ಸುಮಾರು 200 ಫ್ಲಾಟ್ಗಳನ್ನು ಖರೀದಿಸಿ, ಇದರಲ್ಲಿ ಸುಮಾರು 75 ಸಾರ್ವಜನಿಕರು ಫ್ಲಾಟ್ ನ

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಕೊಮ್ಮಘಟ್ಟ ವಸತಿ ಸಮುಚ್ಛಯದಲ್ಲಿ ಆಯೋಜಿಸಿದ್ದ ಫ್ಲಾಟ್ ಮೇಳಕ್ಕೆ ಸಾರ್ವಜನಿಕರಿಂದ ಅತ್ಯುತ್ತಮ ಪ್ರತಿಕ್ರಿಯೆ ದೊರೆತಿದೆ.

ಇಂದು ನಡೆದ ಫ್ಲಾಟ್ ಮೇಳದಲ್ಲಿ ಸುಮಾರು 700ಕ್ಕೂ ಹೆಚ್ಚು ಸಾರ್ವಜನಿಕರು ಭಾಗವಹಿಸಿದ್ದು, ಸುಮಾರು 200 ಫ್ಲಾಟ್ಗಳನ್ನು ಖರೀದಿಸಿ, ಇದರಲ್ಲಿ ಸುಮಾರು 75 ಸಾರ್ವಜನಿಕರು ಫ್ಲಾಟ್ ನ
Bangalore Development Authority (@bdacommissioner) 's Twitter Profile Photo

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ರಚಿಸಿರುವ ನಾಡಪ್ರಭು ಕೆಂಪೇಗೌಡ ಬಡಾವಣೆಯ ಕಾಮಗಾರಿ ಹಾಗೂ ಸ್ಕೈಡೆಕ್ ನಿರ್ಮಿಸಲಾಗುವ ಪ್ರದೇಶವನ್ನು ಉಪ ಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವರಾದ ಶ್ರೀ ಡಿ.ಕೆ. ಶಿವಕುಮಾರ್ ಅವರು ಇಂದು ಪರಿಶೀಲಿಸಿದರು. ಯಶವಂತಪುರ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಎಸ್.ಟಿ. ಸೋಮಶೇಖರ್,

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ರಚಿಸಿರುವ ನಾಡಪ್ರಭು ಕೆಂಪೇಗೌಡ ಬಡಾವಣೆಯ ಕಾಮಗಾರಿ ಹಾಗೂ ಸ್ಕೈಡೆಕ್ ನಿರ್ಮಿಸಲಾಗುವ ಪ್ರದೇಶವನ್ನು ಉಪ ಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವರಾದ ಶ್ರೀ ಡಿ.ಕೆ. ಶಿವಕುಮಾರ್ ಅವರು ಇಂದು ಪರಿಶೀಲಿಸಿದರು.

ಯಶವಂತಪುರ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಎಸ್.ಟಿ. ಸೋಮಶೇಖರ್,