
BJP Karnataka
@bjp4karnataka
Official account of BJP Karnataka
ID: 25123615
http://karnataka.bjp.org 18-03-2009 18:31:05
71,71K Tweet
540,540K Followers
8 Following

ದೇಶದ ಗೌರವಾನ್ವಿತ ರಾಷ್ಟ್ರಪತಿಗಳಾದ ಶ್ರೀಮತಿ ದ್ರೌಪದಿ ಮುರ್ಮು ಮತ್ತು ಮಾಜಿ ರಾಷ್ಟ್ರಪತಿಗಳಾದ ಶ್ರೀ ರಾಮನಾಥ ಕೋವಿಂದ್ ಅವರನ್ನು ಕಾಂಗ್ರೆಸ್ ಅಧ್ಯಕ್ಷ Mallikarjun Kharge ಆಕ್ಷೇಪಾರ್ಹ ಹೇಳಿಕೆ ನೀಡಿ ಅವಹೇಳನ ಮಾಡಿದ್ದಾರೆ. ಇದು ಕಾಂಗ್ರೆಸ್ನ ಡಿಎನ್ಎಯಲ್ಲಿರುವ ದಲಿತ, ಆದಿವಾಸಿ ಮತ್ತು ಸಂವಿಧಾನ ವಿರೋಧಿ ಮನಃಸ್ಥಿತಿಯನ್ನು ತೋರಿಸುತ್ತದೆ.




ರಾಜ್ಯದ ಕಾಂಗ್ರೆಸ್ ಸರ್ಕಾರ ದಿವಾಳಿಯಾಗಿದೆ. ಯಾವುದೇ ಅಭಿವೃದ್ಧಿ ಕಾರ್ಯ ನಡೆಯುತ್ತಿಲ್ಲ. ಅಭಿವೃದ್ಧಿ ಕಾರ್ಯಗಳಿಗೆ ಹಣ ಬಿಡುಗಡೆ ಮಾಡುವ ಸ್ಥಿತಿ ಈ ಸರ್ಕಾರಕ್ಕೆ ಇಲ್ಲ. - ಶ್ರೀ B.S.Yediyurappa , ಮಾಜಿ ಮುಖ್ಯಮಂತ್ರಿಗಳು #CongressFailsKarnataka


ಮಕ್ಕಳ ಭವಿಷ್ಯ ಮಳೆಗೆ ಕೊಚ್ಚಿ ಹೋಗಿದೆ. ಶಿಕ್ಷಣ ಸಚಿವ Madhu Bangarappa ಎದ್ದೇಳದಂತೆ ಮಲಗಿದ ಪರಿಣಾಮ ಶಿಕ್ಷಣ ಇಲಾಖೆ ಅಧೋಗತಿ ತಲುಪಿದೆ. #CongressFailsKarnataka #CongressFailureModel




ಮಾನ್ಯ Mallikarjun Kharge ಸಾಹೇಬರೇ, ನಿಮ್ಮ ಕಾಂಗ್ರೆಸ್ ಆಡಳಿತದಲ್ಲಿ ಯಾವ ದಲಿತರಿಗೆ ಅವಕಾಶ ಕೊಟ್ಟಿದ್ದೀರಿ? ಎಷ್ಟು ಜನ ದಲಿತ ನಾಯಕರನ್ನು ಬೆಳೆಸಿದ್ದೀರಿ? ಯಾವ ದಲಿತರನ್ನು ಉದ್ಧಾರ ಮಾಡಿದ್ದೀರಿ? ಈ ಬಗ್ಗೆ ಲೆಕ್ಕ ಕೊಡುವುದು ಬಿಟ್ಟು ಹಿಂದುಳಿದ ವರ್ಗದವರು ದೇಶದ ಅತ್ಯನ್ನತ ಸ್ಥಾನಗಳಲ್ಲಿರುವಾಗ ಅವರ ಹೆಸರಗಳನ್ನು ಹೇಳಲು ನಿಮ್ಮಿಂದ



ಖಾಸಗಿ ಕಾರ್ಯಕ್ರಮದ ನಿಮಿತ್ತ ರಾಜ್ಯಕ್ಕೆ ಆಗಮಿಸಿದ ಕೇಂದ್ರ ಸಚಿವರಾದ ಶ್ರೀ Shivraj Singh Chouhan ಅವರನ್ನು ರಾಜ್ಯಾಧ್ಯಕ್ಷರಾದ ಶ್ರೀ Vijayendra Yediyurappa ಮತ್ತು ವಿಧಾನ ಪರಿಷತ್ ವಿಪಕ್ಷ ನಾಯಕರಾದ ಶ್ರೀ Chalavadi Narayanaswamy ಅವರು ಆತ್ಮೀಯವಾಗಿ ಸ್ವಾಗತಿಸಿದರು. ಈ ಸಂದರ್ಭದಲ್ಲಿ ಶಾಸಕರಾದ ಶ್ರೀ ಶರಣು ಸಲಗಾರ್, ಶ್ರೀ ಸಿದ್ದು ಪಾಟೀಲ್, ಶ್ರೀ


ಹೈಕಮಾಂಡ್ ನಿಂದ ತಿರಸ್ಕೃತಗೊಂಡ ನಾಯಕರಾದ ಮಾನ್ಯ Hariprasad.B.K. ಅವರೇ, ಆಧಾರ ರಹಿತ ವಿಚಾರಗಳನ್ನು ಪ್ರಸ್ತಾಪಿಸಿ ತಾವು ದೇಶದ ಮಹಿಳೆಯರಿಗೆ ಮಾಡಿದ ಅಪಮಾನವನ್ನು ಸಮರ್ಥಿಸಿಕೊಂಡಿರುವುದು ನಾಚಿಕೆಗೇಡಿನ ಸಂಗತಿ. ನನ್ನದು ನಕಲಿ ಕಾಂಗ್ರೆಸ್ ನೀತಿಯಲ್ಲ, ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರ ನೀತಿ, ಅದನ್ನು ಎಲ್ಲಿದ್ದರೂ, ಯಾವ ಪಕ್ಷದಲ್ಲಿದ್ದರೂ


ಪ್ರಧಾನಿ ಮೋದಿ ಅವರಿಗೆ 27 ನೇ ಅಂತರರಾಷ್ಟ್ರೀಯ ಗೌರವ ಪ್ರಶಸ್ತಿ ! ಪ್ರಧಾನಿ ಶ್ರೀ Narendra Modi ಅವರಿಗೆ ನಮೀಬಿಯಾದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ 'ಆರ್ಡರ್ ಆಫ್ ದಿ ಮೋಸ್ಟ್ ಏನ್ಷಿಯೆಂಟ್ ವೆಲ್ವಿಟ್ಶಿಯಾ ಮಿರಾಬಿಲಿಸ್' ಪ್ರದಾನ. #PMModiInNamibia

Prime Minister Shri Narendra Modi departs for New Delhi after wrapping up a dynamic and successful tour across five nations — Ghana, Trinidad & Tobago, Argentina, Brazil, and Namibia, strengthening ties and fostering new partnerships. 🤝



ರೈತ ವಿರೋಧಿ Siddaramaiah ನವರ ಸರ್ಕಾರ 2 ವರ್ಷಗಳಲ್ಲಿ ಅನ್ನದಾತರಿಗೆ ಕೊಟ್ಟಿದ್ದು ವಿಷದ ಬಾಟಲ್ ಮತ್ತು ನೇಣು ಹಗ್ಗ ಮಾತ್ರ.! ಕಳಪೆ ಬೀಜ ವಿತರಿಸಿ ಕೃಷಿಕರ ಜೀವ ತೆಗೆದಿದ್ದೇ ಸರ್ಕಾರದ ಸಾಧನೆ.! ಸಮಸ್ಯೆ ಆಲಿಸಬೇಕಾದ ಕೃಷಿ ಸಚಿವ N Cheluvarayaswamy ಕಾಣದಂತೆ ಮಾಯವಾಗಿದ್ದಾರೆ.! #CongressFailsKarnataka #CongressFailureModel


A big win for Kannadigas! Karnataka HC stays the state govt's order to shut Jan Aushadhi Kendras in govt hospitals! Lottery CM Siddaramaiah should hang his head down in shame for choosing the medical mafia over affordable medicines for the people! #JanAushadhi

