BJP Dakshina Kannada (@bjpmangaluru) 's Twitter Profile
BJP Dakshina Kannada

@bjpmangaluru

Official Twitter Handle of BJP Dakshina Kannada | ಭಾ.ಜ.ಪಾ ದಕ್ಷಿಣ ಕನ್ನಡ ಘಟಕದ ಅಧಿಕೃತ ಖಾತೆ.

ID: 816271884392099841

calendar_today03-01-2017 13:15:57

9,9K Tweet

7,7K Followers

120 Following

BJP Dakshina Kannada (@bjpmangaluru) 's Twitter Profile Photo

ದ್ವೇಷ ರಾಜಕಾರಣ ಕಡಿಮೆ ಮಾಡಿ, ಕೆಂಪು-ಕಲ್ಲು ಮರಳು ಪೂರೈಸಿ ದ.ಕ.ಜಿಲ್ಲೆ ಅಭಿವೃದ್ಧಿ ಕಡೆಗೆ ಗಮನ ಕೊಡಿ ಸ್ವಾಮಿ Karnataka Congress ಮಿಥುನ್ ರೈ #CongressLootsKarnataka #CongressHatesKudla Captain Brijesh Chowta ಕ್ಯಾಪ್ಟನ್ ಬ್ರಿಜೇಶ್ ಚೌಟ Sathish Kumpala Umanatha A Kotian BJP Karnataka Chalavadi Narayanaswamy Kishor Kumar Puttur Dr. Bharath Shetty Y.

ದ್ವೇಷ ರಾಜಕಾರಣ ಕಡಿಮೆ ಮಾಡಿ, ಕೆಂಪು-ಕಲ್ಲು ಮರಳು ಪೂರೈಸಿ ದ.ಕ.ಜಿಲ್ಲೆ ಅಭಿವೃದ್ಧಿ ಕಡೆಗೆ ಗಮನ ಕೊಡಿ ಸ್ವಾಮಿ <a href="/INCKarnataka/">Karnataka Congress</a> ಮಿಥುನ್ ರೈ
#CongressLootsKarnataka #CongressHatesKudla

<a href="/CaptBrijesh/">Captain Brijesh Chowta ಕ್ಯಾಪ್ಟನ್ ಬ್ರಿಜೇಶ್ ಚೌಟ</a> <a href="/Sathish_Kumpala/">Sathish Kumpala</a> <a href="/UmanathaKotian/">Umanatha A Kotian</a> <a href="/BJP4Karnataka/">BJP Karnataka</a> <a href="/NswamyChalavadi/">Chalavadi Narayanaswamy</a> <a href="/KishorPuttur/">Kishor Kumar Puttur</a> <a href="/bharathshetty_y/">Dr. Bharath Shetty Y.</a>
BJP Dakshina Kannada (@bjpmangaluru) 's Twitter Profile Photo

ಪ್ರಧಾನ ಮಂತ್ರಿ ಶ್ರೀ Narendra Modi ಜಿ ಅವರು ತಮ್ಮ 124ನೇ #MannKiBaat ಕಾರ್ಯಕ್ರಮದಲ್ಲಿ ಮಂಗಳೂರು ನಗರದ ಸ್ಪಷ್ಟ ಹಾಗೂ ಶಿಸ್ತಿನ ತಾಂತ್ರಿಕ ಕಸ ವಿಲೇವಾರಿ ಪದ್ಧತಿಯನ್ನು ವಿಶೇಷವಾಗಿ ಪ್ರಸ್ತಾಪಿಸಿದ್ದಾರೆ. ಮೂಲಕ ಸ್ವಚ್ಚತೆಯ ಮಾದರಿ ರೂಪಿಸಿರುವುದು ಪ್ರಧಾನ ಮಂತ್ರಿಗಳ ಗಮನ ಸೆಳೆದಿದೆ Captain Brijesh Chowta ಕ್ಯಾಪ್ಟನ್ ಬ್ರಿಜೇಶ್ ಚೌಟ Vedavyas Kamath BJP Karnataka

BJP Dakshina Kannada (@bjpmangaluru) 's Twitter Profile Photo

ಸಿದ್ಧಾಂತಕ್ಕಾಗಿ ಜಿಹಾದಿಗಳಿಂದ, ಬಲಿಯಾದ BJP Dakshina Kannada ಯುವನಾಯಕ ಪ್ರವೀಣ್ ನೆಟ್ಟಾರು ಅವರ ಬಲಿದಾನಕ್ಕೆ ಮೂರು ವರ್ಷ. ಅವರ ಬದ್ಧತೆ, ಕಾರ್ಯಕ್ಷಮತೆ ನಮಗೆಲ್ಲ ಆದರ್ಶವಾಗಿರಲಿ 🙏🙏 #PraveenNettaru BJP Karnataka Captain Brijesh Chowta ಕ್ಯಾಪ್ಟನ್ ಬ್ರಿಜೇಶ್ ಚೌಟ Sathish Kumpala Bhagirathi Murulya Kishor Kumar Puttur

ಸಿದ್ಧಾಂತಕ್ಕಾಗಿ ಜಿಹಾದಿಗಳಿಂದ, ಬಲಿಯಾದ <a href="/BjpMangaluru/">BJP Dakshina Kannada</a>  ಯುವನಾಯಕ  ಪ್ರವೀಣ್ ನೆಟ್ಟಾರು ಅವರ ಬಲಿದಾನಕ್ಕೆ  ಮೂರು ವರ್ಷ. 

ಅವರ ಬದ್ಧತೆ, ಕಾರ್ಯಕ್ಷಮತೆ ನಮಗೆಲ್ಲ ಆದರ್ಶವಾಗಿರಲಿ  🙏🙏

#PraveenNettaru

<a href="/BJP4Karnataka/">BJP Karnataka</a> <a href="/CaptBrijesh/">Captain Brijesh Chowta ಕ್ಯಾಪ್ಟನ್ ಬ್ರಿಜೇಶ್ ಚೌಟ</a> <a href="/Sathish_Kumpala/">Sathish Kumpala</a> <a href="/BJPBhagirathi/">Bhagirathi Murulya</a> <a href="/KishorPuttur/">Kishor Kumar Puttur</a>
BJP Dakshina Kannada (@bjpmangaluru) 's Twitter Profile Photo

ಕಡಬ ಪಟ್ಟಣ ಪಂಚಾಯತ್ ಚುನಾವಣೆ ಹಿನ್ನೆಲೆಯಲ್ಲಿ ದೊಡ್ಡಕೊಪ್ಪದಲ್ಲಿ ಇಂದು ಸುಳ್ಯ ಕಾರ್ಯಕರ್ತರ ಸಭೆಯನ್ನು BJP Karnataka ಕಾರ್ಯದರ್ಶಿ / ದ.ಕ.ಸಂಸದರಾದ Captain Brijesh Chowta ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು ಸುಳ್ಯ ಶಾಸಕರಾದ Bhagirathi Murulya ಅವರು, ಮತ್ತಿತರ ಪಕ್ಷದ ಮುಖಂಡರ ಉಪಸ್ಥಿತಿಯಲ್ಲಿ ನಡೆಸಿದರು Dr. Bharath Shetty Y. MLC K Prathapsimha Nayak Kishor Kumar Puttur

ಕಡಬ ಪಟ್ಟಣ ಪಂಚಾಯತ್ ಚುನಾವಣೆ ಹಿನ್ನೆಲೆಯಲ್ಲಿ ದೊಡ್ಡಕೊಪ್ಪದಲ್ಲಿ ಇಂದು ಸುಳ್ಯ ಕಾರ್ಯಕರ್ತರ ಸಭೆಯನ್ನು <a href="/BJP4Karnataka/">BJP Karnataka</a>  ಕಾರ್ಯದರ್ಶಿ / ದ.ಕ.ಸಂಸದರಾದ <a href="/CaptBrijesh/">Captain Brijesh Chowta ಕ್ಯಾಪ್ಟನ್ ಬ್ರಿಜೇಶ್ ಚೌಟ</a>  ಅವರು ಸುಳ್ಯ ಶಾಸಕರಾದ <a href="/BJPBhagirathi/">Bhagirathi Murulya</a> ಅವರು, ಮತ್ತಿತರ ಪಕ್ಷದ ಮುಖಂಡರ ಉಪಸ್ಥಿತಿಯಲ್ಲಿ ನಡೆಸಿದರು 

<a href="/bharathshetty_y/">Dr. Bharath Shetty Y.</a> <a href="/MlcNayak/">MLC K Prathapsimha Nayak</a> <a href="/KishorPuttur/">Kishor Kumar Puttur</a>
BJP Dakshina Kannada (@bjpmangaluru) 's Twitter Profile Photo

ಕಾರ್ಗಿಲ್ ವಿಜಯ ದಿವಸದ ಅಂಗವಾಗಿ BJP Dakshina Kannada ಯುವ ಮೋರ್ಚಾ ಮಂಗಳೂರು ದಕ್ಷಿಣ ವತಿಯಿಂದ ನಗರದ ಕದ್ರಿ ಪಾರ್ಕ್ ಬಳಿ ಇರುವ ಯುದ್ಧ ಸ್ಮಾರಕದಲ್ಲಿ ಹುತಾತ್ಮರಾದ ಯೋಧರಿಗೆ ಗೌರವ ಸಲ್ಲಿಸಲಾಯಿತು. #KargilVijayDivas #warmemorial Captain Brijesh Chowta ಕ್ಯಾಪ್ಟನ್ ಬ್ರಿಜೇಶ್ ಚೌಟ Sathish Kumpala Vedavyas Kamath

BJP Dakshina Kannada (@bjpmangaluru) 's Twitter Profile Photo

ಅಪ್ರತಿಮ ಶೌರ್ಯ, ದೇಶಭಕ್ತಿಯೊಂದಿಗೆ ಶತ್ರುಗಳನ್ನು ಸದೆಬಡಿದು, ಭಾರತಾಂಬೆಯ ಘನತೆ, ಗೌರವವನ್ನು ಮುಗಿಲೆತ್ತರಕ್ಕೆ ಹಾರಿಸಿದ ನಮ್ಮ ಹೆಮ್ಮೆಯ ಯೋಧರಾದ 1.ಹಾನರಾರಿ ನಾಯಬ್ ಸುಬೇದರ್ ವಿಠ್ಠಲ್ ರಾವ್ 2.ಶ್ರೀ ಸುಧೀರ್ ಶೆಟ್ಟಿಯವರನ್ನು #KargilVijayDiwas2025 ದಂದು BJP Dakshina Kannada ಉತ್ತರ ಯುವ ಮೋರ್ಚಾ ಸನ್ಮಾನಿಸಿತು Dr. Bharath Shetty Y.

Kishor Kumar Puttur (@kishorputtur) 's Twitter Profile Photo

ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನ ವಿದ್ಯಾರ್ಥಿನಿ ರೆಮೋನಾ ಪಿರೇರಾ, 170 ಗಂಟೆಗಳ ಕಾಲ ನಿರಂತರ ಭರತನಾಟ್ಯ ಪ್ರದರ್ಶನ ನೀಡಿ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್‌ನಲ್ಲಿ ಸ್ಥಾನ ಪಡೆದಿದ್ದಾರೆ. ನಮ್ಮ ಕುಡ್ಲದ ಹೆಮ್ಮೆಯ ಈ ಕುವರಿಗೆ ಹೃದಯಪೂರ್ವಕ ಅಭಿನಂದನೆಗಳು! ಭರತನಾಟ್ಯವು ಕೇವಲ ಕಲೆಯಲ್ಲ, ಸಂಸ್ಕಾರ ಮತ್ತು ಶಿಸ್ತಿನ ಸಂಕೇತ. ಈ

ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನ ವಿದ್ಯಾರ್ಥಿನಿ ರೆಮೋನಾ ಪಿರೇರಾ, 170 ಗಂಟೆಗಳ ಕಾಲ ನಿರಂತರ ಭರತನಾಟ್ಯ ಪ್ರದರ್ಶನ ನೀಡಿ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್‌ನಲ್ಲಿ ಸ್ಥಾನ ಪಡೆದಿದ್ದಾರೆ. ನಮ್ಮ ಕುಡ್ಲದ ಹೆಮ್ಮೆಯ ಈ ಕುವರಿಗೆ ಹೃದಯಪೂರ್ವಕ ಅಭಿನಂದನೆಗಳು!

ಭರತನಾಟ್ಯವು ಕೇವಲ ಕಲೆಯಲ್ಲ, ಸಂಸ್ಕಾರ ಮತ್ತು ಶಿಸ್ತಿನ ಸಂಕೇತ. ಈ
BJP Dakshina Kannada (@bjpmangaluru) 's Twitter Profile Photo

ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ, ಬೆಳೆ ವಿಮಾ ಭದ್ರತೆ ಪಡೆಯಲು, ನೊಂದಾಯಿಸಿಕೊಳ್ಳಲು ಕೊನೆಯ ದಿನಾಂಕ 31.07.2025 #PMFasalBimaYojana #BJP4ViksitBharat #ModiKiGuarantee Captain Brijesh Chowta ಕ್ಯಾಪ್ಟನ್ ಬ್ರಿಜೇಶ್ ಚೌಟ Sathish Kumpala Kishor Kumar Puttur BJP Karnataka Chalavadi Narayanaswamy

ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ,  ಬೆಳೆ ವಿಮಾ ಭದ್ರತೆ ಪಡೆಯಲು, ನೊಂದಾಯಿಸಿಕೊಳ್ಳಲು ಕೊನೆಯ ದಿನಾಂಕ 31.07.2025

#PMFasalBimaYojana #BJP4ViksitBharat #ModiKiGuarantee

<a href="/CaptBrijesh/">Captain Brijesh Chowta ಕ್ಯಾಪ್ಟನ್ ಬ್ರಿಜೇಶ್ ಚೌಟ</a> <a href="/Sathish_Kumpala/">Sathish Kumpala</a> <a href="/KishorPuttur/">Kishor Kumar Puttur</a> <a href="/BJP4Karnataka/">BJP Karnataka</a> <a href="/NswamyChalavadi/">Chalavadi Narayanaswamy</a>
BJP Dakshina Kannada (@bjpmangaluru) 's Twitter Profile Photo

ಮಂಗಳೂರಿನ ಸಂತ.ಅಲೋಶಿಯಸ್ ಕಾಲೇಜಿನ ವಿದ್ಯಾರ್ಥಿನಿ ರೆಮೋನಾ ಪಿರೇರಾ, 170 ಗಂಟೆಗಳ ಕಾಲ ನಿರಂತರ ಭರತನಾಟ್ಯ ಪ್ರದರ್ಶನ ನೀಡಿ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್‌ನಲ್ಲಿ ಸ್ಥಾನ ಪಡೆದಿದ್ದಾರೆ. ನಮ್ಮ ಕುಡ್ಲದ ಹೆಮ್ಮೆಯ ಈ ಕುವರಿಗೆ ಹೃದಯಪೂರ್ವಕ ಅಭಿನಂದನೆಗಳು! BJP Karnataka Captain Brijesh Chowta ಕ್ಯಾಪ್ಟನ್ ಬ್ರಿಜೇಶ್ ಚೌಟ Kishor Kumar Puttur Chalavadi Narayanaswamy

BJP Dakshina Kannada (@bjpmangaluru) 's Twitter Profile Photo

ದ.ಕ. ಸಂಸದರಾದ Captain Brijesh Chowta ಕ್ಯಾಪ್ಟನ್ ಬ್ರಿಜೇಶ್ ಚೌಟ ಸತತ ಪ್ರಯತ್ನದ ಪರಿಣಾಮ, ಕ್ಯಾನ್ಸರ್ ರೋಗಿಗಳ ಅನುಕೂಲ ಹಾಗೂ ಆರೈಕೆ ಮೂಲಸೌಕರ್ಯವನ್ನು ಬಲಪಡಿಸುವ ಉದ್ದೇಶದಿಂದ Narendra Modi ಜಿ ಸರ್ಕಾರವು ಮಂಗಳೂರಿನ ವೆನ್ಲಾಕ್ ಜಿಲ್ಲಾಸ್ಪತ್ರೆಗೆ CANCER DAY CARE CENTRE ಸ್ಥಾಪನೆಗೆ ಅನುಮೋದನೆ ನೀಡಿ, ರೂ-1.49ಕೋಟಿ ಅನುದಾನವನ್ನು ಮೀಸಲಿಡಲಾಗಿದೆ. BJP Karnataka

ದ.ಕ. ಸಂಸದರಾದ <a href="/CaptBrijesh/">Captain Brijesh Chowta ಕ್ಯಾಪ್ಟನ್ ಬ್ರಿಜೇಶ್ ಚೌಟ</a> ಸತತ ಪ್ರಯತ್ನದ ಪರಿಣಾಮ, ಕ್ಯಾನ್ಸರ್ ರೋಗಿಗಳ ಅನುಕೂಲ ಹಾಗೂ ಆರೈಕೆ ಮೂಲಸೌಕರ್ಯವನ್ನು ಬಲಪಡಿಸುವ ಉದ್ದೇಶದಿಂದ <a href="/narendramodi/">Narendra Modi</a> ಜಿ ಸರ್ಕಾರವು ಮಂಗಳೂರಿನ ವೆನ್ಲಾಕ್ ಜಿಲ್ಲಾಸ್ಪತ್ರೆಗೆ CANCER DAY CARE CENTRE ಸ್ಥಾಪನೆಗೆ ಅನುಮೋದನೆ ನೀಡಿ, ರೂ-1.49ಕೋಟಿ ಅನುದಾನವನ್ನು ಮೀಸಲಿಡಲಾಗಿದೆ.

<a href="/BJP4Karnataka/">BJP Karnataka</a>
Sathish Kumpala (@sathish_kumpala) 's Twitter Profile Photo

ನಾಡಿನ ಸಮಸ್ತ ಜನತೆಗೆ ನಾಗರಪಂಚಮಿ ಹಬ್ಬದ ಹಾರ್ದಿಕ ಶುಭಾಶಯಗಳು. #Nagarapanchami

ನಾಡಿನ ಸಮಸ್ತ ಜನತೆಗೆ ನಾಗರಪಂಚಮಿ ಹಬ್ಬದ ಹಾರ್ದಿಕ ಶುಭಾಶಯಗಳು.

#Nagarapanchami
Vijayendra Yediyurappa (@byvijayendra) 's Twitter Profile Photo

ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ, ಮುಡಾ ಹಗರಣ, ಹದಗೆಟ್ಟ ಕಾನೂನು ಸುವ್ಯವಸ್ಥೆಯ ನಿರಂತರ ವೈಫಲ್ಯ, ಇವೆಲ್ಲವನ್ನೂ  ಮುಚ್ಚಿಕೊಳ್ಳಲು ಆಯೋಗಗಳನ್ನು ರಚಿಸುವುದು, ಪ್ರಾಮಾಣಿಕ ಅಧಿಕಾರಿಗಳ ಬಲಿ ತೆಗೆದುಕೊಳ್ಳುವುದು Karnataka Congress ಸರ್ಕಾರದ ಜನರ ದಿಕ್ಕು ತಪ್ಪಿಸುವ ಕುತಂತ್ರ ನಡವಳಿಕೆಯಾಗಿದೆ.   ಬೆಂಗಳೂರಿನ RCB ವಿಜಯೋತ್ಸವದ

ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ, ಮುಡಾ ಹಗರಣ, ಹದಗೆಟ್ಟ ಕಾನೂನು ಸುವ್ಯವಸ್ಥೆಯ ನಿರಂತರ ವೈಫಲ್ಯ, ಇವೆಲ್ಲವನ್ನೂ  ಮುಚ್ಚಿಕೊಳ್ಳಲು ಆಯೋಗಗಳನ್ನು ರಚಿಸುವುದು, ಪ್ರಾಮಾಣಿಕ ಅಧಿಕಾರಿಗಳ ಬಲಿ ತೆಗೆದುಕೊಳ್ಳುವುದು <a href="/INCKarnataka/">Karnataka Congress</a> ಸರ್ಕಾರದ ಜನರ ದಿಕ್ಕು ತಪ್ಪಿಸುವ ಕುತಂತ್ರ ನಡವಳಿಕೆಯಾಗಿದೆ.  

ಬೆಂಗಳೂರಿನ RCB ವಿಜಯೋತ್ಸವದ
BJP Dakshina Kannada (@bjpmangaluru) 's Twitter Profile Photo

ನಾಡಿನ ಸಮಸ್ತ ಜನತೆಗೆ ನಾಗರಪಂಚಮಿ ಹಬ್ಬದ ಹಾರ್ದಿಕ ಶುಭಾಶಯಗಳು. #Nagarapanchami

ನಾಡಿನ ಸಮಸ್ತ ಜನತೆಗೆ ನಾಗರಪಂಚಮಿ ಹಬ್ಬದ ಹಾರ್ದಿಕ ಶುಭಾಶಯಗಳು.

#Nagarapanchami
BJP Dakshina Kannada (@bjpmangaluru) 's Twitter Profile Photo

ದ.ಕ. ಸಂಸದರಾದ Captain Brijesh Chowta ಕ್ಯಾಪ್ಟನ್ ಬ್ರಿಜೇಶ್ ಚೌಟ ಸತತ ಪ್ರಯತ್ನದ ಪರಿಣಾಮ, ಕ್ಯಾನ್ಸರ್ ರೋಗಿಗಳ ಅನುಕೂಲ ಹಾಗೂ ಆರೈಕೆ ಮೂಲಸೌಕರ್ಯವನ್ನು ಬಲಪಡಿಸುವ ಉದ್ದೇಶದಿಂದ Narendra Modi ಜಿ ಸರ್ಕಾರವು ಮಂಗಳೂರಿನ ವೆನ್ಲಾಕ್ ಜಿಲ್ಲಾಸ್ಪತ್ರೆಗೆ CANCER DAY CARE CENTRE ಸ್ಥಾಪನೆಗೆ ಅನುಮೋದನೆ ನೀಡಿ, ರೂ-1.49ಕೋಟಿ ಅನುದಾನವನ್ನು ಮೀಸಲಿಡಲಾಗಿದೆ. BJP Karnataka

ದ.ಕ. ಸಂಸದರಾದ <a href="/CaptBrijesh/">Captain Brijesh Chowta ಕ್ಯಾಪ್ಟನ್ ಬ್ರಿಜೇಶ್ ಚೌಟ</a> ಸತತ ಪ್ರಯತ್ನದ ಪರಿಣಾಮ, ಕ್ಯಾನ್ಸರ್ ರೋಗಿಗಳ ಅನುಕೂಲ ಹಾಗೂ ಆರೈಕೆ ಮೂಲಸೌಕರ್ಯವನ್ನು ಬಲಪಡಿಸುವ ಉದ್ದೇಶದಿಂದ <a href="/narendramodi/">Narendra Modi</a> ಜಿ ಸರ್ಕಾರವು ಮಂಗಳೂರಿನ ವೆನ್ಲಾಕ್ ಜಿಲ್ಲಾಸ್ಪತ್ರೆಗೆ CANCER DAY CARE CENTRE ಸ್ಥಾಪನೆಗೆ ಅನುಮೋದನೆ ನೀಡಿ, ರೂ-1.49ಕೋಟಿ ಅನುದಾನವನ್ನು ಮೀಸಲಿಡಲಾಗಿದೆ.

<a href="/BJP4Karnataka/">BJP Karnataka</a>
BJP Dakshina Kannada (@bjpmangaluru) 's Twitter Profile Photo

ಮಂಗಳೂರಿನ ಹಿರಿಯ ವಕೀಲರು ಹಾಗೂ, BJP Karnataka ಕಾನೂನು ಪ್ರಕೋಷ್ಠದ ಮಾಜಿ ರಾಜ್ಯ ಸಮಿತಿ ಸದಸ್ಯರು, BJP Dakshina Kannada ಕಾನೂನು ಪ್ರಕೋಷ್ಠದ ಮಾಜಿ ಸಂಚಾಲಕರಾದ, ಶ್ರೀ ರಾಮಕೃಷ್ಣ ರೈ ಇವರು ನಮ್ಮನ್ನು ಅಗಲಿದ್ದಾರೆಂದು ತಿಳಿಸಲು ವಿಷಾದಿಸುತ್ತೆವೆ. ಅವರ ಆತ್ಮಕ್ಕೆ ಸದ್ಗತಿ ದೊರೆಯಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇವೆ ಓಂ ಶಾಂತಿ 🙏

ಮಂಗಳೂರಿನ ಹಿರಿಯ ವಕೀಲರು ಹಾಗೂ, <a href="/BJP4Karnataka/">BJP Karnataka</a>  ಕಾನೂನು ಪ್ರಕೋಷ್ಠದ  ಮಾಜಿ ರಾಜ್ಯ ಸಮಿತಿ ಸದಸ್ಯರು, <a href="/BjpMangaluru/">BJP Dakshina Kannada</a> ಕಾನೂನು ಪ್ರಕೋಷ್ಠದ ಮಾಜಿ ಸಂಚಾಲಕರಾದ, ಶ್ರೀ ರಾಮಕೃಷ್ಣ ರೈ ಇವರು ನಮ್ಮನ್ನು ಅಗಲಿದ್ದಾರೆಂದು ತಿಳಿಸಲು ವಿಷಾದಿಸುತ್ತೆವೆ. 
 ಅವರ  ಆತ್ಮಕ್ಕೆ ಸದ್ಗತಿ ದೊರೆಯಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇವೆ 

ಓಂ ಶಾಂತಿ 🙏
BJP Dakshina Kannada (@bjpmangaluru) 's Twitter Profile Photo

ದ.ಕ ಜಿಲ್ಲೆಯ ಅತ್ಯಂತ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿರುವ ಕೆಂಪು-ಕಲ್ಲು, ಮರಳಿನ ಸಮಸ್ಯೆಗೆ ಅತೀ ಶೀಘ್ರದಲ್ಲಿ ಅಂತ್ಯ ಹಾಡುವಂತೆ ಇಂದು ದಕ ಜಿಲ್ಲೆಯ BJP Karnataka ಜನ ಪ್ರತಿನಿಧಿಗಳು BJP Dakshina Kannada ಜಿಲ್ಲಾಧ್ಯಕ್ಷರು ಪದಾಧಿಕಾರಿಗಳು ಸಿ.ಎಂ Siddaramaiah ಅವರನ್ನು ಭೇಟಿಯಾಗಿ ಮನವಿ ಮಾಡಲಾಯಿತು. Captain Brijesh Chowta ಕ್ಯಾಪ್ಟನ್ ಬ್ರಿಜೇಶ್ ಚೌಟ Vijayendra Yediyurappa

ದ.ಕ ಜಿಲ್ಲೆಯ ಅತ್ಯಂತ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿರುವ ಕೆಂಪು-ಕಲ್ಲು, ಮರಳಿನ ಸಮಸ್ಯೆಗೆ ಅತೀ ಶೀಘ್ರದಲ್ಲಿ ಅಂತ್ಯ ಹಾಡುವಂತೆ ಇಂದು ದಕ ಜಿಲ್ಲೆಯ <a href="/BJP4Karnataka/">BJP Karnataka</a> ಜನ ಪ್ರತಿನಿಧಿಗಳು <a href="/BjpMangaluru/">BJP Dakshina Kannada</a> ಜಿಲ್ಲಾಧ್ಯಕ್ಷರು ಪದಾಧಿಕಾರಿಗಳು ಸಿ.ಎಂ <a href="/siddaramaiah/">Siddaramaiah</a> ಅವರನ್ನು ಭೇಟಿಯಾಗಿ ಮನವಿ ಮಾಡಲಾಯಿತು.

<a href="/CaptBrijesh/">Captain Brijesh Chowta ಕ್ಯಾಪ್ಟನ್ ಬ್ರಿಜೇಶ್ ಚೌಟ</a> <a href="/BYVijayendra/">Vijayendra Yediyurappa</a>
BJP Dakshina Kannada (@bjpmangaluru) 's Twitter Profile Photo

ಇಂದು ಕರ್ನಾಟಕದ ಸೂಪರ್ ಸಿ.ಎಂ ಆಗಿ "ಸೂರ್ಜೇವಾಲಾ" ರಿಂದ ಕಾರ್ಯಭಾರ ನಡೆಸುತ್ತಿರುವ 'ಕೈ' ದ.ಕ. ಜಿಲ್ಲೆಯ ಕೆಂಪು-ಕಲ್ಲು, ಮರಳು ಅಭಾವ ಸೃಷ್ಟಿ, ಮಾಫಿಯಾ ಸಮಸ್ಯೆ, ಕಟ್ಟಡ ಕಾರ್ಮಿಕರ ನಿರುದ್ಯೋಗ ಗ್ಯಾರಂಟಿ ಬಗೆಹರಿಸಲು, "ಸೂರ್ಜೆವಾಲಾ"ನೇ ಮಂಗಳೂರಿಗೆ ಬರಬೇಕಾ ? BJP Karnataka Captain Brijesh Chowta ಕ್ಯಾಪ್ಟನ್ ಬ್ರಿಜೇಶ್ ಚೌಟ Kishor Kumar Puttur Chalavadi Narayanaswamy

ಇಂದು ಕರ್ನಾಟಕದ ಸೂಪರ್ ಸಿ.ಎಂ ಆಗಿ "ಸೂರ್ಜೇವಾಲಾ" ರಿಂದ ಕಾರ್ಯಭಾರ ನಡೆಸುತ್ತಿರುವ 'ಕೈ'
 ದ.ಕ. ಜಿಲ್ಲೆಯ ಕೆಂಪು-ಕಲ್ಲು, ಮರಳು ಅಭಾವ ಸೃಷ್ಟಿ, ಮಾಫಿಯಾ ಸಮಸ್ಯೆ, ಕಟ್ಟಡ ಕಾರ್ಮಿಕರ ನಿರುದ್ಯೋಗ ಗ್ಯಾರಂಟಿ ಬಗೆಹರಿಸಲು,
 "ಸೂರ್ಜೆವಾಲಾ"ನೇ ಮಂಗಳೂರಿಗೆ ಬರಬೇಕಾ ?

<a href="/BJP4Karnataka/">BJP Karnataka</a> <a href="/CaptBrijesh/">Captain Brijesh Chowta ಕ್ಯಾಪ್ಟನ್ ಬ್ರಿಜೇಶ್ ಚೌಟ</a> <a href="/KishorPuttur/">Kishor Kumar Puttur</a> <a href="/NswamyChalavadi/">Chalavadi Narayanaswamy</a>
BJP Dakshina Kannada (@bjpmangaluru) 's Twitter Profile Photo

ದ.ಕ ಜಿಲ್ಲೆಯ ಅತ್ಯಂತ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿರುವ ಕೆಂಪು-ಕಲ್ಲು, ಮರಳಿನ ಸಮಸ್ಯೆಗೆ ಅತೀ ಶೀಘ್ರದಲ್ಲಿ ಅಂತ್ಯ ಹಾಡುವಂತೆ ಇಂದು ದಕ ಜಿಲ್ಲೆಯ BJP Karnataka ಜನ ಪ್ರತಿನಿಧಿಗಳು BJP Dakshina Kannada ಜಿಲ್ಲಾಧ್ಯಕ್ಷರು ಪದಾಧಿಕಾರಿಗಳು ಸಿ.ಎಂ Siddaramaiah ಅವರನ್ನು ಭೇಟಿಯಾಗಿ ಮನವಿ ಮಾಡಲಾಯಿತು. Captain Brijesh Chowta ಕ್ಯಾಪ್ಟನ್ ಬ್ರಿಜೇಶ್ ಚೌಟ Vijayendra Yediyurappa