
Dr. Lakshmi Ashwin Gowda
@drlakshmigowda
IRAS (resigned) ಬಿಜೆಪಿ ರಾಜ್ಯ ಕಾರ್ಯದರ್ಶಿ ಹಾಗೂ ಸಂಸ್ಥಾಪಕರು, ಅಂಜನಿ ಫೌಂಡೇಶನ್ / State Secretary, BJP Karnataka. Founder - Anjani Foundation.
ID: 1499686085630529536
04-03-2022 10:01:18
1,1K Tweet
1,1K Followers
80 Following


ಇನ್ನೇನು ಸಿಎಂ ಪದವಿ ಸನಿಹದಲ್ಲಿದೆ ಎನ್ನುವಾಗ ಎಡವಟ್ಟು ಮಾಡಿಕೊಳ್ಳಬಾರದು ಎಂದು ಡಿಸಿಎಂ DK Shivakumar ಕ್ಷಮೆ ಯಾಚಿಸಿದ್ದಾರೆ. ಡಿಸಿಎಂ ಅವರ ಈ ನಡೆಯ ಹಿಂದೆ ಬೇರೆಯದ್ದೇ ಲೆಕ್ಕಾಚಾರವಿದೆ. ಸಿದ್ದರಾಮಯ್ಯ ಬಣಕ್ಕೆ ತಲೆಬಾಗಿದಂತೆ ತೋರಿದರೂ, ಲೆಕ್ಕಾಚಾರಗಳೆಲ್ಲವೂ ಸಿಎಂ ಕುರ್ಚಿಯತ್ತ ಸಾಗುತ್ತಿದೆ. ಡಿಸಿಎಂ ಡಿಕೆಶಿ ಅವರನ್ನು ಸಿಎಂ




ರಾಜ್ಯದಲ್ಲಿ ಕಳೆದ ಏಳೆಂಟು ತಿಂಗಳಿಂದ ಬಾಣಂತಿಯರ ಸಾವು ಸಂಭವಿಸುತ್ತಿದ್ದರೂ ಭ್ರಷ್ಟ Karnataka Congress ಸರ್ಕಾರ ಮಾತ್ರ ಇದುವರೆಗೂ ಎಚ್ಚೆತ್ತುಕೊಂಡಿಲ್ಲ.! ದೇವದುರ್ಗ ತಾಲೂಕು ಆಸ್ಪತ್ರೆಯಲ್ಲಿ ಹೆರಿಗೆ ಬಳಿಕ ಬಾಣಂತಿ, ಮಗು ಸಾವನ್ನಪ್ಪಿದ್ದಾರೆ. ಸರ್ಕಾರಿ ಆಸ್ಪತ್ರೆಗಳು ಶವಾಗಾರಗಳು ಆಗುತ್ತಿವೆ. ಆರೋಗ್ಯ ಸಚಿವ Dinesh Gundu Rao/ದಿನೇಶ್ ಗುಂಡೂರಾವ್ , ಸಚಿವೆ


ಧರ್ಮಸ್ಥಳದ ಬಳಿಕ ನಾಡದೇವತೆ ಚಾಮುಂಡಿ ದೇವಿಯ ಜಾಗಕ್ಕೆ ಕಣ್ಣು ಹಾಕಿದ ಕಾಂಗ್ರೆಸ್! ಕಾಂಗ್ರೆಸ್ ಹೈಕಮಾಂಡ್ ಮೆಚ್ಚಿಸಲು ಡಿಸಿಎಂ DK Shivakumar ಅವರು ಚಾಮುಂಡಿ ಬೆಟ್ಟ ಹಿಂದುಗಳದ್ದಲ್ಲ ಎಂದು ಘೋಷಿಸಿದ್ದಾರೆ. ಈ ಹಿಂದೆ ಕಪಾಲಿ ಬೆಟ್ಟದಲ್ಲಿ ಯೇಸು ಪ್ರತಿಮೆ ನಿರ್ಮಾಣ ಮಾಡಿ ಹೈಕಮಾಂಡ್ ಒಲೈಸಿದ್ದ ಡಿಕೆಶಿ ಇಂದು ಚಾಮುಂಡಿ ಬೆಟ್ಟಕ್ಕೂ ಕನ್ನ




ಜನಪರ ಆಡಳಿತಕ್ಕೆ ಬದ್ಧವಾಗಿರುವ ಪ್ರಧಾನಿ ಶ್ರೀ Narendra Modi ಅವರ ಸರ್ಕಾರ, ತೆರಿಗೆ ವ್ಯವಸ್ಥೆಯನ್ನೇ ಜನಸ್ನೇಹಿಯಾಗಿಸುವ ಉದ್ದೇಶದಿಂದ ಜಿಎಸ್ಟಿ 2.0 ಸುಧಾರಣೆ ತರಲು ಮುಂದಾಗಿದೆ. ಜಿಎಸ್ಟಿ ಶ್ರೇಣಿ ವ್ಯವಸ್ಥೆ ಬದಲಾವಣೆಯಿಂದ ಕೇಂದ್ರ ಸರ್ಕಾರಕ್ಕೆ ಬರುವ ಆದಾಯದಲ್ಲಿ 40 ಸಾವಿರ ಕೋಟಿ ರೂ. ಕಡಿಮೆಯಾಗಲಿದೆ ಹಾಗೇ, ಆನ್ಲೈನ್ ಗೇಮ್


ಹಿಂದೂ ವಿರೋಧಿ ನೀತಿ ಕಾಂಗ್ರೆಸ್ಗೆ ಪರಂಪರಾಗತವಾಗಿ ಬಂದಿದೆ. ಹಿಂದೂ ದ್ವೇಷವನ್ನೇ ಮೈಗೂಡಿಸಿಕೊಂಡಿರುವ DK Shivakumar ಅವರು ಬಹುಸಂಖ್ಯಾತರ ವಿರುದ್ಧ ವಿಷ ಕಕ್ಕುತ್ತಿದ್ದಾರೆ.

ಭಾರತದ ಆರ್ಥಿಕತೆ ಕುಂದಿಸಲು ಯತ್ನಿಸುತ್ತಿರುವ ಜಾಗತಿಕ ಶಕ್ತಿಗಳನ್ನು ಬಗ್ಗುಬಡಿಯುವ ನಿಟ್ಟಿನಲ್ಲಿ ಪ್ರಧಾನಿ ಶ್ರೀ Narendra Modi ಅವರು ಸ್ವದೇಶಿ ವಸ್ತುಗಳ ಬಳಕೆಗೆ ಕರೆ ನೀಡಿದ್ದಾರೆ. ಪ್ರಧಾನಿ ಕರೆಗೆ ಎಲ್ಲರೂ ಬೆಂಬಲಿಸೋಣ, ದೇಶದ ಆರ್ಥಿಕತೆ ಸದೃಢಗೊಳಿಸೋಣ. #ViksitBharat #AtmanirbharBharat


Samvatsari is a reminder of the beauty of forgiving and the power of compassion. It inspires people to nurture bonds with sincerity. As we mark this sacred occasion, may our hearts be filled with humility and our actions reflect kindness as well as goodwill. Michhami Dukkadam!






ಹುಸಿ ಭರವಸೆಗಳ ಭಾರದಿಂದ ಕುಸಿದು ಹೋಗಿರುವ Karnataka Congress ಸರ್ಕಾರದ ಖಜಾನೆ ಖಾಲಿಯಾಗಿದ್ದರಿಂದ ರಾಜ್ಯದ ಅಭಿವೃದ್ಧಿ ಪಾತಾಳ ಕಂಡಿದೆ. ಹಾಗೇ ಕಾಂಗ್ರೆಸ್ ಸರ್ಕಾರದ ಸಾಲ ಆಕಾಶಕ್ಕೆ ಮುಟ್ಟಿದೆ.! ಸ್ವಯಂ ಘೋಷಿತ ಆರ್ಥಿಕ ತಜ್ಙ Siddaramaiah ನವರ ತುಘಲಕ್ ಆಡಳಿತದಿಂದ ಕಳೆದ 2 ವರ್ಷಗಳಲ್ಲಿ ಮೂಲಸೌಕರ್ಯ ಹಾಗೂ ಮಧ್ಯಮ ನೀರಾವರಿ ವಲಯಕ್ಕೆ
