Hubballi-Dharwad Municipal Corporation (@hdmchublidwd) 's Twitter Profile
Hubballi-Dharwad Municipal Corporation

@hdmchublidwd

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಅಧಿಕೃತ ಟ್ವಿಟರ್ ಖಾತೆ | Official Account of Hubballi - Dharwad Municipal Corporation

ID: 4682440226

linkhttp://hdmc.mrc.gov.in calendar_today31-12-2015 09:26:57

10,10K Tweet

6,6K Followers

429 Following

Hubballi-Dharwad Municipal Corporation (@hdmchublidwd) 's Twitter Profile Photo

ಇಂದು ವಲಯ ಸಂಖ್ಯೆ-6ರ ವಾರ್ಡ್ ಸಂಖ್ಯೆ-42 ರಲ್ಲಿನ ಗೋಪನಕೊಪ್ಪದಲ್ಲಿ ಸರ್ಕಲ್ ನಲ್ಲಿ ಇರುವ ಬ್ಲಾಕ್ ಸ್ಪಾಟ್ ಅನ್ನು ಶುಚಿತ್ವವನ್ನು ಅಳವಡಿಸಿಕೊಳ್ಳಿ ಮತ್ತು ರೋಗವನ್ನು ಓಡಿಸಿ ಅಭಿಯಾನದ ಭಾಗವಾಗಿ ನಿರ್ಮೂಲನೆ ಮಾಡಲಾಯಿತು. ಆ ಜಾಗದಲ್ಲಿ ನಾಗರಿಕರು ಕೂರಲು ಬೆಂಚ್‌ಗಳನ್ನು ಅಳವಡಿಸಲಾಗಿದೆ. ಈ ಸಂದರ್ಭದಲ್ಲಿ ಆರೋಗ್ಯ ನಿರೀಕ್ಷಕರು, ಸೂಪರ್ ವೈಸರ್,

ಇಂದು ವಲಯ ಸಂಖ್ಯೆ-6ರ ವಾರ್ಡ್ ಸಂಖ್ಯೆ-42 ರಲ್ಲಿನ ಗೋಪನಕೊಪ್ಪದಲ್ಲಿ ಸರ್ಕಲ್ ನಲ್ಲಿ ಇರುವ  ಬ್ಲಾಕ್ ಸ್ಪಾಟ್ ಅನ್ನು ಶುಚಿತ್ವವನ್ನು ಅಳವಡಿಸಿಕೊಳ್ಳಿ ಮತ್ತು ರೋಗವನ್ನು ಓಡಿಸಿ ಅಭಿಯಾನದ ಭಾಗವಾಗಿ ನಿರ್ಮೂಲನೆ ಮಾಡಲಾಯಿತು. ಆ ಜಾಗದಲ್ಲಿ ನಾಗರಿಕರು ಕೂರಲು ಬೆಂಚ್‌ಗಳನ್ನು ಅಳವಡಿಸಲಾಗಿದೆ. ಈ ಸಂದರ್ಭದಲ್ಲಿ ಆರೋಗ್ಯ ನಿರೀಕ್ಷಕರು, ಸೂಪರ್ ವೈಸರ್,
Hubballi-Dharwad Municipal Corporation (@hdmchublidwd) 's Twitter Profile Photo

ಅಮ್ಮಿನಭಾವಿಯಲ್ಲಿರುವ ಜಲ ಸಂಸ್ಕರಣಾ ಘಟಕ ಮತ್ತು ಸವದತ್ತಿಯ ಜಾಕ್ವೆಲ್‌ಗೆ ಪಾಲಿಕೆಯ ತಂಡ ಭೇಟಿ #Hdmc | #Hubli | #Hublidharwad|

Hubballi-Dharwad Municipal Corporation (@hdmchublidwd) 's Twitter Profile Photo

ವೃಕ್ಷಾರೋಪಣದ ಕಾರ್ಯಕ್ರಮದ ಅಂಗವಾಗಿ ಗೋಕುಲ ಗ್ರಾಮದಿಂದ ತಾರಿಹಾಳ ಬೈಪಾಸ್ ವರೆಗೂ 600 ಸಸಿ ನೆಡಲಾಯಿತು #Hdmc | #hubli | #Hublidharwad

Hubballi-Dharwad Municipal Corporation (@hdmchublidwd) 's Twitter Profile Photo

ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಫಾಗಿಂಗ್ ಕಾರ್ಯ ಪ್ರಗತಿಯಲ್ಲಿದೆ. #Hdmc | #Hubli | #Hublidharwad |

ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಫಾಗಿಂಗ್ ಕಾರ್ಯ ಪ್ರಗತಿಯಲ್ಲಿದೆ.

#Hdmc | #Hubli | #Hublidharwad |
Hubballi-Dharwad Municipal Corporation (@hdmchublidwd) 's Twitter Profile Photo

ವಾರ್ಡ್ ನಂಬರ್ 41ರ ವ್ಯಾಪ್ತಿಯಲ್ಲಿ ಬರುವ ಆದರ್ಶ ನಗರ , ವಿಶ್ವೇಶ್ವರ ನಗರ, ರಾಜನಗರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬಿದಿ ನಾಯಿಗಳ ಉಪಟಳದ ಬಗ್ಗೆ ದೂರುಗಳು ಬರುತ್ತಿದ್ದವು . ಆ ನಿಟ್ಟಿನಲ್ಲಿ ಇಂದು ಇಂದು ಉಪ ಮಹಾಪೌರರಾದ ಶ್ರೀ ಸಂತೋಷ್ ಚವ್ಹಾಣ್, ಪಾಲಿಕೆ ವೈದ್ಯಾಧಿಕಾರಿಗಳಾದ ಶ್ರೀ ಶ್ರೀಧರ್ ದಂಡಪ್ಪನವರ ಭೇಟಿ ಕೊಟ್ಟು ಸಮಸ್ಯೆಯ ಬಗ್ಗೆ

ವಾರ್ಡ್ ನಂಬರ್ 41ರ ವ್ಯಾಪ್ತಿಯಲ್ಲಿ ಬರುವ ಆದರ್ಶ ನಗರ , ವಿಶ್ವೇಶ್ವರ ನಗರ, ರಾಜನಗರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬಿದಿ ನಾಯಿಗಳ ಉಪಟಳದ ಬಗ್ಗೆ ದೂರುಗಳು ಬರುತ್ತಿದ್ದವು . ಆ ನಿಟ್ಟಿನಲ್ಲಿ ಇಂದು ಇಂದು ಉಪ ಮಹಾಪೌರರಾದ ಶ್ರೀ ಸಂತೋಷ್ ಚವ್ಹಾಣ್, ಪಾಲಿಕೆ ವೈದ್ಯಾಧಿಕಾರಿಗಳಾದ ಶ್ರೀ ಶ್ರೀಧರ್ ದಂಡಪ್ಪನವರ ಭೇಟಿ ಕೊಟ್ಟು ಸಮಸ್ಯೆಯ ಬಗ್ಗೆ
Hubballi-Dharwad Municipal Corporation (@hdmchublidwd) 's Twitter Profile Photo

ಗಣೇಶ ಚತುರ್ಥಿ ಅಂಗವಾಗಿ ಧಾರವಾಡದ ಸ್ವಾತಂತ್ರ್ಯ ಅಮೃತ ಮಹೋತ್ಸವ ಸಭಾಭವನದಲ್ಲಿ ಪೂರ್ವಭಾವಿ ಸಭೆ ನಡೆಸಲಾಯಿತು. ಪಿಓಪಿ ಗಣೇಶ ವಿಗ್ರಹಗಳ ಬಳಕೆಯ ಜಾಗೃತಿ, ಗಣೇಶ ಸ್ಥಾಪಿಸುವ ಸ್ಥಳದಲ್ಲಿ ಡ್ರೋಣ್​ ಮತ್ತು ಸಿಸಿ ಕ್ಯಾಮರಾ ವ್ಯವಸ್ಥೆ, ಬಾವಿ, ಹೊಂಡಗಳ ಸ್ವಚ್ಛತೆ , ಬಾವಿಗಳ ಸುತ್ತಲು ಬ್ಯಾರಿಕೇಡ್ ವ್ಯವಸ್ಥೆ , ವಿದ್ಯುತ್ ದೀಪ , ಶಾಮಿಯಾನ

ಗಣೇಶ ಚತುರ್ಥಿ ಅಂಗವಾಗಿ ಧಾರವಾಡದ ಸ್ವಾತಂತ್ರ್ಯ ಅಮೃತ ಮಹೋತ್ಸವ ಸಭಾಭವನದಲ್ಲಿ ಪೂರ್ವಭಾವಿ ಸಭೆ ನಡೆಸಲಾಯಿತು. 

ಪಿಓಪಿ ಗಣೇಶ ವಿಗ್ರಹಗಳ ಬಳಕೆಯ ಜಾಗೃತಿ,  ಗಣೇಶ ಸ್ಥಾಪಿಸುವ ಸ್ಥಳದಲ್ಲಿ ಡ್ರೋಣ್​ ಮತ್ತು ಸಿಸಿ ಕ್ಯಾಮರಾ ವ್ಯವಸ್ಥೆ,  ಬಾವಿ, ಹೊಂಡಗಳ ಸ್ವಚ್ಛತೆ , ಬಾವಿಗಳ ಸುತ್ತಲು ಬ್ಯಾರಿಕೇಡ್  ವ್ಯವಸ್ಥೆ , ವಿದ್ಯುತ್ ದೀಪ , ಶಾಮಿಯಾನ
Hubballi-Dharwad Municipal Corporation (@hdmchublidwd) 's Twitter Profile Photo

ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ ನಿರ್ಭಯವಾಗಿ, ನಿಸ್ವಾರ್ಥವಾಗಿ ಹೋರಾಡಿದ ನಮ್ಮ ಎಲ್ಲಾ ಯೋಧರಿಗೂ ನಮನ. ಮಾತೃಭೂಮಿಗೆ ನಿಮ್ಮ ಸಮರ್ಪಣೆ ನಮ್ಮ ಹೃದಯದಲ್ಲಿ ಸದಾ ಶಾಶ್ವತವಾಗಿ ಉಳಿಯುತ್ತದೆ. #KargilVijayDivas | #Hdmc| #IndianArmy |

ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ ನಿರ್ಭಯವಾಗಿ, ನಿಸ್ವಾರ್ಥವಾಗಿ ಹೋರಾಡಿದ ನಮ್ಮ ಎಲ್ಲಾ ಯೋಧರಿಗೂ ನಮನ. ಮಾತೃಭೂಮಿಗೆ ನಿಮ್ಮ ಸಮರ್ಪಣೆ ನಮ್ಮ ಹೃದಯದಲ್ಲಿ ಸದಾ ಶಾಶ್ವತವಾಗಿ ಉಳಿಯುತ್ತದೆ.

#KargilVijayDivas | #Hdmc| #IndianArmy |
Hubballi-Dharwad Municipal Corporation (@hdmchublidwd) 's Twitter Profile Photo

ದಿನಾಂಕ 25ರಂದು ಗಣೇಶ ಚತುರ್ಥಿ ಅಂಗವಾಗಿ ಪೂರ್ವಭಾವಿ ಸಭೆ ನಡೆಸಲಾಯಿತು .‌ಸಭೆಯಲ್ಲಿ ಚರ್ಚಿಸಲಾದ ಪ್ರಮುಖ ಅಂಶಗಳ ಮಾಹಿತಿ #Hdmc | #Hubli | #hublidharwad

ದಿನಾಂಕ 25ರಂದು ಗಣೇಶ ಚತುರ್ಥಿ ಅಂಗವಾಗಿ  ಪೂರ್ವಭಾವಿ ಸಭೆ ನಡೆಸಲಾಯಿತು .‌ಸಭೆಯಲ್ಲಿ ಚರ್ಚಿಸಲಾದ ಪ್ರಮುಖ ಅಂಶಗಳ ಮಾಹಿತಿ 

#Hdmc | #Hubli | #hublidharwad
Hubballi-Dharwad Municipal Corporation (@hdmchublidwd) 's Twitter Profile Photo

ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಆರೋಗ್ಯಾಧಿಕಾರಿಗಳಾದ ಡಾ : ಶ್ರೀ ಶ್ರೀಧರ್ ದಂಡಪ್ಪನವರ್ ಅವರ ನೇತೃತ್ವದಲ್ಲಿ ಹುಬ್ಬಳ್ಳಿಯ 'ಶಾ ಬಜಾರ ಗೆ ಭೇಟಿ ನೀಡಿ ಅಂಗಡಿಗಳ ಉದ್ಯಮಿ ಪರವಾನಿಗೆಯನ್ನು ಪರಿಶೀಲಿಸಿದರು ಮತ್ತು ಪರವಾನಿಗೆ ಪಡೆಯದೆ ಉದ್ಯಮಿ ನಡೆಸುತ್ತಿದವರಿಗೆ ಎಚ್ಚರಿಕೆಯನ್ನು ನೀಡಿ ನೋಟಿಸ್ ಜಾರಿ ಮಾಡಿದರು,,ಈ ಸಂದರ್ಭದಲ್ಲಿ ಆರೋಗ್ಯ

ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಆರೋಗ್ಯಾಧಿಕಾರಿಗಳಾದ ಡಾ : ಶ್ರೀ ಶ್ರೀಧರ್ ದಂಡಪ್ಪನವರ್ ಅವರ ನೇತೃತ್ವದಲ್ಲಿ ಹುಬ್ಬಳ್ಳಿಯ  'ಶಾ ಬಜಾರ ಗೆ  ಭೇಟಿ ನೀಡಿ ಅಂಗಡಿಗಳ ಉದ್ಯಮಿ ಪರವಾನಿಗೆಯನ್ನು ಪರಿಶೀಲಿಸಿದರು ಮತ್ತು ಪರವಾನಿಗೆ ಪಡೆಯದೆ ಉದ್ಯಮಿ ನಡೆಸುತ್ತಿದವರಿಗೆ ಎಚ್ಚರಿಕೆಯನ್ನು ನೀಡಿ ನೋಟಿಸ್ ಜಾರಿ ಮಾಡಿದರು,,ಈ ಸಂದರ್ಭದಲ್ಲಿ ಆರೋಗ್ಯ
Hubballi-Dharwad Municipal Corporation (@hdmchublidwd) 's Twitter Profile Photo

ನಾಡಿನ ಸಮಸ್ತ ಜನತೆಗೆ ನಾಗರ ಪಂಚಮಿ ಹಬ್ಬದ ಶುಭಾಶಯಗಳು #Hdmc | #Hubli | #Hublidharwad| #Nagarpanchami |

ನಾಡಿನ ಸಮಸ್ತ ಜನತೆಗೆ ನಾಗರ ಪಂಚಮಿ ಹಬ್ಬದ ಶುಭಾಶಯಗಳು

#Hdmc | #Hubli | #Hublidharwad| #Nagarpanchami |
Hubballi-Dharwad Municipal Corporation (@hdmchublidwd) 's Twitter Profile Photo

ಇಂದು ಹುಬ್ಬಳ್ಳಿಯ ಮಂಟೂರು ರಸ್ತೆಯಲ್ಲಿ ಶಾಸಕರಾದ ಶ್ರೀ ಪ್ರಸಾದ್ ಅಬ್ಬಯ್ಯ ಅವರು ಇಂದಿರಾ ಕ್ಯಾಂಟಿನ್ ಉದ್ಘಾಟನೆಗೊಳಿಸಿ. ಇಂದಿರಾ ಕ್ಯಾಂಟಿನ್‌ನಲ್ಲಿ ಸಿದ್ದಪಡಿಸಿದ ಆಹಾರ ಸವಿದರು. ಈ ಸಂಧರ್ಭದಲ್ಲಿ ಪಾಲಿಕೆಯ ಆಯುಕ್ತರಾದ ಶ್ರೀ ರುದ್ರೇಶ್ ಘಾಳಿ, ಹೆಚ್ಚುವರಿ ಆಯುಕ್ತರಾದ ಶ್ರೀ Vijay Kumar R ಹಾಗೂ ಪಾಲಿಕೆಯ ಅಧಿಕಾರಿಗಳು ಭಾಗವಹಿಸಿದ್ದರು.

ಇಂದು ಹುಬ್ಬಳ್ಳಿಯ ಮಂಟೂರು ರಸ್ತೆಯಲ್ಲಿ ಶಾಸಕರಾದ ಶ್ರೀ ಪ್ರಸಾದ್ ಅಬ್ಬಯ್ಯ ಅವರು ಇಂದಿರಾ ಕ್ಯಾಂಟಿನ್ ಉದ್ಘಾಟನೆಗೊಳಿಸಿ. ಇಂದಿರಾ ಕ್ಯಾಂಟಿನ್‌ನಲ್ಲಿ ಸಿದ್ದಪಡಿಸಿದ ಆಹಾರ ಸವಿದರು. ಈ ಸಂಧರ್ಭದಲ್ಲಿ ಪಾಲಿಕೆಯ ಆಯುಕ್ತರಾದ ಶ್ರೀ ರುದ್ರೇಶ್ ಘಾಳಿ, ಹೆಚ್ಚುವರಿ ಆಯುಕ್ತರಾದ ಶ್ರೀ <a href="/VijayaRKumar/">Vijay Kumar R</a>   ಹಾಗೂ ಪಾಲಿಕೆಯ ಅಧಿಕಾರಿಗಳು ಭಾಗವಹಿಸಿದ್ದರು.
Hubballi-Dharwad Municipal Corporation (@hdmchublidwd) 's Twitter Profile Photo

ವಾರ್ಡ್ ನಂಬರ್ 26ರಲ್ಲಿದ್ದ ಬ್ಲಾಕ್ ಸ್ಪಾಟ್ ನಿರ್ಮೂಲನೆ ಮಾಡಲಾಯಿತು. #Hdmc| #Hubli | #hublidharwad

ವಾರ್ಡ್ ನಂಬರ್ 26ರಲ್ಲಿದ್ದ ಬ್ಲಾಕ್ ಸ್ಪಾಟ್ ನಿರ್ಮೂಲನೆ ಮಾಡಲಾಯಿತು.

#Hdmc| #Hubli | #hublidharwad
Hubballi-Dharwad Municipal Corporation (@hdmchublidwd) 's Twitter Profile Photo

ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಸಾಮಾನ್ಯ ಸಭೆ ಇಂದು ಮಹಾ ಪೌರರಾದ ಶ್ರೀಮತಿ ಜ್ಯೋತಿ ಪಾಟೀಲ ಅವರ ಅಧ್ಯಕ್ಷತೆಯಲ್ಲಿ ಹುಬ್ಬಳ್ಳಿ ನಗರದ ಪಾಲಿಕೆಯ ಸಭಾ ಭವನದಲ್ಲಿ ಜರುಗಿತು. ಸಭೆಯಲ್ಲಿ ರಸ್ತೆ, ನೀರು ಶುದ್ದೀಕರಣ ,ಒಳ ಚರಂಡಿ ಸೇರಿದಂತೆ ಇತರೆ ಕಾಮಗಾರಿಗಳು ಹಾಗೂ ಅವಳಿನಗರದ ಸಮಸ್ಯೆಗಳ ಬಗ್ಗೆ ಚರ್ಚಿಸಲಾಯಿತು. ಈ ಸಭೆಯಲ್ಲಿ ಉಪ ಮಹಾಪೌರರಾದ

ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಸಾಮಾನ್ಯ ಸಭೆ ಇಂದು ಮಹಾ ಪೌರರಾದ ಶ್ರೀಮತಿ ಜ್ಯೋತಿ ಪಾಟೀಲ ಅವರ ಅಧ್ಯಕ್ಷತೆಯಲ್ಲಿ ಹುಬ್ಬಳ್ಳಿ ನಗರದ ಪಾಲಿಕೆಯ ಸಭಾ ಭವನದಲ್ಲಿ ಜರುಗಿತು.

ಸಭೆಯಲ್ಲಿ ರಸ್ತೆ, ನೀರು ಶುದ್ದೀಕರಣ ,ಒಳ ಚರಂಡಿ ಸೇರಿದಂತೆ ಇತರೆ ಕಾಮಗಾರಿಗಳು ಹಾಗೂ ಅವಳಿನಗರದ ಸಮಸ್ಯೆಗಳ ಬಗ್ಗೆ ಚರ್ಚಿಸಲಾಯಿತು.

 ಈ ಸಭೆಯಲ್ಲಿ ಉಪ ಮಹಾಪೌರರಾದ
Hubballi-Dharwad Municipal Corporation (@hdmchublidwd) 's Twitter Profile Photo

ಅವಳಿನಗರದ ಸ್ವಚ್ಛತೆಗಾಗಿ ಪಾಲಿಕೆ ಆರಂಭಿಸಿದ ವಿನೂತನ ಕಸ ಕಂಡಲ್ಲಿ ಫೋಟೋ ಕಳ್ಸಿ ಅಭಿಯಾನಕ್ಕೆ ಸಾರ್ವಜನಿಕರಿಂದ ಅಪಾರ ಮೆಚ್ಚುಗೆ ವ್ಯಕ್ತವಾಗಿ ಅಭಿಯಾನ ಯಶಸ್ವಿಯಾಗಿದೆ. ಅಭಿಯಾನ ನಿರಂತರವಾಗಿ ಮುಂದುವರೆಯಲಿದೆ #Hdmc | #Hubli | #Hublidharwad|