Karnataka Congress (@inckarnataka) 's Twitter Profile
Karnataka Congress

@inckarnataka

The Official Twitter Account of Karnataka Pradesh Congress Commitee | Facebook: facebook.com/INCKarnataka/

ID: 758572309368098816

linkhttps://inckarnataka.in/ calendar_today28-07-2016 07:58:26

47,47K Tweet

388,388K Followers

191 Following

Mallikarjun Kharge (@kharge) 's Twitter Profile Photo

"Touch the Sky with Glory" We welcome the successful launch of the space mission carrying astronauts from India, Hungary, Poland, and the US. After Squadron Leader, Rakesh Sharma in 1984, our astronaut Group Captain Shubhanshu Shukla, is now en route to becoming the second

Karnataka Congress (@inckarnataka) 's Twitter Profile Photo

ಉತ್ಕೃಷ್ಟ ಗುಣಮಟ್ಟ, ಪರಿಶುದ್ಧತೆಗೆ ಹೆಸರಾದ ರಾಜ್ಯದ ಹೆಮ್ಮೆಯ ನಂದಿನಿ ತುಪ್ಪಕ್ಕೆ ತಿರುಮಲ ತಿರುಪತಿ ದೇವಸ್ಥಾನದಿಂದ ಬೇಡಿಕೆ ಮತ್ತಷ್ಟು ಹೆಚ್ಚಾಗಿದೆ. ಈಗ ಬರೋಬ್ಬರಿ 10 ಲಕ್ಷ ಕೆ.ಜಿ ತುಪ್ಪಕ್ಕೆ ಟಿಟಿಡಿ ಬೇಡಿಕೆ ಇಟ್ಟಿದೆ! ನಂದಿನಿ ತುಪ್ಪ ಹೊರತುಪಡಿಸಿ ಬೇರೆ ಯಾವುದೇ ತುಪ್ಪ ಬೇಡ ಎಂದು ಟಿಟಿಡಿ ಬೇಡಿಕೆ ಇಟ್ಟ ಹಿನ್ನೆಲೆಯಲ್ಲಿ ಕರ್ನಾಟಕ

ಉತ್ಕೃಷ್ಟ ಗುಣಮಟ್ಟ, ಪರಿಶುದ್ಧತೆಗೆ ಹೆಸರಾದ ರಾಜ್ಯದ ಹೆಮ್ಮೆಯ ನಂದಿನಿ ತುಪ್ಪಕ್ಕೆ ತಿರುಮಲ ತಿರುಪತಿ ದೇವಸ್ಥಾನದಿಂದ ಬೇಡಿಕೆ ಮತ್ತಷ್ಟು ಹೆಚ್ಚಾಗಿದೆ.

ಈಗ ಬರೋಬ್ಬರಿ 10 ಲಕ್ಷ ಕೆ.ಜಿ ತುಪ್ಪಕ್ಕೆ ಟಿಟಿಡಿ ಬೇಡಿಕೆ ಇಟ್ಟಿದೆ!

ನಂದಿನಿ ತುಪ್ಪ ಹೊರತುಪಡಿಸಿ ಬೇರೆ ಯಾವುದೇ ತುಪ್ಪ ಬೇಡ ಎಂದು ಟಿಟಿಡಿ ಬೇಡಿಕೆ ಇಟ್ಟ ಹಿನ್ನೆಲೆಯಲ್ಲಿ ಕರ್ನಾಟಕ
Karnataka Congress (@inckarnataka) 's Twitter Profile Photo

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಸರ್ಕಾರದ ವಿವಾದಾಸ್ಪದ, ಅಮಾನವೀಯ 'ಬುಲ್ಡೋಜರ್' ಕ್ರಮ ತಪ್ಪು ಎಂದು ಸರ್ವೋಚ್ಚ ನ್ಯಾಯಾಲಯ ತೀರ್ಪು ನೀಡಿ ಕಪಾಲಮೋಕ್ಷ ಮಾಡಿತ್ತು. 'ಸುಪ್ರೀಂ ಕೋರ್ಟ್ 'ಬುಲ್ಡೋಜರ್' ನ್ಯಾಯವನ್ನು ತಡೆಹಿಡಿದಿದೆ. ಕಾರ್ಯಾಂಗ ನ್ಯಾಯಾಧೀಶರಾಗಲು ಸಾಧ್ಯವಿಲ್ಲ' ಎಂದು ಯೋಗಿ ಸರ್ಕಾರಕ್ಕೆ ಜಾಡಿಸಿರುವ ಸುಪ್ರೀಂ

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಸರ್ಕಾರದ ವಿವಾದಾಸ್ಪದ, ಅಮಾನವೀಯ 'ಬುಲ್ಡೋಜರ್' ಕ್ರಮ ತಪ್ಪು ಎಂದು ಸರ್ವೋಚ್ಚ ನ್ಯಾಯಾಲಯ ತೀರ್ಪು ನೀಡಿ ಕಪಾಲಮೋಕ್ಷ ಮಾಡಿತ್ತು.

'ಸುಪ್ರೀಂ ಕೋರ್ಟ್ 'ಬುಲ್ಡೋಜರ್' ನ್ಯಾಯವನ್ನು ತಡೆಹಿಡಿದಿದೆ. ಕಾರ್ಯಾಂಗ ನ್ಯಾಯಾಧೀಶರಾಗಲು ಸಾಧ್ಯವಿಲ್ಲ' ಎಂದು ಯೋಗಿ ಸರ್ಕಾರಕ್ಕೆ ಜಾಡಿಸಿರುವ ಸುಪ್ರೀಂ
Karnataka Congress (@inckarnataka) 's Twitter Profile Photo

ಐತಿಹಾಸಿಕ ಕಾವೇರಿ ಆರತಿ ಕಾರ್ಯಕ್ರಮದ ಮಹತ್ವ, ಅದರಿಂದಾಗುವ ಧಾರ್ಮಿಕ, ಸಾಂಸ್ಕೃತಿಕ, ಕಲೆ, ಪ್ರವಾಸೋದ್ಯಮ, ಆರ್ಥಿಕ ಅಭಿವೃದ್ಧಿ ಕುರಿತು ಜಲಸಂಪನ್ಮೂಲ ಸಚಿವರೂ ಆಗಿರುವ ಕೆಪಿಸಿಸಿ ಅಧ್ಯಕ್ಷರು ಹಾಗೂ ಡಿಸಿಎಂ DK Shivakumar ಅವರು ವಿಧಾನಸೌಧದಲ್ಲಿ ಮಂಡ್ಯ ಜಿಲ್ಲೆಯ ರೈತ ಮುಖಂಡರು, ಇತರೆ ಸಂಘಟನೆಗಳ ಮುಖಂಡರು ಹಾಗೂ ಜನಪ್ರತಿನಿಧಿಗಳ ಜೊತೆ

Karnataka Congress (@inckarnataka) 's Twitter Profile Photo

ದೇಶದ ಜನತೆಯ ಸಂವಿಧಾನದತ್ತ ಮತದಾನದ ಹಕ್ಕನ್ನು ದುರ್ಬಳಕೆ ಮಾಡಿಕೊಂಡು ತಮ್ಮ ಸ್ವಾರ್ಥ, ಅಧಿಕಾರ ದಾಹಕ್ಕೆ ಬಳಸಿ ಪ್ರಜಾತಂತ್ರ ವ್ಯವಸ್ಥೆಯ ದಿಕ್ಕು ತಪ್ಪಿಸುತ್ತಿರುವ ಬಿಜೆಪಿ ಹಾಗೂ ಚುನಾವಣಾ ಆಯೋಗ! #BJPFailsIndia

ದೇಶದ ಜನತೆಯ ಸಂವಿಧಾನದತ್ತ ಮತದಾನದ ಹಕ್ಕನ್ನು ದುರ್ಬಳಕೆ ಮಾಡಿಕೊಂಡು ತಮ್ಮ ಸ್ವಾರ್ಥ, ಅಧಿಕಾರ ದಾಹಕ್ಕೆ ಬಳಸಿ ಪ್ರಜಾತಂತ್ರ ವ್ಯವಸ್ಥೆಯ ದಿಕ್ಕು ತಪ್ಪಿಸುತ್ತಿರುವ ಬಿಜೆಪಿ ಹಾಗೂ ಚುನಾವಣಾ ಆಯೋಗ!
#BJPFailsIndia
Karnataka Congress (@inckarnataka) 's Twitter Profile Photo

ಕೆಪಿಸಿಸಿ ಕಚೇರಿಯಲ್ಲಿ ನಡೆದ 'ಕಾರ್ಯಕರ್ತರೊಂದಿಗೆ ಸಚಿವರು' ಅಹವಾಲು ಸ್ವೀಕಾರ ಕಾರ್ಯಕ್ರಮದಲ್ಲಿ ಸಚಿವರಾದ Dr. Sharan Prakash Patil ಅವರ ಮಾತುಗಳು. #ಕಾರ್ಯಕರ್ತರೊಂದಿಗೆಸಚಿವರು

Dinesh Gundu Rao/ದಿನೇಶ್ ಗುಂಡೂರಾವ್ (@dineshgrao) 's Twitter Profile Photo

ಕರ್ನಾಟಕದ ಔಷಧ ಪರೀಕ್ಷಾ ಪ್ರಯೋಗಾಲಯವು ಈ ಕೆಳಗಿನ ಔಷಧಗಳು/ಸೌಂದರ್ಯವರ್ಧಕಗಳನ್ನು 'ಪ್ರಮಾಣೀಕೃತ ಗುಣಮಟ್ಟದಲ್ಲಿಲ್ಲ' ಎಂದು ಅಭಿಪ್ರಾಯಪಟ್ಟಿದೆ. ಎಲ್ಲಾ ಔಷಧ ಮಾರಾಟಗಾರರು, ವೈದ್ಯರು, ಆಸ್ಪತ್ರೆಗಳು ಮತ್ತು ನರ್ಸಿಂಗ್ ಹೋಂಗಳು ಈ ಉತ್ಪನ್ನಗಳನ್ನು ಸಂಗ್ರಹಿಸುವುದು/ಮಾರಾಟ ಮಾಡುವುದು/ಬಳಸುವುದನ್ನು ತಕ್ಷಣವೇ ನಿಲ್ಲಿಸಬೇಕೆಂದು ನಾನು ಮನವಿ

ಕರ್ನಾಟಕದ ಔಷಧ ಪರೀಕ್ಷಾ ಪ್ರಯೋಗಾಲಯವು ಈ ಕೆಳಗಿನ ಔಷಧಗಳು/ಸೌಂದರ್ಯವರ್ಧಕಗಳನ್ನು 'ಪ್ರಮಾಣೀಕೃತ ಗುಣಮಟ್ಟದಲ್ಲಿಲ್ಲ' ಎಂದು ಅಭಿಪ್ರಾಯಪಟ್ಟಿದೆ.

ಎಲ್ಲಾ ಔಷಧ ಮಾರಾಟಗಾರರು, ವೈದ್ಯರು, ಆಸ್ಪತ್ರೆಗಳು ಮತ್ತು ನರ್ಸಿಂಗ್ ಹೋಂಗಳು ಈ ಉತ್ಪನ್ನಗಳನ್ನು ಸಂಗ್ರಹಿಸುವುದು/ಮಾರಾಟ ಮಾಡುವುದು/ಬಳಸುವುದನ್ನು ತಕ್ಷಣವೇ ನಿಲ್ಲಿಸಬೇಕೆಂದು ನಾನು ಮನವಿ
Karnataka Congress (@inckarnataka) 's Twitter Profile Photo

ಕೆಪಿಸಿಸಿ ಕಚೇರಿಯಲ್ಲಿ ನಡೆದ 'ಕಾರ್ಯಕರ್ತರೊಂದಿಗೆ ಸಚಿವರು' ಅಹವಾಲು ಸ್ವೀಕಾರ ಕಾರ್ಯಕ್ರಮದಲ್ಲಿ ಸಚಿವರಾದ Dr. Sharan Prakash Patil ಅವರು ಪಕ್ಷದ ಕಾರ್ಯಕರ್ತರು, ಮುಖಂಡರ ಅಹವಾಲು ಸ್ವೀಕರಿಸಿದರು. #ಕಾರ್ಯಕರ್ತರೊಂದಿಗೆಸಚಿವರು

Karnataka Congress (@inckarnataka) 's Twitter Profile Photo

11 ವರ್ಷಗಳಿಂದ ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ! 🚨 ಮಾಧ್ಯಮಗಳನ್ನು ಹಣ, ಅಧಿಕಾರ ಬಳಸಿ ಪ್ರಶ್ನೆಗಳನ್ನು ಮಾಡದಂತೆ ಮಾಡಿದ ನಾಯಕ! ಪತ್ರಿಕಾ ಸ್ವಾತಂತ್ರ್ಯದಲ್ಲಿ ದೇಶಕ್ಕೆ 151ನೇ ಸ್ಥಾನ. 🚨 ದಿಟ್ಟತನದಿಂದ ಪ್ರಶ್ನೆ ಮಾಡುವ ಪತ್ರಕರ್ತರಿಗೆ ಯುಎಪಿಎ ಕಾನೂನು ಅಡಿಯಲ್ಲಿ ಜೈಲು. 🚨 ಶ್ರೀ ಸಾಮಾನ್ಯರ ಧ್ವನಿ ಹತ್ತಿಕ್ಕುವ - ಇವರ ಪರ

11 ವರ್ಷಗಳಿಂದ ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ!

🚨 ಮಾಧ್ಯಮಗಳನ್ನು ಹಣ, ಅಧಿಕಾರ ಬಳಸಿ ಪ್ರಶ್ನೆಗಳನ್ನು ಮಾಡದಂತೆ ಮಾಡಿದ ನಾಯಕ! ಪತ್ರಿಕಾ ಸ್ವಾತಂತ್ರ್ಯದಲ್ಲಿ ದೇಶಕ್ಕೆ 151ನೇ ಸ್ಥಾನ.

🚨 ದಿಟ್ಟತನದಿಂದ ಪ್ರಶ್ನೆ ಮಾಡುವ ಪತ್ರಕರ್ತರಿಗೆ ಯುಎಪಿಎ ಕಾನೂನು ಅಡಿಯಲ್ಲಿ ಜೈಲು.

🚨 ಶ್ರೀ ಸಾಮಾನ್ಯರ ಧ್ವನಿ ಹತ್ತಿಕ್ಕುವ - ಇವರ ಪರ
Karnataka Congress (@inckarnataka) 's Twitter Profile Photo

ಕಟ್ಟಡ ನಕ್ಷೆ ಅನುಮತಿ, ಸ್ವಾಧೀನ ಪ್ರಮಾಣ ಪತ್ರವಿಲ್ಲದೆ ನೀರು ಹಾಗೂ ವಿದ್ಯುತ್ ಸಂಪರ್ಕ ನೀಡುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಇತ್ತೀಚೆಗೆ ತೀರ್ಪು ನೀಡಿದೆ. ಇಡೀ ದೇಶಕ್ಕೆ ಈ ತೀರ್ಪು ಆನ್ವಯವಾಗಲಿದೆ. ಈ ವಿಚಾರವಾಗಿ ಯಾವ ರೀತಿ ಕ್ರಮ ಕೈಗೊಳ್ಳಬಹುದು ಎಂದು ಅಧಿಕಾರಿಗಳ ಜತೆಗೂ ಚರ್ಚಿಸುತ್ತೇವೆ. ಕಾನೂನು ತಜ್ಞರು ಈ ಸಮಸ್ಯೆ ಯಾವ ರೀತಿ

Karnataka Congress (@inckarnataka) 's Twitter Profile Photo

ಮಾಜಿ ಪ್ರಧಾನಿ 'ಭಾರತ ರತ್ನ' ಶ್ರೀಮತಿ ಇಂದಿರಾ ಗಾಂಧಿ ಅವರು ದೇಶದ ಸ್ತ್ರೀ ಶಕ್ತಿಯ ಸಂಕೇತ. ತಮ್ಮ ಸಮರ್ಥ, ಅಭಿವೃದ್ಧಿಪರ, ದಿಟ್ಟ, ದೂರದೃಷ್ಟಿಯ ನಾಯಕತ್ವದಿಂದ ವಿಶ್ವವನ್ನೇ ಪ್ರಭಾವಿಸಿದವರು. ಹತ್ತು ಹಲವು ಜನಪರ, ಅಭಿವೃದ್ಧಿಪರ ಯೋಜನೆಗಳ ಮೂಲಕ ದೇಶದ ಸರ್ವತೋಮುಖ ಅಭಿವೃದ್ಧಿಗೆ ಅತ್ಯಂತ ನಿರ್ಣಾಯಕ ಕೊಡುಗೆ ನೀಡಿದವರು. ದೇಶದ ಅಖಂಡತೆ,

ಮಾಜಿ ಪ್ರಧಾನಿ 'ಭಾರತ ರತ್ನ' ಶ್ರೀಮತಿ ಇಂದಿರಾ ಗಾಂಧಿ ಅವರು ದೇಶದ ಸ್ತ್ರೀ ಶಕ್ತಿಯ ಸಂಕೇತ. ತಮ್ಮ ಸಮರ್ಥ, ಅಭಿವೃದ್ಧಿಪರ, ದಿಟ್ಟ, ದೂರದೃಷ್ಟಿಯ ನಾಯಕತ್ವದಿಂದ ವಿಶ್ವವನ್ನೇ ಪ್ರಭಾವಿಸಿದವರು. 

ಹತ್ತು ಹಲವು ಜನಪರ, ಅಭಿವೃದ್ಧಿಪರ ಯೋಜನೆಗಳ ಮೂಲಕ ದೇಶದ ಸರ್ವತೋಮುಖ ಅಭಿವೃದ್ಧಿಗೆ ಅತ್ಯಂತ ನಿರ್ಣಾಯಕ ಕೊಡುಗೆ ನೀಡಿದವರು. ದೇಶದ ಅಖಂಡತೆ,
Karnataka Congress (@inckarnataka) 's Twitter Profile Photo

The Silent Emergency: Eleven Years Under the Shadow of Control India, the land of a billion vibrant voices, is grappling with a chilling silence. For eleven years under the PM, we've witnessed an "Undeclared Emergency@11" —no declared curfews, no tanks, but a steady erosion of

The Silent Emergency: Eleven Years Under the Shadow of Control

India, the land of a billion vibrant voices, is grappling with a chilling silence. For eleven years under the PM, we've witnessed an

"Undeclared Emergency@11"

—no declared curfews, no tanks, but a steady erosion of
Karnataka Congress (@inckarnataka) 's Twitter Profile Photo

ಕಾವೇರಿ ನದಿ ಬೆಂಗಳೂರು ನಗರ, ಮಂಡ್ಯ, ತಮಿಳುನಾಡು, ಪುದುಚೆರಿ, ಕೇರಳ ರಾಜ್ಯದ ರೈತರಿಗೆ ಆಸರೆಯಾಗಿದೆ. ಪ್ರಯತ್ನ ವಿಫಲವಾದರೂ ಪ್ರಾರ್ಥನೆ ವಿಫಲವಾಗುವುದಿಲ್ಲ ಎಂಬುದು ನಮ್ಮ ನಂಬಿಕೆ. ಈ ದೇಶದಲ್ಲಿ ಗಂಗಾ ಆರತಿ, ನಮ್ಮ ರಾಜ್ಯದಲ್ಲಿ ತುಂಗಾ ಆರತಿ ಕಾರ್ಯಕ್ರಮ ಮಾಡಲಾಗುತ್ತಿದೆ. ಈಗ ಕಾವೇರಿ ಆರತಿ ಮಾಡಲು ನಾವು ತೀರ್ಮಾನ ಮಾಡಿದ್ದೇವೆ. ಕೆಆರ್ ಎಸ್

Karnataka Congress (@inckarnataka) 's Twitter Profile Photo

11 ವರ್ಷಗಳಿಂದ ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ! 🚨 ಚುನಾವಣಾ ಆಯೋಗದೊಂದಿಗೆ ಮ್ಯಾಚ್ ಫಿಕ್ಸಿಂಗ್! 🚨 ಸಿಜೆಐರನ್ನು ಹೊರಗಿಟ್ಟು ಚುನಾವಣಾ ಆಯೋಗದ ಮುಖ್ಯಸ್ಥರ ನೇಮಕ. 🚨 ಚುನಾವಣಾ ಆಯೋಗವನ್ನು ಪಂಜರದ ಗಿಳಿಯಾಗಿಸಿದ ಸರ್ಕಾರ! 🚨 ವಿರೋಧ ಪಕ್ಷಗಳ ನಾಯಕರ ಮೇಲೆ ತನಿಖಾ ಸಂಸ್ಥೆಗಳಿಂದ ದಾಳಿ ಮಾಡಿಸಿ ಸ್ವಾಯತ್ತ ಸಂಸ್ಥೆಗಳ ದುರ್ಬಳಕೆ.

11 ವರ್ಷಗಳಿಂದ ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ!

🚨 ಚುನಾವಣಾ ಆಯೋಗದೊಂದಿಗೆ ಮ್ಯಾಚ್ ಫಿಕ್ಸಿಂಗ್!

🚨 ಸಿಜೆಐರನ್ನು ಹೊರಗಿಟ್ಟು ಚುನಾವಣಾ ಆಯೋಗದ ಮುಖ್ಯಸ್ಥರ ನೇಮಕ.

🚨 ಚುನಾವಣಾ ಆಯೋಗವನ್ನು  ಪಂಜರದ ಗಿಳಿಯಾಗಿಸಿದ ಸರ್ಕಾರ!

🚨 ವಿರೋಧ ಪಕ್ಷಗಳ ನಾಯಕರ ಮೇಲೆ ತನಿಖಾ ಸಂಸ್ಥೆಗಳಿಂದ ದಾಳಿ ಮಾಡಿಸಿ ಸ್ವಾಯತ್ತ ಸಂಸ್ಥೆಗಳ ದುರ್ಬಳಕೆ.
Karnataka Congress (@inckarnataka) 's Twitter Profile Photo

ದೇಶಕ್ಕೆ ಕಾಂಗ್ರೆಸ್ ಕೊಡುಗೆ ಪ್ರಧಾನಿ ಜವಾಹರಲಾಲ್ ನೆಹರು ಅವರು 1955ರಲ್ಲಿ ಆಂಧ್ರ ಪ್ರದೇಶದ ನಲಗೊಂಡ ಜಿಲ್ಲೆಯಲ್ಲಿ 'ಕೃಷ್ಣಾ' ನದಿಗೆ ನಿರ್ಮಿಸಲಾಗಿರುವ 'ನಾಗಾರ್ಜುನ ಸಾಗರ ಜಲಾಶಯ'ಕ್ಕೆ ಅಡಿಗಲ್ಲು ಹಾಕಿದರು. 490 ಅಡಿ ಎತ್ತರ, 1.6 ಕಿಮೀ ಉದ್ದವಿರುವ ಈ ಜಲಾಶಯ 'ಹಸಿರು ಕ್ರಾಂತಿ'ಯ ಭಾಗವಾಗಿ ಆರಂಭಿಸಿದ ಮೊದಲ ಯೋಜನೆ. #ನಿಮಗಿದು_ತಿಳಿದಿರಲಿ

ದೇಶಕ್ಕೆ ಕಾಂಗ್ರೆಸ್ ಕೊಡುಗೆ

ಪ್ರಧಾನಿ ಜವಾಹರಲಾಲ್ ನೆಹರು ಅವರು 1955ರಲ್ಲಿ ಆಂಧ್ರ ಪ್ರದೇಶದ ನಲಗೊಂಡ ಜಿಲ್ಲೆಯಲ್ಲಿ 'ಕೃಷ್ಣಾ' ನದಿಗೆ ನಿರ್ಮಿಸಲಾಗಿರುವ 'ನಾಗಾರ್ಜುನ ಸಾಗರ ಜಲಾಶಯ'ಕ್ಕೆ ಅಡಿಗಲ್ಲು ಹಾಕಿದರು.
490 ಅಡಿ ಎತ್ತರ, 1.6 ಕಿಮೀ ಉದ್ದವಿರುವ ಈ ಜಲಾಶಯ 'ಹಸಿರು ಕ್ರಾಂತಿ'ಯ ಭಾಗವಾಗಿ ಆರಂಭಿಸಿದ ಮೊದಲ ಯೋಜನೆ.

#ನಿಮಗಿದು_ತಿಳಿದಿರಲಿ
Karnataka Congress (@inckarnataka) 's Twitter Profile Photo

ನಿಮ್ಮನ್ನು ನೀವು ಕಂಡುಕೊಳ್ಳುವ ಬಗೆ ಯಾವುದಾದರೂ ಇದ್ದರೆ ಅದು ಮತ್ತೊಬ್ಬರಿಗೆ ಸೇವೆ ಮಾಡುವುದೇ ಆಗಿದೆ. - ಮಹಾತ್ಮ ಗಾಂಧಿ

ನಿಮ್ಮನ್ನು ನೀವು ಕಂಡುಕೊಳ್ಳುವ ಬಗೆ ಯಾವುದಾದರೂ ಇದ್ದರೆ ಅದು ಮತ್ತೊಬ್ಬರಿಗೆ ಸೇವೆ ಮಾಡುವುದೇ ಆಗಿದೆ.
- ಮಹಾತ್ಮ ಗಾಂಧಿ
Karnataka Congress (@inckarnataka) 's Twitter Profile Photo

Congress demands transparency! Rahul Gandhi calls for machine-readable voter lists and CCTV footage from the Election Commission from Maharashtra and Haryana. Why? These enable quick verification, detect fraud, and build trust in democracy. Join us! #JaiSamvidhan #RahulGandhi

Congress demands transparency! <a href="/RahulGandhi/">Rahul Gandhi</a> calls for machine-readable voter lists and CCTV footage from the Election Commission from Maharashtra and Haryana. 
Why? These enable quick verification, detect fraud, and build trust in democracy. Join us! 
#JaiSamvidhan #RahulGandhi
Karnataka Congress (@inckarnataka) 's Twitter Profile Photo

ಗಂಗಾ ಆರತಿ ಮಾದರಿಯಲ್ಲಿ ಸರ್ಕಾರ ನಡೆಸಲು ಉದ್ದೇಶಿಸಿರುವ ಮಹತ್ವಾಕಾಂಕ್ಷಿ 'ಕಾವೇರಿ ಆರತಿ' ವಾರದಲ್ಲಿ 3 ದಿನ ನಿಯಮಿತವಾಗಿ ನಡೆಯಲಿದೆ. 10,000 ಆಸನದಲ್ಲಿ ಶೇ.30ಕ್ಕೆ ಪಾವತಿ ಪ್ರವೇಶ ಹಾಗೂ ಶೇ.70ಕ್ಕೆ ಉಚಿತ ಪ್ರವೇಶವಿರುತ್ತದೆ. ಕಾರ್ಯಕ್ರಮದ ವೇಳೆ ವಾಹನ ನಿಲುಗಡೆಗಾಗಿ 70-80 ಎಕರೆ ಜಾಗ ಮೀಸಲಿಡಲಾಗಿದೆ. ಸ್ಥಳೀಯ ಪುರೋಹಿತರು, ಕಲಾವಿದರಿಗೆ

ಗಂಗಾ ಆರತಿ ಮಾದರಿಯಲ್ಲಿ ಸರ್ಕಾರ ನಡೆಸಲು ಉದ್ದೇಶಿಸಿರುವ ಮಹತ್ವಾಕಾಂಕ್ಷಿ 'ಕಾವೇರಿ ಆರತಿ' ವಾರದಲ್ಲಿ 3 ದಿನ ನಿಯಮಿತವಾಗಿ ನಡೆಯಲಿದೆ.

10,000 ಆಸನದಲ್ಲಿ ಶೇ.30ಕ್ಕೆ ಪಾವತಿ ಪ್ರವೇಶ ಹಾಗೂ ಶೇ.70ಕ್ಕೆ ಉಚಿತ ಪ್ರವೇಶವಿರುತ್ತದೆ. ಕಾರ್ಯಕ್ರಮದ ವೇಳೆ ವಾಹನ ನಿಲುಗಡೆಗಾಗಿ 70-80 ಎಕರೆ ಜಾಗ ಮೀಸಲಿಡಲಾಗಿದೆ.

ಸ್ಥಳೀಯ ಪುರೋಹಿತರು, ಕಲಾವಿದರಿಗೆ