
Jagadish Shettar
@jagadishshettar
Member of Parliament, Belagavi Constituency and Former Chief Minister of Karnataka
ID: 634426266
http://www.jagadishshettar.in 13-07-2012 06:26:50
10,10K Tweet
116,116K Followers
122 Following

ಮಂಗಳೂರಿನಲ್ಲಿ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಅವರನ್ನು ದುಷ್ಕರ್ಮಿಗಳು ನಡುರಸ್ತೆಯಲ್ಲೇ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಭೀಕರವಾಗಿ ಹತ್ಯೆ ಮಾಡಿದ್ದು, Karnataka Congress ಸರ್ಕಾರದ ಆಡಳಿತದಲ್ಲಿ ರಾಜ್ಯದ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ನಾಶವಾಗಿರುವುದಕ್ಕೆ ಇದು ಮತ್ತೊಂದು ಉದಾಹರಣೆ, ದುಷ್ಕರ್ಮಿಗಳಿಗೆ ಕಾನೂನಿನ ಭಯವೇ ಇಲ್ಲದಿರುವುದು



ಜವಾಬ್ದಾರಿಯುತ ಸ್ಥಾನದಲ್ಲಿರುವ ಎಐಸಿಸಿ ಅಧ್ಯಕ್ಷರಾದ Mallikarjun Kharge ಅವರ ಬಾಯಿಂದ ಇಂತಹ ಮಾತುಗಳು ಬರುವುದು ಅವರ ಸ್ಥಾನಕ್ಕಾಗಲಿ, ವಯಸ್ಸಿಗಾಗಲಿ, ಅನುಭವಕ್ಕಾಗಲಿ ಶೋಭೆ ತರುವುದಿಲ್ಲ. ಹಿರಿಯರಾಗಿ ತಮ್ಮ ಗೌರವವನ್ನು ಅವರು ಉಳಿಸಿಕೊಳ್ಳುವ ಕೆಲಸ ಮಾಡಬೇಕು, ರಾಜ್ಯದ ಜನತೆಯ ಹಿತಾಸಕ್ತಿಗಾಗಿ ಯೋಜನೆ ರೂಪಿಸುವುದರಲ್ಲಿ ಕಾರ್ಯೋನ್ಮುಖರಾಗುವ ಬದಲು, ಧಮ್ಕಿ





ಪಾರದರ್ಶಕವಾಗಿ ಪರೀಕ್ಷೆಗಳನ್ನು ನಡೆಸಿ ಅರ್ಹರನ್ನು ಸರ್ಕಾರಿ ಉದ್ಯೋಗಕ್ಕೆ ಆಯ್ಕೆ ಮಾಡಬೇಕಾಗಿರುವ ಕೆಪಿಎಸ್ಸಿ ಅಕ್ರಮ, ಗೊಂದಲ, ಎಡವಟ್ಟುಗಳ ಗೂಡಾಗಿರುವುದಕ್ಕೆ ರಾಜ್ಯ Karnataka Congress ಸರ್ಕಾರದ ಬೇಜವಾಬ್ದಾರಿ ಮತ್ತು ಭ್ರಷ್ಟಾಚಾರವೇ ಕಾರಣ. ತಡರಾತ್ರಿಯಲ್ಲಿ ಪ್ರವೇಶ ಪತ್ರ ಹಂಚಿಕೆ, ನಿರಂತರವಾಗಿ ಭಾಷಾಂತರ ದೋಷದ ನಂತರ ಈಗ ಪ್ರಶ್ನೆಪತ್ರಿಕೆಯೇ











Saluting the spirit of our Armed Forces! Prime Minister Shri Narendra Modi ji arrived at Adampur Air Force Station this morning and met with our courageous Air Warriors. A proud moment of unity, strength, and gratitude. #OperationSindoor #JaiHind #IndianAirForce


