Janata Dal Secular (@janatadal_s) 's Twitter Profile
Janata Dal Secular

@janatadal_s

| ಜಾತ್ಯತೀತ ಜನತಾದಳ ಪಕ್ಷದ ಅಧಿಕೃತ ಖಾತೆ |The Official Twitter Account - Janata Dal (S)

ID: 948972990816862208

linkhttp://www.jds.ind.in calendar_today04-01-2018 17:42:46

7,7K Tweet

64,64K Followers

21 Following

Janata Dal Secular (@janatadal_s) 's Twitter Profile Photo

#ಜನರೊಂದಿಗೆಜನತಾದಳ. ಜನರ ಕಷ್ಟ ಅರಿತವನೇ ಜನನಾಯಕ. ನಿಮ್ಮ ಪ್ರೀತಿ, ಅಭಿಮಾನವೇ ನಮಗೆ ಶ್ರೀರಕ್ಷೆ.

Janata Dal Secular (@janatadal_s) 's Twitter Profile Photo

ಭ್ರಷ್ಟ ಕಾಂಗ್ರೆಸ್‌ ಸರ್ಕಾರ ಜನರ ತೆರಿಗೆ ಹಣವನ್ನು ತಿಂದು ತೇಗುತ್ತಿದೆ. ಶ್ರೀ ಸುರೇಶ್‌ ಬಾಬು ಸಿ.ಬಿ., ಶಾಸಕಾಂಗ ಪಕ್ಷದ ನಾಯಕರು #ಜನರೊಂದಿಗೆಜನತಾದಳ #ತುರುವೇಕೆರೆವಿಧಾನಸಭಾಕ್ಷೇತ್ರ

Janata Dal Secular (@janatadal_s) 's Twitter Profile Photo

ಜೆಡಿಎಸ್‌ ಪಕ್ಷವನ್ನು ಹೆಗಲಿಗೆ ಹೆಗಲು ಕೊಟ್ಟು ಹೋರಾಟದ ಮೂಲಕವೇ ದೇವೇಗೌಡರು ಕಟ್ಟಿ ಬೆಳೆಸಿದ್ದಾರೆ. ಶ್ರೀ Nikhil Kumar , ಯುವ ಘಟಕದ ರಾಜ್ಯಾಧ್ಯಕ್ಷರು #ಜನರೊಂದಿಗೆಜನತಾದಳ #ತುರುವೇಕೆರೆವಿಧಾನಸಭಾಕ್ಷೇತ್ರ

Janata Dal Secular (@janatadal_s) 's Twitter Profile Photo

ದೇಶದ ಪ್ರಥಮ ಪ್ರಜೆ, ಗೌರವಾನ್ವಿತ ರಾಷ್ಟ್ರಪತಿಗಳಾದ ಶ್ರೀಮತಿ ದ್ರೌಪದಿ ಮುರ್ಮು ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. President of India

ದೇಶದ ಪ್ರಥಮ ಪ್ರಜೆ, ಗೌರವಾನ್ವಿತ ರಾಷ್ಟ್ರಪತಿಗಳಾದ ಶ್ರೀಮತಿ ದ್ರೌಪದಿ ಮುರ್ಮು  ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು.
 <a href="/rashtrapatibhvn/">President of India</a>
Nikhil Kumar (@nikhil_kumar_k) 's Twitter Profile Photo

ನಿಮ್ಮ ಪ್ರೀತಿ, ಆಶೀರ್ವಾದ, ವಾತ್ಸಲ್ಯ ನನ್ನ ಮೇಲೆ ಸದಾಕಾಲ ಇರಲಿ ಎಂದು ವಿನಂತಿಸುತ್ತೇನೆ.

ನಿಮ್ಮ ಪ್ರೀತಿ, ಆಶೀರ್ವಾದ, ವಾತ್ಸಲ್ಯ ನನ್ನ ಮೇಲೆ ಸದಾಕಾಲ ಇರಲಿ ಎಂದು ವಿನಂತಿಸುತ್ತೇನೆ.
Janata Dal Secular (@janatadal_s) 's Twitter Profile Photo

ರಾಜ್ಯದ ಲೂಟಿಗಾಗಿ ಕಾಂಗ್ರೆಸ್‌ ಸರ್ಕಾರ ಪ್ರತಿ ಇಲಾಖೆಯಲ್ಲೂ ರೇಟ್‌ ಕಾರ್ಡ್‌ ಫಿಕ್ಸ್‌ ಮಾಡಿದೆ - ಶ್ರೀ ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy , ಕೇಂದ್ರ ಬೃಹತ್‌ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವರು

Janata Dal Secular (@janatadal_s) 's Twitter Profile Photo

ಮಧುಗಿರಿ ನಮ್ಮ ಮಾತೃ ಕ್ಷೇತ್ರ, ನಮ್ಮ ಕುಟುಂಬ ಇದ್ದಂತೆ. ಯುವಜನತೆ ರಾಜಕಾರಣಕ್ಕೆ ಬರಬೇಕು. ಶ್ರೀ Nikhil Kumar , ಯುವ ಘಟಕದ ರಾಜ್ಯಾಧ್ಯಕ್ಷರು #ಜನರೊಂದಿಗೆಜನತಾದಳ #ಮಧುಗಿರಿವಿಧಾನಸಭಾಕ್ಷೇತ್ರ

Janata Dal Secular (@janatadal_s) 's Twitter Profile Photo

ಕಾಂಗ್ರೆಸ್‌ ಸರ್ಕಾರ ಸೇಡಿನ ರಾಜಕಾರಣ ಮಾಡುತ್ತಿದೆ. ಅದಕ್ಕೆ ಜನರೇ ತಕ್ಕ ಉತ್ತರ ಕೊಡುತ್ತಾರೆ. - ಶ್ರೀ ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy , ಕೇಂದ್ರ ಬೃಹತ್‌ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವರು

Janata Dal Secular (@janatadal_s) 's Twitter Profile Photo

ಭ್ರಷ್ಟಾಚಾರ ಎಂಬುದು ಕಾಂಗ್ರೆಸ್ ಪಕ್ಷದ DNA ಯಲ್ಲೇ ಇದೆ. ವಸತಿ ಇಲಾಖೆ ಸಚಿವ‌ B Z Zameer Ahmed Khan ಹಣ ಕೊಟ್ಟವರಿಗಷ್ಟೇ ಮನೆಗಳನ್ನು ಮಂಜೂರು ಮಾಡುತ್ತಿದ್ದಾರೆ. ಈ ಸತ್ಯ ಹೊರಬಂದರೆ ಸರ್ಕಾರವೇ ಬಿದ್ದು ಹೋಗಲಿದೆ ಎಂದು ಸ್ವಪಕ್ಷದ ಶಾಸಕ ಬಿ.ಆರ್.‌ ಪಾಟೀಲ್‌ ಹೇಳಿರುವುದು ಕಾಂಗ್ರೆಸ್ಸಿಗರ ಬ್ರಹ್ಮಾಂಡ ಭ್ರಷ್ಟಾಚಾರಕ್ಕೆ ಸಾಕ್ಷಿ.

Janata Dal Secular (@janatadal_s) 's Twitter Profile Photo

ತುಮಕೂರು ಜಿಲ್ಲೆಯಲ್ಲಿ ನಡೆದ #ಜನರೊಂದಿಗೆಜನತಾದಳ ಮಿಸ್ಡ್ ಕಾಲ್ ಸದಸ್ಯತ್ವ ಅಭಿಯಾನ ಕುರಿತು ಇಂದಿನ ಪತ್ರಿಕಾ ವರದಿಗಳು.

ತುಮಕೂರು ಜಿಲ್ಲೆಯಲ್ಲಿ ನಡೆದ #ಜನರೊಂದಿಗೆಜನತಾದಳ ಮಿಸ್ಡ್ ಕಾಲ್ ಸದಸ್ಯತ್ವ ಅಭಿಯಾನ ಕುರಿತು ಇಂದಿನ ಪತ್ರಿಕಾ ವರದಿಗಳು.
Janata Dal Secular (@janatadal_s) 's Twitter Profile Photo

ಭದ್ರಾವತಿ ಕ್ಷೇತ್ರದ ಮಾಜಿ ಶಾಸಕರಾದ ದಿ. ಅಪ್ಪಾಜಿಗೌಡ ಅವರ ಜನ್ಮದಿನದಂದು ಗೌರವ ಪೂರ್ವಕ ನಮನಗಳನ್ನು ಸಲ್ಲಿಸುತ್ತೇವೆ ಮತ್ತು ಪಕ್ಷಕ್ಕಾಗಿ ಅವರು ಸಲ್ಲಿಸಿರುವ ಸೇವೆಯನ್ನು ನಾವು ಸ್ಮರಿಸುತ್ತೇವೆ.

ಭದ್ರಾವತಿ ಕ್ಷೇತ್ರದ ಮಾಜಿ ಶಾಸಕರಾದ ದಿ. ಅಪ್ಪಾಜಿಗೌಡ ಅವರ ಜನ್ಮದಿನದಂದು ಗೌರವ ಪೂರ್ವಕ ನಮನಗಳನ್ನು ಸಲ್ಲಿಸುತ್ತೇವೆ ಮತ್ತು ಪಕ್ಷಕ್ಕಾಗಿ ಅವರು ಸಲ್ಲಿಸಿರುವ ಸೇವೆಯನ್ನು ನಾವು ಸ್ಮರಿಸುತ್ತೇವೆ.
Janata Dal Secular (@janatadal_s) 's Twitter Profile Photo

ತುರುವೇಕೆರೆ ವಿಧಾನಸಭಾ ಕ್ಷೇತ್ರದಲ್ಲಿ ಕಾರ್ಯಕರ್ತರ ಬೃಹತ್ ಸಭೆ ಮತ್ತು ಮಿಸ್ಡ್ ಕಾಲ್ ಸದಸ್ಯತ್ವ ಅಭಿಯಾನದ ಕ್ಷಣಗಳು. #ಜನರೊಂದಿಗೆಜನತಾದಳ #ತುರುವೇಕೆರೆವಿಧಾನಸಭಾಕ್ಷೇತ್ರ

ತುರುವೇಕೆರೆ ವಿಧಾನಸಭಾ ಕ್ಷೇತ್ರದಲ್ಲಿ ಕಾರ್ಯಕರ್ತರ ಬೃಹತ್ ಸಭೆ ಮತ್ತು ಮಿಸ್ಡ್ ಕಾಲ್ ಸದಸ್ಯತ್ವ ಅಭಿಯಾನದ ಕ್ಷಣಗಳು.

#ಜನರೊಂದಿಗೆಜನತಾದಳ 
#ತುರುವೇಕೆರೆವಿಧಾನಸಭಾಕ್ಷೇತ್ರ
ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy (@hd_kumaraswamy) 's Twitter Profile Photo

ಕೇಂದ್ರದ ಗೌರವಾನ್ವಿತ ಗೃಹ ಸಚಿವರಾದ ಶ್ರೀ Amit Shah ಅವರು ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಬಿಜಿಎಸ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಕಟ್ಟಡದ ಉದ್ಘಾಟನೆ ನೆರವೇರಿಸಿದ ಕಾರ್ಯಕ್ರಮದಲ್ಲಿ ನಾನೂ ಸಂತೋಷದಿಂದ ಭಾಗಿಯಾದೆ. ಪರಮಪೂಜ್ಯ ಜಗದ್ಗುರುಗಳಾದ ಶ್ರೀ ಶ್ರೀ ಶ್ರೀ ಡಾ. ನಿರ್ಮಲಾನಂದ ನಾಥ ಮಹಾಸ್ವಾಮೀಜಿಗಳವರು ಹಾಗೂ ಶ್ರೀ ಮಾದಾರ

ಕೇಂದ್ರದ ಗೌರವಾನ್ವಿತ ಗೃಹ ಸಚಿವರಾದ ಶ್ರೀ <a href="/AmitShah/">Amit Shah</a> ಅವರು ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಬಿಜಿಎಸ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಕಟ್ಟಡದ ಉದ್ಘಾಟನೆ ನೆರವೇರಿಸಿದ ಕಾರ್ಯಕ್ರಮದಲ್ಲಿ ನಾನೂ ಸಂತೋಷದಿಂದ ಭಾಗಿಯಾದೆ. 

ಪರಮಪೂಜ್ಯ ಜಗದ್ಗುರುಗಳಾದ ಶ್ರೀ ಶ್ರೀ ಶ್ರೀ ಡಾ. ನಿರ್ಮಲಾನಂದ ನಾಥ ಮಹಾಸ್ವಾಮೀಜಿಗಳವರು ಹಾಗೂ ಶ್ರೀ ಮಾದಾರ
Janata Dal Secular (@janatadal_s) 's Twitter Profile Photo

"ಮಂಡ್ಯದ ಮೈ ಶುಗರ್‌ ಶಾಲೆ" ಉಳಿಸಿ ಮಂಡ್ಯ ಮೈ ಶುಗರ್‌ ಶಾಲೆಯನ್ನು ಗುತ್ತಿಗೆ ಪಡೆಯುವ ನೆಪದಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿಯನ್ನು ಕಬಳಿಸಲು ಕಾಂಗ್ರೆಸ್‌ ಮುಖಂಡ, ವಿಧಾನ ಪರಿಷತ್‌ ಮಾಜಿ ಸದಸ್ಯರೊಬ್ಬರು ಯತ್ನಿಸುತ್ತಿದ್ದಾರೆ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ. ರಾಜ್ಯ ಸರ್ಕಾರ ಯಾವುದೇ ಕಾರಣಕ್ಕೂ "ಮಂಡ್ಯ ಮೈ ಶುಗರ್

Janata Dal Secular (@janatadal_s) 's Twitter Profile Photo

ಮಣ್ಣಿನಮಗ ಶ್ರೀ ಹೆಚ್‌.ಡಿ.ದೇವೇಗೌಡರಿಗೆ "ಶ್ರೀಗಂಗ ಸಾಮ್ರಾಟ ಶ್ರೀಪುರುಷ" ಪ್ರಶಸ್ತಿ ಪ್ರದಾನ ಸಮಾರಂಭ. ಗೌರವಾನ್ವಿತ ಮಾಜಿ ಪ್ರಧಾನಮಂತ್ರಿಗಳಾದ ಸನ್ಮಾನ್ಯ ಶ್ರೀ H D Devegowda ಅವರಿಗೆ "ಶ್ರೀಗಂಗ ಸಾಮ್ರಾಟ ಶ್ರೀಪುರುಷ" ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ಹೆಚ್‌.ಡಿ.ದೇವೇಗೌಡರ ಬದುಕು ಮತ್ತು ಸಾಧನೆ ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮ ಇದೇ

Janata Dal Secular (@janatadal_s) 's Twitter Profile Photo

ತುಮಕೂರು ಜಿಲ್ಲೆಯಾದ್ಯಂತ ಯಶಸ್ವಿಯಾಗಿ ನಡೆದ #ಜನರೊಂದಿಗೆಜನತಾದಳ ಮಿಸ್ಡ್‌ ಕಾಲ್‌ ನೋಂದಣಿ ಸದಸ್ಯತ್ವ ಅಭಿಯಾನ. ಕಲ್ಪತರು ನಾಡು ತುಮಕೂರಿನ ಮಹಾಜನತೆಗೆ ಹೃದಯಪೂರ್ವಕ ಧನ್ಯವಾದಗಳು . #ಜನರೊಂದಿಗೆಜನತಾದಳ #ತುಮಕೂರು

ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy (@hd_kumaraswamy) 's Twitter Profile Photo

Arrived at Salem Steel Plant (SAIL Salem Steel Plant) to a warm and respectful welcome by the district administration and (Steel Authority of India Limited (SAIL)) officials. Humbled to receive the Guard of Honour. Planted a sapling on the premises, an act symbolising our commitment to sustainability. Steel with

Arrived at Salem Steel Plant (<a href="/PlantSalem/">SAIL Salem Steel Plant</a>) to a warm and respectful welcome by the district administration and (<a href="/SAILsteel/">Steel Authority of India Limited (SAIL)</a>) officials. Humbled to receive the Guard of Honour.

Planted a sapling on the premises, an act symbolising our commitment to sustainability.

Steel with
ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy (@hd_kumaraswamy) 's Twitter Profile Photo

Visited Salem Steel Plant (SAIL Salem Steel Plant), a vital Steel Authority of India Limited (SAIL) unit in Tamil Nadu. Key highlights from my visit: 🔹 Witnessed steelmaking from scrap to slab: EAF, slab caster, grinder 🔹 Reviewed Cold Rolling Mill: output includes SS pipes, coins, LPG cylinders 🔹 Chaired review

Janata Dal Secular (@janatadal_s) 's Twitter Profile Photo

ವಿಶ್ವಕ್ಕೆ ಭಾರತದ ಕೊಡುಗೆ ಯೋಗ, ಸರ್ವರಿಗೂ ಅಂತಾರಾಷ್ಟ್ರೀಯ ಯೋಗ ದಿನದ ಶುಭಾಶಯಗಳು. ಮಾನಸಿಕ ಮತ್ತು ದೈಹಿಕ ಅರೋಗ್ಯ ಎರಡನ್ನೂ ಕಾಪಾಡಿಕೊಳ್ಳುವಲ್ಲಿ ಯೋಗದ ಪಾತ್ರ ದೊಡ್ಡದು. ಯೋಗ ಅಭ್ಯಾಸ ಮಾಡೋಣ, ಆರೋಗ್ಯ ಕಾಪಾಡಿಕೊಳ್ಳೋಣ. #InternationalYogaDay

ವಿಶ್ವಕ್ಕೆ ಭಾರತದ ಕೊಡುಗೆ ಯೋಗ, ಸರ್ವರಿಗೂ ಅಂತಾರಾಷ್ಟ್ರೀಯ ಯೋಗ ದಿನದ ಶುಭಾಶಯಗಳು.

ಮಾನಸಿಕ ಮತ್ತು ದೈಹಿಕ ಅರೋಗ್ಯ ಎರಡನ್ನೂ ಕಾಪಾಡಿಕೊಳ್ಳುವಲ್ಲಿ ಯೋಗದ ಪಾತ್ರ ದೊಡ್ಡದು. ಯೋಗ ಅಭ್ಯಾಸ ಮಾಡೋಣ, ಆರೋಗ್ಯ ಕಾಪಾಡಿಕೊಳ್ಳೋಣ.

#InternationalYogaDay