Araga Jnanendra (@jnanendraaraga) 's Twitter Profile
Araga Jnanendra

@jnanendraaraga

Former Cabinet Minister , GOK, || MLA-Thirthalli || ಮಾಜಿ ಗೃಹ ಸಚಿವರು, ಕರ್ನಾಟಕ ಸರ್ಕಾರ || ಶಾಸಕರು, ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರ ||

ID: 1426805080095825922

linkhttps://home.karnataka.gov.in/ calendar_today15-08-2021 07:17:09

8,8K Tweet

37,37K Followers

41 Following

Araga Jnanendra (@jnanendraaraga) 's Twitter Profile Photo

ತೀರ್ಥಹಳ್ಳಿಯ ಸಮಾಕಾನಿ ದೇವಸ್ಥಾನದ ಮಹಾದ್ವಾರ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದೆ. ಸ್ಥಳೀಯ ಮುಖಂಡರು ಭಾಗವಹಿಸಿದ್ದರು. BJP Karnataka

ತೀರ್ಥಹಳ್ಳಿಯ ಸಮಾಕಾನಿ ದೇವಸ್ಥಾನದ ಮಹಾದ್ವಾರ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದೆ. ಸ್ಥಳೀಯ ಮುಖಂಡರು ಭಾಗವಹಿಸಿದ್ದರು.

<a href="/BJP4Karnataka/">BJP Karnataka</a>
BJP (@bjp4india) 's Twitter Profile Photo

𝐅𝐫𝐨𝐦 𝟐,𝟐𝟐𝟔 (𝐢𝐧 𝟐𝟎𝟏𝟒) 𝐭𝐨 𝟑,𝟗𝟐𝟓 (𝐢𝐧 𝟐𝟎𝟐𝟐) — 𝐈𝐧𝐝𝐢𝐚’𝐬 𝐭𝐢𝐠𝐞𝐫𝐬 𝐚𝐫𝐞 𝐫𝐨𝐚𝐫𝐢𝐧𝐠 𝐛𝐚𝐜𝐤 𝐢𝐧 𝐥𝐞𝐬𝐬 𝐭𝐡𝐚𝐧 𝐚 𝐝𝐞𝐜𝐚𝐝𝐞! 🌿🐅 These aren’t just numbers — they’re proof of a promise kept and a heritage preserved.

Araga Jnanendra (@jnanendraaraga) 's Twitter Profile Photo

ಹಿರಿಯ ರಾಜಕಾರಣಿ, ವಿಧಾನ ಪರಿಷತ್ತಿನ ಮಾಜಿ ಸಭಾಪತಿಗಳಾಗಿದ್ದ ಶ್ರೀ ಎನ್. ತಿಪ್ಪಣ್ಣ ಅವರ ನಿಧನದ ವಾರ್ತೆ ತೀವ್ರ ದುಃಖ ತಂದಿದೆ. ಸರಳ ಸಜ್ಜನಿಕೆಯ ರಾಜಕಾರಣಿಯಾಗಿದ್ದ ಅವರು ಆದರ್ಶಯುತ ಜೀವನ ಸಾಗಿಸಿದ್ದರು. ಅವರ ನಿಧನ ರಾಜ್ಯ ರಾಜಕಾರಣಕ್ಕೆ ತುಂಬಲಾರದ ನಷ್ಟ. ದೇವರು ಅವರ ಆತ್ಮಕ್ಕೆ ಸದ್ಗತಿ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ. #NTippanna

ಹಿರಿಯ ರಾಜಕಾರಣಿ, ವಿಧಾನ ಪರಿಷತ್ತಿನ ಮಾಜಿ ಸಭಾಪತಿಗಳಾಗಿದ್ದ ಶ್ರೀ ಎನ್. ತಿಪ್ಪಣ್ಣ ಅವರ ನಿಧನದ ವಾರ್ತೆ ತೀವ್ರ ದುಃಖ ತಂದಿದೆ. ಸರಳ ಸಜ್ಜನಿಕೆಯ ರಾಜಕಾರಣಿಯಾಗಿದ್ದ ಅವರು ಆದರ್ಶಯುತ ಜೀವನ ಸಾಗಿಸಿದ್ದರು. ಅವರ ನಿಧನ ರಾಜ್ಯ ರಾಜಕಾರಣಕ್ಕೆ ತುಂಬಲಾರದ ನಷ್ಟ. ದೇವರು ಅವರ ಆತ್ಮಕ್ಕೆ ಸದ್ಗತಿ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ.

#NTippanna
Araga Jnanendra (@jnanendraaraga) 's Twitter Profile Photo

ಕರ್ನಾಟಕ ಏಕೀಕರಣ ಚಳವಳಿಯ ಮುಂಚೂಣಿ ಹೋರಾಟಗಾರ, ಕನ್ನಡ ಕುಲ ಪುರೋಹಿತ ಎಂದೇ ಖ್ಯಾತರಾಗಿದ್ದ ಸುಪ್ರಸಿದ್ಧ ಸಾಹಿತಿ, ಶ್ರೀ ಆಲೂರು ವೆಂಕಟರಾಯರ ಜಯಂತಿಯಂದು ಗೌರವ ಪ್ರಣಾಮಗಳು.‌ ಅವರ ಚರಿತ್ರೆ, ಆದರ್ಶಗಳು ಸದಾ ಸ್ಮರಣೀಯ. #AluruVenkataRao

ಕರ್ನಾಟಕ ಏಕೀಕರಣ ಚಳವಳಿಯ ಮುಂಚೂಣಿ  ಹೋರಾಟಗಾರ, ಕನ್ನಡ ಕುಲ ಪುರೋಹಿತ ಎಂದೇ ಖ್ಯಾತರಾಗಿದ್ದ ಸುಪ್ರಸಿದ್ಧ ಸಾಹಿತಿ, ಶ್ರೀ ಆಲೂರು ವೆಂಕಟರಾಯರ ಜಯಂತಿಯಂದು ಗೌರವ ಪ್ರಣಾಮಗಳು.‌ ಅವರ ಚರಿತ್ರೆ, ಆದರ್ಶಗಳು ಸದಾ ಸ್ಮರಣೀಯ.

#AluruVenkataRao
Araga Jnanendra (@jnanendraaraga) 's Twitter Profile Photo

ಕನ್ನಡ ಚಿತ್ರರಂಗದ ಹ್ಯಾಟ್ರಿಕ್ ಹೀರೋ ಎಂದೇ ಖ್ಯಾತರಾಗಿರುವ ಶ್ರೀ ಡಾ. ಶಿವರಾಜ್ ಕುಮಾರ್ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ದೇವರ ಅನುಗ್ರಹ ಸದಾ ತಮ್ಮ ಮೇಲಿರಲಿ, ಉತ್ತಮ ಆಯುರಾರೋಗ್ಯ ತಮ್ಮದಾಗಲಿ ಎಂದು ಹಾರೈಸುತ್ತೇನೆ. DrShivaRajkumar

ಕನ್ನಡ ಚಿತ್ರರಂಗದ ಹ್ಯಾಟ್ರಿಕ್ ಹೀರೋ ಎಂದೇ ಖ್ಯಾತರಾಗಿರುವ ಶ್ರೀ ಡಾ. ಶಿವರಾಜ್ ಕುಮಾರ್ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು.
ದೇವರ ಅನುಗ್ರಹ ಸದಾ ತಮ್ಮ ಮೇಲಿರಲಿ, ಉತ್ತಮ ಆಯುರಾರೋಗ್ಯ ತಮ್ಮದಾಗಲಿ ಎಂದು ಹಾರೈಸುತ್ತೇನೆ.

<a href="/NimmaShivanna/">DrShivaRajkumar</a>
BJP Karnataka (@bjp4karnataka) 's Twitter Profile Photo

ಕೇಂದ್ರ ಸರ್ಕಾರವು ಯುವಕರಿಗೆ ಖಾಯಂ ಉದ್ಯೋಗ ನೀಡುವ ಅಭಿಯಾನವನ್ನು ನಿರಂತರವಾಗಿಸಿದೆ. ಇಂದು 51 ಸಾವಿರಕ್ಕೂ ಅಧಿಕ ಯುವಕರಿಗೆ ನೇಮಕಾತಿ ಪತ್ರಗಳನ್ನು ವಿತರಿಸಲಾಗಿದೆ. ಇಲ್ಲಿಯವರೆಗೆ ಉದ್ಯೋಗ ಮೇಳಗಳ ಮೂಲಕ ಲಕ್ಷಾಂತರ ಯುವಕರು ಭಾರತ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಯಂ ಉದ್ಯೋಗಗಳನ್ನು ಪಡೆದುಕೊಂಡಿದ್ದಾರೆ. - ಪ್ರಧಾನಿ ಶ್ರೀ

BJP Karnataka (@bjp4karnataka) 's Twitter Profile Photo

ಯುಪಿಐ ಈಗ ಕೇವಲ ಪಾವತಿ ವಿಧಾನವಾಗಿಲ್ಲ, ಕ್ರಾಂತಿಯಾಗಿ ಪರಿವರ್ತನೆಗೊಂಡಿದೆ. ಜಗತ್ತು ಇದನ್ನು ಬೆರಗು ಕಣ್ಣುಗಳಿಂದ ನೋಡುತ್ತಿದೆ. UPI ಯ ತ್ವರಿತ ಬೆಳವಣಿಗೆಯು ಭಾರತವನ್ನು ವೇಗದ ಪಾವತಿಗಳಲ್ಲಿ ಅಗ್ರಸ್ಥಾನದಲ್ಲಿರಿಸಿದೆ. #UPI #DigitalPayments #DigitalIndia #ViksitBharat #IMF

ಯುಪಿಐ ಈಗ ಕೇವಲ ಪಾವತಿ ವಿಧಾನವಾಗಿಲ್ಲ, ಕ್ರಾಂತಿಯಾಗಿ ಪರಿವರ್ತನೆಗೊಂಡಿದೆ. ಜಗತ್ತು ಇದನ್ನು ಬೆರಗು ಕಣ್ಣುಗಳಿಂದ ನೋಡುತ್ತಿದೆ.

UPI ಯ ತ್ವರಿತ ಬೆಳವಣಿಗೆಯು ಭಾರತವನ್ನು ವೇಗದ ಪಾವತಿಗಳಲ್ಲಿ ಅಗ್ರಸ್ಥಾನದಲ್ಲಿರಿಸಿದೆ.

#UPI #DigitalPayments #DigitalIndia #ViksitBharat #IMF
Araga Jnanendra (@jnanendraaraga) 's Twitter Profile Photo

ತೀರ್ಥಹಳ್ಳಿ ತಾಲೂಕಿನ ಕೋಣಂದೂರು ರೋಟರಿ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಭಾಗವಹಿಸಿ ಶುಭ ಹಾರೈಸಿದೆ. BJP Karnataka

ತೀರ್ಥಹಳ್ಳಿ ತಾಲೂಕಿನ ಕೋಣಂದೂರು ರೋಟರಿ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಭಾಗವಹಿಸಿ ಶುಭ ಹಾರೈಸಿದೆ.

<a href="/BJP4Karnataka/">BJP Karnataka</a>
BJP Karnataka (@bjp4karnataka) 's Twitter Profile Photo

ಜುಲೈ 27‌ ರಂದು ನಡೆಯಲಿರುವ ಪ್ರಧಾನಿ ಶ್ರೀ Narendra Modi ಅವರ ಮನ್‌ ಕೀ ಬಾತ್‌ ಕಾರ್ಯಕ್ರಮಕ್ಕೆ ಸಲಹೆ, ಅಭಿಪ್ರಾಯಗಳನ್ನು 1‌800-11-7800 ಗೆ ಕರೆ ಮಾಡಿ, ನಮೋ ಆ‍್ಯಪ್‌ ಅಥವಾ ಮೈಗೌ ವೇದಿಕೆಯ ಮೂಲಕ ಹಂಚಿಕೊಳ್ಳಬಹುದಾಗಿದೆ. ‌ ‌ #MannKiBaat‌‌‌‌

ಜುಲೈ 27‌ ರಂದು ನಡೆಯಲಿರುವ ಪ್ರಧಾನಿ ಶ್ರೀ <a href="/narendramodi/">Narendra Modi</a> ಅವರ ಮನ್‌ ಕೀ ಬಾತ್‌ ಕಾರ್ಯಕ್ರಮಕ್ಕೆ ಸಲಹೆ, ಅಭಿಪ್ರಾಯಗಳನ್ನು 1‌800-11-7800 ಗೆ ಕರೆ ಮಾಡಿ, ನಮೋ ಆ‍್ಯಪ್‌ ಅಥವಾ ಮೈಗೌ ವೇದಿಕೆಯ ಮೂಲಕ ಹಂಚಿಕೊಳ್ಳಬಹುದಾಗಿದೆ.  ‌
 ‌
#MannKiBaat‌‌‌‌
Araga Jnanendra (@jnanendraaraga) 's Twitter Profile Photo

ಇಂದು ಗಾಜನೂರು ಹೊಸಳ್ಳಿ ಆಂಜನೇಯ ದೇವಸ್ಥಾನ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸಿದೆ. ನಂತರ ರಿಪ್ಪನಪೇಟೆ ವೃತ್ತದಲ್ಲಿ ನಿವೃತ್ತ ಯೋಧರಿಗೆ ಸ್ವಾಗತ ಕೋರಿ, ಗಂಗಾ ಮತಸ್ತ ಸಮಾಜದ ಕಾರ್ಯಕ್ರಮದಲ್ಲಿ ಭಾಗವಹಿಸಿದೆ. ನಂತರ ರಿಪ್ಪನಪೇಟೆ RSS ಗುರುಪೂಜೆ ಕಾರ್ಯಕ್ರಮಕ್ಕೆ ಭೇಟಿ ನೀಡಿದೆ. BJP Karnataka

ಇಂದು ಗಾಜನೂರು ಹೊಸಳ್ಳಿ ಆಂಜನೇಯ ದೇವಸ್ಥಾನ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸಿದೆ. ನಂತರ ರಿಪ್ಪನಪೇಟೆ ವೃತ್ತದಲ್ಲಿ ನಿವೃತ್ತ ಯೋಧರಿಗೆ ಸ್ವಾಗತ ಕೋರಿ, ಗಂಗಾ ಮತಸ್ತ ಸಮಾಜದ ಕಾರ್ಯಕ್ರಮದಲ್ಲಿ ಭಾಗವಹಿಸಿದೆ. ನಂತರ ರಿಪ್ಪನಪೇಟೆ RSS ಗುರುಪೂಜೆ ಕಾರ್ಯಕ್ರಮಕ್ಕೆ ಭೇಟಿ ನೀಡಿದೆ.

<a href="/BJP4Karnataka/">BJP Karnataka</a>
Araga Jnanendra (@jnanendraaraga) 's Twitter Profile Photo

ಅತ್ಯಂತ ಸುದೀರ್ಘ ಕಾಲ ಮೈಸೂರು ಸಂಸ್ಥಾನದ ರಾಜರಾಗಿ, ಸ್ವತಃ ಕಲೆಗಾರರಾಗಿದ್ದು, ಮೈಸೂರು ಸಂಸ್ಥಾನದಲ್ಲಿ ಸಂಗೀತ, ಸಾಹಿತ್ಯ ಮತ್ತು ಲಲಿತ ಕಲೆಗಳಿಗೆ ಪ್ರೋತ್ಸಾಹ ನೀಡಿ ಮೈಸೂರಿನ ಹೆಸರನ್ನು ವಿಶ್ವವಿಖ್ಯಾತಿ ಮಾಡಿದ್ದ ಶ್ರೀ ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರ ಜಯಂತಿಯಂದು ಗೌರವಪೂರ್ವಕ ನಮನಗಳು. #MummadiKrishnarajaWadiyar

ಅತ್ಯಂತ ಸುದೀರ್ಘ ಕಾಲ ಮೈಸೂರು ಸಂಸ್ಥಾನದ ರಾಜರಾಗಿ, ಸ್ವತಃ ಕಲೆಗಾರರಾಗಿದ್ದು, ಮೈಸೂರು ಸಂಸ್ಥಾನದಲ್ಲಿ ಸಂಗೀತ, ಸಾಹಿತ್ಯ ಮತ್ತು ಲಲಿತ ಕಲೆಗಳಿಗೆ ಪ್ರೋತ್ಸಾಹ ನೀಡಿ ಮೈಸೂರಿನ ಹೆಸರನ್ನು ವಿಶ್ವವಿಖ್ಯಾತಿ ಮಾಡಿದ್ದ ಶ್ರೀ ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರ ಜಯಂತಿಯಂದು ಗೌರವಪೂರ್ವಕ ನಮನಗಳು.

#MummadiKrishnarajaWadiyar
BJP Karnataka (@bjp4karnataka) 's Twitter Profile Photo

ದೇಶದ ಎರಡನೇ ಅತಿ ಉದ್ದದ ಕೇಬಲ್‌ ಬ್ರಿಡ್ಜ್‌ ಆಗಿರುವ ಐತಿಹಾಸಿಕ ಸಿಗಂದೂರು ಸೇತುವೆ ಮತ್ತು ವಿವಿಧ ಅಭಿವೃದ್ಧಿ ಕಾಮಗಾರಿಗಳ ಲೋಕಾರ್ಪಣೆ ಮತ್ತು ಶಂಕುಸ್ಥಾಪನೆಗಾಗಿ ರಾಜ್ಯಕ್ಕೆ ಆಗಮಿಸುತ್ತಿರುವ ಕೇಂದ್ರ ಸಚಿವರಾದ ಶ್ರೀ Nitin Gadkari ಅವರಿಗೆ ಹೃತ್ಪೂರ್ವಕ ಸ್ವಾಗತ. #PragatiKaHighway #GatiShakti #SigandooruBridge

ದೇಶದ ಎರಡನೇ ಅತಿ ಉದ್ದದ ಕೇಬಲ್‌ ಬ್ರಿಡ್ಜ್‌ ಆಗಿರುವ ಐತಿಹಾಸಿಕ ಸಿಗಂದೂರು ಸೇತುವೆ ಮತ್ತು ವಿವಿಧ ಅಭಿವೃದ್ಧಿ ಕಾಮಗಾರಿಗಳ ಲೋಕಾರ್ಪಣೆ ಮತ್ತು ಶಂಕುಸ್ಥಾಪನೆಗಾಗಿ ರಾಜ್ಯಕ್ಕೆ ಆಗಮಿಸುತ್ತಿರುವ ಕೇಂದ್ರ ಸಚಿವರಾದ ಶ್ರೀ <a href="/nitin_gadkari/">Nitin Gadkari</a> ಅವರಿಗೆ ಹೃತ್ಪೂರ್ವಕ ಸ್ವಾಗತ.

#PragatiKaHighway #GatiShakti #SigandooruBridge
Araga Jnanendra (@jnanendraaraga) 's Twitter Profile Photo

ಖ್ಯಾತ ಅಭಿನೇತ್ರಿ, ರಂಗ ಕಲಾವಿದೆ, ಮಾಜಿ ಸಚಿವೆ ಉಮಾಶ್ರೀ ಯವರನ್ನು ನಿನ್ನೆ ತೀರ್ಥಹಳ್ಳಿ ಸೌಹಾರ್ದ ಭೇಟಿ ಮಾಡಿ, ಕುಶಲೋಪರಿ ವಿಚಾರಿಸಿದೆ. ನಂತರ ಪಟ್ಟಣ ಪಂಚಾಯತಿಯಲ್ಲಿ ಹಮ್ಮಿಕೊಂಡಿದ್ದ ಪೌರ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದೆ. ನಂತರ ನಟ ಮಿತ್ರರು ಆಯೋಜಿಸಿದ್ದ ನಾಟಕ ಹಾಗೂ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿದೆ.

ಖ್ಯಾತ ಅಭಿನೇತ್ರಿ, ರಂಗ ಕಲಾವಿದೆ, ಮಾಜಿ ಸಚಿವೆ ಉಮಾಶ್ರೀ ಯವರನ್ನು ನಿನ್ನೆ ತೀರ್ಥಹಳ್ಳಿ ಸೌಹಾರ್ದ ಭೇಟಿ ಮಾಡಿ, ಕುಶಲೋಪರಿ ವಿಚಾರಿಸಿದೆ. ನಂತರ ಪಟ್ಟಣ ಪಂಚಾಯತಿಯಲ್ಲಿ ಹಮ್ಮಿಕೊಂಡಿದ್ದ ಪೌರ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದೆ. ನಂತರ ನಟ ಮಿತ್ರರು ಆಯೋಜಿಸಿದ್ದ ನಾಟಕ ಹಾಗೂ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿದೆ.
BJP Karnataka (@bjp4karnataka) 's Twitter Profile Photo

ರೈಲ್ವೆ ಪ್ರಯಾಣಿಕರ ಸುರಕ್ಷತೆಗಾಗಿ, ಮಹಿಳೆಯರ ಭದ್ರತೆಗಾಗಿ ದೇಶಾದ್ಯಂತ 74000 ಬೋಗಿಗಳು ಹಾಗೂ 15000 ಎಂಜಿನ್ ಗಳಲ್ಲಿ ಸಿಸಿಟಿವಿ ಅಳವಡಿಸಲು ಕೇಂದ್ರ ಬಿಜೆಪಿ ಸರ್ಕಾರ ಮುಂದಾಗಿದೆ. ಮಹಿಳೆಯರ ರಕ್ಷಣೆಯನ್ನು ಮರೆತಿರುವ Karnataka Congress ಸರ್ಕಾರ ಕೇಂದ್ರ ಸರ್ಕಾರದ ನಿರ್ಭಯಾ ಯೋಜನೆಯಲ್ಲಿ ನೀಡುತ್ತಿರುವ ಸಿಸಿಟಿವಿ ಕ್ಯಾಮೆರಾಗಳನ್ನೇ ಸಾರ್ವಜನಿಕ

ರೈಲ್ವೆ ಪ್ರಯಾಣಿಕರ ಸುರಕ್ಷತೆಗಾಗಿ, ಮಹಿಳೆಯರ ಭದ್ರತೆಗಾಗಿ ದೇಶಾದ್ಯಂತ 74000 ಬೋಗಿಗಳು ಹಾಗೂ 15000 ಎಂಜಿನ್ ಗಳಲ್ಲಿ ಸಿಸಿಟಿವಿ ಅಳವಡಿಸಲು ಕೇಂದ್ರ ಬಿಜೆಪಿ ಸರ್ಕಾರ ಮುಂದಾಗಿದೆ.

ಮಹಿಳೆಯರ ರಕ್ಷಣೆಯನ್ನು ಮರೆತಿರುವ <a href="/INCKarnataka/">Karnataka Congress</a> ಸರ್ಕಾರ ಕೇಂದ್ರ ಸರ್ಕಾರದ ನಿರ್ಭಯಾ ಯೋಜನೆಯಲ್ಲಿ ನೀಡುತ್ತಿರುವ ಸಿಸಿಟಿವಿ ಕ್ಯಾಮೆರಾಗಳನ್ನೇ ಸಾರ್ವಜನಿಕ
Araga Jnanendra (@jnanendraaraga) 's Twitter Profile Photo

ಹೆಮ್ಮೆಯ ಕನ್ನಡಿಗ, ಭಾರತೀಯ ಜನಸಂಘದ ಸಂಸ್ಥಾಪಕ ಸದಸ್ಯರಲ್ಲಿ ಒಬ್ಬರಾದ ಶ್ರೀ ಜಗನ್ನಾಥ್ ರಾವ್ ಜೋಶಿ ಅವರ ಪುಣ್ಯತಿಥಿಯಂದು ಗೌರವ ಸಂಸ್ಮರಣೆಗಳು. ಕರ್ನಾಟಕದ ಕೇಸರಿ ಎಂದೇ ಖ್ಯಾತರಾಗಿದ್ದ ಅವರು ಪಕ್ಷ ಸಂಘಟನೆ ಆದರ್ಶಪ್ರಾಯವಾದುದು. #jagannathraojoshi

ಹೆಮ್ಮೆಯ ಕನ್ನಡಿಗ, ಭಾರತೀಯ ಜನಸಂಘದ ಸಂಸ್ಥಾಪಕ ಸದಸ್ಯರಲ್ಲಿ ಒಬ್ಬರಾದ ಶ್ರೀ ಜಗನ್ನಾಥ್ ರಾವ್ ಜೋಶಿ ಅವರ ಪುಣ್ಯತಿಥಿಯಂದು ಗೌರವ ಸಂಸ್ಮರಣೆಗಳು. ಕರ್ನಾಟಕದ ಕೇಸರಿ ಎಂದೇ ಖ್ಯಾತರಾಗಿದ್ದ ಅವರು ಪಕ್ಷ ಸಂಘಟನೆ ಆದರ್ಶಪ್ರಾಯವಾದುದು.

#jagannathraojoshi
Araga Jnanendra (@jnanendraaraga) 's Twitter Profile Photo

With initiatives like #SkillIndia & #PMKVY, India is shaping a generation of confident, capable youth! Let’s salute the spirit of learning and growth this #WorldYouthSkillsDay.

With initiatives like #SkillIndia &amp; #PMKVY, India is shaping a generation of confident, capable youth!
Let’s salute the spirit of learning and growth this #WorldYouthSkillsDay.
Araga Jnanendra (@jnanendraaraga) 's Twitter Profile Photo

From India to the International Space Station and back – Gp Capt Shubhanshu Shukla has etched his name in the stars! Congratulations on the successful #Axiom4 mission. A moment of pride for every Indian. #ISS #Gaganyaan #AxiomMission4 #ShubhansuShukla Shubhanshu Shukla Indian Air Force

BJP Karnataka (@bjp4karnataka) 's Twitter Profile Photo

ರಕ್ಷಣೆಯಲ್ಲಿ ಅಗ್ರಜನಾಗುವತ್ತ ದೃಢ ಹೆಜ್ಜೆಯಿಡುತ್ತಿದೆ ಭಾರತ ! 100 ಕಿ.ಮೀ.ಗಿಂತಲೂ ಅಧಿಕ ದೂರದ ಗುರಿಗಳನ್ನು ನಾಶಪಡಿಸುವ ಸಾಮರ್ಥ್ಯ ಹೊಂದಿರುವ ಅಸ್ತ್ರ ಕ್ಷಿಪಣಿಗಳನ್ನು ದೇಶೀಯವಾಗಿ ಅಭಿವೃದ್ಧಿಪಡಿಸಲಾಗಿದ್ದು,, ಕಾರ್ಯಕ್ಷಮತೆಯ ಪರೀಕ್ಷಾರ್ಥ ಪ್ರಯೋಗವು ಯಶಸ್ವಿಯಾಗಿದೆ. ಸುಖೋಯ್–30 ಎಂಕೆಐ ಹಾಗೂ ಇತರ ಯುದ್ಧವಿಮಾನಗಳಲ್ಲಿ ಈ ಕ್ಷಿಪಣಿ

ರಕ್ಷಣೆಯಲ್ಲಿ ಅಗ್ರಜನಾಗುವತ್ತ ದೃಢ ಹೆಜ್ಜೆಯಿಡುತ್ತಿದೆ ಭಾರತ !

100 ಕಿ.ಮೀ.ಗಿಂತಲೂ ಅಧಿಕ ದೂರದ ಗುರಿಗಳನ್ನು ನಾಶಪಡಿಸುವ ಸಾಮರ್ಥ್ಯ ಹೊಂದಿರುವ ಅಸ್ತ್ರ ಕ್ಷಿಪಣಿಗಳನ್ನು ದೇಶೀಯವಾಗಿ ಅಭಿವೃದ್ಧಿಪಡಿಸಲಾಗಿದ್ದು,, ಕಾರ್ಯಕ್ಷಮತೆಯ ಪರೀಕ್ಷಾರ್ಥ ಪ್ರಯೋಗವು ಯಶಸ್ವಿಯಾಗಿದೆ.

ಸುಖೋಯ್–30 ಎಂಕೆಐ ಹಾಗೂ ಇತರ ಯುದ್ಧವಿಮಾನಗಳಲ್ಲಿ ಈ ಕ್ಷಿಪಣಿ