
ಕರ್ನಾಟಕ ರಾಜ್ಯ ಪೊಲೀಸ್ Karnataka State Police
@karnatakacops
Official Twitter account of Karnataka State Police, In case of any emergency feel free to Dial #112. "Join hands with us to serve you better"
ID: 1682637969939890176
https://ksp.karnataka.gov.in 22-07-2023 06:26:35
864 Tweet
15,15K Followers
206 Following




ಕರ್ನಾಟಕ ರಾಜ್ಯ ಪೊಲೀಸ್ ವಾರ್ಷಿಕ ಸಮ್ಮೇಳನ-2025 ಅನ್ನು ಇಂದು ಮಾನ್ಯ CM of Karnataka ಶ್ರೀ Siddaramaiah ನವರು ಉದ್ಘಾಟಿಸಿದರು. ಶ್ರೀ Dr. G Parameshwara ರವರು,ಗೃಹ ಸಚಿವರು, ಡಾ. ಶಾಲಿನಿ ರಜನೀಶ್, ಮುಖ್ಯ ಕಾರ್ಯದರ್ಶಿಗಳು, ಶ್ರೀ ಗೌರವ್ ಗುಪ್ತಾ, ಅಪರ ಮುಖ್ಯ ಕಾರ್ಯದರ್ಶಿಗಳು, (1/3)




ಹೆಲ್ಮೆಟ್ ಧರಿಸಿ..ವಾಹನ ಚಲಾಯಿಸಿ... ನಿಮ್ಮನ್ನು ಮತ್ತು ನಿಮ್ಮ ಕುಟುಂಬವನ್ನು ರಕ್ಷಿಸಿಕೊಳ್ಳಿ.... #TumakuruDistrictPolice Ashok Venkat IPS ಕರ್ನಾಟಕ ರಾಜ್ಯ ಪೊಲೀಸ್ Karnataka State Police IGP Central Range ತುಮಕೂರು ಸಂಚಾರ ಪೊಲೀಸ್ Tumakuru Traffic Police

Uttarakannada District Police: Press Note , DGP KARNATAKA Western Range of Karnataka State Police, Mangaluru ಕರ್ನಾಟಕ ರಾಜ್ಯ ಪೊಲೀಸ್ Karnataka State Police Mankal S Vaidya • ಮಂಕಾಳ.ಎಸ್.ವೈದ್ಯ Deputy Commissioner Uttarakannada Uttara Kannada Zilla Panchayat Vishweshwar Hegde Kageri SATISH K. SAIL / ಸತೀಶ್ ಕೆ. ಸೈಲ್ #goa #ramanagara #road #Safety

#ದಾವಣಗೆರೆ_ಜಿಲ್ಲಾ_ಪೊಲೀಸ್ ದಕ್ಷಿಣ ಸಂಚಾರ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲು : #ಅಪ್ರಾಪ್ತ ವಯಸ್ಕನಿಗೆ #ಬೈಕ್ ಚಾಲನೆ ಮಾಡಲು ಕೊಟ್ಟಿದ್ದಕ್ಕೆ, ಬೈಕ್ ಮಾಲೀಕರಿಗೆ 25,000/- ರೂಗಳ #ದಂಡವನ್ನು ವಿಧಿಸಿದ ಮಾನ್ಯ ಘನ ನ್ಯಾಯಾಲಯ. ಅಪ್ರಾಪ್ತರಿಗೆ ವಾಹನ ಚಾಲನೆಗೆ ಅವಕಾಶ ನೀಡಬೇಡಿ. ಎಚ್ಚರವಹಿಸಿ ! #minordriving DGP KARNATAKA


ಸಾಮಾಜಿಕ ಜಾಲತಾಣದಲ್ಲಿ ಮಾರಕಾಸ್ತ್ರಗಳನ್ನು ಹಿಡಿದ ಫೋಟೋಗಳನ್ನು ಪೋಸ್ಟ್ ಮಾಡಿದ ಮೇರೆಗೆ ಯುವಕನ ಮೇಲೆ ಹುಣಸೂರು ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿರುತ್ತದೆ. #SocialMediaAwareness DGP KARNATAKA DIG SR Mysuru ಕರ್ನಾಟಕ ರಾಜ್ಯ ಪೊಲೀಸ್ Karnataka State Police

ನಾಯಕನಹಟ್ಟಿ ಠಾಣಾ ವ್ಯಾಪ್ತಿಯ ಮೊ.ನಂ- 85/2023 ಅಪಹರಣ & ಪೋಕ್ಸೋ ಪ್ರಕರಣದಲ್ಲಿನ ಅತ್ಯಾಚಾರಿ ಆರೋಪಿಗೆ 27 ವರ್ಷ ಕಠಿಣ ಶಿಕ್ಷೆ, 30,000/- ರೂ ದಂಡ ಹಾಗೂ ನೊಂದ ಬಾಲಕಿಗೆ 04 ಲಕ್ಷ ರೂಪಾಯಿ ಪರಿಹಾರ ನೀಡಲು ಆದೇಶಿಸಿ ಮಾನ್ಯ ಚಿತ್ರದುರ್ಗ ಜಿಲ್ಲಾ ಘನ 2 ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ (ಪೋಕ್ಸೋ) ತೀರ್ಪು ನೀಡಿದೆ.DGP KARNATAKA


ದಿನಾಂಕ: 05-07-2025ರಂದು ಮನೆ ಬಿಟ್ಟು ಬಂದು ಹರಿಹರ ರೈಲು ನಿಲ್ದಾಣದಲ್ಲಿ ಇದ್ದ ಮಾನಸಿಕ ಅಸ್ವಸ್ತ ವ್ಯಕ್ತಿಗೆ ರೈಲು ನಿಲ್ದಾಣದ ವೇದಿಕೆ ಕರ್ತವ್ಯದಲ್ಲಿದ್ದ ಮು.ಆ.ಸಂ.HC-36/ರಾಜಸಾಬ್ ಗುಳೇದ್ ರವರು ಊಟ ತಿನಿಸಿ ಮಾನವೀಯತೆ ಮೆರೆದಿದ್ದಾರೆ. ಕರ್ನಾಟಕ ರಾಜ್ಯ ಪೊಲೀಸ್ Karnataka State Police Railway Protection Force (RPF) S.W.Railway Davanagere District Police