ಕರ್ನಾಟಕ ರಾಜ್ಯ ಪೊಲೀಸ್ Karnataka State Police (@karnatakacops) 's Twitter Profile
ಕರ್ನಾಟಕ ರಾಜ್ಯ ಪೊಲೀಸ್ Karnataka State Police

@karnatakacops

Official Twitter account of Karnataka State Police, In case of any emergency feel free to Dial #112. "Join hands with us to serve you better"

ID: 1682637969939890176

linkhttps://ksp.karnataka.gov.in calendar_today22-07-2023 06:26:35

864 Tweet

15,15K Followers

206 Following

ಬೆಂಗಳೂರು ನಗರ ಪೊಲೀಸ್‌ BengaluruCityPolice (@blrcitypolice) 's Twitter Profile Photo

ಸಾಮಾಜಿಕ ಕಳಕಳಿಗಾಗಿ ರೀಲ್ ಮಾಡಿ! ಬೆಂಗಳೂರಿನ ವಿದ್ಯಾರ್ಥಿಗಳೇ, ಜೂನ್ 26, 2025ರಂದು ಅಂತಾರಾಷ್ಟ್ರೀಯ ಮಾದಕ ವ್ಯಸನ ಹಾಗೂ ಕಳ್ಳ ಸಾಗಾಣಿಕೆ ವಿರೋಧ ದಿನದ ಅಂಗವಾಗಿ “ವ್ಯಸನದ ಸರಪಳಿ ಮುರಿಯಿರಿ: ಮುಂಜಾಗ್ರತೆ, ಚಿಕಿತ್ಸೆ ಹಾಗೂ ಎಲ್ಲರ ಚೇತರಿಕೆ” ಎಂಬ ವಿಷಯದ ಮೇಲೆ ಮಾದಕ ವ್ಯಸನದ ವಿರುದ್ಧ 30-45 ಸೆಕೆಂಡ್ ಗಳ ರೀಲ್ ಮಾಡಿ ಇನ್ಸ್ಟಾಗ್ರಾಂ

ಸಾಮಾಜಿಕ ಕಳಕಳಿಗಾಗಿ ರೀಲ್ ಮಾಡಿ!

ಬೆಂಗಳೂರಿನ ವಿದ್ಯಾರ್ಥಿಗಳೇ, ಜೂನ್ 26, 2025ರಂದು ಅಂತಾರಾಷ್ಟ್ರೀಯ ಮಾದಕ ವ್ಯಸನ ಹಾಗೂ ಕಳ್ಳ ಸಾಗಾಣಿಕೆ ವಿರೋಧ ದಿನದ ಅಂಗವಾಗಿ “ವ್ಯಸನದ ಸರಪಳಿ ಮುರಿಯಿರಿ: ಮುಂಜಾಗ್ರತೆ, ಚಿಕಿತ್ಸೆ ಹಾಗೂ ಎಲ್ಲರ ಚೇತರಿಕೆ” ಎಂಬ ವಿಷಯದ ಮೇಲೆ ಮಾದಕ ವ್ಯಸನದ ವಿರುದ್ಧ 30-45 ಸೆಕೆಂಡ್ ಗಳ ರೀಲ್ ಮಾಡಿ ಇನ್ಸ್ಟಾಗ್ರಾಂ
SP Vijayapura (@vijayapurpolice) 's Twitter Profile Photo

*ವಿಜಯಪುರ ಜಿಲ್ಲಾ ಪೊಲೀಸ್ ಪತ್ರಿಕಾ ಪ್ರಕಟಣೆ:* ದಿನಾಂಕ:26.06.2025 ರಂದು ಪೊಲೀಸ್ ಸಮುದಾಯ ಭವನದಲ್ಲಿ ಪ್ರಾಪರ್ಟಿ ಪರೇಡ್ ಹಮ್ಮಿಕೊಂಡು ವಿಜಯಪುರ ಜಿಲ್ಲೆಯ ಮನಗೂಳಿ ಪಟ್ಟಣದ ಕೆನರಾ ಬ್ಯಾಂಕ ಕಳ್ಳತನ ಪ್ರಕರಣದಲ್ಲಿ ಆರೋಪಿತರ ಬಂಧನ ಸದರಿ ಆರೋಪಿತರಿಂದ ಕೃತ್ಯಕ್ಕೆ ಬಳಸಿದ

*ವಿಜಯಪುರ ಜಿಲ್ಲಾ ಪೊಲೀಸ್                    ಪತ್ರಿಕಾ ಪ್ರಕಟಣೆ:* 
 ದಿನಾಂಕ:26.06.2025 ರಂದು ಪೊಲೀಸ್ ಸಮುದಾಯ ಭವನದಲ್ಲಿ  ಪ್ರಾಪರ್ಟಿ ಪರೇಡ್ ಹಮ್ಮಿಕೊಂಡು ವಿಜಯಪುರ ಜಿಲ್ಲೆಯ ಮನಗೂಳಿ ಪಟ್ಟಣದ ಕೆನರಾ ಬ್ಯಾಂಕ ಕಳ್ಳತನ ಪ್ರಕರಣದಲ್ಲಿ ಆರೋಪಿತರ ಬಂಧನ ಸದರಿ ಆರೋಪಿತರಿಂದ ಕೃತ್ಯಕ್ಕೆ ಬಳಸಿದ
SP Vijayapura (@vijayapurpolice) 's Twitter Profile Photo

2 ಕಾರುಗಳು ಹಾಗೂ ಕಾರುಗಳಲ್ಲಿ ಸಾಗಾಟ ಮಾಡಿದ 10 ಕೋಟಿ 75 ಲಕ್ಷ ರೂ, ಮೌಲ್ಯದ 10.5 ಕೆ. ಜಿ ಬಂಗಾರದ ಆಭರಣ ಹಾಗೂ ಆಭರಣ ಕರಗಿಸಿದ ಬಂಗಾರದ ಗಟ್ಟಿಗಳನ್ನು ವಶಪಡಿಸಿಕೊಂಡಿದ್ದು ಇರುತ್ತದೆ. ಉತ್ತಮವಾಗಿ ಕಾರ್ಯನಿರ್ವಹಿಸಿದ ಅಧಿಕಾರಿ ಮತ್ತು ಸಿಬ್ಬಂದಿಯವರ ಕಾರ್ಯವನ್ನು ಶ್ಲಾಘಿಸಲಾಯಿತು

2 ಕಾರುಗಳು ಹಾಗೂ ಕಾರುಗಳಲ್ಲಿ ಸಾಗಾಟ ಮಾಡಿದ 10 ಕೋಟಿ 75 ಲಕ್ಷ ರೂ, ಮೌಲ್ಯದ 10.5 ಕೆ. ಜಿ ಬಂಗಾರದ ಆಭರಣ ಹಾಗೂ ಆಭರಣ ಕರಗಿಸಿದ ಬಂಗಾರದ ಗಟ್ಟಿಗಳನ್ನು ವಶಪಡಿಸಿಕೊಂಡಿದ್ದು ಇರುತ್ತದೆ. ಉತ್ತಮವಾಗಿ ಕಾರ್ಯನಿರ್ವಹಿಸಿದ ಅಧಿಕಾರಿ ಮತ್ತು ಸಿಬ್ಬಂದಿಯವರ ಕಾರ್ಯವನ್ನು ಶ್ಲಾಘಿಸಲಾಯಿತು
DGP KARNATAKA (@dgpkarnataka) 's Twitter Profile Photo

ಕರ್ನಾಟಕ ರಾಜ್ಯ ಪೊಲೀಸ್ ವಾರ್ಷಿಕ ಸಮ್ಮೇಳನ-2025 ಅನ್ನು ಇಂದು ಮಾನ್ಯ CM of Karnataka ಶ್ರೀ Siddaramaiah ನವರು ಉದ್ಘಾಟಿಸಿದರು. ಶ್ರೀ Dr. G Parameshwara ರವರು,ಗೃಹ ಸಚಿವರು, ಡಾ. ಶಾಲಿನಿ ರಜನೀಶ್, ಮುಖ್ಯ ಕಾರ್ಯದರ್ಶಿಗಳು, ಶ್ರೀ ಗೌರವ್ ಗುಪ್ತಾ, ಅಪರ ಮುಖ್ಯ ಕಾರ್ಯದರ್ಶಿಗಳು, (1/3)

ಕರ್ನಾಟಕ ರಾಜ್ಯ ಪೊಲೀಸ್ ವಾರ್ಷಿಕ ಸಮ್ಮೇಳನ-2025 ಅನ್ನು ಇಂದು ಮಾನ್ಯ <a href="/CMofKarnataka/">CM of Karnataka</a> ಶ್ರೀ <a href="/siddaramaiah/">Siddaramaiah</a> ನವರು ಉದ್ಘಾಟಿಸಿದರು. ಶ್ರೀ <a href="/DrParameshwara/">Dr. G Parameshwara</a> ರವರು,ಗೃಹ ಸಚಿವರು, ಡಾ. ಶಾಲಿನಿ ರಜನೀಶ್, ಮುಖ್ಯ ಕಾರ್ಯದರ್ಶಿಗಳು, ಶ್ರೀ ಗೌರವ್ ಗುಪ್ತಾ, ಅಪರ ಮುಖ್ಯ ಕಾರ್ಯದರ್ಶಿಗಳು, (1/3)
DGP KARNATAKA (@dgpkarnataka) 's Twitter Profile Photo

ಶ್ರೀ ನಸೀರ್ ಅಹ್ಮದ್, ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿಗಳು ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು. 2025 ರ ವಾರ್ಷಿಕ ಪೊಲೀಸ್ ಸಮ್ಮೇಳನದಲ್ಲಿ 'ಮನೆ-ಮನೆಗೆ ಪೊಲೀಸ್' ಎಂಬ ಸಾರ್ವಜನಿಕರ ಸುರಕ್ಷತೆಯ ವಿನೂತನ ಉಪಕ್ರಮ, A STUDY ON THE USE OF MONEY MULES IN CYBERCRIMES ಎಂಬ ಸೈಬರ್ ಅಪರಾಧ ಕೈಪಿಡಿ ಮತ್ತು (2/3)

ಶ್ರೀ ನಸೀರ್ ಅಹ್ಮದ್, ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿಗಳು ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು.
2025 ರ ವಾರ್ಷಿಕ ಪೊಲೀಸ್ ಸಮ್ಮೇಳನದಲ್ಲಿ 'ಮನೆ-ಮನೆಗೆ ಪೊಲೀಸ್' ಎಂಬ ಸಾರ್ವಜನಿಕರ ಸುರಕ್ಷತೆಯ ವಿನೂತನ ಉಪಕ್ರಮ,
A STUDY ON THE USE OF MONEY MULES IN CYBERCRIMES ಎಂಬ ಸೈಬರ್ ಅಪರಾಧ ಕೈಪಿಡಿ ಮತ್ತು
(2/3)
HUBBALLI DHARWAD CITY POLICE (@compolhdc) 's Twitter Profile Photo

ಹುಬ್ಬಳ್ಳಿಯ ಉಣಕಲ್ ಹತ್ತಿರ ವ್ಹೀಲಿಂಗ್ ಮಾಡಿದ್ದ ವಾಹನವನ್ನು ಸೀಜ್ ಮಾಡಲಾಗಿದ್ದು, ಬೈಕ್ ಸವಾರ ಅಪ್ರಾಪ್ತ ವಯಸ್ಸಿನವನಾದ ಕಾರಣ ಆತನ ಪೋಷಕರ ವಿರುದ್ಧ ಸೂಕ್ತ ಕಾನೂನು ಕ್ರಮಕ್ಕಾಗಿ ಕೋರ್ಟ್ ನೋಟೀಸ್ ಜಾರಿ ಮಾಡಿದ್ದು, ಮಾನ್ಯ ನ್ಯಾಯಾಲಯವು ಪೋಷಕರಿಗೆ 25,000/- ರೂ ದಂಡ ವಿಧಿಸಿರುತ್ತದೆ. #RoadSafety

Davanagere District Police (@spdavanagere) 's Twitter Profile Photo

#ದಾವಣಗೆರೆ_ಜಿಲ್ಲಾ_ಪೊಲೀಸ್ ದಕ್ಷಿಣ ಸಂಚಾರ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲು : #ಅಪ್ರಾಪ್ತ ವಯಸ್ಕನಿಗೆ #ಬೈಕ್ ಚಾಲನೆ ಮಾಡಲು ಕೊಟ್ಟಿದ್ದಕ್ಕೆ, ಬೈಕ್ ಮಾಲೀಕರಿಗೆ 25,000/- ರೂಗಳ #ದಂಡವನ್ನು ವಿಧಿಸಿದ ಮಾನ್ಯ ಘನ ನ್ಯಾಯಾಲಯ. ಅಪ್ರಾಪ್ತರಿಗೆ ವಾಹನ ಚಾಲನೆಗೆ ಅವಕಾಶ ನೀಡಬೇಡಿ. ಎಚ್ಚರವಹಿಸಿ ! #minordriving DGP KARNATAKA

#ದಾವಣಗೆರೆ_ಜಿಲ್ಲಾ_ಪೊಲೀಸ್
ದಕ್ಷಿಣ ಸಂಚಾರ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲು : #ಅಪ್ರಾಪ್ತ ವಯಸ್ಕನಿಗೆ #ಬೈಕ್ ಚಾಲನೆ ಮಾಡಲು ಕೊಟ್ಟಿದ್ದಕ್ಕೆ, ಬೈಕ್ ಮಾಲೀಕರಿಗೆ   25,000/- ರೂಗಳ #ದಂಡವನ್ನು  ವಿಧಿಸಿದ ಮಾನ್ಯ ಘನ ನ್ಯಾಯಾಲಯ.
ಅಪ್ರಾಪ್ತರಿಗೆ ವಾಹನ ಚಾಲನೆಗೆ ಅವಕಾಶ ನೀಡಬೇಡಿ. ಎಚ್ಚರವಹಿಸಿ !
#minordriving 
<a href="/DgpKarnataka/">DGP KARNATAKA</a>
SP Mysuru District (@spmysuru) 's Twitter Profile Photo

ಸಾಮಾಜಿಕ ಜಾಲತಾಣದಲ್ಲಿ ಮಾರಕಾಸ್ತ್ರಗಳನ್ನು ಹಿಡಿದ ಫೋಟೋಗಳನ್ನು ಪೋಸ್ಟ್ ಮಾಡಿದ ಮೇರೆಗೆ ಯುವಕನ ಮೇಲೆ ಹುಣಸೂರು ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿರುತ್ತದೆ. #SocialMediaAwareness DGP KARNATAKA DIG SR Mysuru ಕರ್ನಾಟಕ ರಾಜ್ಯ ಪೊಲೀಸ್ Karnataka State Police

Chitradurga District Police (@spchitradurga) 's Twitter Profile Photo

ನಾಯಕನಹಟ್ಟಿ ಠಾಣಾ ವ್ಯಾಪ್ತಿಯ ಮೊ.ನಂ- 85/2023 ಅಪಹರಣ & ಪೋಕ್ಸೋ ಪ್ರಕರಣದಲ್ಲಿನ ಅತ್ಯಾಚಾರಿ ಆರೋಪಿಗೆ 27 ವರ್ಷ ಕಠಿಣ ಶಿಕ್ಷೆ, 30,000/- ರೂ ದಂಡ ಹಾಗೂ ನೊಂದ ಬಾಲಕಿಗೆ 04 ಲಕ್ಷ ರೂಪಾಯಿ ಪರಿಹಾರ ನೀಡಲು ಆದೇಶಿಸಿ ಮಾನ್ಯ ಚಿತ್ರದುರ್ಗ ಜಿಲ್ಲಾ ಘನ 2 ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ (ಪೋಕ್ಸೋ) ತೀರ್ಪು ನೀಡಿದೆ.DGP KARNATAKA

ನಾಯಕನಹಟ್ಟಿ ಠಾಣಾ ವ್ಯಾಪ್ತಿಯ ಮೊ.ನಂ- 85/2023 ಅಪಹರಣ &amp; ಪೋಕ್ಸೋ ಪ್ರಕರಣದಲ್ಲಿನ ಅತ್ಯಾಚಾರಿ ಆರೋಪಿಗೆ 27 ವರ್ಷ ಕಠಿಣ ಶಿಕ್ಷೆ, 30,000/- ರೂ ದಂಡ ಹಾಗೂ ನೊಂದ ಬಾಲಕಿಗೆ 04 ಲಕ್ಷ ರೂಪಾಯಿ ಪರಿಹಾರ ನೀಡಲು ಆದೇಶಿಸಿ ಮಾನ್ಯ ಚಿತ್ರದುರ್ಗ ಜಿಲ್ಲಾ ಘನ 2 ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ (ಪೋಕ್ಸೋ) ತೀರ್ಪು ನೀಡಿದೆ.<a href="/DgpKarnataka/">DGP KARNATAKA</a>
Government Railway Police Karnataka (@karailwaypolice) 's Twitter Profile Photo

ದಿನಾಂಕ: 05-07-2025ರಂದು ಮನೆ ಬಿಟ್ಟು ಬಂದು ಹರಿಹರ ರೈಲು ನಿಲ್ದಾಣದಲ್ಲಿ ಇದ್ದ ಮಾನಸಿಕ ಅಸ್ವಸ್ತ ವ್ಯಕ್ತಿಗೆ ರೈಲು ನಿಲ್ದಾಣದ ವೇದಿಕೆ ಕರ್ತವ್ಯದಲ್ಲಿದ್ದ ಮು.ಆ.ಸಂ.HC-36/ರಾಜಸಾಬ್ ಗುಳೇದ್ ರವರು ಊಟ ತಿನಿಸಿ ಮಾನವೀಯತೆ ಮೆರೆದಿದ್ದಾರೆ. ಕರ್ನಾಟಕ ರಾಜ್ಯ ಪೊಲೀಸ್ Karnataka State Police Railway Protection Force (RPF) S.W.Railway Davanagere District Police