Secretary, Labour Department, Govt of Karnataka. (@labourdeptgok) 's Twitter Profile
Secretary, Labour Department, Govt of Karnataka.

@labourdeptgok

Labour Department,Government of Karnataka

ID: 1159358467800305664

linkhttp://www.labour.karnataka.gov.in calendar_today08-08-2019 06:59:33

172 Tweet

10,10K Followers

258 Following

Secretary, Labour Department, Govt of Karnataka. (@labourdeptgok) 's Twitter Profile Photo

Labour dept is working on a comprehensive plan for Construction workers safety. Meanwhile, if you come across any unsafe condition in any construction, can you take a pic and tag Karmika Sahayavani, Govt of Karnataka? It will help us to to get more data on existing safety conditions. Thank you!

Shivaram Hebbar (@shivaramhebbar) 's Twitter Profile Photo

ಕಾರ್ಮಿಕ ಇಲಾಖೆಯು ಕಾರ್ಮಿಕರ ಸುರಕ್ಷತೆಯ ದೃಷ್ಟಿಯಿಂದ ಹಲವಾರು ಮಹತ್ವದ ಯೋಜನೆಯನ್ನು ಜಾರಿಗೆ ತಂದಿದೆ. ತನ್ಮ‍ಧ್ಯೆ, ನೀವು ಯಾವುದಾದರೂ ಕಾಮಗಾರಿ ನಿರ್ಮಾಣದ ಸಮಯದಲ್ಲಿ ಕಾರ್ಮಿಕರ ಅಸುರಕ್ಷಿತ ಸ್ಥಿತಿಯನ್ನು ಕಂಡೆರೆ ನೀವು ಪೋಟೋ ತೆಗೆದುಕೊಂಡು Karmika Sahayavani, Govt of Karnataka ಟ್ಯಾಗ್ ಮಾಡಿ. ಧನ್ಯವಾದಗಳು !!! Secretary, Labour Department, Govt of Karnataka. mani1972ias

ಕಾರ್ಮಿಕ ಇಲಾಖೆಯು ಕಾರ್ಮಿಕರ ಸುರಕ್ಷತೆಯ ದೃಷ್ಟಿಯಿಂದ ಹಲವಾರು ಮಹತ್ವದ ಯೋಜನೆಯನ್ನು ಜಾರಿಗೆ ತಂದಿದೆ. ತನ್ಮ‍ಧ್ಯೆ, ನೀವು ಯಾವುದಾದರೂ ಕಾಮಗಾರಿ ನಿರ್ಮಾಣದ ಸಮಯದಲ್ಲಿ ಕಾರ್ಮಿಕರ ಅಸುರಕ್ಷಿತ ಸ್ಥಿತಿಯನ್ನು ಕಂಡೆರೆ ನೀವು ಪೋಟೋ ತೆಗೆದುಕೊಂಡು <a href="/Karmika_Sahaya/">Karmika Sahayavani, Govt of Karnataka</a> ಟ್ಯಾಗ್ ಮಾಡಿ.

ಧನ್ಯವಾದಗಳು !!!
<a href="/LabourDeptGOK/">Secretary, Labour Department, Govt of Karnataka.</a> 
<a href="/mani1972ias/">mani1972ias</a>
Secretary, Labour Department, Govt of Karnataka. (@labourdeptgok) 's Twitter Profile Photo

ಕಾರ್ಮಿಕ ಇಲಾಖೆಯು ಕಟ್ಟಡ ಕಾರ್ಮಿಕರ ಸುರಕ್ಷತೆಗೆ ಸಮಗ್ರ ಯೋಜನೆಯನ್ನು ರೂಪಿಸುವಲ್ಲಿ ಕಾರ್ಯ ಪ್ರವೃತ್ತವಾಗಿದೆ. ಯಾವುದೇ ಕಟ್ಟಡ ನಿರ್ಮಾಣ ವೇಳೆಯಲ್ಲಿ ಯಾವುದಾದರೂ ಅಪಾಯ ಸ್ಥಿತಿ ಕಂಡುಬಂದಲ್ಲಿ ನೀವು ಅದರ ಛಾಯ ಚಿತ್ರವನ್ನು ತೆಗೆದು Karmika Sahayavani, Govt of Karnataka ಟ್ಯಾಗ್ ಮಾಡಿ. ಧನ್ಯವಾದಗಳು! mani1972ias Shivaram Hebbar

Shivaram Hebbar (@shivaramhebbar) 's Twitter Profile Photo

ಕಾರ್ಮಿಕ ಇಲಾಖೆಯು ಕಟ್ಟಡ ಕಾರ್ಮಿಕರ ಸುರಕ್ಷತೆಗೆ ಸಮಗ್ರ ಯೋಜನೆಯನ್ನು ರೂಪಿಸುವಲ್ಲಿ ಕಾರ್ಯ ಪ್ರವೃತ್ತವಾಗಿದೆ. ಯಾವುದೇ ಕಟ್ಟಡ ನಿರ್ಮಾಣ ವೇಳೆಯಲ್ಲಿ ಯಾವುದಾದರೂ ಅಪಾಯ ಸ್ಥಿತಿ ಕಂಡುಬಂದಲ್ಲಿ ನೀವು ಅದರ ಛಾಯ ಚಿತ್ರವನ್ನು ತೆಗೆದು Karmika Sahayavani, Govt of Karnataka ಟ್ಯಾಗ್ ಮಾಡಿ. ಧನ್ಯವಾದಗಳು! mani1972ias Secretary, Labour Department, Govt of Karnataka.

ಕಾರ್ಮಿಕ  ಇಲಾಖೆಯು ಕಟ್ಟಡ ಕಾರ್ಮಿಕರ ಸುರಕ್ಷತೆಗೆ  ಸಮಗ್ರ ಯೋಜನೆಯನ್ನು ರೂಪಿಸುವಲ್ಲಿ  ಕಾರ್ಯ ಪ್ರವೃತ್ತವಾಗಿದೆ.   ಯಾವುದೇ ಕಟ್ಟಡ ನಿರ್ಮಾಣ ವೇಳೆಯಲ್ಲಿ  ಯಾವುದಾದರೂ ಅಪಾಯ ಸ್ಥಿತಿ ಕಂಡುಬಂದಲ್ಲಿ  ನೀವು ಅದರ ಛಾಯ ಚಿತ್ರವನ್ನು  ತೆಗೆದು <a href="/Karmika_Sahaya/">Karmika Sahayavani, Govt of Karnataka</a>   ಟ್ಯಾಗ್  ಮಾಡಿ.

ಧನ್ಯವಾದಗಳು!
<a href="/mani1972ias/">mani1972ias</a> 
<a href="/LabourDeptGOK/">Secretary, Labour Department, Govt of Karnataka.</a>
Shivaram Hebbar (@shivaramhebbar) 's Twitter Profile Photo

ಇಂದು ಬೆಂಗಳೂರಿನಲ್ಲಿ ಕಾರ್ಮಿಕ ಇಲಾಖೆಯಿಂದ ಹಮ್ಮಿಕೊಂಡಿದ " ಔದ್ಯೋಗಿಕ ಕ್ಷೇತ್ರದಲ್ಲಿ ಕಾರ್ಮಿಕರ ಸುರಕ್ಷತೆ ಮತ್ತು ಸ್ವಾಸ್ಥ್ಯ " Vision Zero International Conference ದ ಬಗ್ಗೆ ಎರಡು ದಿನಗಳ ಅಂತರಾಷ್ಟ್ರೀಯ ಸಮ್ಮೇಳನವನ್ನು ದೀಪ ಬೆಳಗಿಸುವುದರ ಮೂಲಕವಾಗಿ ಉದ್ಘಾಟಿಸಿದೆನು. 1/2

ಇಂದು ಬೆಂಗಳೂರಿನಲ್ಲಿ ಕಾರ್ಮಿಕ ಇಲಾಖೆಯಿಂದ ಹಮ್ಮಿಕೊಂಡಿದ " ಔದ್ಯೋಗಿಕ ಕ್ಷೇತ್ರದಲ್ಲಿ ಕಾರ್ಮಿಕರ ಸುರಕ್ಷತೆ ಮತ್ತು ಸ್ವಾಸ್ಥ್ಯ " Vision Zero International Conference  ದ ಬಗ್ಗೆ ಎರಡು ದಿನಗಳ ಅಂತರಾಷ್ಟ್ರೀಯ ಸಮ್ಮೇಳನವನ್ನು ದೀಪ ಬೆಳಗಿಸುವುದರ ಮೂಲಕವಾಗಿ ಉದ್ಘಾಟಿಸಿದೆನು. 1/2
Shivaram Hebbar (@shivaramhebbar) 's Twitter Profile Photo

ಕಾರ್ಮಿಕ ಇಲಾಖೆ ಕಾರ್ಯದರ್ಶಿ ಪಿ.ಮಣಿವಣ್ಣನ್, ಕಟ್ಟಡ ನಿರ್ಮಾಣ ಕಲ್ಯಾಣ ಮಂಡಳಿ ಕಾರ್ಯದರ್ಶಿ ಜೋತ್ಸ್ನಾ ರೆಡ್ಡಿ, ಅಪರ ಕಾರ್ಮಿಕ ಆಯುಕ್ತ ಡಾ.ಜಿ.ಮಂಜುನಾಥ್, ಅಂತರಾಷ್ಟ್ರೀಯ ತಜ್ಞರಾದ ಬಿ.ಕೆ.ಸಾಹು ಸೇರಿದಂತೆ ಹಲವಾರು ಉಪಸ್ಥಿತರಿದ್ದರು. 2/2 #VisionZero #InternationalConference

ಕಾರ್ಮಿಕ ಇಲಾಖೆ ಕಾರ್ಯದರ್ಶಿ ಪಿ.ಮಣಿವಣ್ಣನ್, ಕಟ್ಟಡ ನಿರ್ಮಾಣ ಕಲ್ಯಾಣ ಮಂಡಳಿ ಕಾರ್ಯದರ್ಶಿ ಜೋತ್ಸ್ನಾ ರೆಡ್ಡಿ, ಅಪರ ಕಾರ್ಮಿಕ ಆಯುಕ್ತ ಡಾ.ಜಿ.ಮಂಜುನಾಥ್, ಅಂತರಾಷ್ಟ್ರೀಯ ತಜ್ಞರಾದ ಬಿ.ಕೆ.ಸಾಹು ಸೇರಿದಂತೆ ಹಲವಾರು ಉಪಸ್ಥಿತರಿದ್ದರು. 2/2

#VisionZero
#InternationalConference
Shivaram Hebbar (@shivaramhebbar) 's Twitter Profile Photo

ಇಂದು ವಿಕಾಸಸೌಧದಲ್ಲಿ ಕಾರ್ಮಿಕ ರಾಜ್ಯ ವಿಮಾ ನಿಗಮದ ಸಭೆ ನಡೆಸಿ ಅಧಿಕಾರಿಗಳಿಂದ ನಿಗಮದ ಸಂಪೂರ್ಣ ಮಾಹಿತಿಯನ್ನು ಪಡೆದೆನು. ರಾಜ್ಯದಲ್ಲಿ ಇರುವ ಎಲ್ಲಾ ESI ಆಸ್ಪತ್ರೆಯ ಮಾಹಿತಿಯನ್ನು ಪಡೆದು. ಆಸ್ಪತ್ರೆಯ ಅಭಿವೃದ್ಧಿಯ ಬಗ್ಗೆ ಅಧಿಕಾರಿಗಳ ಬಳಿ ಸುದೀರ್ಘವಾಗಿ ಚರ್ಚಿಸಲಾಯಿತು. ಈ ಸಂದರ್ಭದಲ್ಲಿ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

ಇಂದು ವಿಕಾಸಸೌಧದಲ್ಲಿ ಕಾರ್ಮಿಕ ರಾಜ್ಯ ವಿಮಾ ನಿಗಮದ ಸಭೆ ನಡೆಸಿ ಅಧಿಕಾರಿಗಳಿಂದ ನಿಗಮದ ಸಂಪೂರ್ಣ ಮಾಹಿತಿಯನ್ನು ಪಡೆದೆನು.

ರಾಜ್ಯದಲ್ಲಿ ಇರುವ ಎಲ್ಲಾ ESI ಆಸ್ಪತ್ರೆಯ ಮಾಹಿತಿಯನ್ನು ಪಡೆದು. ಆಸ್ಪತ್ರೆಯ ಅಭಿವೃದ್ಧಿಯ ಬಗ್ಗೆ ಅಧಿಕಾರಿಗಳ ಬಳಿ ಸುದೀರ್ಘವಾಗಿ ಚರ್ಚಿಸಲಾಯಿತು.

ಈ ಸಂದರ್ಭದಲ್ಲಿ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
@LABOUR OFFICE CHITRADURGA (@chitradurgalab2) 's Twitter Profile Photo

ಚಿತ್ರದುರ್ಗ ಜಿಲ್ಲೆಯಲ್ಲಿ ಆಶಾದೀಪ ಯೋಜನೆಯಡಿ ಗ್ಲೋಬಲ್ ಮೋಡ್ ಆಕ್ಸಸರಿಸ್ ಪ್ರೈ.ಲಿ .ಹಿರಿಯೂರು ಸಂಸ್ಥೆಯವರಿಗೆ ಇ, ಸ್,ಐ ಮತ್ತು ಇ, ಪಿ,ಎಫ್ ವಂತಿಕೆಯ ಮೊತ್ತ -7,56,864/- ರೂ ಗಳಿಗೆ ಚಕ್ ನ್ನು, ಮಾನ್ಯ ಜಿಲ್ಲಾಧಿಕಾರಿ ಗಳ ಹಸ್ತ ಮುಖೇನ ವಿತರಿಸಲಾಯಿತು.

ಚಿತ್ರದುರ್ಗ ಜಿಲ್ಲೆಯಲ್ಲಿ ಆಶಾದೀಪ ಯೋಜನೆಯಡಿ ಗ್ಲೋಬಲ್ ಮೋಡ್ ಆಕ್ಸಸರಿಸ್ ಪ್ರೈ.ಲಿ .ಹಿರಿಯೂರು ಸಂಸ್ಥೆಯವರಿಗೆ ಇ, ಸ್,ಐ ಮತ್ತು ಇ, ಪಿ,ಎಫ್ ವಂತಿಕೆಯ ಮೊತ್ತ -7,56,864/- ರೂ ಗಳಿಗೆ ಚಕ್ ನ್ನು, ಮಾನ್ಯ ಜಿಲ್ಲಾಧಿಕಾರಿ ಗಳ ಹಸ್ತ ಮುಖೇನ ವಿತರಿಸಲಾಯಿತು.
AshaDeepa Yojane (@ashadeepayojane) 's Twitter Profile Photo

ಕರ್ನಾಟಕ ಸರ್ಕಾರ ಜಾರಿಗೆ ತಂದಿರುವ 'ಆಶಾದೀಪ' ಯೋಜನೆಯ ಪ್ರಮುಖ ಉದ್ದೇಶ ಇದಾಗಿದೆ.Karmika Sahayavani, Govt of Karnataka Guruprasad.H.l @Shobana_88 Sarvesh Javali @broken_halo_

ಕರ್ನಾಟಕ ಸರ್ಕಾರ ಜಾರಿಗೆ ತಂದಿರುವ 'ಆಶಾದೀಪ' ಯೋಜನೆಯ ಪ್ರಮುಖ ಉದ್ದೇಶ ಇದಾಗಿದೆ.<a href="/Karmika_Sahaya/">Karmika Sahayavani, Govt of Karnataka</a> <a href="/GuruprasadHl2/">Guruprasad.H.l</a> @Shobana_88 <a href="/javali_sarvesh/">Sarvesh Javali</a> @broken_halo_
AshaDeepa Yojane (@ashadeepayojane) 's Twitter Profile Photo

ಕರ್ನಾಟಕ ರಾಜ್ಯ ಸರ್ಕಾರವು, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರೆಗೆ ಜಾರಿಗೆ ತಂದಿರುವ (ಆಶಾದೀಪ ಯೋಜನೆ) ಪ್ರಮುಖ ಉದ್ದೇಶ ಇದಾಗಿದೆ. ಹೆಚ್ಚನ ಮಾಹಿತಿಗಾಗಿ ಸಂಪರ್ಕಿಸಿ: ಕಾರ್ಮಿಕ ಸಹಾಯ WhatsApp no: 93333 33684 Phone: 080-29759983/8883 Karmika Sahayavani, Govt of Karnataka Guruprasad.H.l Secretary, Labour Department, Govt of Karnataka. @Shobana_88

ಕರ್ನಾಟಕ ರಾಜ್ಯ ಸರ್ಕಾರವು, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರೆಗೆ ಜಾರಿಗೆ ತಂದಿರುವ (ಆಶಾದೀಪ ಯೋಜನೆ) ಪ್ರಮುಖ ಉದ್ದೇಶ ಇದಾಗಿದೆ.

ಹೆಚ್ಚನ ಮಾಹಿತಿಗಾಗಿ ಸಂಪರ್ಕಿಸಿ:
ಕಾರ್ಮಿಕ ಸಹಾಯ
WhatsApp no: 93333 33684
Phone: 080-29759983/8883  <a href="/Karmika_Sahaya/">Karmika Sahayavani, Govt of Karnataka</a>
<a href="/GuruprasadHl2/">Guruprasad.H.l</a> 
<a href="/LabourDeptGOK/">Secretary, Labour Department, Govt of Karnataka.</a> @Shobana_88
Shivaram Hebbar (@shivaramhebbar) 's Twitter Profile Photo

ಕೋವಿಡ್ ಸಹಾಯಧನದ 5000 ರೂಪಾಯಿ ಪಡೆಯುವ ಕ್ಷೌರಿಕ/ ಅಗಸ ವೃತ್ತಿ ನಿರ್ವಹಿಸುವ ಕಾರ್ಮಿಕರಿಗೆ ಅರ್ಜಿ ಸಲ್ಲಿಸುವುದಕ್ಕೆ ಮತ್ತೊಂದು ಅವಕಾಶ ಕಲ್ಪಿಸಲಾಗಿದೆ. ತಾಂತ್ರಿಕ ಕಾರಣದಿಂದ ರಾಜ್ಯದ ಹಲವಾರು ಕ್ಷೌರಿಕ/ಅಗಸ ವೃತ್ತಿ ನಿರ್ವಹಿಸುತ್ತಿರುವ ಕಾರ್ಮಿಕರು ಅರ್ಜಿ ಸಲ್ಲಿಸುವುದಕ್ಕೆ ಅಸಾಧ್ಯವಾದ ಕಾರಣ ಯಾರು ಸಹ ಅರ್ಜಿ ಸಲ್ಲಿಸಲಾಗದೆ

ಕೋವಿಡ್ ಸಹಾಯಧನದ 5000 ರೂಪಾಯಿ  ಪಡೆಯುವ ಕ್ಷೌರಿಕ/ ಅಗಸ ವೃತ್ತಿ ನಿರ್ವಹಿಸುವ ಕಾರ್ಮಿಕರಿಗೆ ಅರ್ಜಿ ಸಲ್ಲಿಸುವುದಕ್ಕೆ ಮತ್ತೊಂದು ಅವಕಾಶ ಕಲ್ಪಿಸಲಾಗಿದೆ.

ತಾಂತ್ರಿಕ ಕಾರಣದಿಂದ ರಾಜ್ಯದ ಹಲವಾರು  ಕ್ಷೌರಿಕ/ಅಗಸ ವೃತ್ತಿ ನಿರ್ವಹಿಸುತ್ತಿರುವ ಕಾರ್ಮಿಕರು ಅರ್ಜಿ ಸಲ್ಲಿಸುವುದಕ್ಕೆ ಅಸಾಧ್ಯವಾದ ಕಾರಣ ಯಾರು ಸಹ ಅರ್ಜಿ ಸಲ್ಲಿಸಲಾಗದೆ
Shivaram Hebbar (@shivaramhebbar) 's Twitter Profile Photo

ಇಂದು ಕಾರವಾರದ ಜಿಲ್ಲಾಧಿಕಾರಿ ಕಛೇರಿಯಲ್ಲಿ ಮಾನ್ಯ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ B.S.Yediyurappa ನವರ ಜೊತೆಯಲ್ಲಿ ಜಿಲ್ಲೆಯ ಕೋವಿಡ್ ಸ್ಥಿತಿಗತಿಗಳ ಬಗ್ಗೆ ಹಾಗೂ ಮಳೆ,ಬೆಳೆ ಪರಿಸ್ಥಿತಿಯ ಕುರಿತು ವಿಡಿಯೋ ಸಂವಾದ ಮೂಲಕವಾಗಿ ಚರ್ಚೆ ನಡೆಸಿ, ಅಧಿಕಾರಿಗಳಿಗೆ ಅಗತ್ಯ ಸಲಹೆ ಸೂಚನೆಗಳನ್ನು ನೀಡಲಾಯಿತು.

ಇಂದು ಕಾರವಾರದ ಜಿಲ್ಲಾಧಿಕಾರಿ ಕಛೇರಿಯಲ್ಲಿ ಮಾನ್ಯ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ <a href="/BSYBJP/">B.S.Yediyurappa</a> ನವರ ಜೊತೆಯಲ್ಲಿ ಜಿಲ್ಲೆಯ ಕೋವಿಡ್ ಸ್ಥಿತಿಗತಿಗಳ ಬಗ್ಗೆ ಹಾಗೂ ಮಳೆ,ಬೆಳೆ ಪರಿಸ್ಥಿತಿಯ ಕುರಿತು ವಿಡಿಯೋ ಸಂವಾದ ಮೂಲಕವಾಗಿ ಚರ್ಚೆ ನಡೆಸಿ, ಅಧಿಕಾರಿಗಳಿಗೆ ಅಗತ್ಯ ಸಲಹೆ ಸೂಚನೆಗಳನ್ನು ನೀಡಲಾಯಿತು.
ಕರ್ನಾಟಕ ರಾಜ್ಯ ಬಾಲಕಾರ್ಮಿಕ ನಿರ್ಮೂಲನಾ ಯೋಜನಾ ಸೊಸೈಟಿ. (@childstate) 's Twitter Profile Photo

ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನ -2023 ರ ಕುರಿತು ಮಾನ್ಯ ಕಾರ್ಮಿಕ ಸಚಿವರಿಂದ Santosh Lad Official ಸಂದೇಶ. "world day against child labour-2023" #SocialJusticeForAllToEndChildLabour.

Construction Workers Welfare Board (@workersboard) 's Twitter Profile Photo

ಬಾಲ ಕಾರ್ಮಿಕ ಪದ್ಧತಿ ವಿರೋಧಿ ದಿನದ ಅಂಗವಾಗಿ ಕಾರ್ಮಿಕ ಇಲಾಖೆ & ಕರ್ನಾಟಕ ರಾಜ್ಯ ಬಾಲಕಾರ್ಮಿಕ ನಿರ್ಮೂಲನಾ ಯೋಜನಾ ಸೊಸೈಟಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ 'ಅರಿವು ಜಾಥಾ'ಕ್ಕೆ ಮಾನ್ಯ CM of Karnataka ಶ್ರೀ Siddaramaiah ಅವರೊಂದಿಗೆ ಕಾರ್ಮಿಕ ಸಚಿವರು & ಮಂಡಳಿಯ ಅಧ್ಯಕ್ಷರಾದ ಶ್ರೀ Santosh Lad Official ಅವರು ಚಾಲನೆ ನೀಡಿದರು. 1/2

ಬಾಲ ಕಾರ್ಮಿಕ ಪದ್ಧತಿ ವಿರೋಧಿ ದಿನದ ಅಂಗವಾಗಿ ಕಾರ್ಮಿಕ ಇಲಾಖೆ &amp; ಕರ್ನಾಟಕ ರಾಜ್ಯ ಬಾಲಕಾರ್ಮಿಕ ನಿರ್ಮೂಲನಾ ಯೋಜನಾ ಸೊಸೈಟಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ 'ಅರಿವು ಜಾಥಾ'ಕ್ಕೆ ಮಾನ್ಯ <a href="/CMofKarnataka/">CM of Karnataka</a> ಶ್ರೀ  <a href="/siddaramaiah/">Siddaramaiah</a> ಅವರೊಂದಿಗೆ ಕಾರ್ಮಿಕ ಸಚಿವರು &amp; ಮಂಡಳಿಯ ಅಧ್ಯಕ್ಷರಾದ ಶ್ರೀ <a href="/SantoshSLadINC/">Santosh Lad Official</a> ಅವರು ಚಾಲನೆ ನೀಡಿದರು. 1/2
Construction Workers Welfare Board (@workersboard) 's Twitter Profile Photo

ಮಾನ್ಯ ಕಾರ್ಮಿಕ ಸಚಿವರು ಹಾಗೂ ಮಂಡಳಿಯ ಅಧ್ಯಕ್ಷರಾದ ಶ್ರೀ Santosh Lad Official ಅವರು ಕಾರ್ಖಾನೆಗಳು, ಬಾಯ್ಲರುಗಳು ಕೈಗಾರಿಕಾ ಸುರಕ್ಷತೆ ಮತ್ತು ಸ್ವಾಸ್ಥ್ಯ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯನ್ನು ನಡೆಸಿದರು. 1/2

ಮಾನ್ಯ ಕಾರ್ಮಿಕ ಸಚಿವರು ಹಾಗೂ ಮಂಡಳಿಯ ಅಧ್ಯಕ್ಷರಾದ ಶ್ರೀ <a href="/SantoshSLadINC/">Santosh Lad Official</a> ಅವರು ಕಾರ್ಖಾನೆಗಳು, ಬಾಯ್ಲರುಗಳು ಕೈಗಾರಿಕಾ ಸುರಕ್ಷತೆ  ಮತ್ತು ಸ್ವಾಸ್ಥ್ಯ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯನ್ನು ನಡೆಸಿದರು. 
1/2