N Cheluvarayaswamy (@ncheluvarayas) 's Twitter Profile
N Cheluvarayaswamy

@ncheluvarayas

Cabinet Minister For Agriculture | MLA in Nagamangala assembly constituency.

ID: 1010607117168881664

linkhttps://www.facebook.com/NCheluvarayaS/ calendar_today23-06-2018 19:34:47

4,4K Tweet

3,3K Followers

214 Following

N Cheluvarayaswamy (@ncheluvarayas) 's Twitter Profile Photo

ಕನ್ನಡ ಚಿತ್ರರಂಗದ ಹೆಮ್ಮೆಯ ನಟ DrShivaRajkumar ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು! ಅದ್ಭುತ ಅಭಿನಯ ಹಾಗೂ ಸರಳತೆಯ ಮೂಲಕ ಅಪಾರ ಅಭಿಮಾನಿಗಳ ಪ್ರೀತಿಯನ್ನು ಗಳಿಸಿರುವ ತಮಗೆ ಇನ್ನೂ ಹೆಚ್ಚಿನ ಯಶಸ್ಸು, ಆರೋಗ್ಯ ಮತ್ತು ಆಯಸ್ಸನ್ನು ತಾಯಿ ಚಾಮುಂಡೇಶ್ವರಿ ಕರುಣಿಸಲಿ ಎಂದು ಶುಭ ಹಾರೈಸುವೆ.

ಕನ್ನಡ ಚಿತ್ರರಂಗದ ಹೆಮ್ಮೆಯ ನಟ <a href="/NimmaShivanna/">DrShivaRajkumar</a> ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು! 

ಅದ್ಭುತ ಅಭಿನಯ ಹಾಗೂ ಸರಳತೆಯ ಮೂಲಕ ಅಪಾರ ಅಭಿಮಾನಿಗಳ ಪ್ರೀತಿಯನ್ನು ಗಳಿಸಿರುವ ತಮಗೆ ಇನ್ನೂ ಹೆಚ್ಚಿನ ಯಶಸ್ಸು, ಆರೋಗ್ಯ ಮತ್ತು ಆಯಸ್ಸನ್ನು ತಾಯಿ ಚಾಮುಂಡೇಶ್ವರಿ ಕರುಣಿಸಲಿ ಎಂದು ಶುಭ ಹಾರೈಸುವೆ.
N Cheluvarayaswamy (@ncheluvarayas) 's Twitter Profile Photo

ಈ ಬಾರಿಯ ಬಜೆಟ್‌ನಲ್ಲಿ ಉತ್ತರ ಕನ್ನಡ ಜಿಲ್ಲೆಯ ಜೋಯಿಡಾವನ್ನು ಸಾವಯವ ತಾಲೂಕನ್ನಾಗಿ ಘೋಷಣೆ ಮಾಡಲಾಗಿದ್ದು, ಇದರ ಅನುಷ್ಠಾನಕ್ಕೆ ಚಾಲನೆ ನೀಡಲಾಗಿದೆ. ಈ ಕುರಿತಾದ ನನ್ನ ಲೇಖನ: #UttaraKannada #OrganicFarming #OrganicJoida CM of Karnataka Siddaramaiah DK Shivakumar Karnataka Congress

ಈ ಬಾರಿಯ ಬಜೆಟ್‌ನಲ್ಲಿ ಉತ್ತರ ಕನ್ನಡ ಜಿಲ್ಲೆಯ ಜೋಯಿಡಾವನ್ನು ಸಾವಯವ ತಾಲೂಕನ್ನಾಗಿ ಘೋಷಣೆ ಮಾಡಲಾಗಿದ್ದು, ಇದರ ಅನುಷ್ಠಾನಕ್ಕೆ ಚಾಲನೆ ನೀಡಲಾಗಿದೆ. ಈ ಕುರಿತಾದ ನನ್ನ ಲೇಖನ:

#UttaraKannada #OrganicFarming #OrganicJoida <a href="/CMofKarnataka/">CM of Karnataka</a> <a href="/siddaramaiah/">Siddaramaiah</a> <a href="/DKShivakumar/">DK Shivakumar</a> <a href="/INCKarnataka/">Karnataka Congress</a>
N Cheluvarayaswamy (@ncheluvarayas) 's Twitter Profile Photo

ಜನಸೇವೆಯೇ ಜನಾರ್ಧನ ಸೇವೆ... ಬೆಂಗಳೂರಿನ ನನ್ನ ನಿವಾಸದ ಕಚೇರಿಗೆ ಇಂದು ಆಗಮಿಸಿದ ನಮ್ಮ ನಾಗಮಂಗಲ ಹಾಗೂ ನಾಡಿನ ವಿವಿಧ ಭಾಗದ ಜನತೆಯ ಅಹವಾಲುಗಳನ್ನು ಆಲಿಸಿ, ಅವರ ಅನೇಕ ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರ ಕಲ್ಪಿಸಲಾಯಿತು. #Mandya #Nagamangala

ಜನಸೇವೆಯೇ ಜನಾರ್ಧನ ಸೇವೆ...

ಬೆಂಗಳೂರಿನ ನನ್ನ ನಿವಾಸದ ಕಚೇರಿಗೆ ಇಂದು ಆಗಮಿಸಿದ ನಮ್ಮ ನಾಗಮಂಗಲ ಹಾಗೂ ನಾಡಿನ ವಿವಿಧ ಭಾಗದ ಜನತೆಯ ಅಹವಾಲುಗಳನ್ನು ಆಲಿಸಿ, ಅವರ ಅನೇಕ ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರ ಕಲ್ಪಿಸಲಾಯಿತು.

#Mandya #Nagamangala
N Cheluvarayaswamy (@ncheluvarayas) 's Twitter Profile Photo

ಮಂಡ್ಯ ಜಿಲ್ಲಾ ಹಿರಿಯ ಬಾಸ್ಕೆಟ್ ಬಾಲ್ ಆಟಗಾರರ ಸ್ಮರಣಾರ್ಥ ಹಮ್ಮಿಕೊಳ್ಳಲಾದ ರಾಜ್ಯಮಟ್ಟದ ಹೊನಲು ಬೆಳಕಿನ ಪುರುಷರ ಹಾಗೂ ಮಹಿಳೆಯರ ಬಾಸ್ಕೆಟ್ ಬಾಲ್ ಪಂದ್ಯಾವಳಿಗೆ ಭೇಟಿ ನೀಡಲಾಯಿತು. ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯರು ಹಾಗೂ ಏಷಿಯನ್ ಬಾಸ್ಕೆಟ್ ಬಾಲ್ ಫೆಡರೇಷನ್ ಅಧ್ಯಕ್ಷರಾದ ಶ್ರೀ ಕೆ ಗೋವಿಂದರಾಜು ಅವರನ್ನು ಸನ್ಮಾನಿಸಲಾಯಿತು.

ಮಂಡ್ಯ ಜಿಲ್ಲಾ ಹಿರಿಯ ಬಾಸ್ಕೆಟ್ ಬಾಲ್ ಆಟಗಾರರ ಸ್ಮರಣಾರ್ಥ ಹಮ್ಮಿಕೊಳ್ಳಲಾದ ರಾಜ್ಯಮಟ್ಟದ ಹೊನಲು ಬೆಳಕಿನ ಪುರುಷರ ಹಾಗೂ ಮಹಿಳೆಯರ ಬಾಸ್ಕೆಟ್ ಬಾಲ್ ಪಂದ್ಯಾವಳಿಗೆ ಭೇಟಿ ನೀಡಲಾಯಿತು.

ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯರು ಹಾಗೂ ಏಷಿಯನ್ ಬಾಸ್ಕೆಟ್ ಬಾಲ್ ಫೆಡರೇಷನ್ ಅಧ್ಯಕ್ಷರಾದ ಶ್ರೀ ಕೆ ಗೋವಿಂದರಾಜು ಅವರನ್ನು ಸನ್ಮಾನಿಸಲಾಯಿತು.
N Cheluvarayaswamy (@ncheluvarayas) 's Twitter Profile Photo

ಹಿರಿಯ ಪತ್ರಕರ್ತರು, ಸ್ಟಾರ್ ಆಫ್ ಮೈಸೂರು ಮತ್ತು ಮೈಸೂರು ಮಿತ್ರ ಪತ್ರಿಕೆಗಳ ಸ್ಥಾಪಕರಾದ ಶ್ರೀ ಕೆ.ಬಿ. ಗಣಪತಿ ಅವರ ನಿಧನ ಸುದ್ದಿಯಿಂದ ಮನಸ್ಸಿಗೆ ಆಘಾತವಾಗಿದೆ. ಮಾಧ್ಯಮ ಕ್ಷೇತ್ರದಲ್ಲಿ ಅವರ ಅನುಪಮ ಕೊಡುಗೆಗಳು ನಿಜಕ್ಕೂ ಸ್ಮರಣೀಯ. ಅವರ ನಿಧನದಿಂದ ಮೈಸೂರು ಪತ್ರಿಕೋದ್ಯಮದಲ್ಲಿ ಶೂನ್ಯತೆಯು ಮೂಡಿದೆ. ಅವರ ಅಪಾರ ಅಭಿಮಾನಿಗಳಿಗೆ ಮತ್ತು

ಹಿರಿಯ ಪತ್ರಕರ್ತರು, ಸ್ಟಾರ್ ಆಫ್ ಮೈಸೂರು ಮತ್ತು ಮೈಸೂರು ಮಿತ್ರ ಪತ್ರಿಕೆಗಳ ಸ್ಥಾಪಕರಾದ ಶ್ರೀ ಕೆ.ಬಿ. ಗಣಪತಿ ಅವರ ನಿಧನ ಸುದ್ದಿಯಿಂದ ಮನಸ್ಸಿಗೆ ಆಘಾತವಾಗಿದೆ.

ಮಾಧ್ಯಮ ಕ್ಷೇತ್ರದಲ್ಲಿ ಅವರ ಅನುಪಮ ಕೊಡುಗೆಗಳು ನಿಜಕ್ಕೂ ಸ್ಮರಣೀಯ. ಅವರ ನಿಧನದಿಂದ ಮೈಸೂರು ಪತ್ರಿಕೋದ್ಯಮದಲ್ಲಿ ಶೂನ್ಯತೆಯು ಮೂಡಿದೆ.

ಅವರ ಅಪಾರ ಅಭಿಮಾನಿಗಳಿಗೆ ಮತ್ತು
N Cheluvarayaswamy (@ncheluvarayas) 's Twitter Profile Photo

“ಅಳಿವಿನಂಚಿನ ದೇಸಿ ಬೀಜಗಳ ಸಂರಕ್ಷಣೆಗೆ ರಾಜ್ಯ ಸರ್ಕಾರದ ಮಹತ್ವದ ಹೆಜ್ಜೆ” ರಾಜ್ಯದ 1,523 ರೈತರಿಗೆ ದೇಸಿ ಬೀಜಗಳ ಉಚಿತ ವಿತರಣೆ ಆರಂಭವಾಗಿದೆ. ಬೆಂಗಳೂರು ಕೃಷಿ ವಿಜ್ಞಾನ ವಿಶ್ವವಿದ್ಯಾಲಯದ ದೇಸಿ ಬೀಜ ಬ್ಯಾಂಕ್‌ ಮೂಲಕ ಈ ಯೋಜನೆ ಜಾರಿಯಾಗಿದೆ. ಬಳ್ಳಾರಿ, ವಿಜಯನಗರ, ಧಾರವಾಡ, ಹಾವೇರಿ, ಕಲಬುರ್ಗಿ, ಬೀದರ್‌ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ

“ಅಳಿವಿನಂಚಿನ ದೇಸಿ ಬೀಜಗಳ ಸಂರಕ್ಷಣೆಗೆ ರಾಜ್ಯ ಸರ್ಕಾರದ ಮಹತ್ವದ ಹೆಜ್ಜೆ”

ರಾಜ್ಯದ 1,523 ರೈತರಿಗೆ ದೇಸಿ ಬೀಜಗಳ ಉಚಿತ ವಿತರಣೆ ಆರಂಭವಾಗಿದೆ. ಬೆಂಗಳೂರು ಕೃಷಿ ವಿಜ್ಞಾನ ವಿಶ್ವವಿದ್ಯಾಲಯದ ದೇಸಿ ಬೀಜ ಬ್ಯಾಂಕ್‌ ಮೂಲಕ ಈ ಯೋಜನೆ ಜಾರಿಯಾಗಿದೆ.

ಬಳ್ಳಾರಿ, ವಿಜಯನಗರ, ಧಾರವಾಡ, ಹಾವೇರಿ, ಕಲಬುರ್ಗಿ, ಬೀದರ್‌ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ
N Cheluvarayaswamy (@ncheluvarayas) 's Twitter Profile Photo

ಅಭಿನಯ ಸರಸ್ವತಿಗೆ ಭಾವಪೂರ್ವಕ ವಿದಾಯ.. ಬಹುಭಾಷ ಹಿರಿಯ ನಟಿ, ಅಭಿನಯ ಸರಸ್ವತಿ ಎಂದೇ ಖ್ಯಾತರಾಗಿದ್ದ ಬಿ. ಸರೋಜಾ ದೇವಿ ಅವರ ನಿಧನ ಸುದ್ದಿ ದುಃಖ ತಂದಿದೆ‌. ಅವರ ಅಗಲಿಕೆಯಿಂದ ಚಿತ್ರರಂಗಕ್ಕೆ ತುಂಬಲಾರದ ನಷ್ಟವಾಗಿದೆ. ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ, ಅಭಿಮಾನಿಗಳು ಹಾಗೂ ಅವರ ಕುಟುಂಬ ಸದಸ್ಯರಿಗೆ ಈ ನೋವು ಭರಿಸುವ ಶಕ್ತಿಯನ್ನು ಭಗವಂತ

ಅಭಿನಯ ಸರಸ್ವತಿಗೆ ಭಾವಪೂರ್ವಕ ವಿದಾಯ..

ಬಹುಭಾಷ ಹಿರಿಯ ನಟಿ, ಅಭಿನಯ ಸರಸ್ವತಿ ಎಂದೇ ಖ್ಯಾತರಾಗಿದ್ದ ಬಿ. ಸರೋಜಾ ದೇವಿ ಅವರ ನಿಧನ ಸುದ್ದಿ ದುಃಖ ತಂದಿದೆ‌. ಅವರ ಅಗಲಿಕೆಯಿಂದ ಚಿತ್ರರಂಗಕ್ಕೆ ತುಂಬಲಾರದ ನಷ್ಟವಾಗಿದೆ. 

ಅವರ ಆತ್ಮಕ್ಕೆ  ಚಿರಶಾಂತಿ ಸಿಗಲಿ,  ಅಭಿಮಾನಿಗಳು ಹಾಗೂ ಅವರ ಕುಟುಂಬ ಸದಸ್ಯರಿಗೆ ಈ ನೋವು ಭರಿಸುವ ಶಕ್ತಿಯನ್ನು ಭಗವಂತ
N Cheluvarayaswamy (@ncheluvarayas) 's Twitter Profile Photo

ಬೆಂಗಳೂರಿನ ನನ್ನ ನಿವಾಸದ ಕಚೇರಿಗೆ ಇಂದು ಆಗಮಿಸಿದ ನಮ್ಮ ನಾಗಮಂಗಲ ಹಾಗೂ ನಾಡಿನ ವಿವಿಧ ಭಾಗದ ಜನತೆಯ ಅಹವಾಲುಗಳನ್ನು ಆಲಿಸಿ, ಅವರ ಅನೇಕ ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರ ಕಲ್ಪಿಸಲಾಯಿತು.

ಬೆಂಗಳೂರಿನ ನನ್ನ ನಿವಾಸದ ಕಚೇರಿಗೆ ಇಂದು ಆಗಮಿಸಿದ ನಮ್ಮ ನಾಗಮಂಗಲ ಹಾಗೂ ನಾಡಿನ ವಿವಿಧ ಭಾಗದ ಜನತೆಯ ಅಹವಾಲುಗಳನ್ನು ಆಲಿಸಿ, ಅವರ ಅನೇಕ ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರ ಕಲ್ಪಿಸಲಾಯಿತು.
N Cheluvarayaswamy (@ncheluvarayas) 's Twitter Profile Photo

ಮೈಸೂರು ಸಂಸ್ಥಾನದ 22ನೇ ಮಹಾರಾಜರಾದ ಶ್ರೀ ಮುಮ್ಮಡಿ ಕೃಷ್ಣರಾಜ ಒಡೆಯರ್‌ ಅವರ ಜನ್ಮದಿನದಂದು ನನ್ನ ಗೌರವ ನಮನಗಳು. ಕಲೆ, ಶಿಕ್ಷಣ, ಆರೋಗ್ಯ, ಸಾಹಿತ್ಯ ಸಹಿತ ವಿವಿಧ ರಂಗಗಳಿಗೆ ಅವರು ನೀಡಿದ ಕೊಡುಗೆ ನಾಡಿನ ಇತಿಹಾಸ ಪುಟದಲ್ಲಿ ಅಚ್ಚಳಿಯದೇ ಉಳಿಯಲಿದೆ. #KrishnarajaWodeyarIII

ಮೈಸೂರು ಸಂಸ್ಥಾನದ 22ನೇ ಮಹಾರಾಜರಾದ ಶ್ರೀ ಮುಮ್ಮಡಿ ಕೃಷ್ಣರಾಜ ಒಡೆಯರ್‌ ಅವರ ಜನ್ಮದಿನದಂದು ನನ್ನ ಗೌರವ ನಮನಗಳು.

ಕಲೆ, ಶಿಕ್ಷಣ, ಆರೋಗ್ಯ, ಸಾಹಿತ್ಯ ಸಹಿತ ವಿವಿಧ ರಂಗಗಳಿಗೆ ಅವರು ನೀಡಿದ ಕೊಡುಗೆ ನಾಡಿನ ಇತಿಹಾಸ ಪುಟದಲ್ಲಿ ಅಚ್ಚಳಿಯದೇ ಉಳಿಯಲಿದೆ.

#KrishnarajaWodeyarIII
N Cheluvarayaswamy (@ncheluvarayas) 's Twitter Profile Photo

ನಿಮ್ಮ ಕನಸಿನ ಉದ್ಯಮಕ್ಕೆ ನೀರೆರೆದು ಪೋಷಿಸುತ್ತಿದೆ ನಮ್ಮ ಸರ್ಕಾರ. ಸಂಜೀವ್ & ಶಶಿಧರ್ ಸಹೋದರರು ಕೆಪೆಕ್‌ ಮತ್ತು #PMFME ಯೋಜನೆಯ ನೆರವನ್ನು ಸಮರ್ಥವಾಗಿ ಬಳಸಿಕೊಂಡು 'ರುಚಿತ್ ಬಿ' ಆರೋಗ್ಯ ಪೇಯವನ್ನು ಕರ್ನಾಟಕ, ತೆಲಂಗಾಣ, ಮಹಾರಾಷ್ಟ್ರದಲ್ಲಿ ಜನಪ್ರಿಯಗೊಳಿಸಿ, ವಿದೇಶದಿಂದಲೂ ಬೇಡಿಕೆ ಗಿಟ್ಟಿಸಿದ್ದಾರೆ. ರೈತರು ಹಾಗೂ ಉದ್ಯಮಿಗಳ ಆರ್ಥಿಕ

ನಿಮ್ಮ ಕನಸಿನ ಉದ್ಯಮಕ್ಕೆ ನೀರೆರೆದು ಪೋಷಿಸುತ್ತಿದೆ ನಮ್ಮ ಸರ್ಕಾರ.

ಸಂಜೀವ್ &amp; ಶಶಿಧರ್ ಸಹೋದರರು ಕೆಪೆಕ್‌ ಮತ್ತು #PMFME ಯೋಜನೆಯ ನೆರವನ್ನು ಸಮರ್ಥವಾಗಿ ಬಳಸಿಕೊಂಡು 'ರುಚಿತ್ ಬಿ' ಆರೋಗ್ಯ ಪೇಯವನ್ನು ಕರ್ನಾಟಕ, ತೆಲಂಗಾಣ, ಮಹಾರಾಷ್ಟ್ರದಲ್ಲಿ ಜನಪ್ರಿಯಗೊಳಿಸಿ, ವಿದೇಶದಿಂದಲೂ ಬೇಡಿಕೆ ಗಿಟ್ಟಿಸಿದ್ದಾರೆ.

ರೈತರು ಹಾಗೂ ಉದ್ಯಮಿಗಳ ಆರ್ಥಿಕ
N Cheluvarayaswamy (@ncheluvarayas) 's Twitter Profile Photo

ನಮ್ಮ ನಾಗಮಂಗಲ ವಿಧಾನಸಭಾ ಕ್ಷೇತ್ರದ ಬೆಳ್ಳೂರಿನಲ್ಲಿರುವ ಶ್ರೀ ಕ್ಷೇತ್ರ ಆದಿಚುಂಚನಗಿರಿಯಲ್ಲಿ ಇಂದು ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲಾಯಿತು. #Mandya #Nagamangala #adichunchanagiri

ನಮ್ಮ ನಾಗಮಂಗಲ ವಿಧಾನಸಭಾ ಕ್ಷೇತ್ರದ ಬೆಳ್ಳೂರಿನಲ್ಲಿರುವ ಶ್ರೀ ಕ್ಷೇತ್ರ ಆದಿಚುಂಚನಗಿರಿಯಲ್ಲಿ ಇಂದು ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲಾಯಿತು.

#Mandya #Nagamangala #adichunchanagiri
N Cheluvarayaswamy (@ncheluvarayas) 's Twitter Profile Photo

ಕರ್ನಾಟಕವು ಕೃಷಿ ಕ್ಷೇತ್ರದಲ್ಲಿ ತಂತ್ರಜ್ಞಾನದ ಅಳವಡಿಕೆಯೊಂದಿಗೆ ಅತ್ಯಾಧುನಿಕ ಕೃಷಿ ಪದ್ಧತಿಗಳನ್ನು ಪರಿಚಯಿಸುವ ಮೂಲಕ ದೇಶದಲ್ಲಿ ಮಾದರಿಯಾಗಿ ಮುನ್ನಡೆಯುತ್ತಿದೆ. ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ 'ಕೃಷಿ ಸೇವಾ ಕೇಂದ್ರ' ಯೋಜನೆಯು ರೈತರಿಗೆ ಆಧುನಿಕ ಸೌಲಭ್ಯಗಳನ್ನು ಒದಗಿಸಿ, ಕೃಷಿಯ ಉತ್ಪಾದಕತೆ ಮತ್ತು ಸುಸ್ಥಿರತೆಯನ್ನು ಹೆಚ್ಚಿಸುವ

ಕರ್ನಾಟಕವು ಕೃಷಿ ಕ್ಷೇತ್ರದಲ್ಲಿ ತಂತ್ರಜ್ಞಾನದ ಅಳವಡಿಕೆಯೊಂದಿಗೆ ಅತ್ಯಾಧುನಿಕ ಕೃಷಿ ಪದ್ಧತಿಗಳನ್ನು ಪರಿಚಯಿಸುವ ಮೂಲಕ ದೇಶದಲ್ಲಿ ಮಾದರಿಯಾಗಿ ಮುನ್ನಡೆಯುತ್ತಿದೆ. 

ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ 'ಕೃಷಿ ಸೇವಾ ಕೇಂದ್ರ' ಯೋಜನೆಯು ರೈತರಿಗೆ ಆಧುನಿಕ ಸೌಲಭ್ಯಗಳನ್ನು ಒದಗಿಸಿ, ಕೃಷಿಯ ಉತ್ಪಾದಕತೆ ಮತ್ತು ಸುಸ್ಥಿರತೆಯನ್ನು ಹೆಚ್ಚಿಸುವ
N Cheluvarayaswamy (@ncheluvarayas) 's Twitter Profile Photo

Karnataka is taking big steps to modernise farming by using the power of technology. Through the ‘Krishi Seva Kendra’ initiative, the state government is making it easier for farmers to access support, tools, and services that improve their crops and income. Prajavani's

N Cheluvarayaswamy (@ncheluvarayas) 's Twitter Profile Photo

ನಮ್ಮ ನಾಗಮಂಗಲದ ಎಂ.ಆರ್.ಪಿ. ಸಮುದಾಯಭವನದಲ್ಲಿ ಇಂದು ಹಮ್ಮಿಕೊಳ್ಳಲಾದ 'ಪ್ರತಿಭಾ ಪುರಸ್ಕಾರ ಸಮಾರಂಭ - 2025 ಹಾಗೂ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಅಭಿನಂದನಾ ಕಾರ್ಯಕ್ರಮ'ದಲ್ಲಿ ಪಾಲ್ಗೊಂಡು ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕೆ ಶುಭ ಹಾರೈಸಿದೆ. ಆದಿಚುಂಚನಗಿರಿ ಮಠದ ಪ್ರಧಾನ ಕಾರ್ಯದರ್ಶಿ ಶ್ರೀ ಪ್ರಸನ್ನನಾಥ ಸ್ವಾಮೀಜಿ ಅವರು,

ನಮ್ಮ ನಾಗಮಂಗಲದ ಎಂ.ಆರ್.ಪಿ. ಸಮುದಾಯಭವನದಲ್ಲಿ ಇಂದು ಹಮ್ಮಿಕೊಳ್ಳಲಾದ 'ಪ್ರತಿಭಾ ಪುರಸ್ಕಾರ ಸಮಾರಂಭ - 2025 ಹಾಗೂ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಅಭಿನಂದನಾ ಕಾರ್ಯಕ್ರಮ'ದಲ್ಲಿ ಪಾಲ್ಗೊಂಡು ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕೆ ಶುಭ ಹಾರೈಸಿದೆ.

ಆದಿಚುಂಚನಗಿರಿ ಮಠದ ಪ್ರಧಾನ ಕಾರ್ಯದರ್ಶಿ ಶ್ರೀ ಪ್ರಸನ್ನನಾಥ ಸ್ವಾಮೀಜಿ ಅವರು,
N Cheluvarayaswamy (@ncheluvarayas) 's Twitter Profile Photo

ಉದ್ಯಮಿಗಳಾಗುವ ಕನಸನ್ನು ನನಸಾಗಿಸಲು ನೆರವಾಗುತ್ತಿದೆ ಕೆಪೆಕ್‌. ಸರ್ಕಾರದ ಸಹಾಯಧನದ ಸದ್ಬಳಕೆಯಿಂದ ತಮ್ಮ ಕೈ ರುಚಿಗೆ ಉದ್ಯಮ ಸ್ವರೂಪ ನೀಡಿ, 'ಸೂಪರ್‌ ನಟ್ಸ್‌' ಎನ್ನುವ ಬ್ರ್ಯಾಂಡ್ ಮೂಲಕ ಜನಪ್ರಿಯವಾಗಿದ್ದಾರೆ. ಯೋಗಿತಾ ಅವರ ಯಶೋಗಾಥೆ ಉಳಿದೆಲ್ಲರಿಗೂ ಮಾದರಿಯಾಗಬೇಕು ಎನ್ನುವುದು ನಮ್ಮ ಆಶಯ. #KAPPEC #SarasMela #Agriculture

ಉದ್ಯಮಿಗಳಾಗುವ ಕನಸನ್ನು ನನಸಾಗಿಸಲು ನೆರವಾಗುತ್ತಿದೆ ಕೆಪೆಕ್‌.

ಸರ್ಕಾರದ ಸಹಾಯಧನದ ಸದ್ಬಳಕೆಯಿಂದ ತಮ್ಮ ಕೈ ರುಚಿಗೆ ಉದ್ಯಮ ಸ್ವರೂಪ ನೀಡಿ, 'ಸೂಪರ್‌ ನಟ್ಸ್‌' ಎನ್ನುವ ಬ್ರ್ಯಾಂಡ್ ಮೂಲಕ ಜನಪ್ರಿಯವಾಗಿದ್ದಾರೆ.

ಯೋಗಿತಾ ಅವರ ಯಶೋಗಾಥೆ ಉಳಿದೆಲ್ಲರಿಗೂ ಮಾದರಿಯಾಗಬೇಕು ಎನ್ನುವುದು ನಮ್ಮ ಆಶಯ.

#KAPPEC #SarasMela #Agriculture
N Cheluvarayaswamy (@ncheluvarayas) 's Twitter Profile Photo

ಒಂದೂವರೆ ದಶಕಕ್ಕಿಂತ ಹೆಚ್ಚು ಕಾಲ ಸಾಗುವಳಿ ಮಾಡಿದ ಬಗರ್ ಹುಕುಂ ಭೂಮಿಯನ್ನು ಸಕ್ರಮಗೊಳಿಸಿ, ಭೂ ಒಡೆತನದ ಹಕ್ಕನ್ನು ರೈತರಿಗೆ ನೀಡಲಾಗುವುದು. ಪ್ರತಿಯೊಬ್ಬ ರೈತನು ಸ್ವಂತ ಭೂಮಿಯಲ್ಲಿ ಶ್ರಮದ ಮೂಲಕ ನೆಮ್ಮದಿಯ ಬದುಕು ಕಟ್ಟಿಕೊಳ್ಳಲಿ ಎಂಬುದು ನಮ್ಮ ಆಶಯವಾಗಿದೆ. ಕೃಷಿಯನ್ನು ಲಾಭದಾಯಕ ಉದ್ಯೋಗವಾಗಿಸುವ ನಿಟ್ಟಿನಲ್ಲಿ ನಮ್ಮ ಸರ್ಕಾರದ ಪ್ರಾಮಾಣಿಕ

ಒಂದೂವರೆ ದಶಕಕ್ಕಿಂತ ಹೆಚ್ಚು ಕಾಲ ಸಾಗುವಳಿ ಮಾಡಿದ ಬಗರ್ ಹುಕುಂ ಭೂಮಿಯನ್ನು ಸಕ್ರಮಗೊಳಿಸಿ, ಭೂ ಒಡೆತನದ ಹಕ್ಕನ್ನು ರೈತರಿಗೆ ನೀಡಲಾಗುವುದು. ಪ್ರತಿಯೊಬ್ಬ ರೈತನು ಸ್ವಂತ ಭೂಮಿಯಲ್ಲಿ ಶ್ರಮದ ಮೂಲಕ ನೆಮ್ಮದಿಯ ಬದುಕು ಕಟ್ಟಿಕೊಳ್ಳಲಿ ಎಂಬುದು ನಮ್ಮ ಆಶಯವಾಗಿದೆ.

ಕೃಷಿಯನ್ನು ಲಾಭದಾಯಕ ಉದ್ಯೋಗವಾಗಿಸುವ ನಿಟ್ಟಿನಲ್ಲಿ ನಮ್ಮ ಸರ್ಕಾರದ ಪ್ರಾಮಾಣಿಕ
N Cheluvarayaswamy (@ncheluvarayas) 's Twitter Profile Photo

ನಮ್ಮ ನಾಗಮಂಗಲದ ಗ್ರಾಮ ಲೆಕ್ಕಾಧಿಕಾರಿಗಳಿಗೆ ಲ್ಯಾಪ್‌ಟಾಪ್‌ ವಿತರಣೆ ಮಾಡಲಾಯಿತು. ಜನತೆಯ ಅರ್ಜಿಗಳನ್ನು ತ್ವರಿತವಾಗಿ ವಿಲೇವಾರಿ ಮಾಡಲು ಹಾಗೂ ಕಂದಾಯ ಇಲಾಖೆಯ ಕೆಲಸ ಕಾರ್ಯಗಳನ್ನು ವೇಗವಾಗಿಸುವ ಮೂಲಕ ಜನಸ್ನೇಹಿಯಾಗಿ ಕಾರ್ಯ ನಿರ್ವಹಿಸಲು ಈ ಲ್ಯಾಪ್‌ಟಾಪ್‌ಗಳು ನೆರವಾಗಲಿವೆ. #ನಾಗಮಂಗಲ #ಮಂಡ್ಯ

ನಮ್ಮ ನಾಗಮಂಗಲದ ಗ್ರಾಮ ಲೆಕ್ಕಾಧಿಕಾರಿಗಳಿಗೆ ಲ್ಯಾಪ್‌ಟಾಪ್‌ ವಿತರಣೆ ಮಾಡಲಾಯಿತು.

ಜನತೆಯ ಅರ್ಜಿಗಳನ್ನು ತ್ವರಿತವಾಗಿ ವಿಲೇವಾರಿ ಮಾಡಲು ಹಾಗೂ ಕಂದಾಯ ಇಲಾಖೆಯ ಕೆಲಸ ಕಾರ್ಯಗಳನ್ನು ವೇಗವಾಗಿಸುವ ಮೂಲಕ ಜನಸ್ನೇಹಿಯಾಗಿ ಕಾರ್ಯ ನಿರ್ವಹಿಸಲು ಈ ಲ್ಯಾಪ್‌ಟಾಪ್‌ಗಳು ನೆರವಾಗಲಿವೆ.

#ನಾಗಮಂಗಲ #ಮಂಡ್ಯ
N Cheluvarayaswamy (@ncheluvarayas) 's Twitter Profile Photo

ನಾಗಮಂಗಲ ಪುರಸಭೆಯ ಸದಸ್ಯರೊಂದಿಗೆ ಇಂದು ಸಭೆ ನಡೆಸಲಾಯಿತು. ಈ ಸಂದರ್ಭದಲ್ಲಿ ಪುರಸಭೆ ವ್ಯಾಪ್ತಿಯಲ್ಲಿನ ಅಭಿವೃದ್ಧಿ ಕಾರ್ಯಗಳು, ಜನರ ಕಲ್ಯಾಣ ಮತ್ತು ಮೂಲಸೌಕರ್ಯ ಸುಧಾರಣೆಗೆ ಸಂಬಂಧಿಸಿದಂತೆ ಹಲವು ಮಹತ್ವದ ವಿಷಯಗಳನ್ನು ಚರ್ಚಿಸಲಾಯಿತು. #ಮಂಡ್ಯ #ನಾಗಮಂಗಲ #Nagamangala

ನಾಗಮಂಗಲ ಪುರಸಭೆಯ ಸದಸ್ಯರೊಂದಿಗೆ ಇಂದು ಸಭೆ ನಡೆಸಲಾಯಿತು.

ಈ ಸಂದರ್ಭದಲ್ಲಿ ಪುರಸಭೆ ವ್ಯಾಪ್ತಿಯಲ್ಲಿನ ಅಭಿವೃದ್ಧಿ ಕಾರ್ಯಗಳು, ಜನರ ಕಲ್ಯಾಣ ಮತ್ತು ಮೂಲಸೌಕರ್ಯ ಸುಧಾರಣೆಗೆ ಸಂಬಂಧಿಸಿದಂತೆ ಹಲವು ಮಹತ್ವದ ವಿಷಯಗಳನ್ನು ಚರ್ಚಿಸಲಾಯಿತು.

#ಮಂಡ್ಯ #ನಾಗಮಂಗಲ #Nagamangala
N Cheluvarayaswamy (@ncheluvarayas) 's Twitter Profile Photo

ನಮ್ಮ ನಾಗಮಂಗಲದಲ್ಲಿರುವ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ವತಿಯಿಂದ ಏರ್ಪಡಿಸಲಾಗಿರುವ ಅಭಿನಂದನಾ ಸಮಾರಂಭದಲ್ಲಿ ಪರಮಪೂಜ್ಯ ಶ್ರೀ ಶ್ರೀ ಶ್ರೀ ಡಾ. ನಿಶ್ಚಲಾನಂದ ಮಹಾಸ್ವಾಮೀಜಿ ಅವರ ದಿವ್ಯ ಸಾನಿಧ್ಯದಲ್ಲಿ ಭಾಗವಹಿಸಲಾಯಿತು.

ನಮ್ಮ ನಾಗಮಂಗಲದಲ್ಲಿರುವ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ವತಿಯಿಂದ ಏರ್ಪಡಿಸಲಾಗಿರುವ ಅಭಿನಂದನಾ ಸಮಾರಂಭದಲ್ಲಿ ಪರಮಪೂಜ್ಯ ಶ್ರೀ ಶ್ರೀ ಶ್ರೀ ಡಾ. ನಿಶ್ಚಲಾನಂದ ಮಹಾಸ್ವಾಮೀಜಿ ಅವರ ದಿವ್ಯ ಸಾನಿಧ್ಯದಲ್ಲಿ ಭಾಗವಹಿಸಲಾಯಿತು.
N Cheluvarayaswamy (@ncheluvarayas) 's Twitter Profile Photo

ಬೆಂಗಳೂರಿನ ನನ್ನ ನಿವಾಸದ ಕಚೇರಿಗೆ ಇಂದು ಆಗಮಿಸಿದ ನಮ್ಮ ನಾಗಮಂಗಲ ಹಾಗೂ ನಾಡಿನ ವಿವಿಧ ಭಾಗದ ಜನತೆಯ ಅಹವಾಲುಗಳನ್ನು ಆಲಿಸಿ, ಅವರ ಅನೇಕ ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರ ಕಲ್ಪಿಸಲಾಯಿತು. #Mandya #Nagamangala

ಬೆಂಗಳೂರಿನ ನನ್ನ ನಿವಾಸದ ಕಚೇರಿಗೆ ಇಂದು ಆಗಮಿಸಿದ ನಮ್ಮ ನಾಗಮಂಗಲ ಹಾಗೂ ನಾಡಿನ ವಿವಿಧ ಭಾಗದ ಜನತೆಯ ಅಹವಾಲುಗಳನ್ನು ಆಲಿಸಿ, ಅವರ ಅನೇಕ ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರ ಕಲ್ಪಿಸಲಾಯಿತು.

#Mandya #Nagamangala