L Nagendra - Ex.MLA 🇮🇳 (@nimmanagendra) 's Twitter Profile
L Nagendra - Ex.MLA 🇮🇳

@nimmanagendra

ಕನ್ನಡಿಗ | Public Servant | President - BJP, Mysuru City | Ex.MLA-Chamaraja,Mysuru | Served 15yrs as Corporator at Mysuru | MUDA chairman (2011- 13)

ID: 753253920491712512

calendar_today13-07-2016 15:45:04

5,5K Tweet

1,1K Followers

105 Following

C T Ravi 🇮🇳 ಸಿ ಟಿ ರವಿ (@ctravi_bjp) 's Twitter Profile Photo

"ರಾಜ್ಯದ ಜನತೆಯ ಕಿವಿಯ ಮೇಲೆ ಹೂವಿಟ್ಟು ಗ್ಯಾರೆಂಟಿ ಎಂಬ ಚಿಪ್ಪು ಕೊಟ್ಟ ರಾಜ್ಯ ಕಾಂಗ್ರೆಸ್ ಸರ್ಕಾರ". ಕನ್ನಡಿಗರಿಗೆ ಪದೇ ಪದೇ ಬೆಲೆ ಏರಿಕೆಯ ಬರೆ ಹಾಕುವುದೇ ಕಾಂಗ್ರೆಸ್ ಸರ್ಕಾರದ ಅಸಲಿ "ಕರ್ನಾಟಕ ಮಾಡೆಲ್" ಬಡವರ ವಿರೋಧಿ ಕಾಂಗ್ರೆಸ್ ಸರ್ಕಾರ ಏಕಾಏಕಿ ಪೆಟ್ರೋಲ್‌ ಬೆಲೆಯನ್ನು ಪ್ರತಿ ಲೀಟರಿಗೆ 3 ರೂಪಾಯಿ ಹಾಗೂ ಡಿಸೇಲ್‌... 1/n

"ರಾಜ್ಯದ ಜನತೆಯ ಕಿವಿಯ ಮೇಲೆ ಹೂವಿಟ್ಟು ಗ್ಯಾರೆಂಟಿ ಎಂಬ ಚಿಪ್ಪು ಕೊಟ್ಟ ರಾಜ್ಯ ಕಾಂಗ್ರೆಸ್ ಸರ್ಕಾರ". ಕನ್ನಡಿಗರಿಗೆ ಪದೇ ಪದೇ  ಬೆಲೆ ಏರಿಕೆಯ ಬರೆ ಹಾಕುವುದೇ ಕಾಂಗ್ರೆಸ್ ಸರ್ಕಾರದ ಅಸಲಿ "ಕರ್ನಾಟಕ ಮಾಡೆಲ್"

ಬಡವರ ವಿರೋಧಿ ಕಾಂಗ್ರೆಸ್ ಸರ್ಕಾರ ಏಕಾಏಕಿ  ಪೆಟ್ರೋಲ್‌ ಬೆಲೆಯನ್ನು ಪ್ರತಿ ಲೀಟರಿಗೆ 3 ರೂಪಾಯಿ ಹಾಗೂ ಡಿಸೇಲ್‌...

1/n
BJP Karnataka (@bjp4karnataka) 's Twitter Profile Photo

ಬ್ರಿಟಿಷರಿಗೆ ಸಿಂಹಸ್ವಪ್ನವಾಗಿದ್ದ ವೀರ ವನಿತೆ ಝಾನ್ಸಿ ರಾಣಿ ಲಕ್ಷ್ಮೀಬಾಯಿ ಅವರ ಸ್ಮೃತಿ ದಿನದಂದು ಶತ ಶತ ನಮನಗಳು. #JhansiRaniLakshmiBai

ಬ್ರಿಟಿಷರಿಗೆ ಸಿಂಹಸ್ವಪ್ನವಾಗಿದ್ದ ವೀರ ವನಿತೆ ಝಾನ್ಸಿ ರಾಣಿ ಲಕ್ಷ್ಮೀಬಾಯಿ ಅವರ ಸ್ಮೃತಿ ದಿನದಂದು ಶತ ಶತ ನಮನಗಳು.

#JhansiRaniLakshmiBai
Vijayendra Yediyurappa (@byvijayendra) 's Twitter Profile Photo

ಚಿತ್ರದುರ್ಗದಲ್ಲಿಂದು ಇತ್ತೀಚೆಗಷ್ಟೇ ಹತ್ಯೆಗೀಡಾದ ರೇಣುಕಾ ಸ್ವಾಮಿ ಅವರ ನಿವಾಸಕ್ಕೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಲಾಯಿತು. ಇನ್ನೂ ಪ್ರಪಂಚವನ್ನೇ ಕಾಣದ ಕಂದಮ್ಮನನ್ನು ಹೊತ್ತುಕೊಂಡಿರುವ ಹಾಗೂ ತನ್ನ ಸುಂದರ ಬದುಕನ್ನು ಕಳೆದುಕೊಂಡು ಅನಾಥ ಪ್ರಜ್ಞೆ ಎದುರಿಸುತ್ತಿರುವ ರೇಣುಕಾಸ್ವಾಮಿ ಪತ್ನಿ ಹಾಗೂ ಅವರ ತಂದೆ-ತಾಯಿಯರಿಗೆ

ಚಿತ್ರದುರ್ಗದಲ್ಲಿಂದು ಇತ್ತೀಚೆಗಷ್ಟೇ ಹತ್ಯೆಗೀಡಾದ ರೇಣುಕಾ ಸ್ವಾಮಿ ಅವರ ನಿವಾಸಕ್ಕೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಲಾಯಿತು. ಇನ್ನೂ ಪ್ರಪಂಚವನ್ನೇ ಕಾಣದ ಕಂದಮ್ಮನನ್ನು ಹೊತ್ತುಕೊಂಡಿರುವ ಹಾಗೂ ತನ್ನ ಸುಂದರ ಬದುಕನ್ನು ಕಳೆದುಕೊಂಡು ಅನಾಥ ಪ್ರಜ್ಞೆ ಎದುರಿಸುತ್ತಿರುವ ರೇಣುಕಾಸ್ವಾಮಿ ಪತ್ನಿ ಹಾಗೂ ಅವರ ತಂದೆ-ತಾಯಿಯರಿಗೆ
L Nagendra - Ex.MLA 🇮🇳 (@nimmanagendra) 's Twitter Profile Photo

ರಾಜ್ಯ ಕಾಂಗ್ರೆಸ್ ಸರ್ಕಾರ ಇಂಧನ ದರ ಏರಿಸಿರುವುದನ್ನು ವಿರೋಧಿಸಿ, ಮೈಸೂರು ನಗರ (ಜಿಲ್ಲಾ) ಬಿಜೆಪಿ ಘಟಕದ ವತಿಯಿಂದ ಪ್ರತಿಭಟನಾ ಮೆರವಣಿಗೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಖಂಡನಾ ನಿರ್ಣಯ ಮನವಿ ಸಲ್ಲಿಸಲಾಯಿತು.. ಈ ಸಂದರ್ಭ ಸಂಸದರಾದ ಯದುವೀರ್ | ಮೈಸೂರು ನಗರ ಬಿಜೆಪಿ (ಜಿಲ್ಲಾ) ಘಟಕ & ಕಾರ್ಯಕರ್ತರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು..

ರಾಜ್ಯ ಕಾಂಗ್ರೆಸ್ ಸರ್ಕಾರ ಇಂಧನ ದರ ಏರಿಸಿರುವುದನ್ನು ವಿರೋಧಿಸಿ, ಮೈಸೂರು ನಗರ (ಜಿಲ್ಲಾ) ಬಿಜೆಪಿ ಘಟಕದ ವತಿಯಿಂದ ಪ್ರತಿಭಟನಾ ಮೆರವಣಿಗೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಖಂಡನಾ ನಿರ್ಣಯ ಮನವಿ ಸಲ್ಲಿಸಲಾಯಿತು..
 
ಈ ಸಂದರ್ಭ ಸಂಸದರಾದ ಯದುವೀರ್ | ಮೈಸೂರು ನಗರ ಬಿಜೆಪಿ (ಜಿಲ್ಲಾ) ಘಟಕ &  ಕಾರ್ಯಕರ್ತರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು..
L Nagendra - Ex.MLA 🇮🇳 (@nimmanagendra) 's Twitter Profile Photo

ರಾಜ್ಯ ಕಾಂಗ್ರೆಸ್ ಸರ್ಕಾರ ಇಂಧನ ದರ ಏರಿಸಿರುವುದನ್ನು ವಿರೋಧಿಸಿ, ಮೈಸೂರು ನಗರ (ಜಿಲ್ಲಾ) ಬಿಜೆಪಿ ಘಟಕದ ವತಿಯಿಂದ ಪ್ರತಿಭಟನಾ ಮೆರವಣಿಗೆ ನಡೆಸಿದ ಸಂದರ್ಭದಲ್ಲಿ ರಾಜ್ಯ ಸರ್ಕಾರದ ವೈಫಲ್ಯಗಳ ಪಟ್ಟಿ ಮಾಡಿ ವಾಗ್ದಾಳಿ ನಡೆಸಲಾಯಿತು #ProtestAgainstFuelHike #Mysuru #BjpMysuruCity

L Nagendra - Ex.MLA 🇮🇳 (@nimmanagendra) 's Twitter Profile Photo

ಮಹರ್ಷಿ ವಾಲ್ಮೀಕಿ ಗುರುಪೀಠದ ರಾಜೇನಹಳ್ಳಿ ಪೀಠಾಧ್ಯಕ್ಷರಾದ, ಪರಮಪೂಜ್ಯ ಶ್ರೀ ಶ್ರೀ ಶ್ರೀ ಪ್ರಸನ್ನಾನಂದಪುರಿ ಸ್ವಾಮೀಜಿಗಳಿಗೆ ಜನ್ಮದಿನದ ಭಕ್ತಿಪೂರ್ವಕ ಶುಭಾಶಯಗಳು

ಮಹರ್ಷಿ ವಾಲ್ಮೀಕಿ ಗುರುಪೀಠದ ರಾಜೇನಹಳ್ಳಿ ಪೀಠಾಧ್ಯಕ್ಷರಾದ, ಪರಮಪೂಜ್ಯ ಶ್ರೀ ಶ್ರೀ ಶ್ರೀ ಪ್ರಸನ್ನಾನಂದಪುರಿ ಸ್ವಾಮೀಜಿಗಳಿಗೆ 
ಜನ್ಮದಿನದ ಭಕ್ತಿಪೂರ್ವಕ ಶುಭಾಶಯಗಳು
L Nagendra - Ex.MLA 🇮🇳 (@nimmanagendra) 's Twitter Profile Photo

ಯೋಗವು ಭಾರತದ ಪ್ರಾಚೀನ ಸಂಪ್ರದಾಯದ ಅಮೂಲ್ಯ ಕೊಡುಗೆ. ಇದು ಮನಸ್ಸು ಮತ್ತು ದೇಹದ ಏಕತೆಯನ್ನು ಸಾರುತ್ತದೆ. ಆರೋಗ್ಯ ಮತ್ತು ಯೋಗಕ್ಷೇಮಕ್ಕೆ ಸಮಗ್ರ ವಿಧಾನವಾಗಿದೆ. ಎಲ್ಲರಿಗೂ ವಿಶ್ವ ಯೋಗ ದಿನಾಚರಣೆಯ ಶುಭಾಶಯಗಳು. #InternationalYogaDay2024 #YogaDay

ಯೋಗವು ಭಾರತದ ಪ್ರಾಚೀನ ಸಂಪ್ರದಾಯದ ಅಮೂಲ್ಯ ಕೊಡುಗೆ. ಇದು ಮನಸ್ಸು ಮತ್ತು ದೇಹದ ಏಕತೆಯನ್ನು ಸಾರುತ್ತದೆ. ಆರೋಗ್ಯ ಮತ್ತು ಯೋಗಕ್ಷೇಮಕ್ಕೆ ಸಮಗ್ರ ವಿಧಾನವಾಗಿದೆ.

ಎಲ್ಲರಿಗೂ ವಿಶ್ವ ಯೋಗ ದಿನಾಚರಣೆಯ ಶುಭಾಶಯಗಳು.

#InternationalYogaDay2024 #YogaDay
L Nagendra - Ex.MLA 🇮🇳 (@nimmanagendra) 's Twitter Profile Photo

ನಾಡಿನ ಅಗ್ರಗಣ್ಯ ಸಾಹಿತಿ, ಕನ್ನಡ ಸಾಹಿತ್ಯಕ್ಕೆ ಕೊಡುಗೆ ನೀಡಿದ ಖ್ಯಾತ ಹಿರಿಯ ಲೇಖಕಿ ನಾಡೋಜ ಡಾ. ಕಮಲಾ ಹಂಪನಾ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ. ಓಂ ಶಾಂತಿಃ

ನಾಡಿನ ಅಗ್ರಗಣ್ಯ ಸಾಹಿತಿ, ಕನ್ನಡ ಸಾಹಿತ್ಯಕ್ಕೆ ಕೊಡುಗೆ ನೀಡಿದ ಖ್ಯಾತ ಹಿರಿಯ ಲೇಖಕಿ ನಾಡೋಜ ಡಾ. ಕಮಲಾ ಹಂಪನಾ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ. 

ಓಂ ಶಾಂತಿಃ
L Nagendra - Ex.MLA 🇮🇳 (@nimmanagendra) 's Twitter Profile Photo

ಚಂಬೆಳಕಿನ ಕವಿ, ನಾಡೋಜ #ಚನ್ನವೀರ_ಕಣವಿ ಅವರ ಜನ್ಮದಿನದ ಸ್ಮರಣೆಗಳು.

ಚಂಬೆಳಕಿನ ಕವಿ, ನಾಡೋಜ
#ಚನ್ನವೀರ_ಕಣವಿ 
ಅವರ ಜನ್ಮದಿನದ ಸ್ಮರಣೆಗಳು.
L Nagendra - Ex.MLA 🇮🇳 (@nimmanagendra) 's Twitter Profile Photo

T- ಟ್ವೆಂಟಿ ವಿಶ್ವಕಪ್ - 2024 ಫೈನಲ್ ತಲುಪಿದ ಭಾರತ ತಂಡಕ್ಕೆ ಅಭಿನಂದನೆಗಳು. ಗೆದ್ದು ಬನ್ನಿ..

T- ಟ್ವೆಂಟಿ ವಿಶ್ವಕಪ್ - 2024
ಫೈನಲ್ ತಲುಪಿದ ಭಾರತ ತಂಡಕ್ಕೆ ಅಭಿನಂದನೆಗಳು.
ಗೆದ್ದು ಬನ್ನಿ..
BCCI (@bcci) 's Twitter Profile Photo

The celebrations have begun in Barbados 🥳 A round of applause for the ICC Men's T20 World Cup 2024 winning side - Team INDIA 🇮🇳🙌 #T20WorldCup | #TeamIndia | #SAvIND

The celebrations have begun in Barbados 🥳

A round of applause for the ICC Men's T20 World Cup 2024 winning side - Team INDIA 🇮🇳🙌

#T20WorldCup | #TeamIndia | #SAvIND
L Nagendra - Ex.MLA 🇮🇳 (@nimmanagendra) 's Twitter Profile Photo

ಟಿ-20 ವಿಶ್ವಕಪ್ ದಿಗ್ವಿಜಯ ಸಾಧಿಸಿದ ಭಾರತ ತಂಡಕ್ಕೆ ಹೃನ್ಮನಃಪೂರ್ವಕ ಅಭಿನಂದನೆಗಳು #T20IWorldCup

ಟಿ-20 ವಿಶ್ವಕಪ್
ದಿಗ್ವಿಜಯ ಸಾಧಿಸಿದ  ಭಾರತ ತಂಡಕ್ಕೆ ಹೃನ್ಮನಃಪೂರ್ವಕ ಅಭಿನಂದನೆಗಳು  

#T20IWorldCup
Vijayendra Yediyurappa (@byvijayendra) 's Twitter Profile Photo

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ನೂತನ ಮಹಾಪೌರರಾಗಿ ಆಯ್ಕೆಯಾಗಿರುವ ಶ್ರೀ ರಾಮಣ್ಣ ಬಡಿಗೇರ ಹಾಗೂ ಉಪಮಹಾಪೌರರಾಗಿ ಆಯ್ಕೆಯಾಗಿರುವ ಶ್ರೀಮತಿ ದುರ್ಗಮ್ಮಾ ಬಿಜವಾಡ ಅವರಿಗೆ ಹಾರ್ದಿಕ ಅಭಿನಂದನೆಗಳು.💐 ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಲ್ಲಿ ಸತತ 13ನೇ ಬಾರಿಗೆ ಬಿಜೆಪಿ ಅಭ್ಯರ್ಥಿ ಮಹಾಪೌರರಾಗಿ ಆಯ್ಕೆಯಾಗಿದ್ದು ಮಹಾನಗರದ ಮತದಾರರು ಹಾಗೂ

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ನೂತನ ಮಹಾಪೌರರಾಗಿ ಆಯ್ಕೆಯಾಗಿರುವ ಶ್ರೀ ರಾಮಣ್ಣ ಬಡಿಗೇರ ಹಾಗೂ ಉಪಮಹಾಪೌರರಾಗಿ ಆಯ್ಕೆಯಾಗಿರುವ ಶ್ರೀಮತಿ ದುರ್ಗಮ್ಮಾ ಬಿಜವಾಡ ಅವರಿಗೆ ಹಾರ್ದಿಕ ಅಭಿನಂದನೆಗಳು.💐

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಲ್ಲಿ ಸತತ 13ನೇ ಬಾರಿಗೆ ಬಿಜೆಪಿ ಅಭ್ಯರ್ಥಿ ಮಹಾಪೌರರಾಗಿ ಆಯ್ಕೆಯಾಗಿದ್ದು ಮಹಾನಗರದ ಮತದಾರರು ಹಾಗೂ
L Nagendra - Ex.MLA 🇮🇳 (@nimmanagendra) 's Twitter Profile Photo

ತ್ರಿಮೂರ್ತಿಗಳ ಅವಿಸ್ಮರಣೀಯ ಕೊಡುಗೆ ವಿಶ್ವಕಪ್ ಭಾರತದ ಮಡಿಲಿಗೆ ಧನ್ಯವಾದಗಳು #T20IWorldCup

ತ್ರಿಮೂರ್ತಿಗಳ ಅವಿಸ್ಮರಣೀಯ ಕೊಡುಗೆ 
ವಿಶ್ವಕಪ್ ಭಾರತದ ಮಡಿಲಿಗೆ 
ಧನ್ಯವಾದಗಳು 

#T20IWorldCup
Vijayendra Yediyurappa (@byvijayendra) 's Twitter Profile Photo

ಸುಳ್ಳು ಭರವಸೆಗಳ ಮಹಾಪೂರ ಹರಿಸಿ ಅಧಿಕಾರಕ್ಕೇರಿದ Karnataka Congress ತನ್ನ ಪ್ರಣಾಳಿಕೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗಳಲ್ಲಿ ಅತಂತ್ರ ಸ್ಥಿತಿಯಲ್ಲಿ ಬದುಕು ನಡೆಸುತ್ತಿರುವ 27,000 ಗುತ್ತಿಗೆ ಆಧಾರದಲ್ಲಿ 15 -20 ವರ್ಷಗಳಿಂದ ಕೆಲಸ ಮಾಡುತ್ತಿರುವ ಎನ್.ಹೆಚ್.ಎಂ ನೌಕರರನ್ನು ಖಾಯಂ ಗೊಳಿಸುವ ವಾಗ್ದಾನ ನೀಡಿತ್ತು . ಅದನ್ನು ಮರೆತೇ

ಸುಳ್ಳು ಭರವಸೆಗಳ ಮಹಾಪೂರ ಹರಿಸಿ  ಅಧಿಕಾರಕ್ಕೇರಿದ <a href="/INCKarnataka/">Karnataka Congress</a> ತನ್ನ ಪ್ರಣಾಳಿಕೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗಳಲ್ಲಿ ಅತಂತ್ರ ಸ್ಥಿತಿಯಲ್ಲಿ ಬದುಕು ನಡೆಸುತ್ತಿರುವ 27,000 ಗುತ್ತಿಗೆ ಆಧಾರದಲ್ಲಿ 15 -20 ವರ್ಷಗಳಿಂದ ಕೆಲಸ ಮಾಡುತ್ತಿರುವ ಎನ್.ಹೆಚ್.ಎಂ ನೌಕರರನ್ನು ಖಾಯಂ ಗೊಳಿಸುವ ವಾಗ್ದಾನ ನೀಡಿತ್ತು . ಅದನ್ನು ಮರೆತೇ
BJP Karnataka (@bjp4karnataka) 's Twitter Profile Photo

‘ಹಿಂದೂ ಎಂದು ಕರೆದುಕೊಳ್ಳುವವರು ಹಿಂಸೆ ಮಾಡುತ್ತಾರೆ’ ಎಂದು ವಿರೋಧ ಪಕ್ಷದ ನಾಯಕ ಹೇಳಿದ್ದಾರೆ. ಈ ದೇಶದ ಕೋಟ್ಯಂತರ ಜನರು ತಮ್ಮನ್ನು ತಾವು ಹಿಂದೂ ಎಂದು ಹೆಮ್ಮೆಯಿಂದ ಕರೆದುಕೊಳ್ಳುತ್ತಾರೆ, ಅವರೆಲ್ಲರೂ ಹಿಂಸೆ ಮಾಡುತ್ತಾರೆಯೇ? ಹಿಂಸೆಯ ಮನೋಭಾವವನ್ನು ಯಾವುದೇ ಧರ್ಮದೊಂದಿಗೆ ಜೋಡಿಸುವುದು ತಪ್ಪು. ಇದಕ್ಕಾಗಿ ರಾಹುಲ್‌ ಗಾಂಧಿ

L Nagendra - Ex.MLA 🇮🇳 (@nimmanagendra) 's Twitter Profile Photo

ವಿಧಾನಸಭೆಯ ವಿರೋಧಪಕ್ಷದ ನಾಯಕರು, ಮಾಜಿ ಉಪಮುಖ್ಯಮಂತ್ರಿಗಳು, ಆತ್ಮೀಯರಾದ ಆರ್.ಅಶೋಕ್ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು.

ವಿಧಾನಸಭೆಯ ವಿರೋಧಪಕ್ಷದ ನಾಯಕರು, ಮಾಜಿ  ಉಪಮುಖ್ಯಮಂತ್ರಿಗಳು, ಆತ್ಮೀಯರಾದ
ಆರ್.ಅಶೋಕ್ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು.