Chalavadi Narayanaswamy (@nswamychalavadi) 's Twitter Profile
Chalavadi Narayanaswamy

@nswamychalavadi

Leader of Opposition Party,
Karnataka Legislative Council.

ID: 2481241002

linkhttps://www.facebook.com/profile.php?id=61566364899447 calendar_today07-05-2014 03:31:16

3,3K Tweet

2,2K Followers

69 Following

Narendra Modi (@narendramodi) 's Twitter Profile Photo

The Rozgar Mela reflects our Government’s commitment to empowering the Yuva Shakti and making them catalysts in building a Viksit Bharat. x.com/i/broadcasts/1…

Chalavadi Narayanaswamy (@nswamychalavadi) 's Twitter Profile Photo

16ನೇ ಉದ್ಯೋಗ ಮೇಳದಲ್ಲಿ ಮತ್ತೊಂದು ಮಹತ್ವದ ಹೆಜ್ಜೆ! 🇮🇳 ಪ್ರಧಾನಮಂತ್ರಿ ಶ್ರೀ Narendra Modi ಜಿ ಅವರು ವಿವಿಧ ಕೇಂದ್ರ ಸರ್ಕಾರಿ ಇಲಾಖೆ ಮತ್ತು ಸಂಸ್ಥೆಗಳಲ್ಲಿ ನೇಮಕಗೊಂಡ ಯುವಜನತೆಗೆ 51,000 ಕ್ಕೂ ಹೆಚ್ಚು ನೇಮಕಾತಿ ಪತ್ರಗಳನ್ನು ವಿತರಿಸಿ ನವಯುವಕರ ಭವಿಷ್ಯ ನಿರ್ಮಾಣಕ್ಕೆ ಬಲ ತುಂಬಿದ್ದಾರೆ. ಇದು ಸಬ್ಕಾ ಸಾಥ್, ಸಬ್ಕಾ ವಿಕಾಸ್, ಸಬ್ಕಾ

Chalavadi Narayanaswamy (@nswamychalavadi) 's Twitter Profile Photo

ಚಿಕ್ಕಬಳ್ಳಾಪುರ ಜಿಲ್ಲೆ ಬಾಗೇಪಲ್ಲಿ ತಾಲ್ಲೂಕಿನ ಗಡಿದಂ ಶ್ರೀ ವೆಂಕಟರಮಣ ಸ್ವಾಮಿ ದೇವಸ್ಥಾನಕ್ಕೆ (ಎರಡನೇ ತಿರುಮಲ) ಭೇಟಿ ನೀಡಿ, ದೇವರ ದರ್ಶನ ಪಡೆಯಲಾಯಿತು. ಈ ಸಂದರ್ಭದಲ್ಲಿ ಪಕ್ಷದ ಪದಾಧಿಕಾರಿಗಳು & ಕಾರ್ಯಕರ್ತರು ಉಪಸ್ಥಿತರಿದ್ದರು.

ಚಿಕ್ಕಬಳ್ಳಾಪುರ ಜಿಲ್ಲೆ ಬಾಗೇಪಲ್ಲಿ ತಾಲ್ಲೂಕಿನ ಗಡಿದಂ ಶ್ರೀ ವೆಂಕಟರಮಣ ಸ್ವಾಮಿ ದೇವಸ್ಥಾನಕ್ಕೆ (ಎರಡನೇ ತಿರುಮಲ) ಭೇಟಿ ನೀಡಿ, ದೇವರ ದರ್ಶನ ಪಡೆಯಲಾಯಿತು.

ಈ ಸಂದರ್ಭದಲ್ಲಿ ಪಕ್ಷದ ಪದಾಧಿಕಾರಿಗಳು & ಕಾರ್ಯಕರ್ತರು ಉಪಸ್ಥಿತರಿದ್ದರು.
Chalavadi Narayanaswamy (@nswamychalavadi) 's Twitter Profile Photo

From Kashi to Kedarnath, From Somnath to Ayodhya — This is not just temple revival, 𝐈𝐭’𝐬 𝐭𝐡𝐞 𝐫𝐞𝐬𝐮𝐫𝐠𝐞𝐧𝐜𝐞 𝐨𝐟 𝐈𝐧𝐝𝐢𝐚’𝐬 𝐒𝐚𝐧𝐚𝐭𝐚𝐧𝐢 𝐬𝐨𝐮𝐥. 🇮🇳🕉️

From Kashi to Kedarnath,
From Somnath to Ayodhya —
This is not just temple revival,

𝐈𝐭’𝐬 𝐭𝐡𝐞 𝐫𝐞𝐬𝐮𝐫𝐠𝐞𝐧𝐜𝐞 𝐨𝐟 𝐈𝐧𝐝𝐢𝐚’𝐬 𝐒𝐚𝐧𝐚𝐭𝐚𝐧𝐢 𝐬𝐨𝐮𝐥. 🇮🇳🕉️
Chalavadi Narayanaswamy (@nswamychalavadi) 's Twitter Profile Photo

ರಾಜ್ಯಸಭೆಗೆ ನಾಮನಿರ್ದೇಶನಗೊಂಡ ಶ್ರೀ ಸದಾನಂದನ್ ಮಾಸ್ಟರ್ ಜೀ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು. ಭಾರತಮಾತೆಯ ಧೀರ ಪುತ್ರರಾಗಿರುವ ಸದಾನಂದನ್ ಮಾಸ್ಟರ್ ಜೀ ಅವರು ತ್ಯಾಗ ಮತ್ತು ದೇಶಭಕ್ತಿಯ ಜೀವಂತ ಪ್ರತೀಕ. 1994ರ ಫೆಬ್ರವರಿ 6ರಂದು ಕೇರಳದಲ್ಲಿ, ಆರ್.ಎಸ್.ಎಸ್ ಕಾರ್ಯಕರ್ತರಾಗಿದ್ದ ಕಾರಣದಿಂದ ಕಮ್ಯುನಿಸ್ಟ್ ಗೂಂಡಾಗಳು ಅವರ ಕಾಲುಗಳನ್ನು

ರಾಜ್ಯಸಭೆಗೆ ನಾಮನಿರ್ದೇಶನಗೊಂಡ ಶ್ರೀ ಸದಾನಂದನ್ ಮಾಸ್ಟರ್ ಜೀ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು.

ಭಾರತಮಾತೆಯ ಧೀರ ಪುತ್ರರಾಗಿರುವ ಸದಾನಂದನ್ ಮಾಸ್ಟರ್ ಜೀ ಅವರು ತ್ಯಾಗ ಮತ್ತು ದೇಶಭಕ್ತಿಯ ಜೀವಂತ ಪ್ರತೀಕ. 1994ರ ಫೆಬ್ರವರಿ 6ರಂದು ಕೇರಳದಲ್ಲಿ, ಆರ್.ಎಸ್.ಎಸ್   ಕಾರ್ಯಕರ್ತರಾಗಿದ್ದ ಕಾರಣದಿಂದ ಕಮ್ಯುನಿಸ್ಟ್ ಗೂಂಡಾಗಳು ಅವರ ಕಾಲುಗಳನ್ನು
Chalavadi Narayanaswamy (@nswamychalavadi) 's Twitter Profile Photo

"ಕಾಂಗ್ರೆಸ್ ಸಂವಿಧಾನಕ್ಕೆ ಅಪಚಾರ ಮಾಡಿದೆ!" ಡಾ. ಬಾಬಾಸಾಹೇಬ್ ಅಂಬೇಡ್ಕರ್ ರವರು ರಚಿಸಿದ ಭಾರತದ ಸಂವಿಧಾನವು ಸಮಾನತೆ, ನ್ಯಾಯ ಮತ್ತು ಧರ್ಮನಿರಪೇಕ್ಷತೆಯ ಮೇಲೆ ನೆಲೆಯೂರಿದೆ. ಆದರೆ, ಕಾಂಗ್ರೆಸ್ ಪಕ್ಷವು ಈ ಮೌಲ್ಯಗಳನ್ನು ಪಾದದಡಿಯಲ್ಲಿ ಅಳೆಯುತ್ತಿದೆ. ಮತಬ್ಯಾಂಕ್ ರಾಜಕೀಯಕ್ಕಾಗಿ ಸಮುದಾಯಗಳನ್ನು ಓಲೈಸುವುದು, ಪರಸ್ಪರ ರೇಖೆ ಹಾಕುವುದು,

Chalavadi Narayanaswamy (@nswamychalavadi) 's Twitter Profile Photo

ಗಾಳಿ ಆಂಜನೇಯಸ್ವಾಮಿ ದೇಗುಲವನ್ನು ಮುಜರಾಯಿ ಇಲಾಖೆಗೆ ಸೇರಿಸಿದ ಕಾಂಗ್ರೆಸ್ ಸರ್ಕಾರ, ಮಸೀದಿ ಮತ್ತು ಚರ್ಚ್‌ಗಳನ್ನು ಯಾಕೆ ವಶಪಡಿಸಿಕೊಳ್ಳಲ್ಲ? ಎಂದು ಕೈನಾಯಕರಿಗೆ ಪ್ರಶ್ನೆ ಹಾಕಿದ ಹಿರಿಯ ಪತ್ರಕರ್ತರು... #Temple #Masjid #Church #CongressFailsKarnataka #Karnataka #congresslootskarnataka #siddaramaiah

Chalavadi Narayanaswamy (@nswamychalavadi) 's Twitter Profile Photo

ಮೈಸೂರು ಸಂಸ್ಥಾನ ಹೆಮ್ಮೆಯ ಅರಸರಾಗಿ ನಾಡಿನ ಸಾಹಿತ್ಯ, ಸಂಗೀತ, ಕಲೆ, ಸಂಸ್ಕೃತಿಗೆ ಅತ್ಯಮೂಲ್ಯ ಕೊಡುಗೆ ನೀಡಿದ ಶ್ರೀ ಮುಮ್ಮಡಿ ಕೃಷ್ಣರಾಜ ಒಡೆಯರ್‌ ಅವರಿಗೆ ಜನ್ಮದಿನದ ಅಭಿಮಾನಪೂರ್ವಕ ಪ್ರಣಾಮಗಳು. ಇವರ ದಕ್ಷತೆ ಹಾಗೂ ಜನಪರ ಕಾಳಜಿಯು ನಮಗೆಲ್ಲರಿಗೂ ಸ್ಫೂರ್ತಿದಾಯಕವಾಗಿದೆ. #krishnarajawodeyar

ಮೈಸೂರು ಸಂಸ್ಥಾನ ಹೆಮ್ಮೆಯ ಅರಸರಾಗಿ ನಾಡಿನ ಸಾಹಿತ್ಯ, ಸಂಗೀತ, ಕಲೆ, ಸಂಸ್ಕೃತಿಗೆ ಅತ್ಯಮೂಲ್ಯ ಕೊಡುಗೆ ನೀಡಿದ ಶ್ರೀ ಮುಮ್ಮಡಿ ಕೃಷ್ಣರಾಜ ಒಡೆಯರ್‌ ಅವರಿಗೆ ಜನ್ಮದಿನದ ಅಭಿಮಾನಪೂರ್ವಕ ಪ್ರಣಾಮಗಳು. ಇವರ ದಕ್ಷತೆ ಹಾಗೂ ಜನಪರ ಕಾಳಜಿಯು ನಮಗೆಲ್ಲರಿಗೂ ಸ್ಫೂರ್ತಿದಾಯಕವಾಗಿದೆ. 

#krishnarajawodeyar
Chalavadi Narayanaswamy (@nswamychalavadi) 's Twitter Profile Photo

ಕನ್ನಡ ಚಿತ್ರರಂಗದ ಹಿರಿಯ ಕಲಾವಿದೆ, ನಟಿ ಬಿ. ಸರೋಜಾದೇವಿಯವರ ನಿಧನವು ಕನ್ನಡ ಚಿತ್ರರಂಗಕ್ಕೆ ತುಂಬಲಾರದ ನಷ್ಟ. ಇವರ ಆರು ದಶಕಗಳ ಕಾಲದ ಕಲಾಸೇವೆಗೆ ಕೇಂದ್ರ ಸರ್ಕಾರವು ಪದ್ಮಭೂಷಣ ನೀಡಿ ಗೌರವಿಸಿತ್ತು. ಅವರ ಆತ್ಮಕ್ಕೆ ಸದ್ಗತಿ ದೊರೆಯಲಿ, ಅಭಿಮಾನಿಗಳಿಗೆ ನೋವು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ. ಓಂ ಶಾಂತಿ🙏

ಕನ್ನಡ ಚಿತ್ರರಂಗದ ಹಿರಿಯ ಕಲಾವಿದೆ, ನಟಿ ಬಿ. ಸರೋಜಾದೇವಿಯವರ ನಿಧನವು ಕನ್ನಡ ಚಿತ್ರರಂಗಕ್ಕೆ ತುಂಬಲಾರದ ನಷ್ಟ.

ಇವರ ಆರು ದಶಕಗಳ ಕಾಲದ ಕಲಾಸೇವೆಗೆ ಕೇಂದ್ರ ಸರ್ಕಾರವು ಪದ್ಮಭೂಷಣ ನೀಡಿ ಗೌರವಿಸಿತ್ತು. ಅವರ ಆತ್ಮಕ್ಕೆ ಸದ್ಗತಿ ದೊರೆಯಲಿ, ಅಭಿಮಾನಿಗಳಿಗೆ ನೋವು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ.

ಓಂ ಶಾಂತಿ🙏
Chalavadi Narayanaswamy (@nswamychalavadi) 's Twitter Profile Photo

ದೇಶದ ಎರಡನೇ ಅತಿ ಉದ್ದದ ಕೇಬಲ್‌ ಬ್ರಿಡ್ಜ್‌ ಆಗಿರುವ ಐತಿಹಾಸಿಕ ಸಿಗಂದೂರು ಸೇತುವೆ ಮತ್ತು ವಿವಿಧ ಅಭಿವೃದ್ಧಿ ಕಾಮಗಾರಿಗಳ ಲೋಕಾರ್ಪಣೆ ಮತ್ತು ಶಂಕುಸ್ಥಾಪನೆಗಾಗಿ ರಾಜ್ಯಕ್ಕೆ ಆಗಮಿಸುತ್ತಿರುವ ಕೇಂದ್ರ ಸಚಿವರಾದ ಶ್ರೀ Nitin Gadkari ಅವರಿಗೆ ಹೃತ್ಪೂರ್ವಕ ಸ್ವಾಗತ. #PragatiKaHighway #GatiShakti #SigandooruBridge

ದೇಶದ ಎರಡನೇ ಅತಿ ಉದ್ದದ ಕೇಬಲ್‌ ಬ್ರಿಡ್ಜ್‌ ಆಗಿರುವ ಐತಿಹಾಸಿಕ ಸಿಗಂದೂರು ಸೇತುವೆ ಮತ್ತು ವಿವಿಧ ಅಭಿವೃದ್ಧಿ ಕಾಮಗಾರಿಗಳ ಲೋಕಾರ್ಪಣೆ ಮತ್ತು ಶಂಕುಸ್ಥಾಪನೆಗಾಗಿ ರಾಜ್ಯಕ್ಕೆ ಆಗಮಿಸುತ್ತಿರುವ ಕೇಂದ್ರ ಸಚಿವರಾದ ಶ್ರೀ <a href="/nitin_gadkari/">Nitin Gadkari</a> ಅವರಿಗೆ ಹೃತ್ಪೂರ್ವಕ ಸ್ವಾಗತ. 

#PragatiKaHighway #GatiShakti #SigandooruBridge
Chalavadi Narayanaswamy (@nswamychalavadi) 's Twitter Profile Photo

ಡ್ರಗ್ಸ್‌ ಪ್ರಕರಣದಲ್ಲಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಅಂದರ್! ಸಚಿವರಾದ ಶ್ರೀ Priyank Kharge / ಪ್ರಿಯಾಂಕ್ ಖರ್ಗೆ ಮತ್ತು ಶಾಸಕರಾದ ಶ್ರೀ ಅಲ್ಲಮಪ್ರಭು ಪಾಟೀಲ್ ಅವರುಗಳ ಅತ್ಯಾಪ್ತ ಮತ್ತು ಕಲಬುರ್ಗಿ ದಕ್ಷಿಣ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಲಿಂಗರಾಜ್ ಕಣ್ಣಿ ಅಕ್ರಮ ಮಾದಕ ವಸ್ತು ಸಾಗಣೆ ಪ್ರಕರಣದಲ್ಲಿ ಬಂಧನವಾಗಿದ್ದಾನೆ. ಇದೊಂದು ಆಘಾತಕಾರಿಯ

Chalavadi Narayanaswamy (@nswamychalavadi) 's Twitter Profile Photo

Warm birthday wishes to our senior leader and Rajya Sabha Member, Shri Lahar Singh Siroya Ji. May the Almighty bless him with good health, long life, and continued strength to serve the people for many more years to come.

Warm birthday wishes to our senior leader and Rajya Sabha Member, Shri <a href="/LaharSingh_MP/">Lahar Singh Siroya</a> Ji.

May the Almighty bless him with good health, long life, and continued strength to serve the people for many more years to come.
Chalavadi Narayanaswamy (@nswamychalavadi) 's Twitter Profile Photo

ಪ್ರಧಾನಿ ಶ್ರೀ Narendra Modi ಅವರ ನೆರವು ಸಹಕಾರ, ಕೇಂದ್ರ ಸಚಿವರಾದ ಶ್ರೀ Nitin Gadkari ಅವರ ಇಚ್ಛಾಶಕ್ತಿ, ಮಾಜಿ ಮುಖ್ಯಮಂತ್ರಿಗಳಾದ ಶ್ರೀ B.S.Yediyurappa ಅವರ ಸಂಕಲ್ಪ ಹಾಗೂ ಸಂಸದರಾದ ಶ್ರೀ B Y Raghavendra ಅವರ ನಿರಂತರ ಶ್ರಮಕ್ಕೆ ಧನ್ಯವಾದಗಳು. #SingandurBridge

Chalavadi Narayanaswamy (@nswamychalavadi) 's Twitter Profile Photo

ಕಾಂಗ್ರೆಸ್ ತನ್ನ ಸ್ವಾರ್ಥಸಾಧನೆಗಾಗಿ ಸಂವಿಧಾನವನ್ನು ಅನೇಕ ಬಾರಿ ಅವಶ್ಯಕತೆಗೆ ತಕ್ಕಂತೆ ತಿದ್ದುಪಡಿ ಮಾಡಿದೆ. ದೇಶದ ಹಿತಕ್ಕಾಗಿ ಅಲ್ಲದೆ, ರಾಜಕೀಯ ಲಾಭಕ್ಕಾಗಿ ಸಂವಿಧಾನವನ್ನು ದುರುಪಯೋಗ ಪಡಿಸಿಕೊಂಡಿದೆ. ಪ್ರತಿ ಅಧಿಕಾರದ ಅವಧಿಯಲ್ಲೂ, ಕಾಂಗ್ರೆಸ್ ತನ್ನ ನಿಲುವಿನಲ್ಲಿ ಸಂವಿಧಾನಾತ್ಮಕ ಮೌಲ್ಯಗಳಿಗೆ ವಿರೋಧವಾಗಿ ನಡೆದುಕೊಂಡಿದೆ.

Chalavadi Narayanaswamy (@nswamychalavadi) 's Twitter Profile Photo

ಧೀಮಂತ ಹಿರಿಯ ರಾಜಕಾರಣಿ, ಅದ್ಭುತ ವಿಚಾರ, ಸರಳತೆಯೊಂದಿಗೆ ಸಾವಿರಾರು ಕಾರ್ಯಕರ್ತರನ್ನು ಬೆಳೆಸಿದ ಕರ್ನಾಟಕ ಕೇಸರಿ ಜಗನ್ನಾಥ ರಾವ್‌ ಜೋಶಿ ಅವರ ಪುಣ್ಯತಿಥಿಯಂದು ಗೌರವ ನಮನಗಳು. #JagannathRaoJoshi

ಧೀಮಂತ ಹಿರಿಯ ರಾಜಕಾರಣಿ, ಅದ್ಭುತ ವಿಚಾರ, ಸರಳತೆಯೊಂದಿಗೆ ಸಾವಿರಾರು ಕಾರ್ಯಕರ್ತರನ್ನು ಬೆಳೆಸಿದ ಕರ್ನಾಟಕ ಕೇಸರಿ ಜಗನ್ನಾಥ ರಾವ್‌ ಜೋಶಿ ಅವರ ಪುಣ್ಯತಿಥಿಯಂದು ಗೌರವ ನಮನಗಳು.

#JagannathRaoJoshi
Chalavadi Narayanaswamy (@nswamychalavadi) 's Twitter Profile Photo

ಯುವ ಶಕ್ತಿಯೇ ರಾಷ್ಟ್ರದ ಶಕ್ತಿ ! ಯುವಜನತೆಯ ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮ ಕ್ಷೇತ್ರಕ್ಕೆ ಉತ್ತೇಜನ ನೀಡುವ ಸಲುವಾಗಿ ವಿಶ್ವ ಯುವ ಕೌಶಲ್ಯ ದಿನವನ್ನು ಆಚರಿಸಲಾಗುತ್ತದೆ. ಕೌಶಲ್ಯಾಭಿವೃದ್ಧಿಯಿಂದ ಆತ್ಮನಿರ್ಭರ ಭಾರತ ನಿರ್ಮಿಸೋಣ. #WorldYouthSkillDay

ಯುವ ಶಕ್ತಿಯೇ ರಾಷ್ಟ್ರದ ಶಕ್ತಿ !

ಯುವಜನತೆಯ ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮ ಕ್ಷೇತ್ರಕ್ಕೆ ಉತ್ತೇಜನ ನೀಡುವ ಸಲುವಾಗಿ ವಿಶ್ವ ಯುವ ಕೌಶಲ್ಯ ದಿನವನ್ನು ಆಚರಿಸಲಾಗುತ್ತದೆ. 

ಕೌಶಲ್ಯಾಭಿವೃದ್ಧಿಯಿಂದ ಆತ್ಮನಿರ್ಭರ ಭಾರತ ನಿರ್ಮಿಸೋಣ. 

#WorldYouthSkillDay
BJP Karnataka (@bjp4karnataka) 's Twitter Profile Photo

Mini Kharge and his Narcos network have exposed yet another prime time business of Congress. We suggest you rename yourselves to 'Indian Narco Congress' because there's nothing national left in you. Terrorism and drugs go hand in glove. Every time Congress comes to power, terror

Mini Kharge and his Narcos network have exposed yet another prime time business of Congress. We suggest you rename yourselves to 'Indian Narco Congress' because there's nothing national left in you.

Terrorism and drugs go hand in glove. Every time Congress comes to power, terror
Chalavadi Narayanaswamy (@nswamychalavadi) 's Twitter Profile Photo

A touchdown that feels like liftoff! 🚀🌊 Shubhranshu Shukla's success has become a symbol of India’s new era in space, inspiring future generations and enhancing the nation’s international image.

Chalavadi Narayanaswamy (@nswamychalavadi) 's Twitter Profile Photo

ಪಕ್ಷದ ಹಿರಿಯ ಮುಖಂಡರು ಹಾಗೂ ವಿಧಾನ ಪರಿಷತ್ ಸದಸ್ಯರಾದ ಶ್ರೀ ಪಿ.ಹೆಚ್ ಪೂಜಾರ್ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ಸರಳ ಹಾಗೂ ಕ್ರಿಯಾಶೀಲ ಜನಪ್ರತಿನಿಧಿಗಳಾಗಿರುವ ತಮಗೆ ಭಗವಂತನು ಉತ್ತಮ ಆಯುರಾರೋಗ್ಯ ಕರುಣಿಸಿ ಹೆಚ್ಚಿನ ಜನಸೇವೆ ಮಾಡುವ ಶಕ್ತಿಯನ್ನು ದಯಪಾಲಿಸಲೆಂದು ಹಾರೈಸುತ್ತೇನೆ.

ಪಕ್ಷದ ಹಿರಿಯ ಮುಖಂಡರು ಹಾಗೂ ವಿಧಾನ ಪರಿಷತ್ ಸದಸ್ಯರಾದ ಶ್ರೀ ಪಿ.ಹೆಚ್ ಪೂಜಾರ್ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. 

ಸರಳ ಹಾಗೂ ಕ್ರಿಯಾಶೀಲ ಜನಪ್ರತಿನಿಧಿಗಳಾಗಿರುವ ತಮಗೆ ಭಗವಂತನು ಉತ್ತಮ ಆಯುರಾರೋಗ್ಯ ಕರುಣಿಸಿ ಹೆಚ್ಚಿನ ಜನಸೇವೆ ಮಾಡುವ ಶಕ್ತಿಯನ್ನು ದಯಪಾಲಿಸಲೆಂದು ಹಾರೈಸುತ್ತೇನೆ.
Chalavadi Narayanaswamy (@nswamychalavadi) 's Twitter Profile Photo

ಇದು ಭ್ರಷ್ಟಾಚಾರದ ಮೌಲ್ಯಮಾಪನವೋ? ಅಥವಾ ಹೈಕಮಾಂಡ್ ನ ಕಲೆಕ್ಷನ್ ತಂತ್ರವೋ? ಕಾಂಗ್ರೆಸ್ ಶಾಸಕರೇ ತಮ್ಮದೇ ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕುತ್ತಿರುವ ಈ ಸಂದರ್ಭದಲ್ಲಿ, ಸಚಿವರ “ಮೌಲ್ಯಮಾಪನ” ಎಂಬ ಹೊಸ ನಾಟಕಕ್ಕೆ ಚಾಲನೆ ಕೊಟ್ಟಿದ್ದಾರೆ ರಾಜ್ಯ ಉಸ್ತುವಾರಿ Randeep Singh Surjewala . ಸಚಿವರು ಪರೀಕ್ಷೆ ಬರೆದರೆ ತಾನೇ ಮೌಲ್ಯಮಾಪನ ಮಾಡಲು ಸಾಧ್ಯ;

ಇದು ಭ್ರಷ್ಟಾಚಾರದ ಮೌಲ್ಯಮಾಪನವೋ? ಅಥವಾ ಹೈಕಮಾಂಡ್ ನ ಕಲೆಕ್ಷನ್ ತಂತ್ರವೋ?

ಕಾಂಗ್ರೆಸ್ ಶಾಸಕರೇ ತಮ್ಮದೇ ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕುತ್ತಿರುವ ಈ ಸಂದರ್ಭದಲ್ಲಿ, ಸಚಿವರ “ಮೌಲ್ಯಮಾಪನ” ಎಂಬ ಹೊಸ ನಾಟಕಕ್ಕೆ ಚಾಲನೆ ಕೊಟ್ಟಿದ್ದಾರೆ ರಾಜ್ಯ ಉಸ್ತುವಾರಿ <a href="/rssurjewala/">Randeep Singh Surjewala</a> .

ಸಚಿವರು ಪರೀಕ್ಷೆ ಬರೆದರೆ ತಾನೇ ಮೌಲ್ಯಮಾಪನ ಮಾಡಲು ಸಾಧ್ಯ;