
Chalavadi Narayanaswamy
@nswamychalavadi
Leader of Opposition Party,
Karnataka Legislative Council.
ID: 2481241002
https://www.facebook.com/profile.php?id=61566364899447 07-05-2014 03:31:16
3,3K Tweet
2,2K Followers
69 Following


16ನೇ ಉದ್ಯೋಗ ಮೇಳದಲ್ಲಿ ಮತ್ತೊಂದು ಮಹತ್ವದ ಹೆಜ್ಜೆ! 🇮🇳 ಪ್ರಧಾನಮಂತ್ರಿ ಶ್ರೀ Narendra Modi ಜಿ ಅವರು ವಿವಿಧ ಕೇಂದ್ರ ಸರ್ಕಾರಿ ಇಲಾಖೆ ಮತ್ತು ಸಂಸ್ಥೆಗಳಲ್ಲಿ ನೇಮಕಗೊಂಡ ಯುವಜನತೆಗೆ 51,000 ಕ್ಕೂ ಹೆಚ್ಚು ನೇಮಕಾತಿ ಪತ್ರಗಳನ್ನು ವಿತರಿಸಿ ನವಯುವಕರ ಭವಿಷ್ಯ ನಿರ್ಮಾಣಕ್ಕೆ ಬಲ ತುಂಬಿದ್ದಾರೆ. ಇದು ಸಬ್ಕಾ ಸಾಥ್, ಸಬ್ಕಾ ವಿಕಾಸ್, ಸಬ್ಕಾ








ದೇಶದ ಎರಡನೇ ಅತಿ ಉದ್ದದ ಕೇಬಲ್ ಬ್ರಿಡ್ಜ್ ಆಗಿರುವ ಐತಿಹಾಸಿಕ ಸಿಗಂದೂರು ಸೇತುವೆ ಮತ್ತು ವಿವಿಧ ಅಭಿವೃದ್ಧಿ ಕಾಮಗಾರಿಗಳ ಲೋಕಾರ್ಪಣೆ ಮತ್ತು ಶಂಕುಸ್ಥಾಪನೆಗಾಗಿ ರಾಜ್ಯಕ್ಕೆ ಆಗಮಿಸುತ್ತಿರುವ ಕೇಂದ್ರ ಸಚಿವರಾದ ಶ್ರೀ Nitin Gadkari ಅವರಿಗೆ ಹೃತ್ಪೂರ್ವಕ ಸ್ವಾಗತ. #PragatiKaHighway #GatiShakti #SigandooruBridge


ಡ್ರಗ್ಸ್ ಪ್ರಕರಣದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಂದರ್! ಸಚಿವರಾದ ಶ್ರೀ Priyank Kharge / ಪ್ರಿಯಾಂಕ್ ಖರ್ಗೆ ಮತ್ತು ಶಾಸಕರಾದ ಶ್ರೀ ಅಲ್ಲಮಪ್ರಭು ಪಾಟೀಲ್ ಅವರುಗಳ ಅತ್ಯಾಪ್ತ ಮತ್ತು ಕಲಬುರ್ಗಿ ದಕ್ಷಿಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಲಿಂಗರಾಜ್ ಕಣ್ಣಿ ಅಕ್ರಮ ಮಾದಕ ವಸ್ತು ಸಾಗಣೆ ಪ್ರಕರಣದಲ್ಲಿ ಬಂಧನವಾಗಿದ್ದಾನೆ. ಇದೊಂದು ಆಘಾತಕಾರಿಯ

Warm birthday wishes to our senior leader and Rajya Sabha Member, Shri Lahar Singh Siroya Ji. May the Almighty bless him with good health, long life, and continued strength to serve the people for many more years to come.


ಪ್ರಧಾನಿ ಶ್ರೀ Narendra Modi ಅವರ ನೆರವು ಸಹಕಾರ, ಕೇಂದ್ರ ಸಚಿವರಾದ ಶ್ರೀ Nitin Gadkari ಅವರ ಇಚ್ಛಾಶಕ್ತಿ, ಮಾಜಿ ಮುಖ್ಯಮಂತ್ರಿಗಳಾದ ಶ್ರೀ B.S.Yediyurappa ಅವರ ಸಂಕಲ್ಪ ಹಾಗೂ ಸಂಸದರಾದ ಶ್ರೀ B Y Raghavendra ಅವರ ನಿರಂತರ ಶ್ರಮಕ್ಕೆ ಧನ್ಯವಾದಗಳು. #SingandurBridge





ಇದು ಭ್ರಷ್ಟಾಚಾರದ ಮೌಲ್ಯಮಾಪನವೋ? ಅಥವಾ ಹೈಕಮಾಂಡ್ ನ ಕಲೆಕ್ಷನ್ ತಂತ್ರವೋ? ಕಾಂಗ್ರೆಸ್ ಶಾಸಕರೇ ತಮ್ಮದೇ ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕುತ್ತಿರುವ ಈ ಸಂದರ್ಭದಲ್ಲಿ, ಸಚಿವರ “ಮೌಲ್ಯಮಾಪನ” ಎಂಬ ಹೊಸ ನಾಟಕಕ್ಕೆ ಚಾಲನೆ ಕೊಟ್ಟಿದ್ದಾರೆ ರಾಜ್ಯ ಉಸ್ತುವಾರಿ Randeep Singh Surjewala . ಸಚಿವರು ಪರೀಕ್ಷೆ ಬರೆದರೆ ತಾನೇ ಮೌಲ್ಯಮಾಪನ ಮಾಡಲು ಸಾಧ್ಯ;
