Govindapura PS ಗೋವಿಂದಪುರ ಪೊಲೀಸ್ ಠಾಣೆ (@pigovindpura) 's Twitter Profile
Govindapura PS ಗೋವಿಂದಪುರ ಪೊಲೀಸ್ ಠಾಣೆ

@pigovindpura

Official twitter account of Govindapura Police Station (080-22943305). Dial Namma-112 in case of emergency.
@BlrCityPolice

ID: 1647874811979505664

calendar_today17-04-2023 08:09:32

1,1K Tweet

149 Followers

272 Following

ಬೆಂಗಳೂರು ನಗರ ಪೊಲೀಸ್‌ BengaluruCityPolice (@blrcitypolice) 's Twitter Profile Photo

ಇಂದು ಬೆಂಗಳೂರು ನಗರ ಪೊಲೀಸ್ ಆಯುಕ್ತರಾದ ಸೀಮಂತ್ ಕುಮಾರ್ ಸಿಂಗ್ ಅವರು, ಮಹಿಳೆ ಹಾಗೂ ಮಕ್ಕಳ ಸುರಕ್ಷತೆ ಕುರಿತು ಎಲ್ಲಾ ಡಿಸಿಪಿಗಳು, ಪಿಎಸ್ಐ ಸೇರಿದಂತೆ ಹಿರಿಯ ಮಹಿಳಾ ಪೊಲೀಸ್ ಅಧಿಕಾರಿಗಳ ಜೊತೆ ಚರ್ಚೆ ಆಧಾರಿತ ಕಾರ್ಯಾಗಾರ ನಡೆಸಿದರು. ಮಹಿಳೆಯರು ಕೆಲಸದ ಸ್ಥಳದಲ್ಲಿ ಎದುರಿಸುವ ಸವಾಲುಗಳನ್ನು ಬಗೆಹರಿಸಲು ನಡೆದ ಚರ್ಚೆ ಕಾರ್ಯಾಗಾರದ ಪ್ರಮುಖ

ಇಂದು ಬೆಂಗಳೂರು ನಗರ ಪೊಲೀಸ್ ಆಯುಕ್ತರಾದ ಸೀಮಂತ್ ಕುಮಾರ್ ಸಿಂಗ್ ಅವರು, ಮಹಿಳೆ ಹಾಗೂ ಮಕ್ಕಳ ಸುರಕ್ಷತೆ ಕುರಿತು ಎಲ್ಲಾ ಡಿಸಿಪಿಗಳು, ಪಿಎಸ್ಐ ಸೇರಿದಂತೆ ಹಿರಿಯ ಮಹಿಳಾ ಪೊಲೀಸ್ ಅಧಿಕಾರಿಗಳ ಜೊತೆ ಚರ್ಚೆ ಆಧಾರಿತ ಕಾರ್ಯಾಗಾರ ನಡೆಸಿದರು. ಮಹಿಳೆಯರು ಕೆಲಸದ ಸ್ಥಳದಲ್ಲಿ ಎದುರಿಸುವ ಸವಾಲುಗಳನ್ನು ಬಗೆಹರಿಸಲು ನಡೆದ ಚರ್ಚೆ ಕಾರ್ಯಾಗಾರದ ಪ್ರಮುಖ
ಬೆಂಗಳೂರು ನಗರ ಪೊಲೀಸ್‌ BengaluruCityPolice (@blrcitypolice) 's Twitter Profile Photo

ಪ್ರತಿಯೊಂದು ದೂರು, ಮಾಹಿತಿ ಬಹುಮುಖ್ಯ. ಪ್ರತಿ ಎಚ್ಚರಿಕೆಯೂ ವಂಚನೆ ತಡೆಯಲು ಸಹಕಾರಿಯಾಗಿದೆ. ನಕಲಿ ಲಾಟರಿ ಕರೆ, ಮೋಸದ ಓಟಿಪಿ ಸಂದೇಶ, ವಂಚನೆಯ ಲಿಂಕ್ ಗಳ ಬಗ್ಗೆ ಸಂಚಾರ ಸಾತಿ ಆಪ್ ನಲ್ಲಿ ಚಕ್ಷು ಬಳಸಿ ದೂರು ನೀಡಿ. ಎಲ್ಲರೂ ಸೇರಿ ಬೆಂಗಳೂರನ್ನು ಸುರಕ್ಷಿತ ಸೈಬರ್ ನಗರವನ್ನಾಗಿ ಮಾಡೋಣ #police #becybersafe #cybercrime #onlinescam

ಪ್ರತಿಯೊಂದು ದೂರು, ಮಾಹಿತಿ ಬಹುಮುಖ್ಯ. ಪ್ರತಿ ಎಚ್ಚರಿಕೆಯೂ ವಂಚನೆ ತಡೆಯಲು ಸಹಕಾರಿಯಾಗಿದೆ. ನಕಲಿ ಲಾಟರಿ ಕರೆ, ಮೋಸದ ಓಟಿಪಿ ಸಂದೇಶ, ವಂಚನೆಯ ಲಿಂಕ್ ಗಳ ಬಗ್ಗೆ ಸಂಚಾರ ಸಾತಿ ಆಪ್ ನಲ್ಲಿ ಚಕ್ಷು ಬಳಸಿ ದೂರು ನೀಡಿ. ಎಲ್ಲರೂ ಸೇರಿ ಬೆಂಗಳೂರನ್ನು ಸುರಕ್ಷಿತ ಸೈಬರ್ ನಗರವನ್ನಾಗಿ ಮಾಡೋಣ

#police #becybersafe #cybercrime #onlinescam
ಬೆಂಗಳೂರು ನಗರ ಪೊಲೀಸ್‌ BengaluruCityPolice (@blrcitypolice) 's Twitter Profile Photo

ಇಂದು ನಡೆದ ಮಾಧ್ಯಮಗೋಷ್ಠಿಯಲ್ಲಿ ಬೆಂಗಳೂರು ನಗರ ಪೊಲೀಸ್ ಆಯುಕ್ತರಾದ ಸೀಮಂತ್ ಕುಮಾರ್ ಸಿಂಗ್ ಅವರು ಜೂನ್ 26, 2025ರ ವಿಶ್ವ ಮಾದಕ ವಸ್ತುಗಳ ವ್ಯಸನ ಹಾಗೂ ಕಳ್ಳ ಸಾಗಾಣಿಕೆ ವಿರೋಧಿ ದಿನದ ಅಂಗವಾಗಿ ಹಮ್ಮಿಕೊಂಡಿರುವ ಉಪಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ಈ ವರ್ಷ “ಸರಪಳಿ ಮುರಿಯಿರಿ: ನಿಯಂತ್ರಣ, ಚಿಕಿತ್ಸೆ ಹಾಗೂ ಎಲ್ಲರ ಚೇತರಿಕೆ” ಎಂಬ

ಇಂದು ನಡೆದ ಮಾಧ್ಯಮಗೋಷ್ಠಿಯಲ್ಲಿ ಬೆಂಗಳೂರು ನಗರ ಪೊಲೀಸ್ ಆಯುಕ್ತರಾದ ಸೀಮಂತ್ ಕುಮಾರ್ ಸಿಂಗ್ ಅವರು ಜೂನ್ 26, 2025ರ ವಿಶ್ವ ಮಾದಕ ವಸ್ತುಗಳ ವ್ಯಸನ ಹಾಗೂ ಕಳ್ಳ ಸಾಗಾಣಿಕೆ ವಿರೋಧಿ ದಿನದ ಅಂಗವಾಗಿ ಹಮ್ಮಿಕೊಂಡಿರುವ ಉಪಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ಈ ವರ್ಷ “ಸರಪಳಿ ಮುರಿಯಿರಿ: ನಿಯಂತ್ರಣ, ಚಿಕಿತ್ಸೆ ಹಾಗೂ ಎಲ್ಲರ ಚೇತರಿಕೆ” ಎಂಬ
ಬೆಂಗಳೂರು ನಗರ ಪೊಲೀಸ್‌ BengaluruCityPolice (@blrcitypolice) 's Twitter Profile Photo

ಇಂದು ಬೆಂಗಳೂರು ನಗರ ಪೊಲೀಸ್ ಆಯುಕ್ತರ ನೇತೃತ್ವದಲ್ಲಿ ನಡೆದ ಕಾರ್ಯಾಗಾರದಲ್ಲಿ ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಲಾಯಿತು. A quick look at today’s workshop focused on women's and children's safety, led by CP Bengaluru. #police #bengalurucitypolice #womensafety

ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice (@blrcitytraffic) 's Twitter Profile Photo

ಬೆಂಗಳೂರಿನ ಮಳೆ ಹಿತವಾದ ಗಾಳಿ ನೀಡಬಹುದು. ಆದರೆ ರಸ್ತೆಗಳು ಜಾರುತ್ತಿರುತ್ತವೆ, ನಿಮ್ಮ ದೃಷ್ಟಿ ಅಸ್ಪಷ್ಟವಾಗಿರುತ್ತದೆ. ಹೀಗಾಗಿ ಮುಂಗಾರು ಋತುವಿನಲ್ಲಿ ವಾಹನ ಚಾಲಕರು ಜಾಗರೂಕತೆಯಿಂದ ವಾಹನ ಚಾಲನೆ ಮಾಡಬೇಕು ಎಂದು ಬೆಂಗಳೂರು ಸಂಚಾರ ಪೊಲೀಸ್ ವತಿಯಿಂದ ಸಾರ್ವಜನಿಕರಲ್ಲಿ ಮನವಿ. ಒಂದು ಸಣ್ಣ ಮುಂಜಾಗ್ರತೆ, ದೊಡ್ಡ ಅಪಘಾತವನ್ನು ತಪ್ಪಿಸುತ್ತದೆ

ಬೆಂಗಳೂರಿನ ಮಳೆ ಹಿತವಾದ ಗಾಳಿ ನೀಡಬಹುದು. ಆದರೆ ರಸ್ತೆಗಳು ಜಾರುತ್ತಿರುತ್ತವೆ, ನಿಮ್ಮ ದೃಷ್ಟಿ ಅಸ್ಪಷ್ಟವಾಗಿರುತ್ತದೆ. ಹೀಗಾಗಿ ಮುಂಗಾರು ಋತುವಿನಲ್ಲಿ ವಾಹನ ಚಾಲಕರು ಜಾಗರೂಕತೆಯಿಂದ ವಾಹನ ಚಾಲನೆ ಮಾಡಬೇಕು ಎಂದು ಬೆಂಗಳೂರು ಸಂಚಾರ ಪೊಲೀಸ್ ವತಿಯಿಂದ  ಸಾರ್ವಜನಿಕರಲ್ಲಿ ಮನವಿ. ಒಂದು ಸಣ್ಣ ಮುಂಜಾಗ್ರತೆ, ದೊಡ್ಡ ಅಪಘಾತವನ್ನು ತಪ್ಪಿಸುತ್ತದೆ
ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice (@blrcitytraffic) 's Twitter Profile Photo

Bengaluru rains may bring cool breezes, but they also bring slippery roads and poor visibility. Bengaluru Traffic Police urges all road users to drive with extra care this monsoon. Small actions can prevent big accidents. Stay safe, Bengaluru! #bengalurucitypolice

Bengaluru rains may bring cool breezes, but they also bring slippery roads and poor visibility. Bengaluru Traffic Police urges all road users to drive with extra care this monsoon. Small actions can prevent big accidents. Stay safe, Bengaluru!  

#bengalurucitypolice
Govindapura PS ಗೋವಿಂದಪುರ ಪೊಲೀಸ್ ಠಾಣೆ (@pigovindpura) 's Twitter Profile Photo

ಈ ದಿನ ಕೆ. ಜಿ. ಹಳ್ಳಿ ಉಪವಿಭಾಗದ ಮಾಸಿಕ ದಲಿತ ಸಭೆಯನ್ನು ಮಾನ್ಯ ಎ. ಸಿ. ಪಿ ಸಾಹೇಬರ್ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿತ್ತು.

ಈ ದಿನ ಕೆ. ಜಿ. ಹಳ್ಳಿ ಉಪವಿಭಾಗದ ಮಾಸಿಕ ದಲಿತ ಸಭೆಯನ್ನು ಮಾನ್ಯ ಎ. ಸಿ. ಪಿ ಸಾಹೇಬರ್ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿತ್ತು.
Govindapura PS ಗೋವಿಂದಪುರ ಪೊಲೀಸ್ ಠಾಣೆ (@pigovindpura) 's Twitter Profile Photo

ಠಾಣಾ ಸರಹದ್ದಿನ ಎ. ಕೆ ಕಾಲೋನಿ ವೀರಣ್ಣಪಾಳ್ಯ ಇಲ್ಲಿ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿಗಳು ದಲಿತ ಸಭೆಯನ್ನು ಏರ್ಪಡಿಸಿ ಅವರ ಕುಂದು ಕೊರತೆಗಳನ್ನು ಆಲಿಸಿರುತ್ತಾರೆ.

ಠಾಣಾ ಸರಹದ್ದಿನ ಎ. ಕೆ ಕಾಲೋನಿ ವೀರಣ್ಣಪಾಳ್ಯ ಇಲ್ಲಿ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿಗಳು ದಲಿತ ಸಭೆಯನ್ನು ಏರ್ಪಡಿಸಿ ಅವರ ಕುಂದು ಕೊರತೆಗಳನ್ನು ಆಲಿಸಿರುತ್ತಾರೆ.
Govindapura PS ಗೋವಿಂದಪುರ ಪೊಲೀಸ್ ಠಾಣೆ (@pigovindpura) 's Twitter Profile Photo

ಈ ದಿನ ಗೋವಿಂದಪುರ ಪೊಲೀಸ್ ಠಾಣಾ ಸರಹದ್ದಿನ 2&3 ನೇ ಬೀಟ್ ನಲ್ಲಿ ಸಬ್ ಬೀಟ್ ಸಭೆಯನ್ನು ಆಯೋಜನೆ ಮಾಡಿ ಸಾರ್ವಜನಿಕರ ಕುಂದು ಕೊರತೆಗಳ ಅಹವಾಲುಗಳನ್ನು ಸ್ವೀಕರಿಸಿ, ಕುಂದು ಕೊರತೆಗಳ ಬಗ್ಗೆ ಚರ್ಚಿಸಿ ಸಮಸ್ಯೆಗಳನ್ನು ಸೂಕ್ತ ರೀತಿಯಲ್ಲಿ ಇತ್ಯರ್ಥಗೊಳಿಸುವುದಾಗಿ ಭರವಸೆ ನೀಡಿರುತ್ತದೆ.

ಈ ದಿನ ಗೋವಿಂದಪುರ ಪೊಲೀಸ್ ಠಾಣಾ ಸರಹದ್ದಿನ 2&3 ನೇ ಬೀಟ್ ನಲ್ಲಿ ಸಬ್ ಬೀಟ್ ಸಭೆಯನ್ನು ಆಯೋಜನೆ ಮಾಡಿ ಸಾರ್ವಜನಿಕರ ಕುಂದು ಕೊರತೆಗಳ ಅಹವಾಲುಗಳನ್ನು ಸ್ವೀಕರಿಸಿ, ಕುಂದು ಕೊರತೆಗಳ ಬಗ್ಗೆ ಚರ್ಚಿಸಿ ಸಮಸ್ಯೆಗಳನ್ನು ಸೂಕ್ತ ರೀತಿಯಲ್ಲಿ ಇತ್ಯರ್ಥಗೊಳಿಸುವುದಾಗಿ ಭರವಸೆ ನೀಡಿರುತ್ತದೆ.
ಬೆಂಗಳೂರು ನಗರ ಪೊಲೀಸ್‌ BengaluruCityPolice (@blrcitypolice) 's Twitter Profile Photo

They guide. They guard. Whether at home or in uniform, fathers are the first protectors we know. Happy #FathersDay to all the real-life superheroes! ಅವರು ಸಮವಸ್ತ್ರ ಧರಿಸಿರಲಿ ಅಥವಾ ಧರಿಸದೆ ಇರಲಿ ನಮ್ಮ ಮಾರ್ಗದರ್ಶಕರು ಹಾಗೂ ರಕ್ಷಕರಾಗಿರುತ್ತಾರೆ. ನಿಜ ಜೀವನದ ಸೂಪರ್ ಹೀರೋಗಳಿಗೆ ಅಪ್ಪಂದಿರ ದಿನಾಚರಣೆಯ

They guide. They guard.
Whether at home or in uniform, fathers are the first protectors we know.
Happy #FathersDay to all the real-life superheroes!

ಅವರು ಸಮವಸ್ತ್ರ ಧರಿಸಿರಲಿ ಅಥವಾ ಧರಿಸದೆ ಇರಲಿ ನಮ್ಮ 
ಮಾರ್ಗದರ್ಶಕರು ಹಾಗೂ ರಕ್ಷಕರಾಗಿರುತ್ತಾರೆ. ನಿಜ ಜೀವನದ ಸೂಪರ್ ಹೀರೋಗಳಿಗೆ ಅಪ್ಪಂದಿರ ದಿನಾಚರಣೆಯ
ಬೆಂಗಳೂರು ನಗರ ಪೊಲೀಸ್‌ BengaluruCityPolice (@blrcitypolice) 's Twitter Profile Photo

ಇಂದು ಬೆಂಗಳೂರುನಗರ ಪೊಲೀಸ್ ಆಯುಕ್ತರಾದ ಸೀಮಂತ್ ಕುಮಾರ್ ಸಿಂಗ್ ರವರು “ಸಾಮಾಜಿಕ ಜಾಲತಾಣಗಳ ಮೇಲ್ವಿಚಾರಣಾ ದಳ” (SMMC) ದ ಕುರಿತು ನಗರದ ಎಲ್ಲಾ ಪೊಲೀಸ್ ಠಾಣೆಯ ಸಿಬ್ಬಂದಿಗಳೊಂದಿಗೆ ಸಭೆ ನಡೆಸಿದರು. ಈ ಸಭೆಯಲ್ಲಿ ಡಿಜಿಟಲ್ ಕಣ್ಗಾವಲು, ಕ್ಷಣ ಕ್ಷಣದ ಮಾಹಿತಿ ಹಾಗೂ ಕಟ್ಟುನಿಟ್ಟಿನ ಅನುಸರಣೆ ಮೂಲಕ ಸಾಮಾಜಿಕ ಜಾಲತಾಣದ ಗುಪ್ತಚರವನ್ನು ಬಲಪಡಿಸುವ

ಇಂದು ಬೆಂಗಳೂರುನಗರ ಪೊಲೀಸ್ ಆಯುಕ್ತರಾದ ಸೀಮಂತ್ ಕುಮಾರ್ ಸಿಂಗ್ ರವರು “ಸಾಮಾಜಿಕ ಜಾಲತಾಣಗಳ ಮೇಲ್ವಿಚಾರಣಾ ದಳ” (SMMC) ದ ಕುರಿತು ನಗರದ ಎಲ್ಲಾ ಪೊಲೀಸ್ ಠಾಣೆಯ ಸಿಬ್ಬಂದಿಗಳೊಂದಿಗೆ ಸಭೆ ನಡೆಸಿದರು. ಈ ಸಭೆಯಲ್ಲಿ ಡಿಜಿಟಲ್ ಕಣ್ಗಾವಲು, ಕ್ಷಣ ಕ್ಷಣದ ಮಾಹಿತಿ ಹಾಗೂ ಕಟ್ಟುನಿಟ್ಟಿನ ಅನುಸರಣೆ ಮೂಲಕ ಸಾಮಾಜಿಕ ಜಾಲತಾಣದ ಗುಪ್ತಚರವನ್ನು ಬಲಪಡಿಸುವ
ಬೆಂಗಳೂರು ನಗರ ಪೊಲೀಸ್‌ BengaluruCityPolice (@blrcitypolice) 's Twitter Profile Photo

ವಿದ್ಯಾರ್ಥಿಗಳೇ, ಡ್ರಗ್ಸ್ ಪ್ರಾರಂಭದಲ್ಲಿ ಆನಂದದಂತೆ ಕಂಡರೂ, ಇವು ನಿಮ್ಮ ಮೆದುಳಿಗೆ ಹಾಗೂ ಹೃದಯಕ್ಕೆ ಗಂಭೀರ ಹಾನಿಯನ್ನುಂಟುಮಾಡುತ್ತವೆ. ಇವು ನಿಮ್ಮ ಆರೋಗ್ಯವನ್ನೂ, ಭವಿಷ್ಯವನ್ನೂ ಸಂಪೂರ್ಣವಾಗಿ ಹಾಳುಮಾಡಬಲ್ಲವು. ಆದ್ದರಿಂದ, ಡ್ರಗ್ಸ್‌ಗೆ ಸ್ಪಷ್ಟವಾಗಿ ‘ಇಲ್ಲ’ ಎಂದು ಹೇಳಿ, ಬದುಕಿಗೆ ‘ಹೌದು’ ಎಂದು ಹೇಳಿ #bengalurucitypolice

ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice (@blrcitytraffic) 's Twitter Profile Photo

A few seconds faster can cost a lifetime. Your destination is waiting—don’t let speed stop you from reaching it. #police #traffic #trafficrules #drivesafe #saferoads #awareness #weserveandprotect #stayvigilant

A few seconds faster can cost a lifetime. Your destination is waiting—don’t let speed stop you from reaching it. 

#police #traffic   #trafficrules #drivesafe #saferoads  #awareness  #weserveandprotect #stayvigilant
ಬೆಂಗಳೂರು ನಗರ ಪೊಲೀಸ್‌ BengaluruCityPolice (@blrcitypolice) 's Twitter Profile Photo

Join us live at 8:00 AM on YouTube for today's Monthly Service Parade. Click the link below: youtube.com/live/IltSN-u-T… #bengalurucitypolice #bengalurupolice #police #weserveandprotect

Join us live at 8:00 AM on YouTube for today's Monthly Service Parade.              

Click the link below: youtube.com/live/IltSN-u-T… 

#bengalurucitypolice #bengalurupolice #police  #weserveandprotect
ಬೆಂಗಳೂರು ನಗರ ಪೊಲೀಸ್‌ BengaluruCityPolice (@blrcitypolice) 's Twitter Profile Photo

ಇಂದು, ಬೆಂಗಳೂರಿನ ಸಿಎಆರ್ (ಕೇಂದ್ರ ಸ್ಥಾನ ), ಚಾಮರಾಜಪೇಟೆ, ಕವಾಯತು ಮೈದಾನದಲ್ಲಿ ನಡೆದ ಮಾಸಿಕ ಕವಾಯತುವಿನಲ್ಲಿ ನಗರ ಪೊಲೀಸ್ ಪಡೆಯ ಸಾಮರ್ಥ್ಯ ಹಾಗೂ ಬದ್ಧತೆ ಪ್ರದರ್ಶಿಸಲಾಯಿತು. ಇದರಲ್ಲಿ ಬೆಂಗಳೂರು ನಗರ ಪೊಲೀಸ್ ಆಯುಕ್ತರಾದ ಸೀಮಂತ್ ಕುಮಾರ್ ಸಿಂಗ್ ರವರು ಭಾಗವಹಿಸಿ ಗೌರವ ವಂದನೆ ಸ್ವೀಕರಿಸಿದರು.ಎ. ನಾಗರಾಜ್, ಡಿಸಿಪಿ, ಸಿಎಆರ್ ಉತ್ತರ

ಇಂದು, ಬೆಂಗಳೂರಿನ ಸಿಎಆರ್ (ಕೇಂದ್ರ ಸ್ಥಾನ ), ಚಾಮರಾಜಪೇಟೆ, ಕವಾಯತು ಮೈದಾನದಲ್ಲಿ ನಡೆದ ಮಾಸಿಕ ಕವಾಯತುವಿನಲ್ಲಿ ನಗರ ಪೊಲೀಸ್ ಪಡೆಯ ಸಾಮರ್ಥ್ಯ ಹಾಗೂ ಬದ್ಧತೆ ಪ್ರದರ್ಶಿಸಲಾಯಿತು. ಇದರಲ್ಲಿ ಬೆಂಗಳೂರು ನಗರ ಪೊಲೀಸ್ ಆಯುಕ್ತರಾದ ಸೀಮಂತ್ ಕುಮಾರ್ ಸಿಂಗ್  ರವರು ಭಾಗವಹಿಸಿ ಗೌರವ ವಂದನೆ ಸ್ವೀಕರಿಸಿದರು.ಎ. ನಾಗರಾಜ್, ಡಿಸಿಪಿ, ಸಿಎಆರ್ ಉತ್ತರ
Bengaluru Paw Patrol (@blrk9cops) 's Twitter Profile Photo

ಪಥಸಂಚಲನದಲ್ಲಿ ಕಣ್ಮನ ಸೆಳೆದ ಶ್ವಾನದಳ! ಇಂದು ನಡೆದ ಪಥ ಸಂಚಲನದಲ್ಲಿ 10 ತುಕಡಿಗಳ ಜೊತೆಗೆ ಶ್ವಾನದಳವು ಭಾಗವಹಿಸಿತು. ಪೊಲೀಸ್ ಆಯುಕ್ತರು ಶ್ವಾನಪಡೆಯ ಅಭೂತಪೂರ್ವ ಗೌರವ ವಂದನೆಯನ್ನು ಸ್ವೀಕರಿಸಿದರು. Bark-tastic day at the parade! 🐾 Proudly marched alongside 10 platoons today and the Commissioner Sir took a

ಬೆಂಗಳೂರು ನಗರ ಪೊಲೀಸ್‌ BengaluruCityPolice (@blrcitypolice) 's Twitter Profile Photo

ದೃಢವಾದ ದೇಹ. ಸ್ಥಿರವಾದ ಮನಸ್ಸು. ಸುರಕ್ಷಿತ ನಗರ. ಈ ಅಂತರರಾಷ್ಟ್ರೀಯ ಯೋಗ ದಿನದಂದು, ಒಂದೇ ಸಮಯದಲ್ಲಿ ಎಲ್ಲರೊಟ್ಟಿಗೆ ಶಾಂತಿಯುತ ಧ್ಯಾನದ ಮೂಲಕ ನಮ್ಮ ಉಸಿರನ್ನು ಸಮ್ಮಿಳಿತಗೊಳಿಸೋಣ. ಬೆಂಗಳೂರು ನಗರ ಪೊಲೀಸ್ ಎಲ್ಲಾ ನಾಗರಿಕರು ಯೋಗ ಮತ್ತು ಧ್ಯಾನ ದೊಂದಿಗೆ ದೈಹಿಕ ಸಮತೋಲನ ಕಂಡುಕೊಳ್ಳಲು ಪ್ರೋತ್ಸಾಹಿಸುತ್ತದೆ. Strong Body. Steady

ದೃಢವಾದ ದೇಹ. ಸ್ಥಿರವಾದ ಮನಸ್ಸು. ಸುರಕ್ಷಿತ ನಗರ. 
ಈ ಅಂತರರಾಷ್ಟ್ರೀಯ ಯೋಗ ದಿನದಂದು, ಒಂದೇ ಸಮಯದಲ್ಲಿ ಎಲ್ಲರೊಟ್ಟಿಗೆ ಶಾಂತಿಯುತ ಧ್ಯಾನದ ಮೂಲಕ ನಮ್ಮ ಉಸಿರನ್ನು ಸಮ್ಮಿಳಿತಗೊಳಿಸೋಣ.
ಬೆಂಗಳೂರು ನಗರ ಪೊಲೀಸ್ ಎಲ್ಲಾ ನಾಗರಿಕರು ಯೋಗ ಮತ್ತು ಧ್ಯಾನ ದೊಂದಿಗೆ ದೈಹಿಕ ಸಮತೋಲನ ಕಂಡುಕೊಳ್ಳಲು ಪ್ರೋತ್ಸಾಹಿಸುತ್ತದೆ.

Strong Body. Steady
ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice (@blrcitytraffic) 's Twitter Profile Photo

Bengaluru City Police Commissioner Seemant Kumar Singh, IPS, chaired a high-level meet with BBMP, BDA, Transport, Education & Police depts to discuss joint strategies for road safety, traffic discipline & accident reduction in Bengaluru.

ಬೆಂಗಳೂರು ನಗರ ಪೊಲೀಸ್‌ BengaluruCityPolice (@blrcitypolice) 's Twitter Profile Photo

ಇಂದು ಬೆಂಗಳೂರು ನಗರ ಪೊಲೀಸ್ ಆಯುಕ್ತರಾದ ಸೀಮಂತ್ ಕುಮಾರ್ ಸಿಂಗ್ ಅವರ ನೇತೃತ್ವದಲ್ಲಿ ಕೇಂದ್ರ ಅಪರಾಧ ವಿಭಾಗ (ಸಿಸಿಬಿ) ಅಧಿಕಾರಿಗಳ ಜೊತೆ ಕಾರ್ಯತಂತ್ರ ಸಭೆ ನಡೆಸಿದರು. ಈ ಸಭೆಯಲ್ಲಿ ಮಹಿಳೆಯರ ಸುರಕ್ಷತೆ, ಮಾದಕ ವಸ್ತುಗಳ ನಿಗ್ರಹ ಕಾರ್ಯಾಚರಣೆ, ರೌಡಿ ಆಸಾಮಿಗಳ ವಿರುದ್ಧ ಕಠಿಣ ಕ್ರಮ ಹಾಗೂ ಅಪರಾಧ ತಡೆಗಟ್ಟುವ ಕುರಿತ ಕಾರ್ಯತಂತ್ರದ ಬಗ್ಗೆ