Priya Krishna (@priyakrishna_k) 's Twitter Profile
Priya Krishna

@priyakrishna_k

Indian | ಕನ್ನಡಿಗ | Politician | Congressman | MLA Govindaraja Nagar (2023 -, 2013-18, 2009-13) | fb.com/priyakrishna.o…

ID: 936554432933720064

linkhttp://priyakrishna.com calendar_today01-12-2017 11:15:51

2,2K Tweet

3,3K Followers

106 Following

Priya Krishna (@priyakrishna_k) 's Twitter Profile Photo

#ಕಾವೇರಿಪುರ ವಾರ್ಡ್ 103ರ ವ್ಯಾಪ್ತಿಯಲ್ಲಿ ಮಕ್ಕಳು ಹಾಗೂ ಮಹಿಳೆಯರಿಗೆ ಉಚಿತ ಕಂಪ್ಯೂಟರ್ ತರಬೇತಿ ಶಾಖೆಯನ್ನು ಉದ್ಘಾಟಿಸಲಾಯಿತು.

#ಕಾವೇರಿಪುರ ವಾರ್ಡ್ 103ರ ವ್ಯಾಪ್ತಿಯಲ್ಲಿ ಮಕ್ಕಳು ಹಾಗೂ ಮಹಿಳೆಯರಿಗೆ ಉಚಿತ ಕಂಪ್ಯೂಟರ್ ತರಬೇತಿ ಶಾಖೆಯನ್ನು ಉದ್ಘಾಟಿಸಲಾಯಿತು.
Priya Krishna (@priyakrishna_k) 's Twitter Profile Photo

#ಕಾವೇರಿಪುರ ವಾರ್ಡ್ 103ರ ವ್ಯಾಪ್ತಿಯಲ್ಲಿ ಸಾರ್ವಜನಿಕರ ಹಿತಕ್ಕಾಗಿ ನೂತನವಾಗಿ ನಿರ್ಮಿಸಿದ ಶುದ್ಧ ಕುಡಿಯುವ ನೀರಿನ ಘಟಕವನ್ನು ಉದ್ಘಾಟಿಸಲಾಯಿತು.

#ಕಾವೇರಿಪುರ ವಾರ್ಡ್ 103ರ ವ್ಯಾಪ್ತಿಯಲ್ಲಿ ಸಾರ್ವಜನಿಕರ ಹಿತಕ್ಕಾಗಿ ನೂತನವಾಗಿ ನಿರ್ಮಿಸಿದ ಶುದ್ಧ ಕುಡಿಯುವ ನೀರಿನ ಘಟಕವನ್ನು ಉದ್ಘಾಟಿಸಲಾಯಿತು.
Priya Krishna (@priyakrishna_k) 's Twitter Profile Photo

ಶಾಸಕರ ಕಛೇರಿಗೆ ಭೇಟಿ ನೀಡಿ,‌ ಸಾರ್ವಜನಿಕರ ಅಹವಾಲನ್ನು ಸ್ವೀಕರಿಸಿ, ಕ್ರಮಗಳ ಬಗ್ಗೆ ಸಮಾಲೋಚನೆ ನಡೆಸಲಾಯಿತು. Karnataka Congress

ಶಾಸಕರ ಕಛೇರಿಗೆ ಭೇಟಿ ನೀಡಿ,‌ ಸಾರ್ವಜನಿಕರ ಅಹವಾಲನ್ನು ಸ್ವೀಕರಿಸಿ, ಕ್ರಮಗಳ ಬಗ್ಗೆ ಸಮಾಲೋಚನೆ ನಡೆಸಲಾಯಿತು.
<a href="/INCKarnataka/">Karnataka Congress</a>
Priya Krishna (@priyakrishna_k) 's Twitter Profile Photo

ಕರ್ನಾಟಕ ರಾಜ್ಯದ ರಾಜಧಾನಿಯಾಗಿ, ಉದ್ಯಾನ ನಗರಿಯಾಗಿ, ಸಿಲಿಕಾನ್ ಸಿಟಿಯಾಗಿ, ವಿಶ್ವ ಮನ್ನಣೆಗಳಿಸಿದ ಬೆಂಗಳೂರು ನಗರದ ನಿರ್ಮಾತೃ ನಾಡ ಪ್ರಭು‌ ಶ್ರೀ ಕೆಂಪೇಗೌಡ ರವರೆಗೆ ಮಾಗಡಿ ರಸ್ತೆಯ ಟೋಲ್ ಗೇಟ್ ವ್ಯಾಪ್ತಿಯಲ್ಲಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಪುಷ್ಪ ನಮನಗಳನ್ನು ಸಮರ್ಪಿಸಲಾಯಿತು. #KempegowdaJayanthi #NadaprabhuKempegowda

ಕರ್ನಾಟಕ ರಾಜ್ಯದ ರಾಜಧಾನಿಯಾಗಿ, ಉದ್ಯಾನ ನಗರಿಯಾಗಿ, ಸಿಲಿಕಾನ್ ಸಿಟಿಯಾಗಿ, ವಿಶ್ವ ಮನ್ನಣೆಗಳಿಸಿದ ಬೆಂಗಳೂರು ನಗರದ ನಿರ್ಮಾತೃ ನಾಡ ಪ್ರಭು‌ ಶ್ರೀ ಕೆಂಪೇಗೌಡ ರವರೆಗೆ ಮಾಗಡಿ ರಸ್ತೆಯ ಟೋಲ್ ಗೇಟ್ ವ್ಯಾಪ್ತಿಯಲ್ಲಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಪುಷ್ಪ ನಮನಗಳನ್ನು ಸಮರ್ಪಿಸಲಾಯಿತು.

#KempegowdaJayanthi #NadaprabhuKempegowda
Priya Krishna (@priyakrishna_k) 's Twitter Profile Photo

ರಾಷ್ಟ್ರೀಯ ಅಂಧತ್ವ ನಿಯಂತ್ರಣಾ ಕಾರ್ಯಕ್ರಮದಡಿ #ಗೋವಿಂದರಾಜನಗರ ಕ್ಷೇತ್ರದ ಬಿಜಿಎಸ್ ಆಸ್ಪತ್ರೆಯಲ್ಲಿ ನೂತನವಾಗಿ ಆರಂಭವಾದ ಆಶಾಕಿರಣ ದೃಷ್ಟಿ ಕೇಂದ್ರದ ಉದ್ಘಾಟನಾ ಸಮಾರಂಭದಲ್ಲಿ ಉಪಮುಖ್ಯಮಂತ್ರಿಗಳಾದ ಶ್ರೀ DK Shivakumar ಹಾಗೂ ಆರೋಗ್ಯ ಸಚಿವರಾದ ಶ್ರೀ Dinesh Gundu Rao/ದಿನೇಶ್ ಗುಂಡೂರಾವ್ ಅವರು ಭಾಗಿಯಾಗಿ, ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ರಾಷ್ಟ್ರೀಯ ಅಂಧತ್ವ ನಿಯಂತ್ರಣಾ ಕಾರ್ಯಕ್ರಮದಡಿ #ಗೋವಿಂದರಾಜನಗರ ಕ್ಷೇತ್ರದ ಬಿಜಿಎಸ್ ಆಸ್ಪತ್ರೆಯಲ್ಲಿ ನೂತನವಾಗಿ ಆರಂಭವಾದ ಆಶಾಕಿರಣ ದೃಷ್ಟಿ ಕೇಂದ್ರದ ಉದ್ಘಾಟನಾ ಸಮಾರಂಭದಲ್ಲಿ ಉಪಮುಖ್ಯಮಂತ್ರಿಗಳಾದ ಶ್ರೀ <a href="/DKShivakumar/">DK Shivakumar</a> ಹಾಗೂ ಆರೋಗ್ಯ ಸಚಿವರಾದ ಶ್ರೀ <a href="/dineshgrao/">Dinesh Gundu Rao/ದಿನೇಶ್ ಗುಂಡೂರಾವ್</a> ಅವರು ಭಾಗಿಯಾಗಿ, ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
Priya Krishna (@priyakrishna_k) 's Twitter Profile Photo

ಶಾಸಕರ ಕಛೇರಿಗೆ ಭೇಟಿ ನೀಡಿ,‌ ಸಾರ್ವಜನಿಕರ ಅಹವಾಲನ್ನು ಸ್ವೀಕರಿಸಿ, ಕ್ರಮಗಳ ಬಗ್ಗೆ ಸಮಾಲೋಚನೆ ನಡೆಸಲಾಯಿತು.

ಶಾಸಕರ ಕಛೇರಿಗೆ ಭೇಟಿ ನೀಡಿ,‌ ಸಾರ್ವಜನಿಕರ ಅಹವಾಲನ್ನು ಸ್ವೀಕರಿಸಿ, ಕ್ರಮಗಳ ಬಗ್ಗೆ ಸಮಾಲೋಚನೆ ನಡೆಸಲಾಯಿತು.
Priya Krishna (@priyakrishna_k) 's Twitter Profile Photo

#ಮಾರುತಿಮಂದಿರ ವಾರ್ಡ್ 126ರ ವ್ಯಾಪ್ತಿಯ ಅನುಭವನಗರದಲ್ಲಿ ನೂತನವಾಗಿ ನಿರ್ಮಿಸಿದ ಅಂಗನವಾಡಿ ಕೇಂದ್ರ ಭವನವನ್ನು ಉದ್ಘಾಟಿಸಲಾಯಿತು.

#ಮಾರುತಿಮಂದಿರ ವಾರ್ಡ್ 126ರ ವ್ಯಾಪ್ತಿಯ ಅನುಭವನಗರದಲ್ಲಿ ನೂತನವಾಗಿ ನಿರ್ಮಿಸಿದ ಅಂಗನವಾಡಿ ಕೇಂದ್ರ ಭವನವನ್ನು ಉದ್ಘಾಟಿಸಲಾಯಿತು.
Priya Krishna (@priyakrishna_k) 's Twitter Profile Photo

ಗುರುವಾಗಿದ್ದುಕೊಂಡು ಜೀವನದ ಗುರಿ ತೋರಿದ ನನ್ನೆಲ್ಲಾ ಗುರುಗಳಿಗೆ ಗುರು ಪೂರ್ಣಿಮಾ ಹಬ್ಬದ ಶುಭಾಶಯಗಳು. On this sacred day, I bow to my guru with love and reverence. Happy Guru Purnima.

ಗುರುವಾಗಿದ್ದುಕೊಂಡು ಜೀವನದ ಗುರಿ ತೋರಿದ ನನ್ನೆಲ್ಲಾ ಗುರುಗಳಿಗೆ ಗುರು ಪೂರ್ಣಿಮಾ ಹಬ್ಬದ ಶುಭಾಶಯಗಳು.

On this sacred day, I bow to my guru with love and reverence. Happy Guru Purnima.
Priya Krishna (@priyakrishna_k) 's Twitter Profile Photo

#ನಾಗರಬಾವಿ ವಾರ್ಡ್ 128ರ ವ್ಯಾಪ್ತಿಯ ಅರುಂಧತಿನಗರದಲ್ಲಿ ನೂತನವಾಗಿ ನಿರ್ಮಿಸಿದ ಅಂಗನವಾಡಿ ಕೇಂದ್ರ ಭವನವನ್ನು ಉದ್ಘಾಟಿಸಲಾಯಿತು.

#ನಾಗರಬಾವಿ ವಾರ್ಡ್ 128ರ ವ್ಯಾಪ್ತಿಯ ಅರುಂಧತಿನಗರದಲ್ಲಿ ನೂತನವಾಗಿ ನಿರ್ಮಿಸಿದ ಅಂಗನವಾಡಿ ಕೇಂದ್ರ ಭವನವನ್ನು ಉದ್ಘಾಟಿಸಲಾಯಿತು.
Priya Krishna (@priyakrishna_k) 's Twitter Profile Photo

#ಕಾವೇರಿಪುರ ವಾರ್ಡ್ 103ರ ವ್ಯಾಪ್ತಿಯ ಬಾಳಯ್ಯ ಕೆರಯ ಬಳಿ ಪರಮಪೂಜ್ಯ ಶ್ರೀ ಡಾ|| ಬಾಲಗಂಗಾಧರನಾಥ ಸ್ವಾಮಿಯ ಪುತ್ಥಳಿ ನಿರ್ಮಾಣದ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ,ಕಾಮಗಾರಿಗೆ ಚಾಲನೆ ನೀಡಲಾಯಿತು.

#ಕಾವೇರಿಪುರ ವಾರ್ಡ್ 103ರ ವ್ಯಾಪ್ತಿಯ ಬಾಳಯ್ಯ ಕೆರಯ  ಬಳಿ ಪರಮಪೂಜ್ಯ ಶ್ರೀ ಡಾ|| ಬಾಲಗಂಗಾಧರನಾಥ ಸ್ವಾಮಿಯ ಪುತ್ಥಳಿ ನಿರ್ಮಾಣದ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ,ಕಾಮಗಾರಿಗೆ ಚಾಲನೆ ನೀಡಲಾಯಿತು.
Priya Krishna (@priyakrishna_k) 's Twitter Profile Photo

ಕರ್ನಾಟಕ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಗಳಾದ ಪಂಚ ಗ್ಯಾರಂಟಿ ಯೋಜನೆಗಳನ್ನು #ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಯಶಸ್ವಿಯಾಗಿ ಅನುಷ್ಠಾನಕ್ಕೆ ಗ್ಯಾರಂಟಿ ಯೋಜನೆಗಳ ಸಮಿತಿ ಸದಸ್ಯರನ್ನು ನೇಮಕ ಮಾಡಲಾಯಿತು.

ಕರ್ನಾಟಕ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಗಳಾದ ಪಂಚ ಗ್ಯಾರಂಟಿ ಯೋಜನೆಗಳನ್ನು #ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಯಶಸ್ವಿಯಾಗಿ ಅನುಷ್ಠಾನಕ್ಕೆ ಗ್ಯಾರಂಟಿ ಯೋಜನೆಗಳ ಸಮಿತಿ ಸದಸ್ಯರನ್ನು ನೇಮಕ ಮಾಡಲಾಯಿತು.
Priya Krishna (@priyakrishna_k) 's Twitter Profile Photo

#ನಾಯಂಡನಹಳ್ಳಿ ವಾರ್ಡ್ 131ರ ಪಂತರಪಾಳ್ಯ ವ್ಯಾಪ್ತಿಯಲ್ಲಿ ನೂತನವಾಗಿ ನಿರ್ಮಿಸಿದ ಅಂಗನವಾಡಿ ಕೇಂದ್ರ ಕಟ್ಟಡವನ್ನು ಉದ್ಘಾಟಿಸಲಾಯಿತು.

#ನಾಯಂಡನಹಳ್ಳಿ ವಾರ್ಡ್ 131ರ ಪಂತರಪಾಳ್ಯ ವ್ಯಾಪ್ತಿಯಲ್ಲಿ ನೂತನವಾಗಿ ನಿರ್ಮಿಸಿದ ಅಂಗನವಾಡಿ ಕೇಂದ್ರ ಕಟ್ಟಡವನ್ನು ಉದ್ಘಾಟಿಸಲಾಯಿತು.
Priya Krishna (@priyakrishna_k) 's Twitter Profile Photo

#ನಾಯಂಡನಹಳ್ಳಿ ವಾರ್ಡ್ 131ರ ಪಂತರಪಾಳ್ಯ ವ್ಯಾಪ್ತಿಯಲ್ಲಿ ನೂತನವಾಗಿ ನಿರ್ಮಿಸಿದ ಅಂಗನವಾಡಿ ಕೇಂದ್ರ ಕಟ್ಟಡವನ್ನು ಉದ್ಘಾಟಿಸಲಾಯಿತು.

#ನಾಯಂಡನಹಳ್ಳಿ ವಾರ್ಡ್ 131ರ ಪಂತರಪಾಳ್ಯ ವ್ಯಾಪ್ತಿಯಲ್ಲಿ ನೂತನವಾಗಿ ನಿರ್ಮಿಸಿದ ಅಂಗನವಾಡಿ ಕೇಂದ್ರ ಕಟ್ಟಡವನ್ನು ಉದ್ಘಾಟಿಸಲಾಯಿತು.
Priya Krishna (@priyakrishna_k) 's Twitter Profile Photo

#ಕೆಂಗೇರಿ ವ್ಯಾಪ್ತಿಯ ಕೇತೋಹಳ್ಳಿಯ ಶ್ರೀ ಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠ ವತಿಯಿಂದ ಆಯೋಜಿಸಿದ ಭಕ್ತರ ಭಂಡಾರದ ಕುಟೀರ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ, ಪೂಜ್ಯ ಗುರುಗಳಾದ ಶ್ರೀ ನಿರಂಜನಾನಂದಪುರಿ ಸ್ವಾಮೀಜಿಯವರ ಆಶೀರ್ವಾದ ಪಡೆಯಲಾಯಿತು.

#ಕೆಂಗೇರಿ ವ್ಯಾಪ್ತಿಯ ಕೇತೋಹಳ್ಳಿಯ ಶ್ರೀ ಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠ ವತಿಯಿಂದ ಆಯೋಜಿಸಿದ ಭಕ್ತರ ಭಂಡಾರದ ಕುಟೀರ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ, ಪೂಜ್ಯ ಗುರುಗಳಾದ ಶ್ರೀ ನಿರಂಜನಾನಂದಪುರಿ ಸ್ವಾಮೀಜಿಯವರ ಆಶೀರ್ವಾದ ಪಡೆಯಲಾಯಿತು.
Priya Krishna (@priyakrishna_k) 's Twitter Profile Photo

ಅಭಿನಯ ಸರಸ್ವತಿ ಎಂದೇ ಖ್ಯಾತರಾಗಿದ್ದ ಹಿರಿಯ ನಟಿ ಹಿರಿಯ ನಟಿ ಬಿ.ಸರೋಜಾದೇವಿ ನಿಧನರಾಗಿದ್ದಾರೆ ಎಂದು ತಿಳಿಸಲು ವಿಷಾದಿಸುತ್ತೇವೆ. ಭಗವಂತನು ಮೃತರ ಆತ್ಮಕ್ಕೆ ಶಾಂತಿ ನೀಡಿ, ಅಭಿಮಾನಿಗಳಿಗೆ ಹಾಗೂ ಅವರ ಕುಟುಂಬದವರಿಗೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇವೆ.

ಅಭಿನಯ ಸರಸ್ವತಿ ಎಂದೇ ಖ್ಯಾತರಾಗಿದ್ದ ಹಿರಿಯ ನಟಿ ಹಿರಿಯ ನಟಿ ಬಿ.ಸರೋಜಾದೇವಿ ನಿಧನರಾಗಿದ್ದಾರೆ ಎಂದು ತಿಳಿಸಲು ವಿಷಾದಿಸುತ್ತೇವೆ.

ಭಗವಂತನು ಮೃತರ ಆತ್ಮಕ್ಕೆ ಶಾಂತಿ ನೀಡಿ, ಅಭಿಮಾನಿಗಳಿಗೆ ಹಾಗೂ ಅವರ ಕುಟುಂಬದವರಿಗೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇವೆ.
Priya Krishna (@priyakrishna_k) 's Twitter Profile Photo

#ಗೋವಿಂದರಾಜನಗರ ವಾರ್ಡ್ 104ರ ವ್ಯಾಪ್ತಿಯಲ್ಲಿ ಕೈಗೊಂಡ ವೈಟ್ ಟಾಪಿಂಗ್ ಕಾಮಗಾರಿಯ ಪ್ರಗತಿ ಪರಿಶೀಲನೆ ನಡೆಸಿ, ಸಾರ್ವಜನಿಕರ ಅಭಿಪ್ರಾಯವನ್ನು ಗ್ರಹಿಸಲಾಯಿತು.

#ಗೋವಿಂದರಾಜನಗರ ವಾರ್ಡ್ 104ರ ವ್ಯಾಪ್ತಿಯಲ್ಲಿ ಕೈಗೊಂಡ ವೈಟ್ ಟಾಪಿಂಗ್ ಕಾಮಗಾರಿಯ ಪ್ರಗತಿ ಪರಿಶೀಲನೆ ನಡೆಸಿ, ಸಾರ್ವಜನಿಕರ ಅಭಿಪ್ರಾಯವನ್ನು ಗ್ರಹಿಸಲಾಯಿತು.
Priya Krishna (@priyakrishna_k) 's Twitter Profile Photo

#ಮಾಗಡಿ ರಸ್ತೆಯ ಸರ್ಕಾರಿ ಯುನಾನಿ ಮತ್ತು ಹೋಮಿಯೋಪತಿ ವೈದ್ಯಕೀಯ ಮಹಾವಿದ್ಯಾಲಯದ ಪುರುಷ ವಿದ್ಯಾರ್ಥಿ ನಿಲಯದ ಉದ್ಘಾಟನಾ ಸಮಾರಂಭದಲ್ಲಿ ಆರೋಗ್ಯ ಸಚಿವರಾದ ಶ್ರೀ Dinesh Gundu Rao/ದಿನೇಶ್ ಗುಂಡೂರಾವ್ ಅವರೊಂದಿಗೆ ಭಾಗವಹಿಸಿ ನೆರವೇರಿಸಲಾಯಿತು.

#ಮಾಗಡಿ ರಸ್ತೆಯ ಸರ್ಕಾರಿ ಯುನಾನಿ ಮತ್ತು ಹೋಮಿಯೋಪತಿ ವೈದ್ಯಕೀಯ ಮಹಾವಿದ್ಯಾಲಯದ ಪುರುಷ ವಿದ್ಯಾರ್ಥಿ ನಿಲಯದ ಉದ್ಘಾಟನಾ ಸಮಾರಂಭದಲ್ಲಿ ಆರೋಗ್ಯ ಸಚಿವರಾದ ಶ್ರೀ <a href="/dineshgrao/">Dinesh Gundu Rao/ದಿನೇಶ್ ಗುಂಡೂರಾವ್</a> ಅವರೊಂದಿಗೆ ಭಾಗವಹಿಸಿ ನೆರವೇರಿಸಲಾಯಿತು.
Priya Krishna (@priyakrishna_k) 's Twitter Profile Photo

ಯಾ ದೇವೀ ಸರ್ವಭೂತೇಷು ಮಾತೃ ರೂಪೇಣ ಸಂಸ್ಥಿತಾ | ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ || ನಾಡಿನ ಸಮಸ್ತ ಜನತೆಗೆ ನಾಡ ದೇವತೆ ತಾಯಿ ಶ್ರೀ ಚಾಮುಂಡೇಶ್ವರಿ ಅಮ್ಮನವರ ವರ್ಧಂತಿ ಮಹೋತ್ಸವದ ಹಾರ್ದಿಕ ಶುಭಾಶಯಗಳು. #Chamundeshwari #mysore

ಯಾ ದೇವೀ ಸರ್ವಭೂತೇಷು ಮಾತೃ ರೂಪೇಣ ಸಂಸ್ಥಿತಾ |
ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ ||

ನಾಡಿನ ಸಮಸ್ತ ಜನತೆಗೆ ನಾಡ ದೇವತೆ ತಾಯಿ ಶ್ರೀ ಚಾಮುಂಡೇಶ್ವರಿ ಅಮ್ಮನವರ ವರ್ಧಂತಿ ಮಹೋತ್ಸವದ ಹಾರ್ದಿಕ ಶುಭಾಶಯಗಳು.

#Chamundeshwari #mysore
Priya Krishna (@priyakrishna_k) 's Twitter Profile Photo

#ನಾಗರಬಾವಿ ವಾರ್ಡ್ 128ರ ವ್ಯಾಪ್ತಿಯ ಗಂಗೊಡನಹಳ್ಳಿಯಲ್ಲಿ 300 ಮೀ.ಮೀ ಅಳತೆಯ ಕೊಳವೆಗಳನ್ನು ಅಳವಡಿಸುವ ಕಾಮಗಾರಿಗೆ ಚಾಲನೆ ನೀಡಲಾಯಿತು.

#ನಾಗರಬಾವಿ ವಾರ್ಡ್ 128ರ ವ್ಯಾಪ್ತಿಯ ಗಂಗೊಡನಹಳ್ಳಿಯಲ್ಲಿ 300 ಮೀ.ಮೀ ಅಳತೆಯ ಕೊಳವೆಗಳನ್ನು ಅಳವಡಿಸುವ ಕಾಮಗಾರಿಗೆ ಚಾಲನೆ ನೀಡಲಾಯಿತು.