
R. Ashoka
@rashokabjp
ಕನ್ನಡಿಗ | Leader of the Opposition- Karnataka Legislative Assembly
ID: 1335701983
http://instagram.com/r.ashoka_official 08-04-2013 03:55:04
6,6K Tweet
143,143K Followers
406 Following




💚ಅಪರೇಷನ್ ಸಿಂಧೂರ ಕಾರ್ಯಾಚರಣೆಗೆ ಮೊದಲೇ ಪಾಕಿಸ್ತಾನದ ಜೊತೆ ಯುದ್ಧ ಬೇಡ ಎಂದು ಪಾಕಿಸ್ತಾನದ ಪರ ವಕಾಲತ್ತು ವಹಿಸಿದ್ದ ಸಿಎಂ Siddaramaiah ಅವರು ಜನಾಕ್ರೋಶ ನೋಟಿ ಉಲ್ಟಾ ಹೊಡೆದರು. 💚ಅಪರೇಷನ್ ಸಿಂಧೂರ ಉಗ್ರರ ನೆಲೆಗಳನ್ನು ಧ್ವಂಸ ಮಾಡುತ್ತಿದ್ದಂತೆ ಟ್ವೀಟ್ ಮೂಲಕ ಶಾಂತಿ ಜಪ ಮಾಡಿ ಜನರ ಕೈಯಲ್ಲಿ ಉಗಿಸಿಕೊಂಡ ಕಾಂಗ್ರೆಸ್ ಪಕ್ಷ


ಭಾರತದ ಹೆಮ್ಮೆಯ ಪ್ರಧಾನಮಂತ್ರಿಗಳಾದ ಶ್ರೀ Narendra Modi ಅವರು ಇಂದು ರಾತ್ರಿ 08 ಗಂಟೆಗೆ ರಾಷ್ಟ್ರವನ್ನುದ್ದೇಶಿಸಿ ಮಾತನಾಡಲಿದ್ದು, ನಾವೆಲ್ಲರೂ ಅವರ ಮಾತುಗಳನ್ನು ಕೇಳಲು ಕಾತುರದಿಂದ ಕಾಯುತ್ತಿದ್ದೇವೆ. #ModiSpeech #OperationSindoor




Does Priyank Kharge / ಪ್ರಿಯಾಂಕ್ ಖರ್ಗೆ think he is the true successor of Indira Gandhi or has Congress outsourced its national communication to Jr.Kharge? Hon'ble Kalaburagi district in-charge Minister Priyank Kharge / ಪ್ರಿಯಾಂಕ್ ಖರ್ಗೆ avare, people of Kalaburgi are asking why Kalaburgi is at the bottom of the

❓ಯಾವ ಸಾಧನೆಗೆ ಈ ಎರಡು ವರ್ಷದ ಸಂಭ್ರಮ? ಸಿಎಂ Siddaramaiah ನವರೇ ಹಾಗೂ ಡಿಸಿಎಂ DK Shivakumar ಅವರೇ. ಕಾಂಗ್ರೆಸ್ ಸರ್ಕಾರ ಎರಡು ವರ್ಷ ಪೂರೈಸಿದ ಹಿನ್ನಲೆಯಲ್ಲಿ ಸಂಭ್ರಮಾಚರಣೆ ಮಾಡಲು ಹೊರಟಿದ್ದೀರಿ ಎಂಬ ಹಾಸ್ಯಾಸ್ಪದ, ನಾಚಿಕೆಗೇಡು ಸುದ್ದಿ ಕಣ್ಣಿಗೆ ಬಿತ್ತು. ನಿಮ್ಮ ಸರ್ಕಾರದ ಕಳೆದ ಎರಡು ವರ್ಷಗಳಲ್ಲಿ ಏನು ಸಾಧನೆ ಮಾಡಿದೆ ಎಂದು ಈ


ಸನ್ಮಾನ್ಯ ಸಚಿವರಾದ ಶ್ರೀ Krishna Byre Gowda ಅವರೇ, ನಿಮ್ಮ ಪ್ರಕಾರ ತಾರ್ಕಿಕ ಅಂತ ಅಂದರೇನು? ಉಗ್ರರ ಅಡಗುತಾಣಗಳನ್ನ, ತರಬೇತಿ ಕ್ಯಾಂಪ್ ಗಳನ್ನ, ಉಗ್ರ ಚಟುವಟಿಕೆಗಳ ಕೇಂದ್ರವಾಗಿದ್ದ ಮೂಲಭೂತ ಸೌಕರ್ಯಗಳನ್ನ ಧ್ವಂಸ ಮಾಡುವುದು ಅಪರೇಷನ್ ಸಿಂಧೂರದ ಮೂಲ ಉದ್ದೇಶವಾಗಿತ್ತು. ಅದರ ಪ್ರಕಾರ 9 ಉಗ್ರ ಅಡಗುತಾಣಗಳನ್ನ ಗುರುತಿಸಿ ಅವುಗಳ ಮೇಲೆ




ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿದ ದೇಶದ್ರೋಹಿಗಳು ನಿಮ್ಮ ಕಾಂಗ್ರೆಸ್ ಕಚೇರಿಯಲ್ಲಿ ಐಟಿ ಸೆಲ್ ನಡೆಸುತ್ತಿದ್ದರಾ ಸಚಿವ Priyank Kharge / ಪ್ರಿಯಾಂಕ್ ಖರ್ಗೆ ಅವರೇ? ಪಹಲ್ಗಾಮ್ ನಲ್ಲಿ ಅಮಾಯಕ ಭಾರತೀಯ ಪ್ರವಾಸಿಗರನ್ನು ಕೊಂದ ಉಗ್ರರು ತರಬೇತಿ ಪಡೆದ ಕೇಂದ್ರಗಳು, ಅಲ್ಲಿ ನೆಲೆಸಿದ್ದ ಅವರ 100ಕ್ಕೂ ಹೆಚ್ಚು ಜಿಹಾದಿ ಸಂಗಡಿಗರು, ಅವರ ತಲೆಗೆ

ಆಪರೇಷನ್ ಸಿಂಧೂರ ಕಾರ್ಯಾಚರಣೆ ಯಶಸ್ವಿಯಾದ ಹಿನ್ನೆಲೆಯಲ್ಲಿ ಬೆಂಗಳೂರಿನ ಸಂಪಿಗೆ ರಸ್ತೆಯ ಶಿರೂರು ಪಾರ್ಕ್ನಿಂದ ಮಲ್ಲೇಶ್ವರದ 18ನೇ ಅಡ್ಡರಸ್ತೆವರೆಗೆ ನಡೆದ ತಿರಂಗಾ ಯಾತ್ರೆ ನಡೆಸಿ, ಭಾರತೀಯ ಸೇನೆಯ ಛಲ, ಸಾಹಸ, ಶೌರ್ಯಗಳನ್ನು ಸ್ಮರಿಸಲಾಯಿತು. ಈ ಸಂದರ್ಭದಲ್ಲಿ ರಾಜ್ಯ ಉಸ್ತುವಾರಿಗಳಾದ Dr.Radha Mohan Das Agrawal , ರಾಜ್ಯ ಸಹ ಉಸ್ತುವಾರಿಗಳಾದ


ಸಿಎಂ Siddaramaiah ಹಾಗು ಡಿಸಿಎಂ DK Shivakumar ಅವರ ನಡುವಿನ ಸಂಬಂಧ ಚೆನ್ನಾಗಿಲ್ಲ ಎನ್ನುವುದು ಇಡೀ ರಾಜ್ಯಕ್ಕೆ ಗೊತ್ತಿರುವ ವಿಷಯ. ಆದರೆ ಡಿ.ಕೆ.ಶಿವಕುಮಾರ್ ಅವರ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಲು ಸಿದ್ದರಾಮಯ್ಯನವರು ಕನಿಷ್ಠ ಪಕ್ಷ ಒಂದು ಟ್ವೀಟ್ ಕೂಡ ಮಾಡದಷ್ಟು ಹದಗೆಟ್ಟಿದೆ ಎಂದು ಗೊತ್ತಿರಲಿಲ್ಲ. ಒಬ್ಬರ ಮುಖ ಒಬ್ಬರು ನೋಡಲಾಗದ ಈ




After CM Siddaramaiah became an overnight star in Pakistan media for his "no war needed" remarks, it looks like another Karnataka Congress leader is eager to become a star in Pakistan media. Such a shame that Karnataka Congress MLA raises doubts on #OperationSindoor and insults our


Kalaburgi District in-charge Minister Priyank Kharge / ಪ್ರಿಯಾಂಕ್ ಖರ್ಗೆ avare, Why are you speaking on behalf of CM and DCM? Have you been demoted as their Personal Assistant or by any chance have you been instructed by Congress leaders to tap their phones? Since offlate you seem to have

ರಾಮನಗರ ಜಿಲ್ಲೆ ಬಿಡದಿ ಹೋಬಳಿ ಭೈರಮಂಗಲ ಹಾಗೂ ಕಂಚುಗಾರನಹಳ್ಳಿಯ ರೈತರು ಹಾಗೂ ರೈತಪರ ಸಂಘಟನೆಗಳು ಸೇರಿ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಭೂ ಸ್ವಾಧೀನದ ವಿರುದ್ಧ ನಡೆಸಿದ ಬೃಹತ್ ಪ್ರತಿಭಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ, ಹೋರಾಟಗಾರರಿಗೆ ಬೆಂಬಲ ನೀಡಲಾಯಿತು. ಈ ಸಂದರ್ಭದಲ್ಲಿ ಸಂಸದರಾದ Dr.C.N.Manjunath , ಬಿಜೆಪಿ ರಾಜ್ಯ ವಕ್ತಾರರಾದ ಶ್ರೀ
