R. Ashoka (@rashokabjp) 's Twitter Profile
R. Ashoka

@rashokabjp

ಕನ್ನಡಿಗ | Leader of the Opposition- Karnataka Legislative Assembly

ID: 1335701983

linkhttp://instagram.com/r.ashoka_official calendar_today08-04-2013 03:55:04

6,6K Tweet

143,143K Followers

406 Following

R. Ashoka (@rashokabjp) 's Twitter Profile Photo

ಜಯನಗರದ ಜೆ ಎಸ್ ಎಸ್ ಅಡಿಟೋರಿಯಂನಲ್ಲಿ, ಪದ್ಮನಾಭನಗರ ವಿಧಾನಸಭಾ ಕ್ಷೇತ್ರದ ವೀರಶೈವ ಲಿಂಗಾಯತ ಸಂಘಟನೆಗಳ ನೇತೃತ್ವದಲ್ಲಿ ನಡೆದ ಜಗಜ್ಯೋತಿ ಬಸವೇಶ್ವರರ 892 ನೇ ಜಯಂತ್ಯೋತ್ಸವದಲ್ಲಿ ಭಾಗವಹಿಸಲಾಯಿತು. ಈ ಸಂದರ್ಭದಲ್ಲಿ ಶ್ರೀಮದ್ ಪುಷ್ಪಗಿರಿ ಸೂರ್ಯ ಸಿಂಹಾಸನಧೀಶ್ವರ ಶ್ರೀ ಸೋಮಶೇಖರ ಶಿವಾಚಾರ್ಯ ಮಹಾಸ್ವಾಮೀಜಿಗಳು, ವಿಧಾನ ಪರಿಷತ್‌ ಸದಸ್ಯರಾದ

ಜಯನಗರದ ಜೆ ಎಸ್ ಎಸ್ ಅಡಿಟೋರಿಯಂನಲ್ಲಿ,
ಪದ್ಮನಾಭನಗರ ವಿಧಾನಸಭಾ ಕ್ಷೇತ್ರದ ವೀರಶೈವ ಲಿಂಗಾಯತ ಸಂಘಟನೆಗಳ ನೇತೃತ್ವದಲ್ಲಿ ನಡೆದ ಜಗಜ್ಯೋತಿ ಬಸವೇಶ್ವರರ 892 ನೇ ಜಯಂತ್ಯೋತ್ಸವದಲ್ಲಿ ಭಾಗವಹಿಸಲಾಯಿತು.

ಈ ಸಂದರ್ಭದಲ್ಲಿ ಶ್ರೀಮದ್ ಪುಷ್ಪಗಿರಿ ಸೂರ್ಯ ಸಿಂಹಾಸನಧೀಶ್ವರ ಶ್ರೀ ಸೋಮಶೇಖರ ಶಿವಾಚಾರ್ಯ ಮಹಾಸ್ವಾಮೀಜಿಗಳು, ವಿಧಾನ ಪರಿಷತ್‌ ಸದಸ್ಯರಾದ
R. Ashoka (@rashokabjp) 's Twitter Profile Photo

ತಾಯಿ ತನ್ನ ಮಕ್ಕಳಿಗಾಗಿ ತನ್ನ ಜೀವನವನ್ನು ಮುಡಿಪಾಗಿಡುತ್ತಾಳೆ. ತಾಯಿಯ ಋಣವನ್ನು ತೀರಿಸಲು ಸಾಧ್ಯವೇ ಇಲ್ಲ. ಎಲ್ಲಾ ತಾಯಂದಿರಿಗೆ ಹೃತ್ಪೂರ್ವಕ ಶುಭಾಶಯಗಳು, ನಮನಗಳು. ಮಾತೃದೇವೋ ಭವ ! #MothersDay

ತಾಯಿ ತನ್ನ ಮಕ್ಕಳಿಗಾಗಿ ತನ್ನ ಜೀವನವನ್ನು ಮುಡಿಪಾಗಿಡುತ್ತಾಳೆ.
ತಾಯಿಯ ಋಣವನ್ನು ತೀರಿಸಲು ಸಾಧ್ಯವೇ ಇಲ್ಲ.

ಎಲ್ಲಾ ತಾಯಂದಿರಿಗೆ ಹೃತ್ಪೂರ್ವಕ ಶುಭಾಶಯಗಳು, ನಮನಗಳು.

ಮಾತೃದೇವೋ ಭವ !

#MothersDay
R. Ashoka (@rashokabjp) 's Twitter Profile Photo

ಎಲ್ಲರಿಗೂ ಬುದ್ಧಪೂರ್ಣಿಮೆಯ ಶುಭಾಶಯಗಳು. ಸಮಾನತೆ, ಪ್ರೀತಿ, ದಯೆ ಮತ್ತು ಸಹಿಷ್ಣುತೆಯನ್ನು ಬೋಧಿಸಿ, ಬುದ್ಧನ ಸತ್ಯ ಮತ್ತು ಶಾಂತಿಯ ನಡೆ ಸರ್ವರಿಗೂ ಸ್ಫೂರ್ತಿ. #BuddhaPoornima

ಎಲ್ಲರಿಗೂ ಬುದ್ಧಪೂರ್ಣಿಮೆಯ ಶುಭಾಶಯಗಳು. 

ಸಮಾನತೆ, ಪ್ರೀತಿ, ದಯೆ ಮತ್ತು ಸಹಿಷ್ಣುತೆಯನ್ನು ಬೋಧಿಸಿ, ಬುದ್ಧನ ಸತ್ಯ ಮತ್ತು ಶಾಂತಿಯ ನಡೆ ಸರ್ವರಿಗೂ ಸ್ಫೂರ್ತಿ.

#BuddhaPoornima
R. Ashoka (@rashokabjp) 's Twitter Profile Photo

💚ಅಪರೇಷನ್ ಸಿಂಧೂರ ಕಾರ್ಯಾಚರಣೆಗೆ ಮೊದಲೇ ಪಾಕಿಸ್ತಾನದ ಜೊತೆ ಯುದ್ಧ ಬೇಡ ಎಂದು ಪಾಕಿಸ್ತಾನದ ಪರ ವಕಾಲತ್ತು ವಹಿಸಿದ್ದ ಸಿಎಂ Siddaramaiah ಅವರು ಜನಾಕ್ರೋಶ ನೋಟಿ ಉಲ್ಟಾ ಹೊಡೆದರು. 💚ಅಪರೇಷನ್ ಸಿಂಧೂರ ಉಗ್ರರ ನೆಲೆಗಳನ್ನು ಧ್ವಂಸ ಮಾಡುತ್ತಿದ್ದಂತೆ ಟ್ವೀಟ್ ಮೂಲಕ ಶಾಂತಿ ಜಪ ಮಾಡಿ ಜನರ ಕೈಯಲ್ಲಿ ಉಗಿಸಿಕೊಂಡ ಕಾಂಗ್ರೆಸ್ ಪಕ್ಷ

💚ಅಪರೇಷನ್ ಸಿಂಧೂರ ಕಾರ್ಯಾಚರಣೆಗೆ ಮೊದಲೇ ಪಾಕಿಸ್ತಾನದ ಜೊತೆ ಯುದ್ಧ ಬೇಡ ಎಂದು ಪಾಕಿಸ್ತಾನದ ಪರ ವಕಾಲತ್ತು ವಹಿಸಿದ್ದ ಸಿಎಂ <a href="/siddaramaiah/">Siddaramaiah</a> ಅವರು ಜನಾಕ್ರೋಶ ನೋಟಿ ಉಲ್ಟಾ ಹೊಡೆದರು.

💚ಅಪರೇಷನ್ ಸಿಂಧೂರ ಉಗ್ರರ ನೆಲೆಗಳನ್ನು ಧ್ವಂಸ ಮಾಡುತ್ತಿದ್ದಂತೆ ಟ್ವೀಟ್ ಮೂಲಕ ಶಾಂತಿ ಜಪ ಮಾಡಿ ಜನರ ಕೈಯಲ್ಲಿ ಉಗಿಸಿಕೊಂಡ ಕಾಂಗ್ರೆಸ್ ಪಕ್ಷ
R. Ashoka (@rashokabjp) 's Twitter Profile Photo

ಭಾರತದ ಹೆಮ್ಮೆಯ ಪ್ರಧಾನಮಂತ್ರಿಗಳಾದ ಶ್ರೀ Narendra Modi ಅವರು ಇಂದು ರಾತ್ರಿ 08 ಗಂಟೆಗೆ ರಾಷ್ಟ್ರವನ್ನುದ್ದೇಶಿಸಿ ಮಾತನಾಡಲಿದ್ದು, ನಾವೆಲ್ಲರೂ ಅವರ ಮಾತುಗಳನ್ನು ಕೇಳಲು ಕಾತುರದಿಂದ ಕಾಯುತ್ತಿದ್ದೇವೆ. #ModiSpeech #OperationSindoor

ಭಾರತದ ಹೆಮ್ಮೆಯ ಪ್ರಧಾನಮಂತ್ರಿಗಳಾದ ಶ್ರೀ <a href="/narendramodi/">Narendra Modi</a> ಅವರು ಇಂದು ರಾತ್ರಿ 08 ಗಂಟೆಗೆ ರಾಷ್ಟ್ರವನ್ನುದ್ದೇಶಿಸಿ ಮಾತನಾಡಲಿದ್ದು, ನಾವೆಲ್ಲರೂ ಅವರ ಮಾತುಗಳನ್ನು ಕೇಳಲು ಕಾತುರದಿಂದ ಕಾಯುತ್ತಿದ್ದೇವೆ.

#ModiSpeech #OperationSindoor
R. Ashoka (@rashokabjp) 's Twitter Profile Photo

Under PM Modi’s leadership, India has quietly but decisively built an air defence shield as formidable as Israel’s. From S-400s and Barak-8s to indigenous Akash missiles and DRDO’s anti-drone tech, the country now operates a multi-layered defence network capable of detecting,

R. Ashoka (@rashokabjp) 's Twitter Profile Photo

ಪಾಕಿಸ್ತಾನಕ್ಕೆ ಪ್ರಧಾನಿ ಮೋದಿ ಅವರ ಖಡಕ್ ಎಚ್ಚರಿಕೆ: ✅ಮಾತುಕತೆ ಮತ್ತು ಭಯೋತ್ಪಾದನೆ ಒಟ್ಟಿಗೆ ನಡೆಯಲು ಸಾಧ್ಯವಿಲ್ಲ. ✅ಭಯೋತ್ಪಾದನೆ ಮತ್ತು ವ್ಯಾಪಾರ ಒಟ್ಟಿಗೆ ನಡೆಯಲು ಸಾಧ್ಯವಿಲ್ಲ ✅ನೀರು ಮತ್ತು ರಕ್ತ ಒಟ್ಟಿಗೆ ಹರಿಯಲು ಸಾಧ್ಯವಿಲ್ಲ #OperationSindoor

ಪಾಕಿಸ್ತಾನಕ್ಕೆ ಪ್ರಧಾನಿ ಮೋದಿ ಅವರ ಖಡಕ್ ಎಚ್ಚರಿಕೆ:

✅ಮಾತುಕತೆ ಮತ್ತು ಭಯೋತ್ಪಾದನೆ ಒಟ್ಟಿಗೆ ನಡೆಯಲು ಸಾಧ್ಯವಿಲ್ಲ.

✅ಭಯೋತ್ಪಾದನೆ ಮತ್ತು ವ್ಯಾಪಾರ ಒಟ್ಟಿಗೆ ನಡೆಯಲು ಸಾಧ್ಯವಿಲ್ಲ 

✅ನೀರು ಮತ್ತು ರಕ್ತ ಒಟ್ಟಿಗೆ ಹರಿಯಲು ಸಾಧ್ಯವಿಲ್ಲ 

#OperationSindoor
R. Ashoka (@rashokabjp) 's Twitter Profile Photo

Does Priyank Kharge / ಪ್ರಿಯಾಂಕ್ ಖರ್ಗೆ think he is the true successor of Indira Gandhi or has Congress outsourced its national communication to Jr.Kharge? Hon'ble Kalaburagi district in-charge Minister Priyank Kharge / ಪ್ರಿಯಾಂಕ್ ಖರ್ಗೆ avare, people of Kalaburgi are asking why Kalaburgi is at the bottom of the

R. Ashoka (@rashokabjp) 's Twitter Profile Photo

❓ಯಾವ ಸಾಧನೆಗೆ ಈ ಎರಡು ವರ್ಷದ ಸಂಭ್ರಮ? ಸಿಎಂ Siddaramaiah ನವರೇ ಹಾಗೂ ಡಿಸಿಎಂ DK Shivakumar ಅವರೇ. ಕಾಂಗ್ರೆಸ್ ಸರ್ಕಾರ ಎರಡು ವರ್ಷ ಪೂರೈಸಿದ ಹಿನ್ನಲೆಯಲ್ಲಿ ಸಂಭ್ರಮಾಚರಣೆ ಮಾಡಲು ಹೊರಟಿದ್ದೀರಿ ಎಂಬ ಹಾಸ್ಯಾಸ್ಪದ, ನಾಚಿಕೆಗೇಡು ಸುದ್ದಿ ಕಣ್ಣಿಗೆ ಬಿತ್ತು. ನಿಮ್ಮ ಸರ್ಕಾರದ ಕಳೆದ ಎರಡು ವರ್ಷಗಳಲ್ಲಿ ಏನು ಸಾಧನೆ ಮಾಡಿದೆ ಎಂದು ಈ

❓ಯಾವ ಸಾಧನೆಗೆ ಈ ಎರಡು ವರ್ಷದ ಸಂಭ್ರಮ?

ಸಿಎಂ <a href="/siddaramaiah/">Siddaramaiah</a> ನವರೇ ಹಾಗೂ ಡಿಸಿಎಂ <a href="/DKShivakumar/">DK Shivakumar</a> ಅವರೇ. 

ಕಾಂಗ್ರೆಸ್ ಸರ್ಕಾರ ಎರಡು ವರ್ಷ ಪೂರೈಸಿದ ಹಿನ್ನಲೆಯಲ್ಲಿ ಸಂಭ್ರಮಾಚರಣೆ ಮಾಡಲು ಹೊರಟಿದ್ದೀರಿ ಎಂಬ ಹಾಸ್ಯಾಸ್ಪದ, ನಾಚಿಕೆಗೇಡು ಸುದ್ದಿ ಕಣ್ಣಿಗೆ ಬಿತ್ತು. ನಿಮ್ಮ ಸರ್ಕಾರದ ಕಳೆದ ಎರಡು ವರ್ಷಗಳಲ್ಲಿ ಏನು ಸಾಧನೆ ಮಾಡಿದೆ ಎಂದು ಈ
R. Ashoka (@rashokabjp) 's Twitter Profile Photo

ಸನ್ಮಾನ್ಯ ಸಚಿವರಾದ ಶ್ರೀ Krishna Byre Gowda ಅವರೇ, ನಿಮ್ಮ ಪ್ರಕಾರ ತಾರ್ಕಿಕ ಅಂತ ಅಂದರೇನು? ಉಗ್ರರ ಅಡಗುತಾಣಗಳನ್ನ, ತರಬೇತಿ ಕ್ಯಾಂಪ್ ಗಳನ್ನ, ಉಗ್ರ ಚಟುವಟಿಕೆಗಳ ಕೇಂದ್ರವಾಗಿದ್ದ ಮೂಲಭೂತ ಸೌಕರ್ಯಗಳನ್ನ ಧ್ವಂಸ ಮಾಡುವುದು ಅಪರೇಷನ್ ಸಿಂಧೂರದ ಮೂಲ ಉದ್ದೇಶವಾಗಿತ್ತು. ಅದರ ಪ್ರಕಾರ 9 ಉಗ್ರ ಅಡಗುತಾಣಗಳನ್ನ ಗುರುತಿಸಿ ಅವುಗಳ ಮೇಲೆ

ಸನ್ಮಾನ್ಯ ಸಚಿವರಾದ ಶ್ರೀ <a href="/krishnabgowda/">Krishna Byre Gowda</a> ಅವರೇ,

ನಿಮ್ಮ ಪ್ರಕಾರ ತಾರ್ಕಿಕ ಅಂತ ಅಂದರೇನು?

ಉಗ್ರರ ಅಡಗುತಾಣಗಳನ್ನ, ತರಬೇತಿ ಕ್ಯಾಂಪ್ ಗಳನ್ನ, ಉಗ್ರ ಚಟುವಟಿಕೆಗಳ ಕೇಂದ್ರವಾಗಿದ್ದ ಮೂಲಭೂತ ಸೌಕರ್ಯಗಳನ್ನ ಧ್ವಂಸ ಮಾಡುವುದು ಅಪರೇಷನ್ ಸಿಂಧೂರದ ಮೂಲ ಉದ್ದೇಶವಾಗಿತ್ತು. ಅದರ ಪ್ರಕಾರ 9 ಉಗ್ರ ಅಡಗುತಾಣಗಳನ್ನ ಗುರುತಿಸಿ ಅವುಗಳ ಮೇಲೆ
R. Ashoka (@rashokabjp) 's Twitter Profile Photo

❌ಗುತ್ತಿಗೆದಾರರ ಬಿಲ್ ಪಾವತಿಗೆ ದುಡ್ಡಿಲ್ಲ ❌ರಸ್ತೆಗುಂಡಿ ಮುಚ್ಚಲು ದುಡ್ಡಿಲ್ಲ ❌ಸಾರಿಗೆ ನೌಕರರ ಸಂಬಳಕ್ಕೆ ದುಡ್ಡಿಲ್ಲ ❌ಆಂಬ್ಯುಲೆನ್ಸ್ ಚಾಲಕರ ಸಂಬಳಕ್ಕೆ ದುಡ್ಡಿಲ್ಲ ❌ಹಾಲು ಉತ್ಪಾದಕರ ಬಾಕಿ ಪಾವತಿಗೆ ದುಡ್ಡಿಲ್ಲ ❌ಗ್ರಾ.ಪಂ.ಗಳಲ್ಲಿ ಕುಡಿಯುವ ನೀರಿಗೆ ದುಡ್ಡಿಲ್ಲ ❌ಎನ್ ಹೆಚ್ಎಂ ನೌಕರರ ಸಂಬಳಕ್ಕೆ ದುಡ್ಡಿಲ್ಲ ಒಟ್ಟಿನಲ್ಲಿ ಈ

❌ಗುತ್ತಿಗೆದಾರರ ಬಿಲ್ ಪಾವತಿಗೆ ದುಡ್ಡಿಲ್ಲ
❌ರಸ್ತೆಗುಂಡಿ ಮುಚ್ಚಲು ದುಡ್ಡಿಲ್ಲ 
❌ಸಾರಿಗೆ ನೌಕರರ ಸಂಬಳಕ್ಕೆ ದುಡ್ಡಿಲ್ಲ
❌ಆಂಬ್ಯುಲೆನ್ಸ್ ಚಾಲಕರ ಸಂಬಳಕ್ಕೆ ದುಡ್ಡಿಲ್ಲ
❌ಹಾಲು ಉತ್ಪಾದಕರ ಬಾಕಿ ಪಾವತಿಗೆ ದುಡ್ಡಿಲ್ಲ
❌ಗ್ರಾ.ಪಂ.ಗಳಲ್ಲಿ ಕುಡಿಯುವ ನೀರಿಗೆ ದುಡ್ಡಿಲ್ಲ
❌ಎನ್ ಹೆಚ್ಎಂ ನೌಕರರ ಸಂಬಳಕ್ಕೆ ದುಡ್ಡಿಲ್ಲ

ಒಟ್ಟಿನಲ್ಲಿ ಈ
R. Ashoka (@rashokabjp) 's Twitter Profile Photo

ಭಾರತಕ್ಕೆ ರಾಜತಾಂತ್ರಿಕ ಯಶಸ್ಸು! ಆಕಸ್ಮಿಕವಾಗಿ ಭಾರತದ ಗಡಿ ದಾಟಿದ್ದ ಭಾರತೀಯ ಗಡಿ ಭದ್ರತಾ ಪಡೆಯ ಯೋಧ ಪೂರ್ಣಮ್‌ ಕುಮಾರ್‌ ಅವರನ್ನು ಪಾಕಿಸ್ತಾನಿ ಸೇನೆ ಬಂಧಿಸಿತ್ತು. ರಾಜತಾಂತ್ರಿಕ ಯಶಸ್ಸಿನಿಂದಾಗಿ ಪೂರ್ಣಮ್‌ ಕುಮಾರ್‌ ಅವರು 3 ವಾರಗಳ ಪಾಕಿಸ್ತಾನದ ಬಂಧನದಿಂದ ಮುಕ್ತಿ ಪಡೆದಿದ್ದು, ಇಂದು ಬೆಳಿಗ್ಗೆ ಅಟ್ಟಾರಿ-ವಾಘಾ ಗಡಿ ಮೂಲಕ ಭಾರತಕ್ಕೆ

ಭಾರತಕ್ಕೆ ರಾಜತಾಂತ್ರಿಕ ಯಶಸ್ಸು!

ಆಕಸ್ಮಿಕವಾಗಿ ಭಾರತದ ಗಡಿ ದಾಟಿದ್ದ ಭಾರತೀಯ ಗಡಿ ಭದ್ರತಾ ಪಡೆಯ ಯೋಧ ಪೂರ್ಣಮ್‌ ಕುಮಾರ್‌ ಅವರನ್ನು ಪಾಕಿಸ್ತಾನಿ ಸೇನೆ ಬಂಧಿಸಿತ್ತು. ರಾಜತಾಂತ್ರಿಕ ಯಶಸ್ಸಿನಿಂದಾಗಿ ಪೂರ್ಣಮ್‌ ಕುಮಾರ್‌ ಅವರು 3 ವಾರಗಳ ಪಾಕಿಸ್ತಾನದ ಬಂಧನದಿಂದ ಮುಕ್ತಿ ಪಡೆದಿದ್ದು, ಇಂದು ಬೆಳಿಗ್ಗೆ ಅಟ್ಟಾರಿ-ವಾಘಾ ಗಡಿ ಮೂಲಕ ಭಾರತಕ್ಕೆ
R. Ashoka (@rashokabjp) 's Twitter Profile Photo

ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿದ ದೇಶದ್ರೋಹಿಗಳು ನಿಮ್ಮ ಕಾಂಗ್ರೆಸ್ ಕಚೇರಿಯಲ್ಲಿ ಐಟಿ ಸೆಲ್ ನಡೆಸುತ್ತಿದ್ದರಾ ಸಚಿವ Priyank Kharge / ಪ್ರಿಯಾಂಕ್ ಖರ್ಗೆ ಅವರೇ? ಪಹಲ್ಗಾಮ್ ನಲ್ಲಿ ಅಮಾಯಕ ಭಾರತೀಯ ಪ್ರವಾಸಿಗರನ್ನು ಕೊಂದ ಉಗ್ರರು ತರಬೇತಿ ಪಡೆದ ಕೇಂದ್ರಗಳು, ಅಲ್ಲಿ ನೆಲೆಸಿದ್ದ ಅವರ 100ಕ್ಕೂ ಹೆಚ್ಚು ಜಿಹಾದಿ ಸಂಗಡಿಗರು, ಅವರ ತಲೆಗೆ

R. Ashoka (@rashokabjp) 's Twitter Profile Photo

ಆಪರೇಷನ್‌ ಸಿಂಧೂರ ಕಾರ್ಯಾಚರಣೆ ಯಶಸ್ವಿಯಾದ ಹಿನ್ನೆಲೆಯಲ್ಲಿ ಬೆಂಗಳೂರಿನ ಸಂಪಿಗೆ ರಸ್ತೆಯ ಶಿರೂರು ಪಾರ್ಕ್‌ನಿಂದ ಮಲ್ಲೇಶ್ವರದ 18ನೇ ಅಡ್ಡರಸ್ತೆವರೆಗೆ ನಡೆದ ತಿರಂಗಾ ಯಾತ್ರೆ ನಡೆಸಿ, ಭಾರತೀಯ ಸೇನೆಯ ಛಲ, ಸಾಹಸ, ಶೌರ್ಯಗಳನ್ನು ಸ್ಮರಿಸಲಾಯಿತು. ಈ ಸಂದರ್ಭದಲ್ಲಿ ರಾಜ್ಯ ಉಸ್ತುವಾರಿಗಳಾದ Dr.Radha Mohan Das Agrawal ,‌ ರಾಜ್ಯ ಸಹ ಉಸ್ತುವಾರಿಗಳಾದ

ಆಪರೇಷನ್‌ ಸಿಂಧೂರ ಕಾರ್ಯಾಚರಣೆ ಯಶಸ್ವಿಯಾದ ಹಿನ್ನೆಲೆಯಲ್ಲಿ ಬೆಂಗಳೂರಿನ ಸಂಪಿಗೆ ರಸ್ತೆಯ ಶಿರೂರು ಪಾರ್ಕ್‌ನಿಂದ ಮಲ್ಲೇಶ್ವರದ 18ನೇ ಅಡ್ಡರಸ್ತೆವರೆಗೆ ನಡೆದ ತಿರಂಗಾ ಯಾತ್ರೆ ನಡೆಸಿ, ಭಾರತೀಯ ಸೇನೆಯ ಛಲ, ಸಾಹಸ, ಶೌರ್ಯಗಳನ್ನು ಸ್ಮರಿಸಲಾಯಿತು.

ಈ ಸಂದರ್ಭದಲ್ಲಿ
ರಾಜ್ಯ ಉಸ್ತುವಾರಿಗಳಾದ <a href="/AgrawalRMD/">Dr.Radha Mohan Das Agrawal</a> ,‌ ರಾಜ್ಯ ಸಹ ಉಸ್ತುವಾರಿಗಳಾದ
R. Ashoka (@rashokabjp) 's Twitter Profile Photo

ಸಿಎಂ Siddaramaiah ಹಾಗು ಡಿಸಿಎಂ DK Shivakumar ಅವರ ನಡುವಿನ ಸಂಬಂಧ ಚೆನ್ನಾಗಿಲ್ಲ ಎನ್ನುವುದು ಇಡೀ ರಾಜ್ಯಕ್ಕೆ ಗೊತ್ತಿರುವ ವಿಷಯ. ಆದರೆ ಡಿ.ಕೆ.ಶಿವಕುಮಾರ್ ಅವರ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಲು ಸಿದ್ದರಾಮಯ್ಯನವರು ಕನಿಷ್ಠ ಪಕ್ಷ ಒಂದು ಟ್ವೀಟ್ ಕೂಡ ಮಾಡದಷ್ಟು ಹದಗೆಟ್ಟಿದೆ ಎಂದು ಗೊತ್ತಿರಲಿಲ್ಲ. ಒಬ್ಬರ ಮುಖ ಒಬ್ಬರು ನೋಡಲಾಗದ ಈ

ಸಿಎಂ <a href="/siddaramaiah/">Siddaramaiah</a> ಹಾಗು ಡಿಸಿಎಂ <a href="/DKShivakumar/">DK Shivakumar</a> ಅವರ ನಡುವಿನ ಸಂಬಂಧ ಚೆನ್ನಾಗಿಲ್ಲ ಎನ್ನುವುದು ಇಡೀ ರಾಜ್ಯಕ್ಕೆ ಗೊತ್ತಿರುವ ವಿಷಯ.

ಆದರೆ ಡಿ.ಕೆ.ಶಿವಕುಮಾರ್ ಅವರ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಲು ಸಿದ್ದರಾಮಯ್ಯನವರು ಕನಿಷ್ಠ ಪಕ್ಷ ಒಂದು ಟ್ವೀಟ್ ಕೂಡ ಮಾಡದಷ್ಟು ಹದಗೆಟ್ಟಿದೆ ಎಂದು ಗೊತ್ತಿರಲಿಲ್ಲ. 

ಒಬ್ಬರ ಮುಖ ಒಬ್ಬರು ನೋಡಲಾಗದ ಈ
R. Ashoka (@rashokabjp) 's Twitter Profile Photo

Terror and Trade cannot go together After MoCA_GoI revoked the security clearance of Turkish ground handling firm Celebi Airport Services, Namma Bengaluru's Kempegowda International Airport has transitioned its ground handling services from Celebi Airport Services to other

R. Ashoka (@rashokabjp) 's Twitter Profile Photo

After CM Siddaramaiah became an overnight star in Pakistan media for his "no war needed" remarks, it looks like another Karnataka Congress leader is eager to become a star in Pakistan media. Such a shame that Karnataka Congress MLA raises doubts on #OperationSindoor and insults our

After CM <a href="/siddaramaiah/">Siddaramaiah</a> became an overnight star in Pakistan media for his "no war needed" remarks, it looks like another <a href="/INCKarnataka/">Karnataka Congress</a> leader is eager to become a star in Pakistan media.

Such a shame that Karnataka Congress MLA raises doubts on #OperationSindoor and insults our
R. Ashoka (@rashokabjp) 's Twitter Profile Photo

Kalaburgi District in-charge Minister Priyank Kharge / ಪ್ರಿಯಾಂಕ್ ಖರ್ಗೆ avare, Why are you speaking on behalf of CM and DCM? Have you been demoted as their Personal Assistant or by any chance have you been instructed by Congress leaders to tap their phones? Since offlate you seem to have

R. Ashoka (@rashokabjp) 's Twitter Profile Photo

ರಾಮನಗರ ಜಿಲ್ಲೆ ಬಿಡದಿ ಹೋಬಳಿ ಭೈರಮಂಗಲ ಹಾಗೂ ಕಂಚುಗಾರನಹಳ್ಳಿಯ ರೈತರು ಹಾಗೂ ರೈತಪರ ಸಂಘಟನೆಗಳು ಸೇರಿ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಭೂ ಸ್ವಾಧೀನದ ವಿರುದ್ಧ ನಡೆಸಿದ ಬೃಹತ್ ಪ್ರತಿಭಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ, ಹೋರಾಟಗಾರರಿಗೆ ಬೆಂಬಲ ನೀಡಲಾಯಿತು. ಈ ಸಂದರ್ಭದಲ್ಲಿ ಸಂಸದರಾದ Dr.C.N.Manjunath , ಬಿಜೆಪಿ ರಾಜ್ಯ ವಕ್ತಾರರಾದ ಶ್ರೀ

ರಾಮನಗರ ಜಿಲ್ಲೆ ಬಿಡದಿ ಹೋಬಳಿ ಭೈರಮಂಗಲ ಹಾಗೂ ಕಂಚುಗಾರನಹಳ್ಳಿಯ ರೈತರು ಹಾಗೂ ರೈತಪರ ಸಂಘಟನೆಗಳು ಸೇರಿ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಭೂ ಸ್ವಾಧೀನದ ವಿರುದ್ಧ ನಡೆಸಿದ ಬೃಹತ್ ಪ್ರತಿಭಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ, ಹೋರಾಟಗಾರರಿಗೆ ಬೆಂಬಲ ನೀಡಲಾಯಿತು.

ಈ ಸಂದರ್ಭದಲ್ಲಿ ಸಂಸದರಾದ <a href="/DrCNManjunath/">Dr.C.N.Manjunath</a> , ಬಿಜೆಪಿ ರಾಜ್ಯ ವಕ್ತಾರರಾದ ಶ್ರೀ