ಸಮಾಜ ಕಲ್ಯಾಣ ಇಲಾಖೆ (@swdgok) 's Twitter Profile
ಸಮಾಜ ಕಲ್ಯಾಣ ಇಲಾಖೆ

@swdgok

ಸಮಾಜ ಕಲ್ಯಾಣ ಇಲಾಖೆ, ಕರ್ನಾಟಕ ಸರ್ಕಾರ.
Official handle of the Social Welfare Department, GoK | Call us at: 9482300400.

ID: 1505172140412530689

linkhttps://swdservices.karnataka.gov.in/ calendar_today19-03-2022 13:19:58

19,19K Tweet

22,22K Followers

378 Following

ಸಮಾಜ ಕಲ್ಯಾಣ ಇಲಾಖೆ (@swdgok) 's Twitter Profile Photo

ವಿದ್ಯಾರ್ಥಿವೇತನಕ್ಕಾಗಿ NSP OTR ID ಕಡ್ಡಾಯ! ಭಾರತ ಸರ್ಕಾರದ ಸೂಚನೆಗಳ ಪ್ರಕಾರ, ಪರಿಶಿಷ್ಟ ಜಾತಿ (SC) ವಿದ್ಯಾರ್ಥಿಗಳು ರಾಜ್ಯ ಮತ್ತು ಕೇಂದ್ರ ಸರ್ಕಾರದ ವಿದ್ಯಾರ್ಥಿವೇತನ ಸೌಲಭ್ಯಗಳನ್ನು ಪಡೆಯಲು NSP OTR ID ಅನ್ನು ರಾಜ್ಯ ವಿದ್ಯಾರ್ಥಿವೇತನ ಪೋರ್ಟಲ್‌ (SSP) ನಲ್ಲಿ ಕಡ್ಡಾಯವಾಗಿ ನಮೂದಿಸಬೇಕು. ಈ ಕೆಳಗಿನ ಲಿಂಕ್ ಮೂಲಕ NSP OTR ID

ವಿದ್ಯಾರ್ಥಿವೇತನಕ್ಕಾಗಿ NSP OTR ID ಕಡ್ಡಾಯ!

ಭಾರತ ಸರ್ಕಾರದ ಸೂಚನೆಗಳ ಪ್ರಕಾರ, ಪರಿಶಿಷ್ಟ ಜಾತಿ (SC) ವಿದ್ಯಾರ್ಥಿಗಳು ರಾಜ್ಯ ಮತ್ತು ಕೇಂದ್ರ ಸರ್ಕಾರದ ವಿದ್ಯಾರ್ಥಿವೇತನ ಸೌಲಭ್ಯಗಳನ್ನು ಪಡೆಯಲು NSP OTR ID ಅನ್ನು ರಾಜ್ಯ ವಿದ್ಯಾರ್ಥಿವೇತನ ಪೋರ್ಟಲ್‌ (SSP) ನಲ್ಲಿ ಕಡ್ಡಾಯವಾಗಿ ನಮೂದಿಸಬೇಕು.

ಈ ಕೆಳಗಿನ ಲಿಂಕ್ ಮೂಲಕ NSP OTR ID
ಸಮಾಜ ಕಲ್ಯಾಣ ಇಲಾಖೆ (@swdgok) 's Twitter Profile Photo

ಪ್ರಮುಖ ಸೂಚನೆ! ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ವಿದ್ಯಾರ್ಥಿ ವಸತಿ ನಿಲಯಗಳ ಪ್ರವೇಶಾತಿಗಾಗಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವನ್ನು ವಿಸ್ತರಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 28.02.2026 ಈ ಕೆಳಗಿನ ಲಿಂಕ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು: swdhmis.karnataka.gov.in #SocialWelfare_Karnataka

ಪ್ರಮುಖ ಸೂಚನೆ!

ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ವಿದ್ಯಾರ್ಥಿ ವಸತಿ ನಿಲಯಗಳ ಪ್ರವೇಶಾತಿಗಾಗಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವನ್ನು ವಿಸ್ತರಿಸಲಾಗಿದೆ.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 28.02.2026

ಈ ಕೆಳಗಿನ ಲಿಂಕ್ ಮೂಲಕ  ಅರ್ಜಿಯನ್ನು ಸಲ್ಲಿಸಬಹುದು: swdhmis.karnataka.gov.in

#SocialWelfare_Karnataka
ಸಮಾಜ ಕಲ್ಯಾಣ ಇಲಾಖೆ (@swdgok) 's Twitter Profile Photo

ಗಮನಿಸಿ! ಕಲಿಕೆಗೆ ಆರಂಭಿಕ ಅಡಿಪಾಯ ಉತ್ತಮವಾಗಿರಬೇಕೆಂಬ ಉದ್ದೇಶದಿಂದ ಮಕ್ಕಳಿಗೆ ಸಮಾಜ ಕಲ್ಯಾಣ ಇಲಾಖೆಯು ಮೆಟ್ರಿಕ್ ಪೂರ್ವ ವಿದ್ಯಾರ್ಥಿ ವೇತನವನ್ನು ನೀಡಲಾಗುತ್ತಿದ್ದು. 1 ರಿಂದ 10ನೇ ತರಗತಿಯ ವಿದ್ಯಾರ್ಥಿಗಳಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 15.01.2026 ಈ ಕೆಳಗಿನ ಲಿಂಕ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು:

ಗಮನಿಸಿ!

ಕಲಿಕೆಗೆ ಆರಂಭಿಕ ಅಡಿಪಾಯ  ಉತ್ತಮವಾಗಿರಬೇಕೆಂಬ ಉದ್ದೇಶದಿಂದ ಮಕ್ಕಳಿಗೆ ಸಮಾಜ ಕಲ್ಯಾಣ ಇಲಾಖೆಯು ಮೆಟ್ರಿಕ್ ಪೂರ್ವ ವಿದ್ಯಾರ್ಥಿ ವೇತನವನ್ನು ನೀಡಲಾಗುತ್ತಿದ್ದು.

1 ರಿಂದ 10ನೇ ತರಗತಿಯ ವಿದ್ಯಾರ್ಥಿಗಳಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 15.01.2026

ಈ ಕೆಳಗಿನ ಲಿಂಕ್ ಮೂಲಕ  ಅರ್ಜಿಯನ್ನು ಸಲ್ಲಿಸಬಹುದು:
ಸಮಾಜ ಕಲ್ಯಾಣ ಇಲಾಖೆ (@swdgok) 's Twitter Profile Photo

"ವಿಶ್ವ ಮಣ್ಣಿನ ದಿನ" ಪ್ರಕೃತಿಯ ಅಮೂಲ್ಯ ಕೊಡುಗೆ, ರೈತರ ಜೀವನಾಡಿ ಮಣ್ಣು. ಮಣ್ಣಿನ ಮಾಲಿನ್ಯವನ್ನು ತಡೆಗಟ್ಟಿ, ಅದರ ಗುಣಮಟ್ಟವನ್ನು ಕಾಪಾಡುವುದು ಪ್ರತಿಯೊಬ್ಬರ ಕರ್ತವ್ಯ. #SocialWelfare_Karnataka #WorldSoilDay CM of Karnataka DK Shivakumar Dr H C Mahadevappa(Buddha Basava Ambedkar Parivar)

"ವಿಶ್ವ ಮಣ್ಣಿನ ದಿನ"

ಪ್ರಕೃತಿಯ ಅಮೂಲ್ಯ ಕೊಡುಗೆ, ರೈತರ ಜೀವನಾಡಿ ಮಣ್ಣು. 
ಮಣ್ಣಿನ ಮಾಲಿನ್ಯವನ್ನು ತಡೆಗಟ್ಟಿ, ಅದರ ಗುಣಮಟ್ಟವನ್ನು ಕಾಪಾಡುವುದು ಪ್ರತಿಯೊಬ್ಬರ ಕರ್ತವ್ಯ.

#SocialWelfare_Karnataka
#WorldSoilDay 

<a href="/CMofKarnataka/">CM of Karnataka</a> 
<a href="/DKShivakumar/">DK Shivakumar</a> 
<a href="/CMahadevappa/">Dr H C Mahadevappa(Buddha Basava Ambedkar Parivar)</a>
ಸಮಾಜ ಕಲ್ಯಾಣ ಇಲಾಖೆ (@swdgok) 's Twitter Profile Photo

“69ನೇ ಮಹಾ ಪರಿನಿರ್ವಾಣ ದಿನ” ಸಂವಿಧಾನದ ಮೂಲಕ ಸಮಾನತೆ, ಭ್ರಾತೃತ್ವ ಮತ್ತು ಸೌಹಾರ್ದತೆಯ ಮಹತ್ವವನ್ನು ಸಾರಿದ ಮಹಾನ್ ನಾಯಕ ಡಾ.ಬಿ.ಆರ್. ಅಂಬೇಡ್ಕರ್ ಅವರ ಪುಣ್ಯಸ್ಮರಣೆಯ ದಿನದಂದು ಶ್ರದ್ಧಾಪೂರ್ವಕ ನಮನಗಳು. #MahaparinirvanDiwas #SocialWelfare_Karnataka CM of Karnataka DK Shivakumar Dr H C Mahadevappa(Buddha Basava Ambedkar Parivar)

“69ನೇ ಮಹಾ ಪರಿನಿರ್ವಾಣ ದಿನ”

ಸಂವಿಧಾನದ ಮೂಲಕ ಸಮಾನತೆ, ಭ್ರಾತೃತ್ವ ಮತ್ತು ಸೌಹಾರ್ದತೆಯ ಮಹತ್ವವನ್ನು ಸಾರಿದ ಮಹಾನ್ ನಾಯಕ ಡಾ.ಬಿ.ಆರ್. ಅಂಬೇಡ್ಕರ್ ಅವರ ಪುಣ್ಯಸ್ಮರಣೆಯ ದಿನದಂದು ಶ್ರದ್ಧಾಪೂರ್ವಕ ನಮನಗಳು.

#MahaparinirvanDiwas
#SocialWelfare_Karnataka 

<a href="/CMofKarnataka/">CM of Karnataka</a> 
<a href="/DKShivakumar/">DK Shivakumar</a> 
<a href="/CMahadevappa/">Dr H C Mahadevappa(Buddha Basava Ambedkar Parivar)</a>
ಸಮಾಜ ಕಲ್ಯಾಣ ಇಲಾಖೆ (@swdgok) 's Twitter Profile Photo

ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ 69ನೇ "ಮಹಾ ಪರಿನಿರ್ವಾಣ" ದಿನ! ಈ ಪುಣ್ಯಸ್ಮರಣೆಯ ದಿನದಂದು, ಸನ್ಮಾನ್ಯ ಮುಖ್ಯಮಂತ್ರಿ ಶ್ರೀ Siddaramaiah ರವರು, ಮಾನ್ಯ ಉಪ ಮುಖ್ಯಮಂತ್ರಿಗಳಾದ ಶ್ರೀ DK Shivakumar ರವರು, ಸಮಾಜ ಕಲ್ಯಾಣ ಇಲಾಖೆಯ ಮಾನ್ಯ ಸಚಿವರಾದ Dr H C Mahadevappa(Buddha Basava Ambedkar Parivar) ನವರು ಸೇರಿದಂತೆ ಹಲವಾರು ಗಣ್ಯರು ವಿಧಾನಸೌಧ ಮುಂಭಾಗದ

ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ 69ನೇ "ಮಹಾ ಪರಿನಿರ್ವಾಣ" ದಿನ!

ಈ ಪುಣ್ಯಸ್ಮರಣೆಯ ದಿನದಂದು, ಸನ್ಮಾನ್ಯ ಮುಖ್ಯಮಂತ್ರಿ ಶ್ರೀ <a href="/siddaramaiah/">Siddaramaiah</a> ರವರು, ಮಾನ್ಯ ಉಪ ಮುಖ್ಯಮಂತ್ರಿಗಳಾದ ಶ್ರೀ <a href="/DKShivakumar/">DK Shivakumar</a> ರವರು, ಸಮಾಜ ಕಲ್ಯಾಣ ಇಲಾಖೆಯ ಮಾನ್ಯ ಸಚಿವರಾದ <a href="/CMahadevappa/">Dr H C Mahadevappa(Buddha Basava Ambedkar Parivar)</a> ನವರು ಸೇರಿದಂತೆ ಹಲವಾರು ಗಣ್ಯರು ವಿಧಾನಸೌಧ ಮುಂಭಾಗದ
ಸಮಾಜ ಕಲ್ಯಾಣ ಇಲಾಖೆ (@swdgok) 's Twitter Profile Photo

“ವಿದ್ಯೆಯ ಉದ್ದೇಶ ಕೌಶಲ್ಯ ಮತ್ತು ಪರಿಣತಿಯೊಂದಿಗೆ ಉತ್ತಮ ಮಾನವನನ್ನು ಸೃಷ್ಟಿಸುವುದು". - ಎ.ಪಿ.ಜೆ. ಅಬ್ದುಲ್ ಕಲಾಂ #SocialWelfare_Karnataka CM of Karnataka DK Shivakumar Dr H C Mahadevappa(Buddha Basava Ambedkar Parivar)

“ವಿದ್ಯೆಯ ಉದ್ದೇಶ ಕೌಶಲ್ಯ ಮತ್ತು ಪರಿಣತಿಯೊಂದಿಗೆ ಉತ್ತಮ ಮಾನವನನ್ನು ಸೃಷ್ಟಿಸುವುದು".

- ಎ.ಪಿ.ಜೆ. ಅಬ್ದುಲ್ ಕಲಾಂ

#SocialWelfare_Karnataka 

<a href="/CMofKarnataka/">CM of Karnataka</a> 
<a href="/DKShivakumar/">DK Shivakumar</a> 
<a href="/CMahadevappa/">Dr H C Mahadevappa(Buddha Basava Ambedkar Parivar)</a>
ಸಮಾಜ ಕಲ್ಯಾಣ ಇಲಾಖೆ (@swdgok) 's Twitter Profile Photo

ವಿದ್ಯಾರ್ಥಿ ನಿಲಯಗಳು ಹಾಗೂ ವಸತಿ ಶಾಲೆಗಳಲ್ಲಿನ ಆಹಾರ ಪಾರದರ್ಶಕತೆಯನ್ನು ಪರಿಶೀಲಿಸಿ, ದಿನಾಂಕ: 01.12.2025 ರಿಂದ 07.12.2025 ವರೆಗೆ ಸಾಮಾಜಿಕ ಪರಿಶೋಧನೆಯ ಅನುಸಾರ 7 ದಿನಗಳ ವರದಿಯನ್ವಯ ಈ ಜಿಲ್ಲೆಗಳ ಶ್ರೇಯಾಂಕವನ್ನು ಪ್ರಕಟಿಸಲಾಗಿದೆ. CM of Karnataka DK Shivakumar Dr H C Mahadevappa(Buddha Basava Ambedkar Parivar) #Transparency

ವಿದ್ಯಾರ್ಥಿ ನಿಲಯಗಳು ಹಾಗೂ ವಸತಿ ಶಾಲೆಗಳಲ್ಲಿನ ಆಹಾರ ಪಾರದರ್ಶಕತೆಯನ್ನು ಪರಿಶೀಲಿಸಿ, ದಿನಾಂಕ: 01.12.2025 ರಿಂದ 07.12.2025 ವರೆಗೆ ಸಾಮಾಜಿಕ ಪರಿಶೋಧನೆಯ ಅನುಸಾರ 7 ದಿನಗಳ ವರದಿಯನ್ವಯ ಈ ಜಿಲ್ಲೆಗಳ ಶ್ರೇಯಾಂಕವನ್ನು ಪ್ರಕಟಿಸಲಾಗಿದೆ.

<a href="/CMofKarnataka/">CM of Karnataka</a>
<a href="/DKShivakumar/">DK Shivakumar</a>
<a href="/CMahadevappa/">Dr H C Mahadevappa(Buddha Basava Ambedkar Parivar)</a> 

#Transparency