Social Welfare Minister - Karnataka (@swministrykar) 's Twitter Profile
Social Welfare Minister - Karnataka

@swministrykar

Official Account of Social Welfare Ministry of Karnataka | Social Justice |

ID: 1663783508480000000

calendar_today31-05-2023 05:44:52

127 Tweet

2,2K Followers

2 Following

Social Welfare Minister - Karnataka (@swministrykar) 's Twitter Profile Photo

ಕ್ರೈಸ್ ಸಂಸ್ಥೆಯಲ್ಲಿ ಆಯ್ಕೆಯಾದ ಶಿಕ್ಷಕರಿಗೆ ನೇಮಕಾತಿ ಆದೇಶದ ಪತ್ರ ವಿತರಣೆ

Social Welfare Minister - Karnataka (@swministrykar) 's Twitter Profile Photo

ಇಂದು ವಿಧಾನಸೌಧದ ಸಭಾಂಗಣದಲ್ಲಿ SCSP - TSP ಅನುದಾನಕ್ಕೆ ಸಂಬಂಧಿಸಿದಂತೆ ನೋಡಲ್ ಅಧಿಕಾರಿಗಳ ಸಭೆಯು ಜರುಗಿತು. ಆಯಾ ವರ್ಷದ ಅನುದಾನವನ್ನು SCSP - TSP ಕಾಯ್ದೆಯ ಸೂಚನೆಗಳಿಗೆ ಅನುಗುಣವಾಗಿ ನಿಗದಿತ ವರ್ಷದ ಒಳಗೇ ಬಳಸಬೇಕೆಂದು ಎಲ್ಲಾ ಅಧಿಕಾರಿಗಳಿಗೆ ಮಾನ್ಯ ಸಮಾಜ ಕಲ್ಯಾಣ ಸಚಿವರು ಕಟ್ಟುನಿಟ್ಟಿನ ಸೂಚನೆಯನ್ನು ನೀಡಿದರು

ಇಂದು ವಿಧಾನಸೌಧದ ಸಭಾಂಗಣದಲ್ಲಿ SCSP - TSP ಅನುದಾನಕ್ಕೆ ಸಂಬಂಧಿಸಿದಂತೆ ನೋಡಲ್ ಅಧಿಕಾರಿಗಳ ಸಭೆಯು ಜರುಗಿತು.

ಆಯಾ ವರ್ಷದ ಅನುದಾನವನ್ನು SCSP - TSP ಕಾಯ್ದೆಯ ಸೂಚನೆಗಳಿಗೆ ಅನುಗುಣವಾಗಿ ನಿಗದಿತ ವರ್ಷದ ಒಳಗೇ ಬಳಸಬೇಕೆಂದು ಎಲ್ಲಾ ಅಧಿಕಾರಿಗಳಿಗೆ ಮಾನ್ಯ ಸಮಾಜ ಕಲ್ಯಾಣ ಸಚಿವರು ಕಟ್ಟುನಿಟ್ಟಿನ ಸೂಚನೆಯನ್ನು ನೀಡಿದರು
Social Welfare Minister - Karnataka (@swministrykar) 's Twitter Profile Photo

ಡಾ ಬಿ ಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧಿಕಾರಿಗಳ ಸಭೆಯನ್ನು ನಡೆಸಿದ ಕ್ಷಣ

ಡಾ ಬಿ ಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧಿಕಾರಿಗಳ ಸಭೆಯನ್ನು ನಡೆಸಿದ ಕ್ಷಣ
Social Welfare Minister - Karnataka (@swministrykar) 's Twitter Profile Photo

ಇಂದು ಮಾನ್ಯ ಸಮಾಜ ಕಲ್ಯಾಣ ಸಚಿವರಾದ ಡಾ ಹೆಚ್ ಸಿ ಮಹದೇವಪ್ಪನವರು ಈ ಬಾರಿಯ SSLC ಪರೀಕ್ಷೆಯಲ್ಲಿ 625 ಅಂಕಗಳನ್ನು ಗಳಿಸಿ ರಾಜ್ಯಕ್ಕೇ ಪ್ರಥಮ ಸ್ಥಾನ ಗಳಿಸಿದ ಸಮಾಜ ಕಲ್ಯಾಣ ಇಲಾಖೆಗೆ ಸೇರಿದ ಮೊರಾರ್ಜಿ ವಸತಿ ಶಾಲೆಯ ವಿದ್ಯಾರ್ಥಿನಿ ಕುಮಾರಿ ಅಂಕಿತ ಹಾಗೂ ತೃತೀಯ ಸ್ಥಾನ ಗಳಿಸಿದ ನವನೀತ್ ಅವರನ್ನು ಸನ್ಮಾನಿಸಿದರು.

ಇಂದು ಮಾನ್ಯ ಸಮಾಜ ಕಲ್ಯಾಣ ಸಚಿವರಾದ ಡಾ ಹೆಚ್ ಸಿ ಮಹದೇವಪ್ಪನವರು ಈ ಬಾರಿಯ SSLC ಪರೀಕ್ಷೆಯಲ್ಲಿ 625 ಅಂಕಗಳನ್ನು ಗಳಿಸಿ ರಾಜ್ಯಕ್ಕೇ ಪ್ರಥಮ ಸ್ಥಾನ ಗಳಿಸಿದ ಸಮಾಜ ಕಲ್ಯಾಣ ಇಲಾಖೆಗೆ ಸೇರಿದ ಮೊರಾರ್ಜಿ ವಸತಿ ಶಾಲೆಯ ವಿದ್ಯಾರ್ಥಿನಿ ಕುಮಾರಿ ಅಂಕಿತ ಹಾಗೂ ತೃತೀಯ ಸ್ಥಾನ ಗಳಿಸಿದ ನವನೀತ್ ಅವರನ್ನು ಸನ್ಮಾನಿಸಿದರು.
Social Welfare Minister - Karnataka (@swministrykar) 's Twitter Profile Photo

ನಮ್ಮ ಕ್ರೈಸ್ ವಸತಿ ಶಾಲೆಗಳಲ್ಲಿ 50% ಸೀಟುಗಳನ್ನು ಈ ಕೆಳಗೆ ತಿಳಿಯಪಡಿಸಿರುವ ವರ್ಗದ ಮಕ್ಕಳಿಗೆ ಮೀಸಲಾಗಿ ಇಡಲಾಗಿದ್ದು ಅವರು ಇಲಾಖೆಯ ಈ ಕೆಳಗಿನ ವೆಬ್ ಸೈಟ್ ಲಿಂಕ್ ಮೂಲಕ ನೇರವಾಗಿ ಯಾವುದೇ ಪರೀಕ್ಷೆ ಇಲ್ಲದೇ ಪ್ರವೇಶ ಪಡೆದುಕೊಳ್ಳಬಹುದಾಗಿದೆ : ಪ್ರವೇಶಾತಿ ಲಿಂಕ್ : cetonline.karnataka.gov.in/kreis24d

Social Welfare Minister - Karnataka (@swministrykar) 's Twitter Profile Photo

ಇಂದು ವಿಧಾನಸೌಧದಲ್ಲಿ ಜರುಗಿದ ಸಂಪುಟ ಉಪ ಸಮಿತಿ ಸಭೆಯಲ್ಲಿ ಕರ್ನಾಟಕ ಉಚ್ಛ ನ್ಯಾಯಾಲಯ, ಬೆಂಗಳೂರು ಇವರ ರಿಟ್ ಪಿಟಿಷನ್ ಸಂಖ್ಯೆ 797/2023 ಕ್ಕೆ ಸಂಬಂಧಿಸಿದ ಆದೇಶದಂತೆ ವಿವಿಧ ಇಲಾಖೆಗಳಲ್ಲಿ ಬಾಕಿ ಉಳಿದಿರುವ ಬ್ಯಾಕ್ ಲಾಗ್ ಹುದ್ದೆಗಳನ್ನು ಭರ್ತಿ ಮಾಡುವುದಕ್ಕೆ ಸಂಬಂಧಿಸಿದಂತೆ ಮಾನ್ಯ ಸಮಾಜ ಕಲ್ಯಾಣ ಸಚಿವರು ಇಂದು ಅಧಿಕಾರಿಗಳ ಸಭೆ ನಡೆಸಿದರು

ಇಂದು ವಿಧಾನಸೌಧದಲ್ಲಿ ಜರುಗಿದ ಸಂಪುಟ ಉಪ ಸಮಿತಿ ಸಭೆಯಲ್ಲಿ  ಕರ್ನಾಟಕ ಉಚ್ಛ ನ್ಯಾಯಾಲಯ, ಬೆಂಗಳೂರು ಇವರ ರಿಟ್ ಪಿಟಿಷನ್ ಸಂಖ್ಯೆ 797/2023 ಕ್ಕೆ ಸಂಬಂಧಿಸಿದ ಆದೇಶದಂತೆ ವಿವಿಧ ಇಲಾಖೆಗಳಲ್ಲಿ ಬಾಕಿ ಉಳಿದಿರುವ ಬ್ಯಾಕ್ ಲಾಗ್ ಹುದ್ದೆಗಳನ್ನು ಭರ್ತಿ ಮಾಡುವುದಕ್ಕೆ ಸಂಬಂಧಿಸಿದಂತೆ ಮಾನ್ಯ ಸಮಾಜ ಕಲ್ಯಾಣ ಸಚಿವರು ಇಂದು ಅಧಿಕಾರಿಗಳ ಸಭೆ ನಡೆಸಿದರು
Social Welfare Minister - Karnataka (@swministrykar) 's Twitter Profile Photo

ಬ್ಯಾಕ್ ಲಾಗ್ ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ ವಿವಿಧ ಇಲಾಖೆಗಳ ಉನ್ನತ ಅಧಿಕಾರಿಗಳ ಸಭೆಯಲ್ಲಿ ಪಾಲ್ಗೊಂಡ ಕ್ಷಣ

Social Welfare Minister - Karnataka (@swministrykar) 's Twitter Profile Photo

People who works for the healthy society, certainly deserved to lead a healthy life. Our Social welfare department thinking to extend proper health insurance facilities to our poura karmikas in the well equipped hospitals #We_Stand_For_Working_Class

Social Welfare Minister - Karnataka (@swministrykar) 's Twitter Profile Photo

ಬಾಬು ಜಗಜೀವನ್ ರಾಂ ಸಂಶೋಧನಾ ಕೇಂದ್ರದ ಉದ್ಘಾಟನಾ ಕಾರ್ಯಕ್ರಮಕ್ಕೆ ಪೂರಕವಾಗಿ ಜರುಗಿದ ಪೂರ್ವಸಿದ್ಧತಾ ಸಭೆಯಲ್ಲಿ ರಾಜ್ಯದ ಪ್ರಮುಖ ದಲಿತ ನಾಯಕರ ಮಾನ್ಯ ಸಮಾಜ ಕಲ್ಯಾಣ ಸಚಿವರು ಚರ್ಚೆ ನಡೆಸಿದರು 1/2

Social Welfare Minister - Karnataka (@swministrykar) 's Twitter Profile Photo

ಮಾನ್ಯ ಸಮಾಜ ಕಲ್ಯಾಣ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ ಹೆಚ್ ಸಿ ಮಹದೇವಪ್ಪನವರ ನೇತೃತ್ವದಲ್ಲಿ ನಡೆದ ಜನಸ್ಪಂದನ ಸಭೆಯ ಕ್ಷಣಗಳು

Social Welfare Minister - Karnataka (@swministrykar) 's Twitter Profile Photo

ನಮ್ಮ ಸರ್ಕಾರದ ಕನಸು ನಮ್ಮ ಸರ್ಕಾರದಲ್ಲೇ ನನಸು ಡಾ ಬಾಬು ಜಗಜೀವನ್ ರಾಮ್ ಸಂಶೋಧನಾ ಸಂಸ್ಥೆಯ ಉದ್ಘಾಟನೆ ದಿನಾಂಕ : 13/07/2024 ರಂದು ಸ್ಥಳ : CRC ಆವರಣ, ಸುಮನಹಳ್ಳಿ ಬ್ರಿಡ್ಜ್ ಬಳಿ ಸಮಯ : ಬೆಳಗ್ಗೆ 11 ರಿಂದ ಮಧ್ಯಾಹ್ನ 4.30 ರ ತನಕ

Social Welfare Minister - Karnataka (@swministrykar) 's Twitter Profile Photo

ವೈಚಾರಿಕತೆಯ ಸಮಾಜಕ್ಕಾಗಿ ಹಗಲಿರುಳೂ ದುಡಿದ ಮಹಾನ್ ಸಂತ ಪೆರಿಯಾರ್ ಅವರ ಜಯಂತಿಯಂದು ಅವರಿಗೆ ನನ್ನ ನಮನಗಳು

ವೈಚಾರಿಕತೆಯ ಸಮಾಜಕ್ಕಾಗಿ ಹಗಲಿರುಳೂ ದುಡಿದ ಮಹಾನ್ ಸಂತ ಪೆರಿಯಾರ್ ಅವರ ಜಯಂತಿಯಂದು ಅವರಿಗೆ ನನ್ನ ನಮನಗಳು
Social Welfare Minister - Karnataka (@swministrykar) 's Twitter Profile Photo

ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಹಿನ್ನೆಲೆಯಲ್ಲಿ ಮೈಸೂರು ರಾಜವಂಶಸ್ಥರಾದ ಪ್ರಮೋದಾದೇವಿ ಒಡೆಯರ್ ಅವರಿಗೆ ಅಧಿಕೃತ ಆಹ್ವಾನ ನೀಡಿದ ಕ್ಷಣ

Social Welfare Minister - Karnataka (@swministrykar) 's Twitter Profile Photo

ಬಾಬಾ ಸಾಹೇಬರ ಪರಿನಿಬ್ಬಾಣ ದಿನದಂದು ಭಾರತರತ್ನ ಬಾಬಾ ಸಾಹೇಬರಿಗೆ ಪುಷ್ಪ ನಮನ ಸಲ್ಲಿಸಿದ ಹೊತ್ತು #ನಮನ