
Sagar Khandre
@sagarkhandre12
Member of Parliament Bidar Loksabha Constituency | State General Secretary NSUI Karnataka | Secretary S.V.E Society Bhalki RT's are not Endorsement
ID: 1014166425764691968
03-07-2018 15:18:12
6,6K Tweet
7,7K Followers
96 Following










ರಾಜ್ಯದಲ್ಲಿ ರೈತರು ಎದುರಿಸುತ್ತಿರುವ ರಸಗೊಬ್ಬರ ಕೊರತೆಯನ್ನು ನಿವಾರಿಸಲು ನಮ್ಮ ಕಾಂಗ್ರೆಸ ಸಂಸದರ ನಿಯೋಗವು ಇಂದು ನವದೆಹಲಿಯಲ್ಲಿ ಕೇಂದ್ರ ರಸಗೊಬ್ಬರ ಸಚಿವರಾದ ಶ್ರೀ Jagat Prakash Nadda ಅವರನ್ನು ಭೇಟಿ ಮಾಡಿ, ರಾಜ್ಯಕ್ಕೆ ತಕ್ಷಣ ಹೆಚ್ಚುವರಿ ರಸಗೊಬ್ಬರವನ್ನು ಒದಗಿಸುವಂತೆ ಮನವಿ ಮಾಡಿದೆವು. To address the fertilizer shortage being faced


ಬೀದರ ಜಿಲ್ಲೆಯ ರೈತರು ಎದುರಿಸುತ್ತಿರುವ ರಸಗೊಬ್ಬರ ಕೊರತೆಯನ್ನು ನೀವಾರಿಸಲು ನವದೆಹಲಿಯಲ್ಲಿ ವೈಯಕ್ತಿಕವಾಗಿ ಕೇಂದ್ರ ರಸಗೊಬ್ಬರ ಸಚಿವರಾದ ಶ್ರೀ Jagat Prakash Nadda ಅವರನ್ನು ಭೇಟಿ ಮಾಡಿ, ಬೀದರ ಜಿಲ್ಲೆಗೆ ತಕ್ಷಣ ಹೆಚ್ಚುವರಿ ರಸಗೊಬ್ಬರವನ್ನು ಒದಗಿಸುವಂತೆ ಮನವಿ ಮಾಡಿದೆನು. To address the shortage of fertilizers faced by farmers in





ನಾಡು ಕಂಡ ಅಪರೂಪದ ರಾಜಕಾರಣಿ, ಭಾಗ್ಯಗಳ ಸರದಾರ, ರಾಜ್ಯದ ಜನಪ್ರಿಯ ಮುಖ್ಯಮಂತ್ರಿಗಳು ಮತ್ತು ನನ್ನ ಮಾರ್ಗದರ್ಶಕರಾದ ಸನ್ಮಾನ್ಯ ಶ್ರೀ Siddaramaiah ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ಈ ಶುಭ ಸಂದರ್ಭದಲ್ಲಿ ದೇವರು ಸಿದ್ದರಾಮಯ್ಯ ಅವರಿಗೆ ಉತ್ತಮ ಆರೋಗ್ಯ ದೀರ್ಘಾಯುಷ್ಯ ಮತ್ತು ಈ ನಾಡಿಗೆ ಇನ್ನಷ್ಟು ಸೇವೆ ಮಾಡಲು ಶಕ್ತಿಯನ್ನು




