Sagar Khandre (@sagarkhandre12) 's Twitter Profile
Sagar Khandre

@sagarkhandre12

Member of Parliament Bidar Loksabha Constituency | State General Secretary NSUI Karnataka | Secretary S.V.E Society Bhalki RT's are not Endorsement

ID: 1014166425764691968

calendar_today03-07-2018 15:18:12

6,6K Tweet

7,7K Followers

96 Following

Eshwar Khandre (@eshwar_khandre) 's Twitter Profile Photo

"ವನ್ಯಜೀವಿ ಸಂರಕ್ಷಣೆಗಾಗಿ ಉಳಿಯಬೇಕು ಕಾಡು." ಗಿಡ, ಮರ, ಬೆಟ್ಟ, ಗುಡ್ಡ, ಗುಹೆ, ನದಿ, ಝರಿ, ಕಣಿವೆಗಳನ್ನು ಒಳಗೊಂಡ ಕಾಡು-ಸಸ್ಯಸಂಕುಲ, ಕೀಟ ಸಂಕುಲ, ವನ್ಯಜೀವಿ ಸಂಕುಲದ ನೆಲೆವೀಡು. ಮಾನವನ ಅತಿಯಾದ ಹಸ್ತಕ್ಷೇಪ ಇಲ್ಲದಿದ್ದರೆ ಕಾಡು ಸಮೃದ್ಧವಾಗಿ ಬೆಳೆಯುತ್ತದೆ. ಹಸಿರು ಹೊದಿಕೆ ಹೆಚ್ಚುತ್ತದೆ. ಸಮೃದ್ಧವಾದ ಕಾಡುಗಳು ಮಾನವನ ಆರೋಗ್ಯಪೂರ್ಣ

"ವನ್ಯಜೀವಿ ಸಂರಕ್ಷಣೆಗಾಗಿ ಉಳಿಯಬೇಕು ಕಾಡು."

ಗಿಡ, ಮರ, ಬೆಟ್ಟ, ಗುಡ್ಡ, ಗುಹೆ, ನದಿ, ಝರಿ, ಕಣಿವೆಗಳನ್ನು ಒಳಗೊಂಡ ಕಾಡು-ಸಸ್ಯಸಂಕುಲ, ಕೀಟ ಸಂಕುಲ, ವನ್ಯಜೀವಿ ಸಂಕುಲದ ನೆಲೆವೀಡು. ಮಾನವನ ಅತಿಯಾದ ಹಸ್ತಕ್ಷೇಪ ಇಲ್ಲದಿದ್ದರೆ ಕಾಡು ಸಮೃದ್ಧವಾಗಿ ಬೆಳೆಯುತ್ತದೆ. ಹಸಿರು ಹೊದಿಕೆ ಹೆಚ್ಚುತ್ತದೆ. ಸಮೃದ್ಧವಾದ ಕಾಡುಗಳು ಮಾನವನ ಆರೋಗ್ಯಪೂರ್ಣ
Eshwar Khandre (@eshwar_khandre) 's Twitter Profile Photo

ಇಂದು ಭಾಲ್ಕಿ ಪಟ್ಟಣದ ವಿವಿಧ ವಾರ್ಡ್‌ಗಳಲ್ಲಿ ₹2.15 ಕೋಟಿ ರೂ ಮೊತ್ತದ ಸಿಸಿ ರಸ್ತೆ ಮತ್ತು ಚರಂಡಿ ನಿರ್ಮಾಣ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿ ಚಾಲನೆ ನೀಡಿದೆನು. ಪಟ್ಟಣದಾದ್ಯಂತ ಈಗಾಗಲೇ ಹಲವೆಡೆ ಗುಣಮಟ್ಟದ ಸಿಸಿ ರಸ್ತೆ ಹಾಗೂ ಚರಂಡಿ ನಿರ್ಮಾಣ ಕಾರ್ಯ ಪೂರ್ಣಗೊಂಡಿದ್ದು, ಉಳಿದ ಭಾಗಗಳಲ್ಲೂ ತ್ವರಿತವಾಗಿ ಕಾಮಗಾರಿಗಳು ನಡೆಯುತ್ತಿವೆ.

ಇಂದು ಭಾಲ್ಕಿ ಪಟ್ಟಣದ ವಿವಿಧ ವಾರ್ಡ್‌ಗಳಲ್ಲಿ ₹2.15 ಕೋಟಿ ರೂ ಮೊತ್ತದ ಸಿಸಿ ರಸ್ತೆ ಮತ್ತು ಚರಂಡಿ ನಿರ್ಮಾಣ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿ ಚಾಲನೆ ನೀಡಿದೆನು.

ಪಟ್ಟಣದಾದ್ಯಂತ ಈಗಾಗಲೇ ಹಲವೆಡೆ ಗುಣಮಟ್ಟದ ಸಿಸಿ ರಸ್ತೆ ಹಾಗೂ ಚರಂಡಿ ನಿರ್ಮಾಣ ಕಾರ್ಯ ಪೂರ್ಣಗೊಂಡಿದ್ದು, ಉಳಿದ ಭಾಗಗಳಲ್ಲೂ ತ್ವರಿತವಾಗಿ ಕಾಮಗಾರಿಗಳು ನಡೆಯುತ್ತಿವೆ.
Priyank Kharge / ಪ್ರಿಯಾಂಕ್ ಖರ್ಗೆ (@priyankkharge) 's Twitter Profile Photo

Have you tried new eco-trail in Kalaburgi at Chandrampalli Nature Camp? Short Trail Beginning at Chandrampalli Nature Camp, this 4 km trail winds gently along the serene banks of the Chandrampalli Dam. Ideal for families and school children, it offers an easy and enjoyable walk

Sagar Khandre (@sagarkhandre12) 's Twitter Profile Photo

ವಿಶ್ವ ಪ್ರಕೃತಿ ಸಂರಕ್ಷಣಾ ದಿನ ಪರಿಸರವನ್ನು ಮಾಲಿನ್ಯದಿಂದ ರಕ್ಷಿಸೋಣ. ಪರಿಸರ ಸಂರಕ್ಷಣೆಯಿಂದ ಪ್ರಸ್ತುತ ಹಾಗೂ ಭವಿಷ್ಯದ ಪೀಳಿಗೆಗೆ ನಾವು ಕೊಡುವ ಅತ್ಯಮೂಲ್ಯವಾದ ಕೊಡುಗೆಯಾಗಲಿದೆ. "ಪ್ರಕೃತಿಯನ್ನು ನಾವು ಸಂರಕ್ಷಿದರೆ, ಪ್ರಕೃತಿ ನಮ್ಮನ್ನು ಸಂರಕ್ಷಿಸುತ್ತದೆ." #WorldNatureConservationDay

ವಿಶ್ವ ಪ್ರಕೃತಿ ಸಂರಕ್ಷಣಾ ದಿನ

ಪರಿಸರವನ್ನು ಮಾಲಿನ್ಯದಿಂದ ರಕ್ಷಿಸೋಣ. ಪರಿಸರ ಸಂರಕ್ಷಣೆಯಿಂದ ಪ್ರಸ್ತುತ ಹಾಗೂ ಭವಿಷ್ಯದ ಪೀಳಿಗೆಗೆ ನಾವು ಕೊಡುವ ಅತ್ಯಮೂಲ್ಯವಾದ ಕೊಡುಗೆಯಾಗಲಿದೆ.

"ಪ್ರಕೃತಿಯನ್ನು ನಾವು ಸಂರಕ್ಷಿದರೆ, ಪ್ರಕೃತಿ ನಮ್ಮನ್ನು ಸಂರಕ್ಷಿಸುತ್ತದೆ."

#WorldNatureConservationDay
Eshwar Khandre (@eshwar_khandre) 's Twitter Profile Photo

ಅಂತಾರಾಷ್ಟ್ರೀಯ ಹುಲಿ ದಿನ - 2025🐅🐅 ಹುಲಿ ನಮ್ಮ ನೈಸರ್ಗಿಕ ಪರಂಪರೆಯ ಹೆಮ್ಮೆ. ಇದು ಕೇವಲ ಅರಣ್ಯದ ರಾಜವಷ್ಟೇ ಅಲ್ಲ, ಪರಿಸರದ ಸಮತೋಲನ ಕಾಯ್ದುಕೊಳ್ಳುವ ಪ್ರಮುಖ ಕೊಂಡಿಯೂ ಆಗಿದೆ. ಕರ್ನಾಟಕ ರಾಜ್ಯವು ಭಾರತದಲ್ಲಿ ಎರಡನೇ ಹೆಚ್ಚಿನ ಹುಲಿಗಳ ಸಂಖೆೆಯುಳ್ಳ ರಾಜ್ಯವಾಗಿದ್ದು, ಇದು ನಮಗೆಲ್ಲರಿಗೂ ಹೆಮ್ಮೆಯ ವಿಷಯವಾಗಿದೆ. ಹುಲಿಗಳನ್ನು

Sagar Khandre (@sagarkhandre12) 's Twitter Profile Photo

ನಾಗರ ಪಂಚಮಿ ಹಬ್ಬದ ಶುಭಾಶಯಗಳು. ನಾಗದೇವರ ಕೃಪೆಯಿಂದ ಎಲ್ಲರಿಗೂ ಸುಖ-ಶಾಂತಿ ಸಿಗಲಿ.

ನಾಗರ ಪಂಚಮಿ ಹಬ್ಬದ ಶುಭಾಶಯಗಳು.
ನಾಗದೇವರ ಕೃಪೆಯಿಂದ ಎಲ್ಲರಿಗೂ ಸುಖ-ಶಾಂತಿ ಸಿಗಲಿ.
Rahul Gandhi (@rahulgandhi) 's Twitter Profile Photo

अगर मोदी जी में 50% भी इंदिरा गांधी जितना दम है, तो संसद में साफ़ कहें - डोनाल्ड ट्रंप झूठ बोल रहे हैं! कह दें कि न उन्होंने ceasefire कराया और न ही हमारे कोई plane गिरे। सेना को अपनी छवि बचाने का ज़रिया मत बनाइए, मोदी जी!

Rahul Gandhi (@rahulgandhi) 's Twitter Profile Photo

प्रधानमंत्री जी, राष्ट्र और सेना आपकी छवि, आपकी राजनीति, आपके PR और प्रचार से बहुत ऊपर है। यह समझने की विनम्रता रखिए, यह स्वीकार करने की गरिमा रखिए। आपमें अगर निर्णय लेने की क्षमता नहीं थी, तो सेना और राष्ट्र का स्वाभिमान गिरवी रखने का भी आपको कोई अधिकार नहीं था।

Sagar Khandre (@sagarkhandre12) 's Twitter Profile Photo

ರಾಜ್ಯದಲ್ಲಿ ರೈತರು ಎದುರಿಸುತ್ತಿರುವ ರಸಗೊಬ್ಬರ ಕೊರತೆಯನ್ನು ನಿವಾರಿಸಲು ನಮ್ಮ ಕಾಂಗ್ರೆಸ ಸಂಸದರ ನಿಯೋಗವು ಇಂದು ನವದೆಹಲಿಯಲ್ಲಿ ಕೇಂದ್ರ ರಸಗೊಬ್ಬರ ಸಚಿವರಾದ ಶ್ರೀ Jagat Prakash Nadda ಅವರನ್ನು ಭೇಟಿ ಮಾಡಿ, ರಾಜ್ಯಕ್ಕೆ ತಕ್ಷಣ ಹೆಚ್ಚುವರಿ ರಸಗೊಬ್ಬರವನ್ನು ಒದಗಿಸುವಂತೆ ಮನವಿ ಮಾಡಿದೆವು. To address the fertilizer shortage being faced

ರಾಜ್ಯದಲ್ಲಿ ರೈತರು ಎದುರಿಸುತ್ತಿರುವ ರಸಗೊಬ್ಬರ ಕೊರತೆಯನ್ನು ನಿವಾರಿಸಲು ನಮ್ಮ ಕಾಂಗ್ರೆಸ ಸಂಸದರ ನಿಯೋಗವು ಇಂದು ನವದೆಹಲಿಯಲ್ಲಿ ಕೇಂದ್ರ ರಸಗೊಬ್ಬರ ಸಚಿವರಾದ ಶ್ರೀ <a href="/JPNadda/">Jagat Prakash Nadda</a> ಅವರನ್ನು ಭೇಟಿ ಮಾಡಿ, ರಾಜ್ಯಕ್ಕೆ ತಕ್ಷಣ ಹೆಚ್ಚುವರಿ ರಸಗೊಬ್ಬರವನ್ನು ಒದಗಿಸುವಂತೆ ಮನವಿ ಮಾಡಿದೆವು.

To address the fertilizer shortage being faced
Sagar Khandre (@sagarkhandre12) 's Twitter Profile Photo

ಬೀದರ ಜಿಲ್ಲೆಯ ರೈತರು ಎದುರಿಸುತ್ತಿರುವ ರಸಗೊಬ್ಬರ ಕೊರತೆಯನ್ನು ನೀವಾರಿಸಲು ನವದೆಹಲಿಯಲ್ಲಿ ವೈಯಕ್ತಿಕವಾಗಿ ಕೇಂದ್ರ ರಸಗೊಬ್ಬರ ಸಚಿವರಾದ ಶ್ರೀ Jagat Prakash Nadda ಅವರನ್ನು ಭೇಟಿ ಮಾಡಿ, ಬೀದರ ಜಿಲ್ಲೆಗೆ ತಕ್ಷಣ ಹೆಚ್ಚುವರಿ ರಸಗೊಬ್ಬರವನ್ನು ಒದಗಿಸುವಂತೆ ಮನವಿ ಮಾಡಿದೆನು. To address the shortage of fertilizers faced by farmers in

ಬೀದರ ಜಿಲ್ಲೆಯ ರೈತರು ಎದುರಿಸುತ್ತಿರುವ ರಸಗೊಬ್ಬರ ಕೊರತೆಯನ್ನು ನೀವಾರಿಸಲು ನವದೆಹಲಿಯಲ್ಲಿ ವೈಯಕ್ತಿಕವಾಗಿ ಕೇಂದ್ರ ರಸಗೊಬ್ಬರ ಸಚಿವರಾದ ಶ್ರೀ <a href="/JPNadda/">Jagat Prakash Nadda</a> ಅವರನ್ನು ಭೇಟಿ ಮಾಡಿ, ಬೀದರ ಜಿಲ್ಲೆಗೆ ತಕ್ಷಣ ಹೆಚ್ಚುವರಿ ರಸಗೊಬ್ಬರವನ್ನು ಒದಗಿಸುವಂತೆ ಮನವಿ ಮಾಡಿದೆನು.

To address the shortage of fertilizers faced by farmers in
Eshwar Khandre (@eshwar_khandre) 's Twitter Profile Photo

ಇಂದು ಬೀದರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನನ್ನ ಅಧ್ಯಕ್ಷತೆಯಲ್ಲಿ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ (KDP) ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆ ನಡೆಸಲಾಯಿತು. ಜಿಲ್ಲೆಯ ವಿವಿಧ ಇಲಾಖೆಗಳಿಂದ ಪ್ರಸ್ತುತ ನಡೆಯುತ್ತಿರುವ ಅಭಿವೃದ್ಧಿ ಯೋಜನೆಗಳ ಪ್ರಗತಿಯನ್ನು ಪರಿಶೀಲಿಸಿ, ಯೋಜನೆಗಳನ್ನು ನಿಗದಿತ ಅವಧಿಯಲ್ಲಿ ಗುಣಮಟ್ಟದೊಂದಿಗೆ ಪೂರ್ಣಗೊಳಿಸಲು

ಇಂದು ಬೀದರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನನ್ನ ಅಧ್ಯಕ್ಷತೆಯಲ್ಲಿ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ (KDP) ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆ ನಡೆಸಲಾಯಿತು.

ಜಿಲ್ಲೆಯ ವಿವಿಧ ಇಲಾಖೆಗಳಿಂದ ಪ್ರಸ್ತುತ ನಡೆಯುತ್ತಿರುವ ಅಭಿವೃದ್ಧಿ ಯೋಜನೆಗಳ ಪ್ರಗತಿಯನ್ನು ಪರಿಶೀಲಿಸಿ, ಯೋಜನೆಗಳನ್ನು ನಿಗದಿತ ಅವಧಿಯಲ್ಲಿ ಗುಣಮಟ್ಟದೊಂದಿಗೆ ಪೂರ್ಣಗೊಳಿಸಲು
Sagar Khandre (@sagarkhandre12) 's Twitter Profile Photo

ಇಂದು ನನ್ನ ಅಧ್ಯಕ್ಷತೆಯಲ್ಲಿ ಬೀದರ ಜಿಲ್ಲಾ ಕೇಂದ್ರದ ಎಸ್‌ಬಿಐ ಮತ್ತು ಲೀಡ್ ಬ್ಯಾಂಕ್ ಸಂಯುಕ್ತ ಆಶ್ರಯದಲ್ಲಿ ಜಿಲ್ಲಾ ಸಲಹಾ ಸಮಿತಿ (DCC) ಹಾಗೂ ಜಿಲ್ಲಾ ಮಟ್ಟದ ಪರಿಶೀಲನಾ ಸಮಿತಿ (DLRC) ಸಭೆ ನಡೆಯಿತು. 📌 ಈ ಶೈಕ್ಷಣಿಕ ವರ್ಷದಲ್ಲಿ ಕನಿಷ್ಠ ₹100 ಕೋಟಿ ಮೌಲ್ಯದ ಶಿಕ್ಷಣ ಸಾಲ ವಿತರಣೆ ಮಾಡಬೇಕು ಎಂಬ ಕಟ್ಟುನಿಟ್ಟಿನ ಸೂಚನೆಯನ್ನು ನಾನು

ಇಂದು ನನ್ನ ಅಧ್ಯಕ್ಷತೆಯಲ್ಲಿ ಬೀದರ ಜಿಲ್ಲಾ ಕೇಂದ್ರದ ಎಸ್‌ಬಿಐ ಮತ್ತು ಲೀಡ್ ಬ್ಯಾಂಕ್ ಸಂಯುಕ್ತ ಆಶ್ರಯದಲ್ಲಿ ಜಿಲ್ಲಾ ಸಲಹಾ ಸಮಿತಿ (DCC) ಹಾಗೂ ಜಿಲ್ಲಾ ಮಟ್ಟದ ಪರಿಶೀಲನಾ ಸಮಿತಿ (DLRC) ಸಭೆ ನಡೆಯಿತು.

📌 ಈ ಶೈಕ್ಷಣಿಕ ವರ್ಷದಲ್ಲಿ ಕನಿಷ್ಠ ₹100 ಕೋಟಿ ಮೌಲ್ಯದ ಶಿಕ್ಷಣ ಸಾಲ ವಿತರಣೆ ಮಾಡಬೇಕು ಎಂಬ ಕಟ್ಟುನಿಟ್ಟಿನ ಸೂಚನೆಯನ್ನು ನಾನು
Sagar Khandre (@sagarkhandre12) 's Twitter Profile Photo

ಬೀದರ ಆಬ್ಸ್ಟೆಟ್ರಿಕ್ಸ್ ಮತ್ತು ಗೈನಕಾಲಜಿ ಸೊಸೈಟಿ (BOGS) ಹಾಗೂ BRIMS ಬೀದರ ಇವರ ಆಶ್ರಯದಲ್ಲಿ ಆಯೋಜಿಸಲಾದ KSOGA Zonal Workshop & Conference 2025 ಉದ್ಘಾಟನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದೆನು. ಈ ಕಾರ್ಯಾಗಾರವು ಮಹಿಳಾ ಆರೋಗ್ಯ, ತಾಯಂದಿರ ಸಂರಕ್ಷಣೆಯ ಕ್ಷೇತ್ರದಲ್ಲಿ ವೈದ್ಯಕೀಯ ತಜ್ಞರ ಜ್ಞಾನ ವಿನಿಮಯ ಮತ್ತು ಹೊಸ

ಬೀದರ ಆಬ್ಸ್ಟೆಟ್ರಿಕ್ಸ್ ಮತ್ತು ಗೈನಕಾಲಜಿ ಸೊಸೈಟಿ (BOGS) ಹಾಗೂ BRIMS ಬೀದರ ಇವರ ಆಶ್ರಯದಲ್ಲಿ ಆಯೋಜಿಸಲಾದ KSOGA Zonal Workshop &amp; Conference 2025 ಉದ್ಘಾಟನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದೆನು.

ಈ ಕಾರ್ಯಾಗಾರವು ಮಹಿಳಾ ಆರೋಗ್ಯ, ತಾಯಂದಿರ ಸಂರಕ್ಷಣೆಯ ಕ್ಷೇತ್ರದಲ್ಲಿ ವೈದ್ಯಕೀಯ ತಜ್ಞರ ಜ್ಞಾನ ವಿನಿಮಯ ಮತ್ತು ಹೊಸ
Sagar Khandre (@sagarkhandre12) 's Twitter Profile Photo

ನಾಡು ಕಂಡ ಅಪರೂಪದ ರಾಜಕಾರಣಿ, ಭಾಗ್ಯಗಳ ಸರದಾರ, ರಾಜ್ಯದ ಜನಪ್ರಿಯ ಮುಖ್ಯಮಂತ್ರಿಗಳು ಮತ್ತು ನನ್ನ ಮಾರ್ಗದರ್ಶಕರಾದ ಸನ್ಮಾನ್ಯ ಶ್ರೀ Siddaramaiah ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ಈ ಶುಭ ಸಂದರ್ಭದಲ್ಲಿ ದೇವರು ಸಿದ್ದರಾಮಯ್ಯ ಅವರಿಗೆ ಉತ್ತಮ ಆರೋಗ್ಯ ದೀರ್ಘಾಯುಷ್ಯ ಮತ್ತು ಈ ನಾಡಿಗೆ ಇನ್ನಷ್ಟು ಸೇವೆ ಮಾಡಲು ಶಕ್ತಿಯನ್ನು

ನಾಡು ಕಂಡ ಅಪರೂಪದ ರಾಜಕಾರಣಿ, ಭಾಗ್ಯಗಳ ಸರದಾರ, ರಾಜ್ಯದ ಜನಪ್ರಿಯ ಮುಖ್ಯಮಂತ್ರಿಗಳು ಮತ್ತು ನನ್ನ ಮಾರ್ಗದರ್ಶಕರಾದ ಸನ್ಮಾನ್ಯ ಶ್ರೀ <a href="/siddaramaiah/">Siddaramaiah</a> ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು.

ಈ ಶುಭ ಸಂದರ್ಭದಲ್ಲಿ ದೇವರು ಸಿದ್ದರಾಮಯ್ಯ ಅವರಿಗೆ ಉತ್ತಮ ಆರೋಗ್ಯ ದೀರ್ಘಾಯುಷ್ಯ ಮತ್ತು ಈ ನಾಡಿಗೆ ಇನ್ನಷ್ಟು ಸೇವೆ ಮಾಡಲು ಶಕ್ತಿಯನ್ನು
Sagar Khandre (@sagarkhandre12) 's Twitter Profile Photo

ಸಂಸದರ ಸ್ಥಳೀಯ ಅಭಿವೃದ್ಧಿ ನಿಧಿಯಿಂದ ಬೀದರ ದಕ್ಷಿಣ ವಿಧಾನಸಭಾ ಕ್ಷೇತ್ರದ ಸಿರಿಕಟನಳ್ಳಿ ಗ್ರಾಮದಲ್ಲಿ ಭಾಗ್ಯವಂತಿ ದೇವಾಲಯದ ಬಳಿ ಸಾಂಸ್ಕೃತಿಕ ಭವನ ನಿರ್ಮಾಣಕ್ಕಾಗಿ ₹4 ಲಕ್ಷ ಹಾಗೂ ಬರೂರ್ ಗ್ರಾಮದ ರಾಮ ಮಂದಿರ ಬಳಿ ಸಮುದಾಯ ಭವನ ನಿರ್ಮಾಣಕ್ಕಾಗಿ ₹5 ಲಕ್ಷ ನೀಡಲಾಗಿದೆ. ಈ ಸಂಬಂಧವಾಗಿ ಇಂದು ಬರೂರ್ ಹಾಗೂ ಸಿರಿಕಟನಳ್ಳಿ ಗ್ರಾಮಗಳಿಗೆ ಭೇಟಿ

ಸಂಸದರ ಸ್ಥಳೀಯ ಅಭಿವೃದ್ಧಿ ನಿಧಿಯಿಂದ ಬೀದರ ದಕ್ಷಿಣ ವಿಧಾನಸಭಾ ಕ್ಷೇತ್ರದ ಸಿರಿಕಟನಳ್ಳಿ ಗ್ರಾಮದಲ್ಲಿ ಭಾಗ್ಯವಂತಿ ದೇವಾಲಯದ ಬಳಿ ಸಾಂಸ್ಕೃತಿಕ ಭವನ ನಿರ್ಮಾಣಕ್ಕಾಗಿ ₹4 ಲಕ್ಷ ಹಾಗೂ ಬರೂರ್ ಗ್ರಾಮದ ರಾಮ ಮಂದಿರ ಬಳಿ ಸಮುದಾಯ ಭವನ ನಿರ್ಮಾಣಕ್ಕಾಗಿ ₹5 ಲಕ್ಷ ನೀಡಲಾಗಿದೆ. ಈ ಸಂಬಂಧವಾಗಿ ಇಂದು ಬರೂರ್ ಹಾಗೂ ಸಿರಿಕಟನಳ್ಳಿ ಗ್ರಾಮಗಳಿಗೆ ಭೇಟಿ
Sagar Khandre (@sagarkhandre12) 's Twitter Profile Photo

ಪವಿತ್ರ ಶ್ರಾವಣ ಮಾಸದ 2ನೇ ಸೋಮವಾರದ ಅಂಗವಾಗಿ ಔರಾದ್(ಬಿ) ಪಟ್ಟಣದಲ್ಲಿರುವ ಇತಿಹಾಸ ಪ್ರಸಿದ್ಧ ಶ್ರೀ ಅಮರೇಶ್ವರ ಉಧ್ಭವ ಲಿಂಗ ದೇವಾಲಯಕ್ಕೆ ಭೇಟಿ ನೀಡಿ ದೇವರ ದರ್ಶನಾಶೀರ್ವಾದ ಪಡೆದೆನು. ಈ ಸಂದರ್ಭದಲ್ಲಿ, ಬಹು ಕಾಲದ ಬೇಡಿಕೆಯಾಗಿದ್ದ ದೇವಸ್ಥಾನದ ಮಹಾದ್ವಾರ ನಿರ್ಮಾಣಕ್ಕಾಗಿ ನನ್ನ ಸಂಸದರ ಸ್ಥಳೀಯ ಅಭಿವೃದ್ಧಿ ನಿಧಿಯಿಂದ ₹1 ಕೋಟಿ ಅನುದಾನ

ಪವಿತ್ರ ಶ್ರಾವಣ ಮಾಸದ 2ನೇ ಸೋಮವಾರದ ಅಂಗವಾಗಿ ಔರಾದ್(ಬಿ) ಪಟ್ಟಣದಲ್ಲಿರುವ ಇತಿಹಾಸ ಪ್ರಸಿದ್ಧ ಶ್ರೀ ಅಮರೇಶ್ವರ ಉಧ್ಭವ ಲಿಂಗ ದೇವಾಲಯಕ್ಕೆ ಭೇಟಿ ನೀಡಿ ದೇವರ ದರ್ಶನಾಶೀರ್ವಾದ ಪಡೆದೆನು.

ಈ ಸಂದರ್ಭದಲ್ಲಿ, ಬಹು ಕಾಲದ ಬೇಡಿಕೆಯಾಗಿದ್ದ ದೇವಸ್ಥಾನದ ಮಹಾದ್ವಾರ ನಿರ್ಮಾಣಕ್ಕಾಗಿ ನನ್ನ ಸಂಸದರ ಸ್ಥಳೀಯ ಅಭಿವೃದ್ಧಿ ನಿಧಿಯಿಂದ ₹1 ಕೋಟಿ ಅನುದಾನ
Sagar Khandre (@sagarkhandre12) 's Twitter Profile Photo

ಇಂದು ಔರಾದ್ ಪಟ್ಟಣದಲ್ಲಿನ ಅಲೆಮಾರಿ ಜನಾಂಗದ ಗುಡಿಸಲು ಪ್ರದೇಶಕ್ಕೆ ಭೇಟಿ ನೀಡಿ ಅವರೊಂದಿಗೆ ನೇರ ಸಂವಾದ ನಡೆಸಿದೆನು. ಅವರು ಎದುರಿಸುತ್ತಿರುವ ಮೂಲಭೂತ ಸಮಸ್ಯೆಗಳ ಕುರಿತಾಗಿ ಮಾಹಿತಿ ಪಡೆದು, ಅವರಿಗೆ ಶಾಶ್ವತ ವಸತಿ ಕಲ್ಪಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದೆನು. Today I visited the nomadic community

ಇಂದು ಔರಾದ್ ಪಟ್ಟಣದಲ್ಲಿನ ಅಲೆಮಾರಿ ಜನಾಂಗದ ಗುಡಿಸಲು ಪ್ರದೇಶಕ್ಕೆ ಭೇಟಿ ನೀಡಿ ಅವರೊಂದಿಗೆ ನೇರ ಸಂವಾದ ನಡೆಸಿದೆನು. ಅವರು ಎದುರಿಸುತ್ತಿರುವ ಮೂಲಭೂತ ಸಮಸ್ಯೆಗಳ ಕುರಿತಾಗಿ ಮಾಹಿತಿ ಪಡೆದು, ಅವರಿಗೆ ಶಾಶ್ವತ ವಸತಿ ಕಲ್ಪಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದೆನು.

Today I visited the nomadic community
K C Venugopal (@kcvenugopalmp) 's Twitter Profile Photo

When Parliament is silenced, the streets must roar. The issue of Chinese incursions is not just serious, it strikes at the heart of national sovereignty. We have repeatedly demanded answers, both inside and outside Parliament. But this Government, in its delirium to peddle