ಸಮೃದ್ಧಿ ಮಂಜುನಾಥ್ | Samruddhi Manjunath (@sammanjujds) 's Twitter Profile
ಸಮೃದ್ಧಿ ಮಂಜುನಾಥ್ | Samruddhi Manjunath

@sammanjujds

ಕನ್ನಡಿಗ |
ಶಾಸಕರು,ಮುಳಬಾಗಲು ವಿಧಾನಸಭಾ ಕ್ಷೇತ್ರ.

ID: 1355695311159607297

calendar_today31-01-2021 01:52:13

556 Tweet

1,1K Followers

24 Following

ಸಮೃದ್ಧಿ ಮಂಜುನಾಥ್ | Samruddhi Manjunath (@sammanjujds) 's Twitter Profile Photo

ಭಾರತದ ಸ್ವಾತಂತ್ರ್ಯ ಚಳುವಳಿಯ ನಿರ್ಣಾಯಕ ಪಾತ್ರ ವಹಿಸಿದರು ‘ರಾಷ್ಟ್ರಪಿತ' ಎಂದು ಸಂಬೋಧಿಸಲ್ಪಟ್ಟವರು ಅಹಿಂಸಾ (ಅಹಿಂಸೆ) ಮತ್ತು ಸತ್ಯ (ಸತ್ಯ) ತತ್ವಗಳನ್ನು ಅನುಸರಿಸಿ ಭಾರತದ ಸ್ವಾತಂತ್ರ್ಯಕ್ಕಾಗಿ ಈ ತತ್ವಗಳನ್ನು ಅನುಸರಿಸಲು ಪ್ರತಿಯೊಬ್ಬರನ್ನು ಒತ್ತಾಯಿಸಿದ ಮಹಾತ್ಮ ಗಾಂಧೀಜಿಯವರ ಹುತಾತ್ಮ ದಿನದಂದು ನಮನಗಳು..

ಭಾರತದ ಸ್ವಾತಂತ್ರ್ಯ ಚಳುವಳಿಯ ನಿರ್ಣಾಯಕ ಪಾತ್ರ ವಹಿಸಿದರು ‘ರಾಷ್ಟ್ರಪಿತ' ಎಂದು ಸಂಬೋಧಿಸಲ್ಪಟ್ಟವರು ಅಹಿಂಸಾ (ಅಹಿಂಸೆ) ಮತ್ತು ಸತ್ಯ (ಸತ್ಯ) ತತ್ವಗಳನ್ನು ಅನುಸರಿಸಿ ಭಾರತದ ಸ್ವಾತಂತ್ರ್ಯಕ್ಕಾಗಿ ಈ ತತ್ವಗಳನ್ನು ಅನುಸರಿಸಲು ಪ್ರತಿಯೊಬ್ಬರನ್ನು ಒತ್ತಾಯಿಸಿದ ಮಹಾತ್ಮ ಗಾಂಧೀಜಿಯವರ ಹುತಾತ್ಮ ದಿನದಂದು ನಮನಗಳು..
ಸಮೃದ್ಧಿ ಮಂಜುನಾಥ್ | Samruddhi Manjunath (@sammanjujds) 's Twitter Profile Photo

ಅಂಬಿಕಾತನಯದತ್ತ, ವರಕವಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು ಶ್ರೀ ಡಾ||ದಾ.ರಾ.ಬೇಂದ್ರೆ ರವರಿಗೆ ಜನ್ಮದಿನದ ಶುಭಾಶಯಗಳು.

ಅಂಬಿಕಾತನಯದತ್ತ, ವರಕವಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು ಶ್ರೀ ಡಾ||ದಾ.ರಾ.ಬೇಂದ್ರೆ ರವರಿಗೆ ಜನ್ಮದಿನದ ಶುಭಾಶಯಗಳು.
ಸಮೃದ್ಧಿ ಮಂಜುನಾಥ್ | Samruddhi Manjunath (@sammanjujds) 's Twitter Profile Photo

ಚಾಂಪಿಯನ್ಸ್ ಟ್ರೋಪಿಯಲ್ಲಿ ಪಾಕಿಸ್ತಾನದ ವಿರುದ್ಧ 82ನೇ ಶತಕದಾಟದೊಂದಿಗೆ ಅಬ್ಬರಿಸಿದ Virat Kohli ರವರಿಗೆ ಅಭಿನಂದನೆಗಳು.. ಪಾಕಿಸ್ತಾನದ ವಿರುದ್ಧ ಜಯಗಳಿಸಿರುವ ಭಾರತ ತಂಡಕ್ಕೆ ಅಭಿನಂದನೆಗಳು.

ಚಾಂಪಿಯನ್ಸ್ ಟ್ರೋಪಿಯಲ್ಲಿ ಪಾಕಿಸ್ತಾನದ ವಿರುದ್ಧ 82ನೇ ಶತಕದಾಟದೊಂದಿಗೆ ಅಬ್ಬರಿಸಿದ <a href="/imVkohli/">Virat Kohli</a> ರವರಿಗೆ ಅಭಿನಂದನೆಗಳು..

ಪಾಕಿಸ್ತಾನದ ವಿರುದ್ಧ ಜಯಗಳಿಸಿರುವ ಭಾರತ ತಂಡಕ್ಕೆ ಅಭಿನಂದನೆಗಳು.
ಸಮೃದ್ಧಿ ಮಂಜುನಾಥ್ | Samruddhi Manjunath (@sammanjujds) 's Twitter Profile Photo

ಓಂ ತತ್ಪುರುಷಾಯ ವಿದ್ಮಹೇ ಮಹಾ ದೇವಾಯ ದೀಮಹಿ ತನ್ನೋ ರುದ್ರಃ ಪ್ರಚೋದಯಾತ್‌.. ಮಹಾ ಶಿವರಾತ್ರಿ ಹಬ್ಬದ ಶುಭಾಶಯಗಳು. #MahaShivaratri

ಓಂ ತತ್ಪುರುಷಾಯ ವಿದ್ಮಹೇ
ಮಹಾ ದೇವಾಯ ದೀಮಹಿ
ತನ್ನೋ ರುದ್ರಃ ಪ್ರಚೋದಯಾತ್‌.. 
ಮಹಾ ಶಿವರಾತ್ರಿ ಹಬ್ಬದ ಶುಭಾಶಯಗಳು.

#MahaShivaratri
ಸಮೃದ್ಧಿ ಮಂಜುನಾಥ್ | Samruddhi Manjunath (@sammanjujds) 's Twitter Profile Photo

ನಾಳೆಯಿಂದ ಪ್ರಾರಂಭವಾಗಲಿರುವ ದ್ವಿತೀಯ ಪಿಯುಸಿ ಪರೀಕ್ಷೆಯನ್ನು ಬರೆಯುತ್ತಿರುವ ಎಲ್ಲಾ ಮಕ್ಕಳಿಗೂ ಶುಭವಾಗಲಿ. ಇದು ನಿಮ್ಮ ಮುಂದಿನ ಭವಿಷ್ಯದ ಪರೀಕ್ಷೆಯಾಗಿದ್ದು ಹೆಚ್ಚು ಗಮನವನ್ನು ಅಭ್ಯಾಸ ಮಾಡುವುದರ ಮೇಲಿಟ್ಟು ಪರೀಕ್ಷೆಗಳಲ್ಲಿ ಉತ್ತಮ ಅಂಕಗಳನ್ನು ಪಡೆಯಬೇಕೆಂದು ಹಾರೈಸುತ್ತೇನೆ. Believe in yourself, work hard, and never give up

ನಾಳೆಯಿಂದ ಪ್ರಾರಂಭವಾಗಲಿರುವ ದ್ವಿತೀಯ ಪಿಯುಸಿ ಪರೀಕ್ಷೆಯನ್ನು ಬರೆಯುತ್ತಿರುವ ಎಲ್ಲಾ ಮಕ್ಕಳಿಗೂ ಶುಭವಾಗಲಿ.

ಇದು ನಿಮ್ಮ ಮುಂದಿನ ಭವಿಷ್ಯದ ಪರೀಕ್ಷೆಯಾಗಿದ್ದು ಹೆಚ್ಚು ಗಮನವನ್ನು ಅಭ್ಯಾಸ ಮಾಡುವುದರ ಮೇಲಿಟ್ಟು ಪರೀಕ್ಷೆಗಳಲ್ಲಿ ಉತ್ತಮ ಅಂಕಗಳನ್ನು ಪಡೆಯಬೇಕೆಂದು ಹಾರೈಸುತ್ತೇನೆ.

Believe in yourself, work hard, and never give up
ಸಮೃದ್ಧಿ ಮಂಜುನಾಥ್ | Samruddhi Manjunath (@sammanjujds) 's Twitter Profile Photo

ಚಾಂಪಿಯನ್ಸ್ ಟ್ರೋಪಿ 2025ರ ಸೆಮಿಫೈನಲ್ ಪಂದ್ಯಾವಳಿಯಲ್ಲಿ ಆಸೀಸ್ ವಿರುದ್ಧ ಜಯಗಳಿಸಿ ಫೈನಲ್ ತಲುಪಿರುವ ಭಾರತ ತಂಡಕ್ಕೆ ಹಾರ್ದಿಕ ಅಭಿನಂದನೆಗಳು. Congratulations to Team India on a fantastic victory against Australia in the Champions Trophy semi-final. #ChampionsTrophy #TeamIndia 🇮🇳

ಚಾಂಪಿಯನ್ಸ್ ಟ್ರೋಪಿ 2025ರ ಸೆಮಿಫೈನಲ್ ಪಂದ್ಯಾವಳಿಯಲ್ಲಿ ಆಸೀಸ್ ವಿರುದ್ಧ ಜಯಗಳಿಸಿ ಫೈನಲ್ ತಲುಪಿರುವ ಭಾರತ ತಂಡಕ್ಕೆ ಹಾರ್ದಿಕ ಅಭಿನಂದನೆಗಳು.

Congratulations to Team India on a fantastic victory against Australia in the Champions Trophy semi-final.
 #ChampionsTrophy #TeamIndia 🇮🇳
ಸಮೃದ್ಧಿ ಮಂಜುನಾಥ್ | Samruddhi Manjunath (@sammanjujds) 's Twitter Profile Photo

ಹುಲ್ಲಾಗು ಬೆಟ್ಟದಡಿ; ಮನೆಗೆ ಮಲ್ಲಿಗೆಯಾಗು | ಕಲ್ಲಾಗು ಕಷ್ಟಗಳ ಮಳೆಯ ವಿಧಿ ಸುರಿಯೆ || ಬೆಲ್ಲ ಸಕ್ಕರೆಯಾಗು ದೀನದುರ್ಬಲರಿಂಗೆ | ಎಲ್ಲರೊಳಗೊಂದಾಗು – ಮಂಕುತಿಮ್ಮ ಕರ್ನಾಟಕದ ಪ್ರಸಿದ್ಧ ಸಾಹಿತಿ, ಪತ್ರಕರ್ತರು ಕನ್ನಡದ ಆಧುನಿಕ ಸರ್ವಜ್ಞ ಎಂದೇ ಪ್ರಸಿದ್ಧರಾದವರು ಶ್ರೀ ಡಿ.ವಿ.ಗುಂಡಪ್ಪನವರ ಜಯಂತಿಯಂದು ಪಾದಭಿವಂದನೆಗಳು.

ಹುಲ್ಲಾಗು ಬೆಟ್ಟದಡಿ; ಮನೆಗೆ ಮಲ್ಲಿಗೆಯಾಗು | 
ಕಲ್ಲಾಗು ಕಷ್ಟಗಳ ಮಳೆಯ ವಿಧಿ ಸುರಿಯೆ || 
ಬೆಲ್ಲ ಸಕ್ಕರೆಯಾಗು ದೀನದುರ್ಬಲರಿಂಗೆ | ಎಲ್ಲರೊಳಗೊಂದಾಗು – ಮಂಕುತಿಮ್ಮ 

ಕರ್ನಾಟಕದ ಪ್ರಸಿದ್ಧ ಸಾಹಿತಿ, ಪತ್ರಕರ್ತರು ಕನ್ನಡದ ಆಧುನಿಕ ಸರ್ವಜ್ಞ ಎಂದೇ ಪ್ರಸಿದ್ಧರಾದವರು ಶ್ರೀ ಡಿ.ವಿ.ಗುಂಡಪ್ಪನವರ ಜಯಂತಿಯಂದು ಪಾದಭಿವಂದನೆಗಳು.
ಸಮೃದ್ಧಿ ಮಂಜುನಾಥ್ | Samruddhi Manjunath (@sammanjujds) 's Twitter Profile Photo

ನಾಸಾ ಗಗನಯಾತ್ರಿಗಳಾದ ಸುನಿತಾ ವಿಲಿಯಮ್ಸ್, ಬುಚ್ ವಿಲ್ಮೋರ್ ಸೇರಿದಂತೆ ನಾಲ್ಕು ಗಗನಯಾತ್ರಿಗಳು ಇಂದು ಸುರಕ್ಷಿತವಾಗಿ ಭೂಮಿಗೆ ಮರಳಿರುವುದು ಸಂತಸ ತಂದಿದೆ. ಕಲ್ಪನಾ ಚಾವ್ಲಾ ರವರ ನಂತರ ಅಂತರಿಕ್ಷ ಗೆದ್ದ ದಿಟ್ಟ ಮಹಿಳೆ ಸುನಿತಾ ವಿಲಿಯಮ್ಸ್ ತಂಡಕ್ಕೆ ಸ್ವಾಗತ. #sunithawilliams #NASA #ISRO

ಸಮೃದ್ಧಿ ಮಂಜುನಾಥ್ | Samruddhi Manjunath (@sammanjujds) 's Twitter Profile Photo

ಕೋಲಾರ ಜಿಲ್ಲೆಯ ಇರಗಸಂದ್ರ ಮಧು ಮತ್ತು ಡಾ. ಮಾಧವಿ ರವರು UPSC ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವುದು ಜಿಲ್ಲೆಗೆ ಹೆಮ್ಮೆ ತಂದಿದೆ. UPSC ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವ ಮಧು ರವರಿಗೆ ಮತ್ತು ಡಾ.ಮಾಧವಿ ರವರಿಗೆ ಹೃತ್ಪೂರ್ವಕ ಅಭಿನಂದನೆಗಳು. #UPSC #kolar

ಕೋಲಾರ ಜಿಲ್ಲೆಯ ಇರಗಸಂದ್ರ ಮಧು ಮತ್ತು ಡಾ. ಮಾಧವಿ ರವರು UPSC ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವುದು ಜಿಲ್ಲೆಗೆ ಹೆಮ್ಮೆ ತಂದಿದೆ.

UPSC ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವ ಮಧು ರವರಿಗೆ ಮತ್ತು ಡಾ.ಮಾಧವಿ ರವರಿಗೆ ಹೃತ್ಪೂರ್ವಕ ಅಭಿನಂದನೆಗಳು.

#UPSC #kolar
ಸಮೃದ್ಧಿ ಮಂಜುನಾಥ್ | Samruddhi Manjunath (@sammanjujds) 's Twitter Profile Photo

ಕನ್ನಡನಾಡು ಕಂಡ ಅಪ್ರತಿಮ ನಾಯಕ ನಟ ಕನ್ನಡಿಗರ ಹೃದಯಾಂತರಾಳದಲ್ಲಿ ವಾಸವಾಗಿರುವ ನಟಸಾರ್ವಬೌಮ ಕರ್ನಾಟಕರತ್ನ, ವರನಟ ಶ್ರೀ ಡಾ.ರಾಜಕುಮಾರ್ ರವರ ಜಯಂತಿಯಂದು ಗೌರವಪೂರ್ವಕ ನಮನಗಳು..

ಕನ್ನಡನಾಡು ಕಂಡ ಅಪ್ರತಿಮ ನಾಯಕ ನಟ ಕನ್ನಡಿಗರ ಹೃದಯಾಂತರಾಳದಲ್ಲಿ ವಾಸವಾಗಿರುವ ನಟಸಾರ್ವಬೌಮ ಕರ್ನಾಟಕರತ್ನ, ವರನಟ ಶ್ರೀ ಡಾ.ರಾಜಕುಮಾರ್ ರವರ ಜಯಂತಿಯಂದು ಗೌರವಪೂರ್ವಕ ನಮನಗಳು..
ಸಮೃದ್ಧಿ ಮಂಜುನಾಥ್ | Samruddhi Manjunath (@sammanjujds) 's Twitter Profile Photo

ನಮ್ಮ ದೇಶದ ಕ್ರಿಕೇಟ್ ಸುಪ್ರೀಮ್ ಪವರ್, ಶತಕಗಳ ಸರ್ದಾರ, ಎದುರಾಳಿಗಳ ಪಾಲಿಗೆ ಸಿಂಹಸ್ವಪ್ನರಾದವರು, ಅಂದಿನ ಕಾಲದಲ್ಲಿ ಸಚಿನ್ ಔಟ್ ಆದರೇ ಪಂದ್ಯ ಮುಗಿದೆಹೋಯಿತು ಎಂದು ನೋವಿನಿಂದ ಟಿವಿ, ರೆಡಿಯೋ ಆಫ್ ಮಾಡುತ್ತಿದ್ದ ನೆನಪುಗಳೊಂದಿಗೆ ಇಂದಿನ ಯುವ ಪೀಳಿಗೆಯ ಆದರ್ಶ ಬಲಾಡ್ಯ ದಾಂಡಿಗರು ಶ್ರೀSachin Tendulkar ರವರಿಗೆ ಜನ್ಮದಿನದ ಶುಭಾಶಯಗಳು.

ನಮ್ಮ ದೇಶದ ಕ್ರಿಕೇಟ್ ಸುಪ್ರೀಮ್ ಪವರ್, ಶತಕಗಳ ಸರ್ದಾರ, ಎದುರಾಳಿಗಳ ಪಾಲಿಗೆ ಸಿಂಹಸ್ವಪ್ನರಾದವರು, ಅಂದಿನ ಕಾಲದಲ್ಲಿ ಸಚಿನ್ ಔಟ್ ಆದರೇ ಪಂದ್ಯ ಮುಗಿದೆಹೋಯಿತು ಎಂದು ನೋವಿನಿಂದ ಟಿವಿ, ರೆಡಿಯೋ ಆಫ್ ಮಾಡುತ್ತಿದ್ದ ನೆನಪುಗಳೊಂದಿಗೆ ಇಂದಿನ ಯುವ ಪೀಳಿಗೆಯ ಆದರ್ಶ ಬಲಾಡ್ಯ ದಾಂಡಿಗರು 
ಶ್ರೀ<a href="/sachin_rt/">Sachin Tendulkar</a> ರವರಿಗೆ ಜನ್ಮದಿನದ ಶುಭಾಶಯಗಳು.
ಸಮೃದ್ಧಿ ಮಂಜುನಾಥ್ | Samruddhi Manjunath (@sammanjujds) 's Twitter Profile Photo

ವೈಜ್ಞಾನಿಕ ಉಪಗ್ರಹಗಳನ್ನು ಅಭಿವೃದ್ಧಿಪಡಿಸುವಲ್ಲಿ ತೊಡಗಿಸಿಕೊಂಡಿದ್ದವರು, ಶೈಕ್ಷಣಿಕ ಸುಧಾರಣೆಗಳ ಹರಿಕಾರರು ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ಕುಲಪತಿ ಮತ್ತು ಕರ್ನಾಟಕ ಜ್ಞಾನ ಆಯೋಗದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಇಸ್ರೋ ಮಾಜಿ ಅಧ್ಯಕ್ಷರು ಶ್ರೀ ಕೆ ಕಸ್ತೂರಿರಂಗನ್ ರವರು ನಿಧನರಾಗಿದ್ದು ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ಪ್ರಾರ್ಥಿಸೋಣ

ವೈಜ್ಞಾನಿಕ ಉಪಗ್ರಹಗಳನ್ನು ಅಭಿವೃದ್ಧಿಪಡಿಸುವಲ್ಲಿ ತೊಡಗಿಸಿಕೊಂಡಿದ್ದವರು, ಶೈಕ್ಷಣಿಕ ಸುಧಾರಣೆಗಳ ಹರಿಕಾರರು ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ಕುಲಪತಿ ಮತ್ತು ಕರ್ನಾಟಕ ಜ್ಞಾನ ಆಯೋಗದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಇಸ್ರೋ ಮಾಜಿ ಅಧ್ಯಕ್ಷರು ಶ್ರೀ ಕೆ ಕಸ್ತೂರಿರಂಗನ್ ರವರು ನಿಧನರಾಗಿದ್ದು ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ಪ್ರಾರ್ಥಿಸೋಣ
ಸಮೃದ್ಧಿ ಮಂಜುನಾಥ್ | Samruddhi Manjunath (@sammanjujds) 's Twitter Profile Photo

ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿಗೆ ಪ್ರತೀಕಾರವಾಗಿ ಭಾರತೀಯ ಸೇನೆಯು ಪಾಕಿಸ್ತಾನದ ಉಗ್ರ ಸಂಘಟನೆಗಳನ್ನು ಗುರಿಯಾಗಿಸಿಕೊಂಡು ಇಂದು ಮುಂಜಾನೆ ಕ್ಷಿಪಣಿ ದಾಳಿ ನಡೆಸಿ ಎದುರಾಳಿಗಳಿಗೆ ತಕ್ಕ ಪಾಠ ಕಲಿಸಿದ ಸೈನ್ಯಕ್ಕೆ ಭಾರತೀಯನಾಗಿ ಧನ್ಯವಾದಗಳು.. ನಮ್ಮ ಸೈನ್ಯ ನಮ್ಮ ಹೆಮ್ಮೆ🇮🇳

ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿಗೆ ಪ್ರತೀಕಾರವಾಗಿ ಭಾರತೀಯ ಸೇನೆಯು ಪಾಕಿಸ್ತಾನದ ಉಗ್ರ ಸಂಘಟನೆಗಳನ್ನು ಗುರಿಯಾಗಿಸಿಕೊಂಡು ಇಂದು ಮುಂಜಾನೆ ಕ್ಷಿಪಣಿ ದಾಳಿ ನಡೆಸಿ ಎದುರಾಳಿಗಳಿಗೆ ತಕ್ಕ ಪಾಠ ಕಲಿಸಿದ ಸೈನ್ಯಕ್ಕೆ ಭಾರತೀಯನಾಗಿ ಧನ್ಯವಾದಗಳು..

ನಮ್ಮ ಸೈನ್ಯ ನಮ್ಮ ಹೆಮ್ಮೆ🇮🇳
ಸಮೃದ್ಧಿ ಮಂಜುನಾಥ್ | Samruddhi Manjunath (@sammanjujds) 's Twitter Profile Photo

ಜಮ್ಮು ಮತ್ತು ಕಾಶ್ಮೀರದ IND-PAK ಗಡಿಯಲ್ಲಿ ಎರಡೂ ಕಡೆಯಿಂದ ನಡೆದ ಗುಂಡಿನ ದಾಳಿಯಲ್ಲಿ ಐವರು ಧೈರ್ಯಶಾಲಿ ಭಾರತೀಯ ಸೇನಾ ಸೈನಿಕರು ಹುತಾತ್ಮರಾಗಿರುವುದು ನೋವಿನ ವಿಚಾರ. ಹುತಾತ್ಮರ ಆತ್ಮಕ್ಕೆ ಶಾಂತಿ ಸಿಗಲೆಂದು ಪ್ರಾರ್ಥಿಸೋಣ.

ಜಮ್ಮು ಮತ್ತು ಕಾಶ್ಮೀರದ IND-PAK ಗಡಿಯಲ್ಲಿ ಎರಡೂ ಕಡೆಯಿಂದ ನಡೆದ ಗುಂಡಿನ ದಾಳಿಯಲ್ಲಿ ಐವರು ಧೈರ್ಯಶಾಲಿ ಭಾರತೀಯ ಸೇನಾ ಸೈನಿಕರು ಹುತಾತ್ಮರಾಗಿರುವುದು ನೋವಿನ ವಿಚಾರ. 

ಹುತಾತ್ಮರ ಆತ್ಮಕ್ಕೆ ಶಾಂತಿ ಸಿಗಲೆಂದು ಪ್ರಾರ್ಥಿಸೋಣ.
ಸಮೃದ್ಧಿ ಮಂಜುನಾಥ್ | Samruddhi Manjunath (@sammanjujds) 's Twitter Profile Photo

ಆರ್.ಸಿ.ಬಿ ಕಪ್ ಗೆಲುವಿನ ಸಂಭ್ರಮ ಶುರು… ಕೊನೆಗೂ ಈ ಸಲಾ ಕಪ್ ನಮ್ಮದೇ 💥 18ನೇ ಸೀಸನ್ ವರೆಗೆ ಅಭಿಮಾನಿಗಳನ್ನು ಉಳಿಸಿಕೊಳ್ಳಲು ಕಾರಣ Virat Kohli = 18🤘🏻 Congratulations Royal Challengers Bengaluru 🔥💛❤️

ಆರ್.ಸಿ.ಬಿ ಕಪ್ ಗೆಲುವಿನ ಸಂಭ್ರಮ ಶುರು… 
ಕೊನೆಗೂ ಈ ಸಲಾ ಕಪ್ ನಮ್ಮದೇ 💥
18ನೇ ಸೀಸನ್ ವರೆಗೆ ಅಭಿಮಾನಿಗಳನ್ನು ಉಳಿಸಿಕೊಳ್ಳಲು ಕಾರಣ <a href="/imVkohli/">Virat Kohli</a> = 18🤘🏻
Congratulations <a href="/RCBTweets/">Royal Challengers Bengaluru</a> 🔥💛❤️
ಸಮೃದ್ಧಿ ಮಂಜುನಾಥ್ | Samruddhi Manjunath (@sammanjujds) 's Twitter Profile Photo

ಕೋಟ್ಯಾಂತರ ಅಭಿಮಾನಿಗಳ 18ವರ್ಷಗಳ ಕನಸ್ಸಿನ ಐಪಿಎಲ್ ಟ್ರೋಪಿ ಗೆಲ್ಲುವ ಕ್ಷಣಗಳನ್ನು RCB RCB ಎಂದು Cheer Up ಮಾಡುವ ಬೃಹತ್ ಅಭಿಮಾನಿಗಳ ಸಡಗರದ ನಡುವೆ ವೀಕ್ಷಿಸಲಾಯಿತು.. Finally ಈ ಸಲಾ ಕಪ್ ನಮ್ಮದೇ Royal Challengers Bengaluru ✌️✌️

ಸಮೃದ್ಧಿ ಮಂಜುನಾಥ್ | Samruddhi Manjunath (@sammanjujds) 's Twitter Profile Photo

ಕರ್ನಾಟಕ ರಾಜ್ಯದ ಹಿರಿಯ ರಾಜಕೀಯ ಮುತ್ಸದಿಗಳು ಶ್ರೀಯುತ Mallikarjun Kharge ಮಲ್ಲಿಕಾರ್ಜುನ ಖರ್ಗೆ ರವರಿಗೆ ಜನ್ಮದಿನದ ಹಾರ್ಥಿಕ ಶುಭಾಶಯಗಳು.

ಕರ್ನಾಟಕ ರಾಜ್ಯದ ಹಿರಿಯ ರಾಜಕೀಯ ಮುತ್ಸದಿಗಳು ಶ್ರೀಯುತ  <a href="/kharge/">Mallikarjun Kharge</a> ಮಲ್ಲಿಕಾರ್ಜುನ ಖರ್ಗೆ ರವರಿಗೆ ಜನ್ಮದಿನದ ಹಾರ್ಥಿಕ ಶುಭಾಶಯಗಳು.