ಬಿಜೆಪಿ ಶೃಂಗೇರಿ ವಿಧಾನಸಭಾ ಕ್ಷೇತ್ರ
@sringeribjp
Political
ID: 1426104642514026497
13-08-2021 08:53:52
548 Tweet
43 Followers
99 Following
ನರಸಿಂಹರಾಜಪುರದ ಆರಮ್ಬಳ್ಳಿ, ಸುಸಲವಾನಿ, ಹಾಗಲಮನೆಯಲ್ಲಿ ಇದೆ ಗ್ಯಾಂಗ್ 150 ಕ್ಕೂ ಅಧಿಕ ಲೋಡ್ ಮರ ಕಡಿತ ತಲೆ ಮಾಡಿ ಮಾರಾಟ ಮಾಡಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆ. ಈ ಅಕ್ರಮ ಮರ ಕಡಿತಲೆ, ನಾಟ ಸಾಗಾಟ ಹಾಗೂ ಮಾರಾಟ ಅನೇಕ ವರ್ಷಗಳಿಂದ ಮಾಡಿಕೊಂಡು ಬರುತ್ತಿದ್ದಾರೆ. Eshwar Khandre Karnataka Forest Department
ಡೊನಾಲ್ಡ್ ಟ್ರಂಪ್ ಅವರು ಆದಷ್ಟು ಬೇಗ ಮಧ್ಯಸ್ತಿಕೆ ವಹಿಸಿ ಶೃಂಗೇರಿ ನೂರು ಬೆಡ್ ಆಸ್ಪತ್ರೆ, ನರಸಿಂಹರಾಜಪುರ ತಾಲೂಕು ಕಚೇರಿ ವರ್ಗಾವಣೆ, ಕಾಡನೆ ತಡೆಗೆ ರೈಲ್ವೆ ಬ್ಯಾರಿಕೆಡ್, ನಿಂತಿರುವ ಬಾಳೆಹೊನ್ನೂರ್ ಸೇತುವೆ, ಮತ್ತು ರೈತರಿಗೆ ಹಕ್ಕುಪತ್ರ ವಿತರಣೆ ಮಾಡಬೇಕೆಂದು ಮನವಿ ಮಾಡುತ್ತೇವೆ. Donald J. Trump