
Chikkamagaluru Zilla Panchayat
@zp_chikmagalur
ID: 1333757051860783105
01-12-2020 12:57:21
2,2K Tweet
1,1K Followers
618 Following

















ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲ್ಲೂಕಿನ ನಂದಿಬಟ್ಟಲು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಉದ್ಯೋಗ ಚೀಟಿ ಪರಿಶೀಲನೆ, ಮನೆ ಮನೆ ಭೇಟಿ, ಸ್ತ್ರೀ ಚೇತನ ಹಾಗೂ ದುಡಿಯೋಣ ಬಾ ಅಭಿಯಾನಗಳನ್ನು ಕೈಗೊಂಡು ನರೇಗಾ ಯೋಜನೆಯ ಬಗ್ಗೆ ಅರಿವು ಮೂಡಿಲಸಲಾಯಿತು ಹಾಗೂ ಕೂಲಿ ಬೇಡಿಕೆಯನ್ನು ಸ್ವೀಕರಿಸಲಾಯಿತು. MGNREGS KARNATAKA Commissioner, MGNREGS Karnataka


ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ತಾಲ್ಲೂಕಿನ ಕಲೇನಹಳ್ಳಿ ಗ್ರಾಮದಲ್ಲಿ ಕೊಳಚೆ ಹಾಗೂ ಬೂದು ನೀರು ನಿರ್ವಹಣೆಗಾಗಿ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಇಡೀ ಗ್ರಾಮದ ವ್ಯಾಪ್ತಿಯಲ್ಲಿ ಬಾಕ್ಸ್ ಚರಂಡಿ ಕಾಮಗಾರಿಯನ್ನು ಅನುಷ್ಠಾನಗೊಳಿಸಲಾಗುತ್ತಿದೆ. MGNREGS KARNATAKA Commissioner, MGNREGS Karnataka Keerthana Dilip

