ಅರುಣ್ ಜಾವಗಲ್ | Arun Javgal (@ajavgal) 's Twitter Profile
ಅರುಣ್ ಜಾವಗಲ್ | Arun Javgal

@ajavgal

ಕರ್ನಾಟಕ ರಕ್ಷಣಾ ವೇದಿಕೆ @karave_KRV | ಬನವಾಸಿ ಬಳಗ @bbprakaashana | ಕನ್ನಡ ಗ್ರಾಹಕರ ಕೂಟ @KannadaGrahaka | ನಮ್ಮ ನಾಡು ನಮ್ಮ ಆಳ್ವಿಕೆ @karnatakaparty1 | Software Engineer

ID: 74376606

linkhttp://arunaraaga.blogspot.com calendar_today15-09-2009 05:38:54

37,37K Tweet

29,29K Followers

1,1K Following

ನಮ್ಮ ನಾಡು ನಮ್ಮ ಆಳ್ವಿಕೆ (@karnatakaparty1) 's Twitter Profile Photo

📢ಕನ್ನಡದ ಭವಿಷ್ಯಕ್ಕಾಗಿ ಒಂದು ಮಹತ್ವದ ಹೆಜ್ಜೆ! ಇಂದು ಕನ್ನಡ ಚಳುವಳಿಯ ಇತಿಹಾಸದಲ್ಲಿ ಒಂದು ಅಪೂರ್ವ ಮೈಲಿಗಲ್ಲು! ✊ ಕರ್ನಾಟಕ ರಾಜ್ಯದ ಶಿಕ್ಷಣದಲ್ಲಿ ಎರಡು ನುಡಿ ನೀತಿ (Two-Language Policy) ಜಾರಿಗೆ ತರಬೇಕೆಂದು ಒತ್ತಾಯಿಸಿ, ನಮ್ಮ ನಾಡು ನಮ್ಮ ಆಳ್ವಿಕೆ ಸಂಘಟನೆಯು ಅಭಿಯಾನವನ್ನು ಪ್ರಾರಂಭಿಸಿದೆ. ಈ ಮಹತ್ವದ ಅಭಿಯಾನದ ಭಾಗವಾಗಿ,

📢ಕನ್ನಡದ ಭವಿಷ್ಯಕ್ಕಾಗಿ ಒಂದು ಮಹತ್ವದ ಹೆಜ್ಜೆ!

ಇಂದು ಕನ್ನಡ ಚಳುವಳಿಯ ಇತಿಹಾಸದಲ್ಲಿ ಒಂದು ಅಪೂರ್ವ ಮೈಲಿಗಲ್ಲು! ✊ ಕರ್ನಾಟಕ ರಾಜ್ಯದ ಶಿಕ್ಷಣದಲ್ಲಿ ಎರಡು ನುಡಿ ನೀತಿ (Two-Language Policy) ಜಾರಿಗೆ ತರಬೇಕೆಂದು ಒತ್ತಾಯಿಸಿ, ನಮ್ಮ ನಾಡು ನಮ್ಮ ಆಳ್ವಿಕೆ ಸಂಘಟನೆಯು ಅಭಿಯಾನವನ್ನು ಪ್ರಾರಂಭಿಸಿದೆ.

ಈ ಮಹತ್ವದ ಅಭಿಯಾನದ ಭಾಗವಾಗಿ,
ಅರುಣ್ ಜಾವಗಲ್ | Arun Javgal (@ajavgal) 's Twitter Profile Photo

ನಮ್ಮ ಮಕ್ಕಳಿಗೆ ಬೇಕಿರುವುದು #ಎರಡು_ನುಡಿ_ಪಾಲಿಸಿ ಕರ್ನಾಟಕದ ರಾಜ್ಯ ಪಠ್ಯಕ್ರಮದಲ್ಲಿ #ದ್ವಿಭಾಷಾ_ನೀತಿ ಈ ಶೈಕ್ಷಣಿಕ ವರ್ಷದಲ್ಲೇ ಜಾರಿಯಾಗಬೇಕು. ಅಪ್ಪಟ ಕನ್ನಡಿಗರು ಈ ಹಕ್ಕೊತ್ತಾಯಕ್ಕೆ ಸಹಿ ಮಾಡಿ 👉 chng.it/cqMWTyV4Xt

ನಮ್ಮ ಮಕ್ಕಳಿಗೆ ಬೇಕಿರುವುದು #ಎರಡು_ನುಡಿ_ಪಾಲಿಸಿ 
ಕರ್ನಾಟಕದ ರಾಜ್ಯ ಪಠ್ಯಕ್ರಮದಲ್ಲಿ #ದ್ವಿಭಾಷಾ_ನೀತಿ ಈ ಶೈಕ್ಷಣಿಕ ವರ್ಷದಲ್ಲೇ ಜಾರಿಯಾಗಬೇಕು. ಅಪ್ಪಟ ಕನ್ನಡಿಗರು ಈ ಹಕ್ಕೊತ್ತಾಯಕ್ಕೆ ಸಹಿ ಮಾಡಿ 👉 chng.it/cqMWTyV4Xt
ಅರುಣ್ ಜಾವಗಲ್ | Arun Javgal (@ajavgal) 's Twitter Profile Photo

ಗುಜರಾತ್ ನ ಕಾರ್ಯಕ್ರಮದಲ್ಲಿ ಗುಜರಾತಿ ಭಾಷೆಯನ್ನು ಬಳಸಿರೋದು ಒಳ್ಳೆಯ ಕೆಲಸ. ಇದು ಸ್ವಾಭಾವಿಕವಾಗಿ ಆಗಬೇಕಿತ್ತು. ಆದರೆ ಇಂದು ಆ ನಾಡಿನ ಭಾಷೆಯನ್ನು ಆ ನಾಡಿನ ಕಾರ್ಯಕ್ರಮದಲ್ಲಿ ಬಳಸಿದಾಗ ಸಂಭ್ರಮಿಸುವ ಹಂತ ತಲುಪಿದ್ದೇವೆ‌. It’s good to see Gujarati being used in a program held in Gujarat. This should have been a

ಗುಜರಾತ್ ನ ಕಾರ್ಯಕ್ರಮದಲ್ಲಿ ಗುಜರಾತಿ ಭಾಷೆಯನ್ನು ಬಳಸಿರೋದು ಒಳ್ಳೆಯ ಕೆಲಸ. ಇದು ಸ್ವಾಭಾವಿಕವಾಗಿ ಆಗಬೇಕಿತ್ತು. ಆದರೆ ಇಂದು ಆ ನಾಡಿನ ಭಾಷೆಯನ್ನು ಆ ನಾಡಿನ ಕಾರ್ಯಕ್ರಮದಲ್ಲಿ ಬಳಸಿದಾಗ ಸಂಭ್ರಮಿಸುವ ಹಂತ ತಲುಪಿದ್ದೇವೆ‌. 

It’s good to see Gujarati being used in a program held in Gujarat. This should have been a
ಅರುಣ್ ಜಾವಗಲ್ | Arun Javgal (@ajavgal) 's Twitter Profile Photo

ನಮ್ಮ ಮಕ್ಕಳಿಗೆ ಬೇಕಿರುವುದು #ಎರಡು_ನುಡಿ_ಪಾಲಿಸಿ ಕರ್ನಾಟಕದ ರಾಜ್ಯ ಪಠ್ಯಕ್ರಮದಲ್ಲಿ #ದ್ವಿಭಾಷಾ_ನೀತಿ ಈ ಶೈಕ್ಷಣಿಕ ವರ್ಷದಲ್ಲೇ ಜಾರಿಯಾಗಬೇಕು. ಅಪ್ಪಟ ಕನ್ನಡಿಗರು ಈ ಹಕ್ಕೊತ್ತಾಯಕ್ಕೆ ಸಹಿ ಮಾಡಿ 👉 chng.it/cqMWTyV4Xt

ನಮ್ಮ ಮಕ್ಕಳಿಗೆ ಬೇಕಿರುವುದು #ಎರಡು_ನುಡಿ_ಪಾಲಿಸಿ 
ಕರ್ನಾಟಕದ ರಾಜ್ಯ ಪಠ್ಯಕ್ರಮದಲ್ಲಿ #ದ್ವಿಭಾಷಾ_ನೀತಿ ಈ ಶೈಕ್ಷಣಿಕ ವರ್ಷದಲ್ಲೇ ಜಾರಿಯಾಗಬೇಕು. ಅಪ್ಪಟ ಕನ್ನಡಿಗರು ಈ ಹಕ್ಕೊತ್ತಾಯಕ್ಕೆ ಸಹಿ ಮಾಡಿ 👉 chng.it/cqMWTyV4Xt
ಅರುಣ್ ಜಾವಗಲ್ | Arun Javgal (@ajavgal) 's Twitter Profile Photo

Unity Among Non-Hindi Speakers is Crucial — Avoid Language Hierarchies Kannada is not the daughter language of Sanskrit or Tamil. It is a sovereign and classical Dravidian language, with its own independent history, grammar, and literary tradition. Labelling one language as the

Unity Among Non-Hindi Speakers is Crucial — Avoid Language Hierarchies

Kannada is not the daughter language of Sanskrit or Tamil. It is a sovereign and classical Dravidian language, with its own independent history, grammar, and literary tradition.

Labelling one language as the
ನಮ್ಮ ನಾಡು ನಮ್ಮ ಆಳ್ವಿಕೆ (@karnatakaparty1) 's Twitter Profile Photo

ಕರ್ನಾಟಕ ರಾಜ್ಯದ ಶಿಕ್ಷಣದಲ್ಲಿ ದ್ವಿಭಾಷಾ ನೀತಿ ಅಳವಡಿಸಿಕೊಳ್ಳುವಂತೆ ಒತ್ತಾಯಿಸಲು ನಾವು ಪ್ರಾರಂಭಿಸಿದ ಆನ್ಲೈನ್ ಪಿಟೀಷನ್ನಿಗೆ ಅಭೂತಪೂರ್ವ ಬೆಂಬಲ ವ್ಯಕ್ತವಾಗಿ ಇದೀಗ 10000 ಸಹಿಗಳು ಸಂಗ್ರಹವಾಗಿವೆ. ನೀವು ಇನ್ನೂ ಸಹಿ ಮಾಡಿಲ್ಲವಾದರೆ ಈಗಲೇ ಕೆಳಗಿನ ಕೊಂಡಿಯನ್ನು ಕ್ಲಿಕ್ ಮಾಡಿ. change.org/Two_Language_P… #ಎರಡು_ನುಡಿ_ನೀತಿ

ಕರ್ನಾಟಕ ರಾಜ್ಯದ ಶಿಕ್ಷಣದಲ್ಲಿ ದ್ವಿಭಾಷಾ ನೀತಿ ಅಳವಡಿಸಿಕೊಳ್ಳುವಂತೆ ಒತ್ತಾಯಿಸಲು ನಾವು ಪ್ರಾರಂಭಿಸಿದ ಆನ್ಲೈನ್ ಪಿಟೀಷನ್ನಿಗೆ ಅಭೂತಪೂರ್ವ ಬೆಂಬಲ ವ್ಯಕ್ತವಾಗಿ ಇದೀಗ 10000 ಸಹಿಗಳು ಸಂಗ್ರಹವಾಗಿವೆ. 

ನೀವು ಇನ್ನೂ ಸಹಿ ಮಾಡಿಲ್ಲವಾದರೆ ಈಗಲೇ ಕೆಳಗಿನ ಕೊಂಡಿಯನ್ನು ಕ್ಲಿಕ್ ಮಾಡಿ. 

change.org/Two_Language_P…

#ಎರಡು_ನುಡಿ_ನೀತಿ
ಅರುಣ್ ಜಾವಗಲ್ | Arun Javgal (@ajavgal) 's Twitter Profile Photo

30 ರ ದಶಕದಲ್ಲಿ ಮೈಸೂರು ಅರಸರು, ಸಾವಿರಾರು ಎಕರೆ ಭೂಮಿ ಮತ್ತು ಲಕ್ಷಾಂತರ ರೂಪಾಯಿ ದುಡ್ಡು ಕೊಟ್ಟು HAL ಪ್ರಾರಂಬ ಮಾಡೊಕ್ಕೆ ಕಾರಣವಾಗಿದ್ದರು. ಕಾಂಗ್ರೆಸ್ ನವರು ಎಲ್ಲವನ್ನೂ ನೆಹರು, ಇಂದಿರಾಗಾಂಧಿ, ರಾಜೀವ್ ಗಾಂಧಿ, ರಾಹುಲ್ ಗಾಂಧಿ ರವರೆ ಮಾಡಿದ್ದು ಅನ್ನೋದನ್ನು ಬಿಡಬೇಕು..

30 ರ ದಶಕದಲ್ಲಿ ಮೈಸೂರು ಅರಸರು, ಸಾವಿರಾರು ಎಕರೆ ಭೂಮಿ ಮತ್ತು ಲಕ್ಷಾಂತರ ರೂಪಾಯಿ ದುಡ್ಡು ಕೊಟ್ಟು HAL ಪ್ರಾರಂಬ ಮಾಡೊಕ್ಕೆ ಕಾರಣವಾಗಿದ್ದರು. ಕಾಂಗ್ರೆಸ್ ನವರು ಎಲ್ಲವನ್ನೂ ನೆಹರು, ಇಂದಿರಾಗಾಂಧಿ, ರಾಜೀವ್ ಗಾಂಧಿ, ರಾಹುಲ್ ಗಾಂಧಿ ರವರೆ ಮಾಡಿದ್ದು ಅನ್ನೋದನ್ನು ಬಿಡಬೇಕು..
ಅರುಣ್ ಜಾವಗಲ್ | Arun Javgal (@ajavgal) 's Twitter Profile Photo

I strongly oppose the narrative that Kannada is a daughter language of Tamil or Sanskrit and I completely reject the idea that Hindi is superior to Kannada or that only Hindi can unite India. Kannada is an ancient, classical, and independent language with its own rich history and

ನಾರಾಯಣಗೌಡ್ರು.ಟಿ.ಎ | ‌Narayanagowdru T.A. (@narayanagowdru) 's Twitter Profile Photo

ಕನ್ನಡ, ತಮಿಳು, ತೆಲುಗು, ಮಲಯಾಳಂ, ತುಳು ನುಡಿಗಳು ಪ್ರೋಟೋ ದ್ರಾವಿಡಿಯನ್ ಭಾಷಾ ಕುಟುಂಬಕ್ಕೆ ಸೇರಿದವು. ಸಂಸ್ಕೃತ ಇಂಡೋ ಆರ್ಯನ್ ಭಾಷಾ ಕುಟುಂಬದಿಂದ ಹುಟ್ಟಿದ್ದು. ಹೀಗಾಗಿ ಕನ್ನಡದ ಹುಟ್ಟಿಗೂ ಸಂಸ್ಕೃತಕ್ಕೂ ಸಂಬಂಧವೇ ಇಲ್ಲ. ಕನ್ನಡ, ತಮಿಳು ಒಟ್ಟಿಗೆ ಒಂದೇ ಭಾಷಾ ಕುಟುಂಬದಿಂದ ವಿಕಾಸಗೊಂಡಿವೆ. ಹೀಗಾಗಿ ಇವು ಸೋದರ ನುಡಿಗಳು. ಹೀಗಾಗಿ ಕನ್ನಡದ

ಕನ್ನಡ, ತಮಿಳು, ತೆಲುಗು, ಮಲಯಾಳಂ, ತುಳು ನುಡಿಗಳು ಪ್ರೋಟೋ ದ್ರಾವಿಡಿಯನ್ ಭಾಷಾ ಕುಟುಂಬಕ್ಕೆ ಸೇರಿದವು. ಸಂಸ್ಕೃತ ಇಂಡೋ ಆರ್ಯನ್ ಭಾಷಾ ಕುಟುಂಬದಿಂದ ಹುಟ್ಟಿದ್ದು. ಹೀಗಾಗಿ ಕನ್ನಡದ ಹುಟ್ಟಿಗೂ ಸಂಸ್ಕೃತಕ್ಕೂ ಸಂಬಂಧವೇ ಇಲ್ಲ. ಕನ್ನಡ, ತಮಿಳು ಒಟ್ಟಿಗೆ ಒಂದೇ ಭಾಷಾ ಕುಟುಂಬದಿಂದ ವಿಕಾಸಗೊಂಡಿವೆ. ಹೀಗಾಗಿ ಇವು ಸೋದರ ನುಡಿಗಳು. ಹೀಗಾಗಿ ಕನ್ನಡದ
ಅರುಣ್ ಜಾವಗಲ್ | Arun Javgal (@ajavgal) 's Twitter Profile Photo

ತಮಿಳನಿಂದ ಕನ್ನಡ ಹುಟ್ಟಿದೆ ಅಂತ ಹೇಳಿದ ಕಮಲ ಹಾಸನ್ ಮೇಲೆ ಪೋಲಿಸ್ ದೂರು ದಾಖಲಿಸಬೇಕು ಅಂತ ದ್ವೇಷ ಭಕ್ತರು ಗೋಳಾಡುತ್ತಿದ್ದಾರೆ ಅದೇ ಸಮಯಕ್ಕೆ ಸಂಸ್ಕೃತ ಭಾರತದ ಎಲ್ಲಾ ಭಾಷೆಗಳ ತಾಯಿ ಅಂತ ಸುಳ್ಳು ಹೇಳೊ ಜನರ ಬಗ್ಗೆ ಸುಮ್ಮನಿದ್ದಾರೆ

ತಮಿಳನಿಂದ ಕನ್ನಡ ಹುಟ್ಟಿದೆ ಅಂತ ಹೇಳಿದ ಕಮಲ ಹಾಸನ್ ಮೇಲೆ ಪೋಲಿಸ್ ದೂರು ದಾಖಲಿಸಬೇಕು ಅಂತ ದ್ವೇಷ ಭಕ್ತರು ಗೋಳಾಡುತ್ತಿದ್ದಾರೆ ಅದೇ ಸಮಯಕ್ಕೆ
ಸಂಸ್ಕೃತ ಭಾರತದ ಎಲ್ಲಾ ಭಾಷೆಗಳ ತಾಯಿ ಅಂತ ಸುಳ್ಳು ಹೇಳೊ ಜನರ ಬಗ್ಗೆ ಸುಮ್ಮನಿದ್ದಾರೆ
ಅರುಣ್ ಜಾವಗಲ್ | Arun Javgal (@ajavgal) 's Twitter Profile Photo

A conflict between Kannadigas and Tamils only benefits Hindi fundamentalists. Instead, as Kannadigas and Tamils who are strongly advocating for language rights, we stand in solidarity with the Bhojpuri-speaking people of Bihar. Despite having crores of native speakers, Bhojpuri

A conflict between Kannadigas and Tamils only benefits Hindi fundamentalists. Instead, as Kannadigas and Tamils who are strongly advocating for language rights, we stand in solidarity with the Bhojpuri-speaking people of Bihar.

Despite having crores of native speakers, Bhojpuri
ಅರುಣ್ ಜಾವಗಲ್ | Arun Javgal (@ajavgal) 's Twitter Profile Photo

ಕರ್ನಾಟಕ ರಾಜ್ಯದ ಶಿಕ್ಷಣದಲ್ಲಿ ದ್ವಿಭಾಷಾ ನೀತಿ ಅಳವಡಿಸಿಕೊಳ್ಳುವಂತೆ ಒತ್ತಾಯಿಸಲು ನಾವು ಪ್ರಾರಂಭಿಸಿದ ಆನ್ಲೈನ್ ಪಿಟೀಷನ್ನಿಗೆ ಅಭೂತಪೂರ್ವ ಬೆಂಬಲ ವ್ಯಕ್ತವಾಗಿ ಇದೀಗ 10000 ಸಹಿಗಳು ಸಂಗ್ರಹವಾಗಿವೆ. ನೀವು ಇನ್ನೂ ಸಹಿ ಮಾಡಿಲ್ಲವಾದರೆ ಈಗಲೇ ಕೆಳಗಿನ ಕೊಂಡಿಯನ್ನು ಕ್ಲಿಕ್ ಮಾಡಿ change.org/p/implement-tw… #ಎರಡು_ನುಡಿ_ನೀತಿ

ಕರ್ನಾಟಕ ರಾಜ್ಯದ ಶಿಕ್ಷಣದಲ್ಲಿ ದ್ವಿಭಾಷಾ ನೀತಿ ಅಳವಡಿಸಿಕೊಳ್ಳುವಂತೆ ಒತ್ತಾಯಿಸಲು ನಾವು ಪ್ರಾರಂಭಿಸಿದ ಆನ್ಲೈನ್ ಪಿಟೀಷನ್ನಿಗೆ ಅಭೂತಪೂರ್ವ ಬೆಂಬಲ ವ್ಯಕ್ತವಾಗಿ ಇದೀಗ 10000 ಸಹಿಗಳು ಸಂಗ್ರಹವಾಗಿವೆ. 

ನೀವು ಇನ್ನೂ ಸಹಿ ಮಾಡಿಲ್ಲವಾದರೆ ಈಗಲೇ ಕೆಳಗಿನ ಕೊಂಡಿಯನ್ನು ಕ್ಲಿಕ್ ಮಾಡಿ

change.org/p/implement-tw…

#ಎರಡು_ನುಡಿ_ನೀತಿ
ನಮ್ಮ ನಾಡು ನಮ್ಮ ಆಳ್ವಿಕೆ (@karnatakaparty1) 's Twitter Profile Photo

ಕವಿತೆ, ನಾಟಕ, ಪ್ರಬಂಧ, ಕಾದಂಬರಿ, ಮಕ್ಕಳ ಸಾಹಿತ್ಯ, ಅನುವಾದ, ವಿಮರ್ಶೆ, ಮೊದಲಾದ ಪ್ರಕಾರಗಳಲ್ಲಿ ತಮ್ಮ ಕೊಡುಗೆಯನ್ನು ಕೊಟ್ಟು ಕನ್ನಡ ಸಾಹಿತ್ಯ ಕ್ಷೇತ್ರವನ್ನು ಶ್ರೀಮಂತಗೊಳಿಸಿದ ಶ್ರೀ ಎಚ್ ಎಸ್ ವೆಂಕಟೇಶ ಮೂರ್ತಿಯವರು ತೀರಿಕೊಂಡಿದ್ದಾರೆ. ಅವರ ಅಗಲುವಿಕೆಯಿಂದ ಕನ್ನಡದ ಮತ್ತೊಂದು ಪ್ರಮುಖ ಕೊಂಡಿ ಕಳಚಿದಂತಾಗಿದೆ. ನಮ್ಮ ಸಂತಾಪಗಳು 🙏

ಕವಿತೆ, ನಾಟಕ, ಪ್ರಬಂಧ, ಕಾದಂಬರಿ, ಮಕ್ಕಳ ಸಾಹಿತ್ಯ, ಅನುವಾದ, ವಿಮರ್ಶೆ, ಮೊದಲಾದ ಪ್ರಕಾರಗಳಲ್ಲಿ ತಮ್ಮ ಕೊಡುಗೆಯನ್ನು ಕೊಟ್ಟು ಕನ್ನಡ ಸಾಹಿತ್ಯ ಕ್ಷೇತ್ರವನ್ನು ಶ್ರೀಮಂತಗೊಳಿಸಿದ ಶ್ರೀ ಎಚ್ ಎಸ್ ವೆಂಕಟೇಶ ಮೂರ್ತಿಯವರು ತೀರಿಕೊಂಡಿದ್ದಾರೆ. 

ಅವರ ಅಗಲುವಿಕೆಯಿಂದ ಕನ್ನಡದ ಮತ್ತೊಂದು ಪ್ರಮುಖ ಕೊಂಡಿ ಕಳಚಿದಂತಾಗಿದೆ.  

ನಮ್ಮ ಸಂತಾಪಗಳು 🙏
ಅರುಣ್ ಜಾವಗಲ್ | Arun Javgal (@ajavgal) 's Twitter Profile Photo

ಹೊಡೆಸಿಕೊಂಡವವರು ಉತ್ತರ ಭಾರತೀಯ ಆಗಿದ್ದರೆ ಹಿಂದಿಯನ್ ನ್ಯೂಸ್ ಚಾನೆಲ್ ಗಳು ಭಾರತದಲ್ಲೆಲ್ಲಾ ಸುದ್ದಿ ಮಾಡುತ್ತಿದ್ದವು, ಪೋಲೀಸರು ಹೊಡೆದ ವ್ಯಕ್ತಿಯನ್ನು ಕೆಲವೇ ಕೆಲವು ಸಮಯದಲ್ಲಿ ಬಂಧಿಸಿರುತ್ತಿದ್ದರು

News18 (@cnnnews18) 's Twitter Profile Photo

#LanguageWar | We need a two language policy here Kannada and English and not a three language one according to #NEP: ಸಜಿತ್, Activist Prashanth G S and Bhavya Narasimhamurthy face off Harish Upadhya | #SimplySouth #Education #Kannada #TamilNadu