Allamprabhu Patil ಅಲ್ಲಮಪ್ರಭು ಪಾಟೀಲ್ (@allamprabupatil) 's Twitter Profile
Allamprabhu Patil ಅಲ್ಲಮಪ್ರಭು ಪಾಟೀಲ್

@allamprabupatil

MLA - ಕಲಬುರಗಿ (ದಕ್ಷಿಣ) @INCKarnataka

ID: 986174740355100672

calendar_today17-04-2018 09:29:15

103 Tweet

593 Followers

40 Following

Allamprabhu Patil ಅಲ್ಲಮಪ್ರಭು ಪಾಟೀಲ್ (@allamprabupatil) 's Twitter Profile Photo

ಕಲಬುರಗಿ ನಗರದ ದಕ್ಷಿಣ ಮತಕ್ಷೇತ್ರದ ತಾಜ್ ಸುಲ್ತಾನಪುರದ ಅನೇಕ ಯುವಕರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು. Karnataka Congress Rahul Gandhi

ಕಲಬುರಗಿ ನಗರದ ದಕ್ಷಿಣ ಮತಕ್ಷೇತ್ರದ ತಾಜ್ ಸುಲ್ತಾನಪುರದ ಅನೇಕ ಯುವಕರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು. <a href="/INCKarnataka/">Karnataka Congress</a> <a href="/RahulGandhi/">Rahul Gandhi</a>
Allamprabhu Patil ಅಲ್ಲಮಪ್ರಭು ಪಾಟೀಲ್ (@allamprabupatil) 's Twitter Profile Photo

ರಾಷ್ಟ್ರದ ರಾಜಧಾನಿ ನವದೆಹಲಿ ಯಲ್ಲಿ ಎಐಸಿಸಿ ರಾಷ್ಟ್ರೀಯ ಅಧ್ಯಕ್ಷರಾದ ಕರ್ನಾಟಕ ರಾಜ್ಯದ ಧೀಮಂತ ನಾಯಕ ಕಲ್ಯಾಣ ಕರ್ನಾಟಕದ ಹೆಮ್ಮೆಯ ಪುತ್ರ ಡಾ!!ಮಲ್ಲಿಕಾರ್ಜುನ ಖರ್ಗೆ ಜಿ ಅವರನ್ನು ದೆಹಲಿಯಲ್ಲಿ ಭೇಟಿ ಮಾಡಿದ ಸಂದರ್ಭ. Mallikarjun Kharge Karnataka Congress Congress

ರಾಷ್ಟ್ರದ ರಾಜಧಾನಿ ನವದೆಹಲಿ ಯಲ್ಲಿ ಎಐಸಿಸಿ ರಾಷ್ಟ್ರೀಯ ಅಧ್ಯಕ್ಷರಾದ ಕರ್ನಾಟಕ ರಾಜ್ಯದ ಧೀಮಂತ ನಾಯಕ ಕಲ್ಯಾಣ ಕರ್ನಾಟಕದ ಹೆಮ್ಮೆಯ ಪುತ್ರ ಡಾ!!ಮಲ್ಲಿಕಾರ್ಜುನ ಖರ್ಗೆ ಜಿ ಅವರನ್ನು ದೆಹಲಿಯಲ್ಲಿ ಭೇಟಿ ಮಾಡಿದ ಸಂದರ್ಭ. <a href="/kharge/">Mallikarjun Kharge</a> <a href="/INCKarnataka/">Karnataka Congress</a> <a href="/INCIndia/">Congress</a>
Allamprabhu Patil ಅಲ್ಲಮಪ್ರಭು ಪಾಟೀಲ್ (@allamprabupatil) 's Twitter Profile Photo

ಕಲಬುರಗಿ ದಕ್ಷಿಣ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ವಿವಿಧ ಬಡಾವಣೆಗಳಲ್ಲಿನ ಮಹಿಯರು, ಯುವಕರು ಹಾಗೂ ಹಿರಿಯರು ಬಿಜೆಪಿ ಹಾಗೂ ಜೆಡಿಎಸ್ ಪಕ್ಷವನ್ನು ತೊರೆದು ಕಲಬುರಗಿ ದಕ್ಷಿಣ ಮತಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ನೂರಾರು ಜನರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು. Karnataka Congress Congress Mallikarjun Kharge

ಕಲಬುರಗಿ ದಕ್ಷಿಣ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ವಿವಿಧ ಬಡಾವಣೆಗಳಲ್ಲಿನ ಮಹಿಯರು, ಯುವಕರು ಹಾಗೂ ಹಿರಿಯರು ಬಿಜೆಪಿ ಹಾಗೂ ಜೆಡಿಎಸ್ ಪಕ್ಷವನ್ನು ತೊರೆದು ಕಲಬುರಗಿ ದಕ್ಷಿಣ ಮತಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ನೂರಾರು ಜನರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು.
<a href="/INCKarnataka/">Karnataka Congress</a> <a href="/INCIndia/">Congress</a> <a href="/kharge/">Mallikarjun Kharge</a>
Allamprabhu Patil ಅಲ್ಲಮಪ್ರಭು ಪಾಟೀಲ್ (@allamprabupatil) 's Twitter Profile Photo

ಇಂದು ಕಲಬುರಗಿಯಲ್ಲಿ ಜೈ ಭೀಮ್ ಕೊಳಗೇರಿ ನಿಮಾಸಿಗಳ ಸಂಘ ತಾರ್ಫೆಲ್ ವತಿಯಿಂದ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರ 132ನೇ ಜಯಂತ್ಯೋತ್ಸವದ ವತಿಯಿಂದ ಅನ್ನ ಸಂತರ್ಪಣೆ ಮಾಡಲಾಯಿತು. Karnataka Congress Congress Rahul Gandhi Mallikarjun Kharge

ಇಂದು ಕಲಬುರಗಿಯಲ್ಲಿ ಜೈ ಭೀಮ್ ಕೊಳಗೇರಿ ನಿಮಾಸಿಗಳ ಸಂಘ ತಾರ್ಫೆಲ್ ವತಿಯಿಂದ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರ 132ನೇ ಜಯಂತ್ಯೋತ್ಸವದ ವತಿಯಿಂದ ಅನ್ನ ಸಂತರ್ಪಣೆ ಮಾಡಲಾಯಿತು. <a href="/INCKarnataka/">Karnataka Congress</a> <a href="/INCIndia/">Congress</a> <a href="/RahulGandhi/">Rahul Gandhi</a> <a href="/kharge/">Mallikarjun Kharge</a>
Allamprabhu Patil ಅಲ್ಲಮಪ್ರಭು ಪಾಟೀಲ್ (@allamprabupatil) 's Twitter Profile Photo

ಕಲಬುರಗಿ ದಕ್ಷಿಣ ವಿಧಾನಸಭೆ ಚುನಾವಣಾ ಪ್ರಚಾರದ ನಿಮಿತ್ಯ ಇಂದು ಪಾಣೆಗಾವ್ ಗ್ರಾಮದಲ್ಲಿ ಪ್ರಚಾರ ನಡೆಸಲಾಯಿತು. ಇದೆ ಸಂದರ್ಭದಲ್ಲಿ ಅನೇಕ ಯುವಕರು ಬಿಜೆಪಿ & ಜೆಡಿಎಸ್ ಪಕ್ಷ ತೊರೆದು ಕಲಬುರಗಿ ದಕ್ಷಿಣ ಮತಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.

ಕಲಬುರಗಿ ದಕ್ಷಿಣ ವಿಧಾನಸಭೆ ಚುನಾವಣಾ ಪ್ರಚಾರದ ನಿಮಿತ್ಯ ಇಂದು ಪಾಣೆಗಾವ್ ಗ್ರಾಮದಲ್ಲಿ ಪ್ರಚಾರ ನಡೆಸಲಾಯಿತು. ಇದೆ ಸಂದರ್ಭದಲ್ಲಿ ಅನೇಕ ಯುವಕರು ಬಿಜೆಪಿ &amp; ಜೆಡಿಎಸ್ ಪಕ್ಷ ತೊರೆದು ಕಲಬುರಗಿ ದಕ್ಷಿಣ ಮತಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.
Allamprabhu Patil ಅಲ್ಲಮಪ್ರಭು ಪಾಟೀಲ್ (@allamprabupatil) 's Twitter Profile Photo

ಕಲಬುರಗಿ ದಕ್ಷಿಣ ಮತಕ್ಷೇತ್ರದ ನಾಮಪತ್ರ ಸಲ್ಲಿಕೆ ಪ್ರಕ್ರಿಯೆಯ ಒಂದು ವಿಹಂಗ ನೋಟ... ನಿಮ್ಮ ಈ ಪ್ರೀತಿ, ವಿಶ್ವಾಸ, ನಂಬಿಕೆಗೆ ನಾನು ಸದಾ ಚಿರಋಣಿಯಾಗಿರುತೇನೆ. ಕ್ಷೇತ್ರದ ಜನತೆಯ ಆಶೀರ್ವಾದ ನನ್ನ ಮೇಲೆ ಸದಾ ಕಾಲ ಹೀಗೆಯಿರಲಿ. Karnataka Congress Congress Mallikarjun Kharge Rahul Gandhi

ಕಲಬುರಗಿ ದಕ್ಷಿಣ ಮತಕ್ಷೇತ್ರದ ನಾಮಪತ್ರ ಸಲ್ಲಿಕೆ ಪ್ರಕ್ರಿಯೆಯ ಒಂದು ವಿಹಂಗ ನೋಟ... 

ನಿಮ್ಮ ಈ ಪ್ರೀತಿ, ವಿಶ್ವಾಸ, ನಂಬಿಕೆಗೆ ನಾನು ಸದಾ ಚಿರಋಣಿಯಾಗಿರುತೇನೆ. ಕ್ಷೇತ್ರದ ಜನತೆಯ ಆಶೀರ್ವಾದ ನನ್ನ ಮೇಲೆ ಸದಾ ಕಾಲ ಹೀಗೆಯಿರಲಿ.
<a href="/INCKarnataka/">Karnataka Congress</a> <a href="/INCIndia/">Congress</a> <a href="/kharge/">Mallikarjun Kharge</a> <a href="/RahulGandhi/">Rahul Gandhi</a>
Prajavani (@prajavani) 's Twitter Profile Photo

ಮತಕ್ಕಾಗಿ ಗಲ್ಲಿ ಗಲ್ಲಿ ಸುತ್ತುತ್ತಿರುವ ಮೋದಿ: ಮಲ್ಲಿಕಾರ್ಜುನ ಖರ್ಗೆ #KarnatakaAssemblyElection2023 #MallikarjunKharge #NarendraModi prajavani.net/district/kalab…

Allamprabhu Patil ಅಲ್ಲಮಪ್ರಭು ಪಾಟೀಲ್ (@allamprabupatil) 's Twitter Profile Photo

ಇಂದು ನನ್ನ ಆರಾಧ್ಯ ಗುರುಗಳಾದ ಜಿಡಗಾ ನವಕಲ್ಯಾಣ ಶ್ರೀಮಠಕ್ಕೆ ತೆರಳಿ ಪೀಠಾಧಿಪತಿಗಳಾದ ಶ್ರೀ ಶ್ರೀ ಶ್ರೀ ಷ. ಶಿ. ಡಾ. ಮುರುಘರಾಜೇಂದ್ರ ಮಹಾಸ್ವಾಮಿಗಳವರ ದರ್ಶನಾಶೀರ್ವಾದ ಪಡೆದುಕೊಂಡೆ. Karnataka Congress

ಇಂದು ನನ್ನ ಆರಾಧ್ಯ ಗುರುಗಳಾದ ಜಿಡಗಾ ನವಕಲ್ಯಾಣ ಶ್ರೀಮಠಕ್ಕೆ ತೆರಳಿ ಪೀಠಾಧಿಪತಿಗಳಾದ ಶ್ರೀ ಶ್ರೀ ಶ್ರೀ ಷ. ಶಿ. ಡಾ. ಮುರುಘರಾಜೇಂದ್ರ ಮಹಾಸ್ವಾಮಿಗಳವರ ದರ್ಶನಾಶೀರ್ವಾದ ಪಡೆದುಕೊಂಡೆ.  
<a href="/INCKarnataka/">Karnataka Congress</a>
Allamprabhu Patil ಅಲ್ಲಮಪ್ರಭು ಪಾಟೀಲ್ (@allamprabupatil) 's Twitter Profile Photo

ಶ್ರೀ ಶರಣಬಸವೇಶ್ವರ ಮಹಾಸಂಸ್ಥಾನದ ಪೂಜ್ಯ ದೊಡ್ಡಪ್ಪ ಅಪ್ಪನವರ ದರ್ಶನ ಪಡೆದುಕೊಂಡಿರುವುದು.

ಶ್ರೀ ಶರಣಬಸವೇಶ್ವರ ಮಹಾಸಂಸ್ಥಾನದ ಪೂಜ್ಯ ದೊಡ್ಡಪ್ಪ ಅಪ್ಪನವರ ದರ್ಶನ ಪಡೆದುಕೊಂಡಿರುವುದು.
Allamprabhu Patil ಅಲ್ಲಮಪ್ರಭು ಪಾಟೀಲ್ (@allamprabupatil) 's Twitter Profile Photo

ನನ್ನ ಆರಾಧ್ಯ ದೈವರಾದ ಮಹಾ ದಾಸೊಯಿ ಶ್ರೀ ಶರಣಬಸವೇಶ್ವರರ ಆಶೀರ್ವಾದದಿಂದ ಮತ್ತು ಕಲಬುರಗಿ ದಕ್ಷಿಣ ಮತಕ್ಷೇತ್ರದ ಮಹಾಜನತೆಯ ಪ್ರೀತಿ ಹಾಗೂ ಬೆಂಬಲದಿಂದ ಮೊದಲನೇ ಬಾರಿಗೆ ಶಾಸಕನಾಗಿ ಪ್ರಮಾಣವಚನ ಸ್ವೀಕರಿಸಿದ ಕ್ಷಣಗಳು..ಮತ್ತೊಮ್ಮೆ ನನ್ನ ಕಲಬುರಗಿ ದಕ್ಷಿಣ ಮತಕ್ಷೇತ್ರದ ಮತದಾರರಿಗೆ ನನ್ನ ಮನದಾಳದ ಕೃತಜ್ಞತೆಗಳು.

Allamprabhu Patil ಅಲ್ಲಮಪ್ರಭು ಪಾಟೀಲ್ (@allamprabupatil) 's Twitter Profile Photo

ಕಲಬುರ್ಗಿ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ವರಿಷ್ಠ ನಾಯಕರಾದ ಶ್ರೀ ರಾಹುಲ್ ಗಾಂಧಿಯವರನ್ನು ಬಿಜೆಪಿ ಸಾಮಾಜಿಕ ಜಾಲತಾಣ ವಿಭಾಗ ಮತ್ತು ಬಿಜೆಪಿ ನಾಯಕರುಗಳು ಅವಹೇಳನ ಮಾಡುವ ರೀತಿಯಲ್ಲಿ ರಾವಣನಿಗೆ ಹೋಲಿಕೆ ಮಾಡಿ ಪೋಸ್ಟರ್ ಬಿಡುಗಡೆ ಮಾಡಿದ ವಿಕೃತ ಮನೋಭಾವ ಖಂಡಿಸಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಯಿತು. Rahul Gandhi Karnataka Congress

ಕಲಬುರ್ಗಿ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ವರಿಷ್ಠ ನಾಯಕರಾದ ಶ್ರೀ ರಾಹುಲ್ ಗಾಂಧಿಯವರನ್ನು ಬಿಜೆಪಿ ಸಾಮಾಜಿಕ ಜಾಲತಾಣ ವಿಭಾಗ ಮತ್ತು ಬಿಜೆಪಿ ನಾಯಕರುಗಳು ಅವಹೇಳನ ಮಾಡುವ ರೀತಿಯಲ್ಲಿ ರಾವಣನಿಗೆ ಹೋಲಿಕೆ ಮಾಡಿ ಪೋಸ್ಟರ್ ಬಿಡುಗಡೆ ಮಾಡಿದ ವಿಕೃತ ಮನೋಭಾವ ಖಂಡಿಸಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಯಿತು. <a href="/RahulGandhi/">Rahul Gandhi</a> <a href="/INCKarnataka/">Karnataka Congress</a>