
CA Mohan Vishwa
@camohanbn
Hindu/CA/CS/Entrepreneur/Columnist "ವಿಶ್ವವಾಣಿ”/Karnataka BJP Spokesperson/Business Advisor/Economist
ID: 2519789574
24-05-2014 07:40:25
10,10K Tweet
1,1K Followers
92 Following

423.15 ಕೋಟಿ ರೂಪಾಯಿ ವೆಚ್ಚದ ಸಿಗಂಧೂರು ಸೇತುವೆಯ ಶಂಕುಸ್ಥಾಪನೆ 2018 ಮತ್ತು ಉದ್ಘಾಟನೆ 2025! ಶಂಕುಸ್ಥಾಪನೆಯನ್ನು ಮಾಡಿ ಉದ್ಘಾಟನೆಯನ್ನೂ ಮಾಡುವುದು Narendra Modi ಯವರ ಕೆಲಸದ ವೈಖರಿ Siddaramaiah ನವರೆ ಸೇತುವೆಯ ಸಂಪೂರ್ಣ ವೆಚ್ಚ ಕೇಂದ್ರ ಸರ್ಕಾರದ್ದು,ಕೇಂದ್ರದ ವಿರುದ್ದ ತೆರಿಗೆ ತಾರತಮ್ಯ ಎಂಬ ಸುಳ್ಳು ಹೇಳುವಾಗ ಈ ರೀತಿಯ


ರಾಜ್ಯ ಕಾಂಗ್ರೆಸ್ಸಿನಲ್ಲಿ ಅಧಿಕಾರಕ್ಕಾಗಿ ‘ಗ್ಯಾಂಗ್ ವಾರ್’ ನಡೆಯುತ್ತಿದೆ ಡಿ.ಕೆ.ಶಿ ಗ್ಯಾಂಗ್,ಸಿದ್ದರಾಮಯ್ಯ ಗ್ಯಾಂಗ್, ಪರಮೇಶ್ವರ್ ಗ್ಯಾಂಗ್, ಸತೀಶ್ ಜಾರಕಿಹೊಳಿ ಗ್ಯಾಂಗ್, ಜಮೀರ್ ಗ್ಯಾಂಗ್ ಅಧಿಕಾರಕ್ಕಾಗಿ ಕಿತ್ತಾಡುತ್ತಿದ್ದಾರೆ! Prakash Sesharaghavachar 🇮🇳 Keshava Prasad S Narendra Simha Murthy C T Ravi 🇮🇳 ಸಿ ಟಿ ರವಿ Asianet Suvarna News

4500 E-Buses were allocated to Bengaluru under PM's E-Drive Phase-1 Scheme Habitual Lier Siddaramaiah, will not include the cost of these 4500 Buses, while calculating share of taxes received from the Centre to Karnataka Vijayendra Yediyurappa R. Ashoka C T Ravi 🇮🇳 ಸಿ ಟಿ ರವಿ Prakash Sesharaghavachar 🇮🇳


Govt Officer's suicide under Siddaramaiah 's tenure as CM -> DYSP MK Ganapathi -> DK Ravi - DC -> Parashuram - Police -> Chandrashekaran - Valmiki Dev Board -> Rudranna Yadavannavar - SDA -> Thimmegowda - CCB Police Vijayendra Yediyurappa R. Ashoka Republic TIMES NOW News18



ಗ್ರಾಮೀಣಾಭಿವೃದ್ದಿ ಇಲಾಖೆ 10 ತಿಂಗಳಲ್ಲಿ ಕೇವಲ 55% ಪ್ರಗತಿ ಕಂಡಿದೆ, IT/BT ಕೇವಲ 15% ಪ್ರಗತಿ ಕಂಡಿದೆ - ಈ ಇಲಾಖೆಯ ಮಹಾನುಭಾವ #TrollMinister Priyank Kharge / ಪ್ರಿಯಾಂಕ್ ಖರ್ಗೆ, ಅದರ ಬಗ್ಗೆ ಮಾತನಾಡುವುದನ್ನು ಬಿಟ್ಟು ಟ್ರಂಪ್, RSS,ಮುನೀರ್ ಅಂತೆಲ್ಲಾ ಮಾತನಾಡ್ತಾರೆ ಬಸವರಾಜ ರಾಯರೆಡ್ಡಿಯವರ ಹೇಳಿಕೆಯ ಬಗ್ಗೆ ಉತ್ತರ ಕೊಡಬೇಕಿರುವುದು ಪ್ರಿಯಾಂಕ್


ಭಾರತ ಮತ್ತು ಅಮೇರಿಕಾದ ಬಗ್ಗೆ ಮಾತನಾಡುವ ಸ್ವಯಂ ಘೋಷಿತ ಅಂತರಾಷ್ಟೀಯ ವಿಶ್ಲೇಷಕ #TrollMinister Priyank Kharge / ಪ್ರಿಯಾಂಕ್ ಖರ್ಗೆ ಕುಟುಂಬ ಪ್ರತಿನಿಧಿಸುವ ಕಲ್ಯಾಣ ಕರ್ನಾಟಕದ 56,244 ಮಕ್ಕಳಲ್ಲಿ ಅಪೌಷ್ಟಿಕತೆ! ಐದು ದಶಕಗಳಲ್ಲಿ ಇವರ ಕುಟುಂಬದವರು ಸಾವಿರಾರು ಕೋಟಿಯ ಒಡೆಯರಾದರು,ಆದರೆ ಅವರು ಪ್ರತಿನಿಧಿಸುವ ಭಾಗ ಮಾತ್ರ ಇಂದಿಗೂ ಕಡುಬಡತನದಲ್ಲಿದೆ!


Gali Anjaneya Swamy Temple in Bengaluru, has officially been taken over by the State Government BJP's CA Mohan Vishwa, Author Anand Ranganathan & TR Prasad Gowda, Congress with views Anand Narasimhan🇮🇳 | #TheRightStand #GaliAnjaneya #Karnataka

Karnataka government takes over Bengaluru temple after donation theft allegations BJP's CA Mohan Vishwa, Author Anand Ranganathan & TR Prasad Gowda, Congress with views Anand Narasimhan🇮🇳 | #TheRightStand #GaliAnjaneya #Karnataka

ಅಕ್ರಮವಾಗಿ ‘ಗಣಿ’ ಕೊಳ್ಳೆ ಹೊಡೆದ ವ್ಯಕ್ತಿ ಬಡ ಕಾರ್ಮಿಕರಿಗೆ ನೀಡುವ ‘ಆರೋಗ್ಯ ಕಿಟ್’ನಲ್ಲಿ ಕೊಳ್ಳೆ ಹೊಡೆದ ವ್ಯಕ್ತಿ ಕಾರ್ಮಿಕರಿಗೆ ನೀಡುವ ‘ಡಾಬರ್ ಚವನ್ ಪ್ರೆಶ್’ನಲ್ಲಿ ಕೊಳ್ಳೆ ಹೊಡೆದ ವ್ಯಕ್ತಿ ತನ್ನ DNA ನಲ್ಲಿ ಕೊಳ್ಳೆ ಹೊಡೆಯೋ ಕಲೆ ಇರುವ ‘ಭಂಡಲ್’ ಮಂತ್ರಿ Santosh Lad Official Vijayendra Yediyurappa R. Ashoka B L Santhosh


ಸಿಗಂಧೂರು ಸೇತುವೆ ನಿರ್ಮಾಣದಲ್ಲಿ ಏಳು ವರ್ಷ ಮುಖ್ಯಮಂತ್ರಿಯಾಗಿದ್ದ Siddaramaiah ಕೊಡುಗೆ ‘ಸೊನ್ನೆ’! IPL Final ಪಂದ್ಯ ಮುಗಿದ 24 ಗಂಟೆಯೊಳಗೆ ವಿಧಾನಸೌದದ ಮುಂಬಾಗದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮೊಮ್ಮೊಗನ ಜೊತೆ ಬಾಗವಹಿಸಲು ಸಾದ್ಯವಾದ ಸಿದ್ದರಾಮಯ್ಯನವರಿಗೆ ಸೇತುವೆ ಲೋಕಾರ್ಪಣೆ ಕಾರ್ಯಕ್ರಮಕ್ಕೆ ಹಾಜರಾಗಲು




ಇಷ್ಟು ದಿನ ಸಣ್ಣ ವ್ಯಾಪಾರಿಗಳಿಗೆ ತೆರಿಗೆ ವಿಧಿಸಿದ್ದು ನಾವಲ್ಲ, ಅದು ಕೇಂದ್ರ ಸರ್ಕಾರ, ತೆರಿಗೆ ಹಾಕೋದು ರಾಜ್ಯ ಸರ್ಕಾರಕ್ಕೆ ಸಂಬಂಧಪಟ್ಟಿಲ್ಲ ಎಂದು ರಂಗ್ ಬಿರಂಗಿ ಬೊಗಳೆ ಬಿಟ್ಟಿದ್ದ #TaxCM Siddaramaiah ಅವರು, ಈಗ ಸಣ್ಣ ವರ್ತಕರ ಬಳಿ ತೆರಿಗೆ ವಸೂಲಿ ಮಾಡಲ್ಲ ಎಂದು ಘೋಷಿಸಿದ್ದಾರೆ. ಅಲ್ಲಿಗೆ ಸಣ್ಣ ವ್ಯಾಪಾರಿಗಳಿಗೆ ಲಕ್ಷ-ಲಕ್ಷ


ಭಂಡಲ್ ಮಂತ್ರಿಯಾದ Santosh Lad Official ನಿಮ್ಮ ಗಣಿ ಹಗರಣದ ಬಗ್ಗೆ ಯಾವಾಗ ಸ್ಪಷ್ಟನೆ ಕೊಡುವಿರಿ ? ಕಾರ್ಮಿಕ ಕಿಟ್ ಹಗರಣದ ಬಗ್ಗೆ ಯಾವಾಗ ಸ್ಪಷ್ಟನೆ ಕೊಡುವಿರಿ ? ಕಾರ್ಮಿಕ ಆರೋಗ್ಯ ತಪಾಸಣೆ ಹಗರಣದ ಬಗ್ಗೆ ಯಾವಾಗ ಸ್ಪಷ್ಟನೆ ಕೊಡುವಿರಿ ? ನಿಮ್ಮ ತಟ್ಟೆಯಲ್ಲಿ ಹೆಗ್ಗಣ ಬಿದ್ದಿದೆ, ಮತ್ತೊಬ್ಬರ ತಟ್ಟೆಯಲ್ಲಿ ನೊಣ ಹುಡುಕ್ತೀರಾ ?


ಪಾರದರ್ಶಕ ತನಿಖೆಯಾಗಬೇಕಾದರೆ ಕೆ ಜೆ ಜಾರ್ಜ್ ರಾಜೀನಾಮೆ ನೀಡಬೇಕು ಇಲ್ಲದಿದ್ದರೆ ಅಧಿಕಾರಿಗಳು ಭ್ರಷ್ಟ ಮಂತ್ರಿಗಳ ವಿರುದ್ಧ ನಿಷ್ಪಕ್ಷಪಾತ ತನಿಖೆ ಮಾಡಲು ಸಾಧ್ಯವಿಲ್ಲ Prakash Sesharaghavachar 🇮🇳 Vijayendra Yediyurappa R. Ashoka Narendra Simha Murthy


ಗಲಭೆಕೋರರನ್ನು ಅಮಾಯಕರೆಂದ ಕಾಂಗ್ರೆಸ್ಸಿನ ನಾಯಕರು ಯಾವ ಬಿಲದಲ್ಲಿ ಅಡಗಿದ್ದಾರೆ ? ಗಲಭೆಕೋರರಿಗೆ ನೋಟಿನ ಕಂತೆ ಎಣಿಸಿಕೊಟ್ಟ B Z Zameer Ahmed Khan ಯಾವ ಬಿಲದಲ್ಲಿದ್ದೀರಿ ? ಪೋಲೀಸ್ ಠಾಣೆಗೆ ಬೆಂಕಿ ಹಚ್ಚಿದವರ ವಿರುದ್ದ ದಾಖಲಾದ ಕೇಸುಗಳನ್ನು ವಾಪಾಸ್ ಪಡೆಯಬೇಕೆಂದು ಸರ್ಕಾರಕ್ಕೆ ಪತ್ರ ಬರೆದಿದ್ದ ಕಾಂಗ್ರೆಸ್ಸಿನ ಶಾಸಕರು ಯಾವ ಬಿಲದಲ್ಲಿ
