HUBBALLI DHARWAD CITY POLICE (@compolhdc) 's Twitter Profile
HUBBALLI DHARWAD CITY POLICE

@compolhdc

Official Twitter account of Hubballi Dharwad City Police | In case of emergency dial 112 | @112hubdwd

ID: 2893410882

linkhttps://hubballidharwadcitypolice.karnataka.gov.in// calendar_today08-11-2014 05:48:34

4,4K Tweet

10,10K Followers

223 Following

HUBBALLI DHARWAD CITY POLICE (@compolhdc) 's Twitter Profile Photo

ಸಾರ್ವಜನಿಕ ಸುರಕ್ಷತೆ ಮತ್ತು ಭದ್ರತೆ ನಿಟ್ಟಿನಲ್ಲಿ ಎಲ್ಲಾ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಚೆಕ್‌ಪೋಸ್ಟ್‌ಗಳನ್ನು ನಿರ್ಮಿಸಿ ನಿರಂತರವಾಗಿ ವಾಹನ ತಪಾಸಣೆ ನಡೆಸಲಾಗುತ್ತಿದೆ.

ಸಾರ್ವಜನಿಕ ಸುರಕ್ಷತೆ ಮತ್ತು ಭದ್ರತೆ ನಿಟ್ಟಿನಲ್ಲಿ ಎಲ್ಲಾ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಚೆಕ್‌ಪೋಸ್ಟ್‌ಗಳನ್ನು ನಿರ್ಮಿಸಿ ನಿರಂತರವಾಗಿ ವಾಹನ ತಪಾಸಣೆ ನಡೆಸಲಾಗುತ್ತಿದೆ.
HUBBALLI DHARWAD CITY POLICE (@compolhdc) 's Twitter Profile Photo

ಮಾಹಿತಿದಾರರ ಮನೆಯ ಮುಂದೆ ಅಪರಿಚಿತ ಮಹಿಳೆಯೊಬ್ಬರು ಕುಳಿತಿರುವ ಬಗ್ಗೆ 112 ಸಹಾಯವಾಣಿಗೆ ಮಾಹಿತಿ ಬಂದಿದ್ದು, ತಕ್ಷಣ ಸ್ಥಳಕ್ಕೆ ತೆರಳಿದ ನಮ್ಮ ಪೊಲೀಸರು, ಆ ಮಹಿಳೆಯನ್ನು ವಿಚಾರಿಸಿ ಪೋಷಕರ ವಿವರ ಪಡೆದು, ಠಾಣೆಗೆ ಕರೆಯಿಸಿ ಮಹಿಳೆಯನ್ನು ಸುರಕ್ಷಿತವಾಗಿ ಮನೆಯವರಿಗೆ ಒಪ್ಪಿಸಿರುತ್ತಾರೆ.

ಮಾಹಿತಿದಾರರ ಮನೆಯ ಮುಂದೆ ಅಪರಿಚಿತ ಮಹಿಳೆಯೊಬ್ಬರು ಕುಳಿತಿರುವ ಬಗ್ಗೆ 112 ಸಹಾಯವಾಣಿಗೆ ಮಾಹಿತಿ ಬಂದಿದ್ದು, ತಕ್ಷಣ ಸ್ಥಳಕ್ಕೆ ತೆರಳಿದ ನಮ್ಮ ಪೊಲೀಸರು, ಆ ಮಹಿಳೆಯನ್ನು ವಿಚಾರಿಸಿ ಪೋಷಕರ ವಿವರ ಪಡೆದು, ಠಾಣೆಗೆ ಕರೆಯಿಸಿ ಮಹಿಳೆಯನ್ನು ಸುರಕ್ಷಿತವಾಗಿ ಮನೆಯವರಿಗೆ ಒಪ್ಪಿಸಿರುತ್ತಾರೆ.
HUBBALLI DHARWAD CITY POLICE (@compolhdc) 's Twitter Profile Photo

ಹಳೇ ಹುಬ್ಬಳ್ಳಿ ಠಾಣೆಯ ಇನ್ಸ್ಪೆಕ್ಟರ್ ರವರು ಸಾರ್ವಜನಿಕ ಸಂಪರ್ಕ ಸಭೆ ನಡೆಸಿ ಸಂವಹನ ನಡೆಸಿ ಕುಂದು ಕೊರತೆಗಳನ್ನು ಆಲಿಸಿ, ಅಪರಾಧ ತಡೆ, ಸಾರ್ವಜನಿಕರ ಶಾಂತಿ, ಸುರಕ್ಷತೆ ಮತ್ತು ಕಾನೂನು ಸುವ್ಯವಸ್ಥೆ ಕುರಿತು ಚರ್ಚೆ ನಡೆಸಿದರು.

ಹಳೇ ಹುಬ್ಬಳ್ಳಿ ಠಾಣೆಯ ಇನ್ಸ್ಪೆಕ್ಟರ್ ರವರು  ಸಾರ್ವಜನಿಕ ಸಂಪರ್ಕ ಸಭೆ ನಡೆಸಿ ಸಂವಹನ ನಡೆಸಿ ಕುಂದು ಕೊರತೆಗಳನ್ನು ಆಲಿಸಿ, ಅಪರಾಧ ತಡೆ, ಸಾರ್ವಜನಿಕರ ಶಾಂತಿ, ಸುರಕ್ಷತೆ ಮತ್ತು ಕಾನೂನು ಸುವ್ಯವಸ್ಥೆ ಕುರಿತು ಚರ್ಚೆ ನಡೆಸಿದರು.
ಕರ್ನಾಟಕ ರಾಜ್ಯ ಪೊಲೀಸ್ Karnataka State Police (@karnatakacops) 's Twitter Profile Photo

ಈ ದಿನ ಶ್ರೀ ಡಾ.ಅಲೋಕ್ ಮೋಹನ್ ಐಪಿಎಸ್, DGP KARNATAKA ರವರು ವಯೋನಿವೃತ್ತಿ ಹೊಂದಿದ ಪ್ರಯುಕ್ತ ಶ್ರೀ ಡಾ. ಎಂ.ಎ ಸಲೀಂ ಐಪಿಎಸ್,ರವರು ಕರ್ನಾಟಕ ರಾಜ್ಯದ ಡಿಜಿಪಿ & ಐಜಿಪಿ ಹುದ್ದೆಯ ಪ್ರಭಾರವನ್ನು ವಹಿಸಿಕೊಂಡಿರುತ್ತಾರೆ. ಕರ್ನಾಟಕ ರಾಜ್ಯ ಪೊಲೀಸ್ ಪಡೆಯು ಡಾ. ಅಲೋಕ್ ಮೋಹನ್ ಐಪಿಎಸ್,ರವರ 38 ವರ್ಷಗಳ ಸುದೀರ್ಘ ಸೇವೆಯನ್ನು ಸ್ಮರಿಸುತ್ತ ..1/2

ಈ ದಿನ ಶ್ರೀ ಡಾ.ಅಲೋಕ್ ಮೋಹನ್ ಐಪಿಎಸ್, <a href="/DgpKarnataka/">DGP KARNATAKA</a> ರವರು ವಯೋನಿವೃತ್ತಿ ಹೊಂದಿದ ಪ್ರಯುಕ್ತ ಶ್ರೀ ಡಾ. ಎಂ.ಎ ಸಲೀಂ ಐಪಿಎಸ್,ರವರು ಕರ್ನಾಟಕ ರಾಜ್ಯದ ಡಿಜಿಪಿ &amp; ಐಜಿಪಿ ಹುದ್ದೆಯ ಪ್ರಭಾರವನ್ನು ವಹಿಸಿಕೊಂಡಿರುತ್ತಾರೆ. ಕರ್ನಾಟಕ ರಾಜ್ಯ ಪೊಲೀಸ್ ಪಡೆಯು ಡಾ. ಅಲೋಕ್ ಮೋಹನ್ ಐಪಿಎಸ್,ರವರ 38 ವರ್ಷಗಳ ಸುದೀರ್ಘ ಸೇವೆಯನ್ನು ಸ್ಮರಿಸುತ್ತ ..1/2
HUBBALLI DHARWAD CITY POLICE (@compolhdc) 's Twitter Profile Photo

ಹಾವೇರಿ ಮೂಲದ ಬಾಗ್ಯಶ್ರೀ ಎಂಬುವವರು ಆಟೋದಲ್ಲಿ ಬಿಟ್ಟು ಹೋಗಿದ್ದ 1.50 ಲಕ್ಷದ ಬೆಲೆ ಬಾಳುವ ಬಂಗಾರ ಮತ್ತು ಬ್ಯಾಗ್ ಯೊಂದನ್ನು ಸಂತೋಷ ಜಾಧವ್ ಎಂಬ ಆಟೋ ಚಾಲಕರು ಹುಬ್ಬಳ್ಳಿ ಶಹರ ಠಾಣೆಗೆ ಒಪ್ಪಿಸುವ ಮೂಲಕ ಪ್ರಾಮಾಣಿಕತೆ ಮೆರೆದಿದ್ದು, ಬ್ಯಾಗ್ ಮತ್ತು ಬಂಗಾರವನ್ನು ಮರಳಿ ಮಾಲೀಕರಿಗೆ ಹಸ್ತಾಂತರಿಸಲಾಗಿದೆ.

ಹಾವೇರಿ ಮೂಲದ ಬಾಗ್ಯಶ್ರೀ ಎಂಬುವವರು ಆಟೋದಲ್ಲಿ ಬಿಟ್ಟು ಹೋಗಿದ್ದ 1.50 ಲಕ್ಷದ ಬೆಲೆ ಬಾಳುವ ಬಂಗಾರ ಮತ್ತು ಬ್ಯಾಗ್ ಯೊಂದನ್ನು ಸಂತೋಷ ಜಾಧವ್ ಎಂಬ ಆಟೋ ಚಾಲಕರು ಹುಬ್ಬಳ್ಳಿ ಶಹರ ಠಾಣೆಗೆ ಒಪ್ಪಿಸುವ ಮೂಲಕ ಪ್ರಾಮಾಣಿಕತೆ ಮೆರೆದಿದ್ದು, ಬ್ಯಾಗ್ ಮತ್ತು ಬಂಗಾರವನ್ನು ಮರಳಿ ಮಾಲೀಕರಿಗೆ ಹಸ್ತಾಂತರಿಸಲಾಗಿದೆ.
HUBBALLI DHARWAD CITY POLICE (@compolhdc) 's Twitter Profile Photo

ಧಾರವಾಡ ಉಪನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಕಳ್ಳತನ ಪ್ರಕರಣಗಳಿಗೆ ಸಂಬಂಧಪಟ್ಟಂತೆ ಬಸ್ ನಿಲ್ದಾಣದಲ್ಲಿ ಬ್ಯಾಗ್ ಕಳ್ಳತನ ಮಾಡುತ್ತಿದ್ದ ತಮಿಳುನಾಡಿನ ತಿರುಚನಪಲ್ಲಿಯ ಮೂಲದ ಅಂತರ್ ರಾಜ್ಯ ಮಹಿಳಾ ಆರೋಪಿಯಾದ 37 ವರ್ಷದ ಗುನಾ ಮೀನಾಚಿ ಸಕ್ತಿ, ಮತ್ತು ಮನೆಗಳ್ಳತನ ಮಾಡುತ್ತಿದ್ದ ಆಂಧ್ರಪ್ರದೇಶದ ಗೋದಾವರಿ ಜಿಲ್ಲೆಯ ಮೂಲದ ಆರೋಪಿಯಾದ 46

ಧಾರವಾಡ ಉಪನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಕಳ್ಳತನ ಪ್ರಕರಣಗಳಿಗೆ ಸಂಬಂಧಪಟ್ಟಂತೆ ಬಸ್ ನಿಲ್ದಾಣದಲ್ಲಿ ಬ್ಯಾಗ್ ಕಳ್ಳತನ ಮಾಡುತ್ತಿದ್ದ ತಮಿಳುನಾಡಿನ ತಿರುಚನಪಲ್ಲಿಯ ಮೂಲದ ಅಂತರ್ ರಾಜ್ಯ ಮಹಿಳಾ ಆರೋಪಿಯಾದ  37 ವರ್ಷದ ಗುನಾ ಮೀನಾಚಿ ಸಕ್ತಿ,  ಮತ್ತು ಮನೆಗಳ್ಳತನ ಮಾಡುತ್ತಿದ್ದ ಆಂಧ್ರಪ್ರದೇಶದ ಗೋದಾವರಿ ಜಿಲ್ಲೆಯ ಮೂಲದ ಆರೋಪಿಯಾದ 46
HUBBALLI DHARWAD CITY POLICE (@compolhdc) 's Twitter Profile Photo

ಕೇರಳ ಕಾಸರಗೋಡ ಮೂಲದ ವಿದ್ಯಾರ್ಥಿ ಪ್ರಣವ್ ಎಂಬುವರು 45 ಸಾವಿರ ರೂ ಮೌಲ್ಯದ ಮೊಬೈಲ್ ಫೋನ್ ನ್ನು ತಮಿಳುನಾಡಿನಲ್ಲಿ ಕಳೆದುಕೊಂಡಿದ್ದು, ಹುಬ್ಬಳ್ಳಿಯಲ್ಲಿ ಪತ್ತೆಯಾಗಿದ್ದು, ಹುಬ್ಬಳ್ಳಿ ಶಹರ ಪೊಲೀಸ್ ಠಾಣೆಯ ಸಿಬ್ಬಂದಿ ರವಿರಾಜ್ ಕೆಂದೂರ ಎಂಬುವವರು ಮೊಬೈಲ್ ಹುಡುಕಿ ಮರಳಿ ವಾರಸುದಾರರಿಗೆ ಹಸ್ತಾಂತರಿಸಿದರು.

ಕೇರಳ ಕಾಸರಗೋಡ ಮೂಲದ ವಿದ್ಯಾರ್ಥಿ ಪ್ರಣವ್ ಎಂಬುವರು 45 ಸಾವಿರ ರೂ ಮೌಲ್ಯದ ಮೊಬೈಲ್ ಫೋನ್ ನ್ನು ತಮಿಳುನಾಡಿನಲ್ಲಿ ಕಳೆದುಕೊಂಡಿದ್ದು,  ಹುಬ್ಬಳ್ಳಿಯಲ್ಲಿ ಪತ್ತೆಯಾಗಿದ್ದು, ಹುಬ್ಬಳ್ಳಿ ಶಹರ ಪೊಲೀಸ್ ಠಾಣೆಯ ಸಿಬ್ಬಂದಿ ರವಿರಾಜ್ ಕೆಂದೂರ ಎಂಬುವವರು ಮೊಬೈಲ್ ಹುಡುಕಿ ಮರಳಿ ವಾರಸುದಾರರಿಗೆ ಹಸ್ತಾಂತರಿಸಿದರು.
HUBBALLI DHARWAD CITY POLICE (@compolhdc) 's Twitter Profile Photo

ಸಾರ್ವಜನಿಕರ ಸುರಕ್ಷತೆ ಮತ್ತು ಭದ್ರತೆ ನಿಟ್ಟಿನಲ್ಲಿ ಎಲ್ಲಾ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಚೆಕ್ ಪೋಸ್ಟ್ ಗಳನ್ನು ನಿರ್ಮಿಸಿ ನಿರಂತರವಾಗಿ 24×7 ವಾಹನ ತಪಾಸಣೆ ನಡೆಸಲಾಗುತ್ತಿದ್ದು, ಹಿರಿಯ ಪೊಲೀಸ್ ಅಧಿಕಾರಿಗಳು ಸಿಬ್ಬಂದಿಗಳ ಕರ್ತವ್ಯವನ್ನು ನಿರಂತರವಾಗಿ ಪರಿಶೀಲನೆ ನಡೆಸಿ ಸೂಕ್ತ ಸಲಹೆ ಸೂಚನೆಗಳನ್ನು ನೀಡುತ್ತಿರುತ್ತಾರೆ. #Security

ಸಾರ್ವಜನಿಕರ ಸುರಕ್ಷತೆ ಮತ್ತು ಭದ್ರತೆ ನಿಟ್ಟಿನಲ್ಲಿ ಎಲ್ಲಾ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಚೆಕ್ ಪೋಸ್ಟ್ ಗಳನ್ನು ನಿರ್ಮಿಸಿ ನಿರಂತರವಾಗಿ 24×7 ವಾಹನ ತಪಾಸಣೆ ನಡೆಸಲಾಗುತ್ತಿದ್ದು, ಹಿರಿಯ ಪೊಲೀಸ್ ಅಧಿಕಾರಿಗಳು ಸಿಬ್ಬಂದಿಗಳ ಕರ್ತವ್ಯವನ್ನು ನಿರಂತರವಾಗಿ ಪರಿಶೀಲನೆ ನಡೆಸಿ ಸೂಕ್ತ ಸಲಹೆ ಸೂಚನೆಗಳನ್ನು ನೀಡುತ್ತಿರುತ್ತಾರೆ. 

#Security
HUBBALLI DHARWAD CITY POLICE (@compolhdc) 's Twitter Profile Photo

Area Domination: ಧಾರವಾಡ ಉಪನಗರ ಮತ್ತು ಹುಬ್ಬಳ್ಳಿ ಶಹರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ರೌಡಿಶೀಟರ್ ಗಳು, MOB ಗಳು, NDPS ಆರೋಪಿಗಳು ಹಾಗೂ ಮದ್ಯಪಾನ ಮಾಡಿ ಸಾರ್ವಜನಿಕರಿಗೆ ತೊಂದರೆ ಮಾಡುತ್ತಿದ್ದ ಜನರನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಲಾಗಿದೆ.

Area Domination:

ಧಾರವಾಡ ಉಪನಗರ ಮತ್ತು ಹುಬ್ಬಳ್ಳಿ ಶಹರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ  ರೌಡಿಶೀಟರ್ ಗಳು, MOB ಗಳು, NDPS ಆರೋಪಿಗಳು ಹಾಗೂ ಮದ್ಯಪಾನ ಮಾಡಿ ಸಾರ್ವಜನಿಕರಿಗೆ ತೊಂದರೆ ಮಾಡುತ್ತಿದ್ದ ಜನರನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಲಾಗಿದೆ.
HUBBALLI DHARWAD CITY POLICE (@compolhdc) 's Twitter Profile Photo

ಹುಬ್ಬಳ್ಳಿ ಧಾರವಾಡ ನಗರದ ಪ್ರತಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬೈಕ್ ಪೆಟ್ರೋಲಿಂಗ್ ಕೈಗೊಂಡು ಸಾರ್ವಜನಿಕ ಸ್ಥಳಗಳಲ್ಲಿ ಗಸ್ತು ತಿರುಗಲಾಗುತ್ತಿದೆ. ಮಹಿಳೆ, ಮಕ್ಕಳು & ಸಾರ್ವಜನಿಕರ ಭದ್ರತೆ, ಸುರಕ್ಷತೆಯ ದೃಷ್ಟಿಯಿಂದ ನಿರಂತರವಾಗಿ ಬೈಕ್ ಪೆಟ್ರೋಲಿಂಗ್ ಕೈಗೊಳ್ಳಲಾಗುತ್ತಿದೆ.

ಹುಬ್ಬಳ್ಳಿ ಧಾರವಾಡ ನಗರದ ಪ್ರತಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬೈಕ್ ಪೆಟ್ರೋಲಿಂಗ್ ಕೈಗೊಂಡು ಸಾರ್ವಜನಿಕ ಸ್ಥಳಗಳಲ್ಲಿ ಗಸ್ತು ತಿರುಗಲಾಗುತ್ತಿದೆ.

ಮಹಿಳೆ, ಮಕ್ಕಳು &amp; ಸಾರ್ವಜನಿಕರ ಭದ್ರತೆ, ಸುರಕ್ಷತೆಯ ದೃಷ್ಟಿಯಿಂದ ನಿರಂತರವಾಗಿ ಬೈಕ್ ಪೆಟ್ರೋಲಿಂಗ್ ಕೈಗೊಳ್ಳಲಾಗುತ್ತಿದೆ.
HUBBALLI DHARWAD CITY POLICE (@compolhdc) 's Twitter Profile Photo

ಕಾಲ್ನಡಿಗೆ ಮೂಲಕ ಹುಬ್ಬಳ್ಳಿ ನಗರದ ವಿವಿಧ ಪ್ರದೇಶಗಳಲ್ಲಿ ಸಂಚರಿಸಿ ಹುಬ್ಬಳ್ಳಿ ಶಹರ ಮತ್ತು ಘಂಟಿಕೇರಿ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ನೇತೃತ್ವದ ತಂಡಗಳು ಸಾರ್ವಜನಿಕರೊಂದಿಗೆ ಸಂವಹನ ನಡೆಸಿ ಜನರಲ್ಲಿ ವಿಶ್ವಾಸ ಮೂಡಿಸುವ ಕಾರ್ಯ ಕೈಗೊಂಡರು.

ಕಾಲ್ನಡಿಗೆ ಮೂಲಕ ಹುಬ್ಬಳ್ಳಿ ನಗರದ ವಿವಿಧ ಪ್ರದೇಶಗಳಲ್ಲಿ ಸಂಚರಿಸಿ ಹುಬ್ಬಳ್ಳಿ ಶಹರ ಮತ್ತು ಘಂಟಿಕೇರಿ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ನೇತೃತ್ವದ ತಂಡಗಳು ಸಾರ್ವಜನಿಕರೊಂದಿಗೆ ಸಂವಹನ ನಡೆಸಿ ಜನರಲ್ಲಿ ವಿಶ್ವಾಸ ಮೂಡಿಸುವ ಕಾರ್ಯ ಕೈಗೊಂಡರು.
HUBBALLI DHARWAD CITY POLICE (@compolhdc) 's Twitter Profile Photo

ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ BNS, BNSS ಕಾಯ್ದೆಗಳ ಕುರಿತು ತರಬೇತಿ ನೀಡಿ ಪರೀಕ್ಷೆ ನಡೆಸುವ ಮೂಲಕ ಕಾರ್ಯಕ್ಷಮತೆ ಹೆಚ್ಚಿಸುವ ಕ್ರಮ ಕೈಗೊಳ್ಳಲಾಗುತ್ತಿದೆ.

ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ BNS, BNSS ಕಾಯ್ದೆಗಳ ಕುರಿತು ತರಬೇತಿ ನೀಡಿ ಪರೀಕ್ಷೆ ನಡೆಸುವ ಮೂಲಕ ಕಾರ್ಯಕ್ಷಮತೆ ಹೆಚ್ಚಿಸುವ ಕ್ರಮ ಕೈಗೊಳ್ಳಲಾಗುತ್ತಿದೆ.
HUBBALLI DHARWAD CITY POLICE (@compolhdc) 's Twitter Profile Photo

ಹಳೇ ಹುಬ್ಬಳ್ಳಿ ಠಾಣೆಯ ವ್ಯಾಪ್ತಿಯಲ್ಲಿ ಕಳ್ಳತನ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ ಆರೋಪಿಗಳ ಪರೇಡ್ ನಡೆಸಿ, ಯಾವುದೇ ಕಳ್ಳತನ ಮತ್ತು ಇತರ ಅಪರಾಧಿಕ ಚಟುವಟಿಕೆಗಳಲ್ಲಿ ಪ್ರಕರಣಗಳಲ್ಲಿ ಭಾಗಿಯಾಗದೇ ಎಚ್ಚರಿಕೆಯಿಂದ ಉತ್ತಮ ಜೀವನ ಸಾಗಿಸಬೇಕೆಂದು ಉತ್ತರ ವಿಭಾಗದ ಎಸಿಪಿ ರವರು ಎಚ್ಚರಿಕೆ ನೀಡಿದರು. ಇದೇ ವೇಳೆ ತಮ್ಮ ತಮ್ಮ ಏರಿಯಾಗಳಲ್ಲಿ ಗಾಂಜಾ