SS Mallikarjun (@dvgmallikarjun) 's Twitter Profile
SS Mallikarjun

@dvgmallikarjun

Ex Minister for Horticulture and Agricultural Marketing, Government of Karnataka.

ID: 863642580302430208

linkhttp://www.ssmdvg.com calendar_today14-05-2017 06:30:11

69 Tweet

835 Followers

24 Following

DK Shivakumar (@dkshivakumar) 's Twitter Profile Photo

ಕೇಂದ್ರ ಸರ್ಕಾರದ ಫಸಲ್‌ ಬಿಮಾ ಯೋಜನೆ ಬಿಜೆಪಿ ಕೃಪಾ ಪೋಷಿತ ನಾಟಕ ಮಂಡಳಿಯ ಒಂದು ಪಾತ್ರಧಾರಿಯಷ್ಟೆ. ಈ ಯೋಜನೆಯಿಂದ ರಾಜ್ಯದ ಯಾವ ರೈತರಿಗೆ ವಿಮೆ ಹಣ ಸಿಕ್ಕಿದೆ? 2 ವರ್ಷಗಳಿಂದ ಬೆಳೆ ನಷ್ಟ ಅನುಭವಿಸಿದ ರಾಜ್ಯದ ರೈತರಿಗೆ ಪರಿಹಾರ ಸಿಕ್ಕಿಲ್ಲ. ಬಹುಶಃ ವಿಮೆ ಕಂಪನಿಗಳ ಜೊತೆ ಸರ್ಕಾರ ಒಳ ಒಪ್ಪಂದ ಮಾಡಿಕೊಂಡಂತೆ ಮೇಲ್ನೋಟಕ್ಕೆ ಕಾಣುತ್ತಿದೆ. 2/3

DK Shivakumar (@dkshivakumar) 's Twitter Profile Photo

ಅತಿವೃಷ್ಟಿಯಿಂದ ಬೆಳೆ ನಷ್ಟ ಅನುಭವಿಸಿರುವ ರೈತರಿಗೆ ಎನ್‌ಡಿಆರ್‌ಎಫ್‌ ನಿಧಿಯಡಿ ಎಕರೆಗೆ 10000 ರೂಪಾಯಿಯಂತೆ ಪರಿಹಾರ ನೀಡಬೇಕು. ಈ ಪರಿಹಾರವು 30 ದಿನಗಳೊಳಗೆ ರೈತರ ಕೈ ಸೇರಬೇಕು. ಈ ಹಿಂದೆ ನೀಡಿದ ಪರಿಹಾರದ ಭರವಸೆಗಳು ಹುಸಿಯಾಗಿವೆ. ರೈತರು ಹುಸಿ ಭರವಸೆಗಳಿಗೆ ಮರುಳಾಗದೆ ತಕ್ಷಣ ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಬೇಕು. 3/3

Karnataka Congress (@inckarnataka) 's Twitter Profile Photo

There is no hope left for this government that is demanding 40% of project cost as bribe, hacking into their own servers to give their friends contracts and bringing a bad name to Karnataka. We urge the Governor to invoke Article 356 and dismiss this corrupt government.

Karnataka Congress (@inckarnataka) 's Twitter Profile Photo

ಕೆಪಿಸಿಸಿ ಅಧ್ಯಕ್ಷರಾದ DK Shivakumar, ವಿಪಕ್ಷ ನಾಯಕರಾದ Siddaramaiah ಅವರ ನೇತೃತ್ವದ ನಿಯೋಗ ರಾಜ್ಯಪಾಲರನ್ನ ಭೇಟಿಮಾಡಿ, ರಾಜ್ಯದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದ್ದು ಗುತ್ತಿಗೆದಾರರ ಸಂಘದ ಅಧ್ಯಕ್ಷರ ಪತ್ರದಿಂದ ಇದು ಸಾಬೀತಾಗಿದೆ, ಈ 40% ಕಮಿಷನ್ ಸರ್ಕಾರವನ್ನ ಸಂವಿಧಾನದ 365ನೇ ವಿಧಿಯ ಅನ್ವಯ ವಜಾಗೊಳಿಸುವಂತೆ ದೂರು ನೀಡಲಾಯಿತು.

ಕೆಪಿಸಿಸಿ ಅಧ್ಯಕ್ಷರಾದ <a href="/DKShivakumar/">DK Shivakumar</a>, ವಿಪಕ್ಷ ನಾಯಕರಾದ <a href="/siddaramaiah/">Siddaramaiah</a> ಅವರ ನೇತೃತ್ವದ ನಿಯೋಗ ರಾಜ್ಯಪಾಲರನ್ನ ಭೇಟಿಮಾಡಿ,

ರಾಜ್ಯದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದ್ದು ಗುತ್ತಿಗೆದಾರರ ಸಂಘದ ಅಧ್ಯಕ್ಷರ ಪತ್ರದಿಂದ ಇದು ಸಾಬೀತಾಗಿದೆ,

ಈ 40% ಕಮಿಷನ್ ಸರ್ಕಾರವನ್ನ ಸಂವಿಧಾನದ 365ನೇ ವಿಧಿಯ ಅನ್ವಯ ವಜಾಗೊಳಿಸುವಂತೆ ದೂರು ನೀಡಲಾಯಿತು.
Karnataka Congress (@inckarnataka) 's Twitter Profile Photo

ಕೆಪಿಸಿಸಿ ಕಾರ್ಯಾಧ್ಯಕ್ಷರಾದ Ramalinga Reddy, ಮಾಜಿ ಸಚಿವರಾದ Krishna Byre Gowda, ವಿಧಾನಸಭಾ ಮುಖ್ಯ ಸಚೇತಕ @Dr_Ajay_Singh, ವಿಧಾನ ಪರಿಷತ್ ಸದಸ್ಯ ನಸೀರ್ ಅಹ್ಮದ್, ಮಾಜಿ ಸಂಸದ ವಿ.ಎಸ್ ಉಗ್ರಪ್ಪ ನಿಯೋಗದಲ್ಲಿದ್ದರು.

Karnataka Congress (@inckarnataka) 's Twitter Profile Photo

ದೇಶದ ಪ್ರತಿಯೊಬ್ಬ ಪ್ರಜೆಗೂ ರಾಜಕೀಯ, ಸಾಮಾಜಿಕ, ಆರ್ಥಿಕ ಸಮಾನತೆಯನ್ನು ದೊರಕಿಸಿಕೊಟ್ಟ, ವಿಶ್ವದ ಅತಿದೊಡ್ಡ 'ಪ್ರಜಾಪ್ರಭುತ್ವ'ವಾದ ಭಾರತವು ವಿವಿಧತೆಯಲ್ಲಿ ಏಕತೆಯನ್ನು ಸಾಧಿಸಿ ಅಭಿವೃದ್ಧಿ ಪಥದಲ್ಲಿ ಮುನ್ನಡೆಯಲು ಮಾರ್ಗದರ್ಶಿಯಾದ, ವಿಶ್ವದ ಶ್ರೇಷ್ಠ ಸಂವಿಧಾನ 'ಭಾರತದ ಸಂವಿಧಾನ'ವು ಅಂಗೀಕಾರವಾದ ದಿನದಂದು 'ಸಂವಿಧಾನ ದಿನ'ದ ಶುಭಾಶಯಗಳು.

ದೇಶದ ಪ್ರತಿಯೊಬ್ಬ ಪ್ರಜೆಗೂ ರಾಜಕೀಯ, ಸಾಮಾಜಿಕ, ಆರ್ಥಿಕ ಸಮಾನತೆಯನ್ನು ದೊರಕಿಸಿಕೊಟ್ಟ,

ವಿಶ್ವದ ಅತಿದೊಡ್ಡ 'ಪ್ರಜಾಪ್ರಭುತ್ವ'ವಾದ ಭಾರತವು ವಿವಿಧತೆಯಲ್ಲಿ ಏಕತೆಯನ್ನು ಸಾಧಿಸಿ ಅಭಿವೃದ್ಧಿ ಪಥದಲ್ಲಿ ಮುನ್ನಡೆಯಲು ಮಾರ್ಗದರ್ಶಿಯಾದ,

ವಿಶ್ವದ ಶ್ರೇಷ್ಠ ಸಂವಿಧಾನ 'ಭಾರತದ ಸಂವಿಧಾನ'ವು ಅಂಗೀಕಾರವಾದ ದಿನದಂದು 'ಸಂವಿಧಾನ ದಿನ'ದ ಶುಭಾಶಯಗಳು.
Karnataka Congress (@inckarnataka) 's Twitter Profile Photo

ನಮ್ಮ ಸಂವಿಧಾನವೇ ದೇಶದ ನಿಜವಾದ ಮಾನವ ಧರ್ಮ. ಪ್ರತಿಯೊಬ್ಬ ಪ್ರಜೆಗೂ ಗೌರವ ಹಾಗೂ ಸಮಾನತೆಯನ್ನು ಈ ಸಂವಿಧಾನ ತಂದುಕೊಟ್ಟಿದೆ. ಇದಕ್ಕೆ ಕಾರಣರಾದ ಡಾ.ಬಾಬಾ ಸಾಹೇಬ್ ಬಿ.ಆರ್. ಅಂಬೇಡ್ಕರ್ ಅವರನ್ನ ಸ್ಮರಿಸುತ್ತಾ ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯೋಣ

D K Shivakumar, President, KPCC (@kpccpresident) 's Twitter Profile Photo

ಕೇರಳದ ಮಾಜಿ ಸಚಿವ, ವಿರೋಧ ಪಕ್ಷದ ಮಾಜಿ ನಾಯಕ ರಮೇಶ್ ಚೆನ್ನಿತ್ತಾಲ ಅವರು ಇಂದು ನನ್ನನ್ನು‌ ಭೇಟಿ ಮಾಡಿ ಪ್ರಸಕ್ತ ರಾಜಕೀಯ ವಿದ್ಯಮಾನಗಳ ಕುರಿತಂತೆ ಸಮಾಲೋಚನೆ ನಡೆಸಿದರು.

ಕೇರಳದ ಮಾಜಿ ಸಚಿವ, ವಿರೋಧ ಪಕ್ಷದ ಮಾಜಿ ನಾಯಕ ರಮೇಶ್ ಚೆನ್ನಿತ್ತಾಲ ಅವರು ಇಂದು ನನ್ನನ್ನು‌ ಭೇಟಿ ಮಾಡಿ ಪ್ರಸಕ್ತ ರಾಜಕೀಯ ವಿದ್ಯಮಾನಗಳ ಕುರಿತಂತೆ ಸಮಾಲೋಚನೆ ನಡೆಸಿದರು.
Karnataka Congress (@inckarnataka) 's Twitter Profile Photo

ರಾಜ್ಯ ಬಿಜೆಪಿ ಸರ್ಕಾರದಲ್ಲಿ ಮತ್ತೊಮ್ಮೆ ಮುಖ್ಯಮಂತ್ರಿ ಬದಲಾವಣೆ ಖಚಿತ. ಈ ಹಿಂದೆ ಯಡಿಯೂರಪ್ಪ ಮೇಲೆ ವಿಶ್ವಾಸ ಕಳೆದುಕೊಂಡರೆಂದು ರಾಜಿನಾಮ ಪಡೆಯಲಾಯಿತು, ನಂತರ ಅಧಿಕಾರಕ್ಕೆ ಬಂದ ಬಸವರಾಜ ಬೊಮ್ಮಾಯಿ ಸರ್ಕಾರದ ಮೇಲೂ ಅವರದೇ ಸಚಿವರು ಇದೀಗ ಸಂಶಯ ವ್ಯಕ್ತಪಡಿಸುತ್ತಿದ್ದಾರೆ. ಹೀಗಾಗಿ ಬೊಮ್ಮಾಯಿ ಕೂಡ ರಾಜೀನಾಮೆ ಕೊಡಬೇಕು. DK Shivakumar

ರಾಜ್ಯ ಬಿಜೆಪಿ ಸರ್ಕಾರದಲ್ಲಿ ಮತ್ತೊಮ್ಮೆ ಮುಖ್ಯಮಂತ್ರಿ ಬದಲಾವಣೆ ಖಚಿತ. ಈ ಹಿಂದೆ ಯಡಿಯೂರಪ್ಪ ಮೇಲೆ ವಿಶ್ವಾಸ ಕಳೆದುಕೊಂಡರೆಂದು ರಾಜಿನಾಮ ಪಡೆಯಲಾಯಿತು, ನಂತರ ಅಧಿಕಾರಕ್ಕೆ ಬಂದ ಬಸವರಾಜ ಬೊಮ್ಮಾಯಿ ಸರ್ಕಾರದ ಮೇಲೂ ಅವರದೇ ಸಚಿವರು ಇದೀಗ ಸಂಶಯ ವ್ಯಕ್ತಪಡಿಸುತ್ತಿದ್ದಾರೆ. ಹೀಗಾಗಿ ಬೊಮ್ಮಾಯಿ ಕೂಡ ರಾಜೀನಾಮೆ ಕೊಡಬೇಕು.

<a href="/DKShivakumar/">DK Shivakumar</a>
DK Shivakumar (@dkshivakumar) 's Twitter Profile Photo

ಶ್ರೀಮತಿ ಇಂದಿರಾ ಗಾಂಧಿ ಅವರು ಈ ದೇಶಕ್ಕೆ ಕೊಟ್ಟ ಕೊಡುಗೆ ಅಪಾರ. ಭಾರತೀಯ ಯುವ ಕಾಂಗ್ರೆಸ್‌ ಕಾರ್ಯಕರ್ತರು ಬೆಂಗಳೂರಿನ ಕಾಂಗ್ರೆಸ್‌ ಭವನದಲ್ಲಿ ಹಮ್ಮಿಕೊಂಡಿರುವ ಇಂದಿರಾಗಾಂಧಿ ಅವರ ಛಾಯಾಚಿತ್ರ ಪ್ರದರ್ಶನಗಳು ಉಕ್ಕಿನ ಮಹಿಳೆಯ ಸಾಧನೆಯ ಹಾದಿಯನ್ನು ತೆರೆದಿಡುತ್ತದೆ. ಈ ಪ್ರದರ್ಶನವನ್ನು ಉದ್ಘಾಟಿಸಿ, ಕಾರ್ಯಕರ್ತರ ಶ್ರಮಕ್ಕೆ ಬೆನ್ನುತಟ್ಟಿದೆ.

ಶ್ರೀಮತಿ ಇಂದಿರಾ ಗಾಂಧಿ ಅವರು ಈ ದೇಶಕ್ಕೆ ಕೊಟ್ಟ ಕೊಡುಗೆ ಅಪಾರ. ಭಾರತೀಯ ಯುವ ಕಾಂಗ್ರೆಸ್‌ ಕಾರ್ಯಕರ್ತರು ಬೆಂಗಳೂರಿನ ಕಾಂಗ್ರೆಸ್‌ ಭವನದಲ್ಲಿ ಹಮ್ಮಿಕೊಂಡಿರುವ ಇಂದಿರಾಗಾಂಧಿ ಅವರ ಛಾಯಾಚಿತ್ರ ಪ್ರದರ್ಶನಗಳು ಉಕ್ಕಿನ ಮಹಿಳೆಯ ಸಾಧನೆಯ ಹಾದಿಯನ್ನು ತೆರೆದಿಡುತ್ತದೆ. ಈ ಪ್ರದರ್ಶನವನ್ನು ಉದ್ಘಾಟಿಸಿ, ಕಾರ್ಯಕರ್ತರ ಶ್ರಮಕ್ಕೆ ಬೆನ್ನುತಟ್ಟಿದೆ.
D K Shivakumar, President, KPCC (@kpccpresident) 's Twitter Profile Photo

ಬೆಂಗಳೂರಿನ ರೇಸ್ ಕೋರ್ಸ್ ರಸ್ತೆಯ ಕಾಂಗ್ರೆಸ್ ಭವನದಲ್ಲಿ IYC Karnataka ಆಯೋಜಿಸಿರುವ ಮಾಜಿ ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿ ಅವರ ಜೀವನ ಆಧಾರಿತ ಛಾಯಾಚಿತ್ರ ಪ್ರದರ್ಶನವನ್ನು ಉದ್ಘಾಟಿಸಿದೆ.

ಬೆಂಗಳೂರಿನ ರೇಸ್ ಕೋರ್ಸ್ ರಸ್ತೆಯ ಕಾಂಗ್ರೆಸ್ ಭವನದಲ್ಲಿ <a href="/IYCKarnataka/">IYC Karnataka</a> ಆಯೋಜಿಸಿರುವ ಮಾಜಿ ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿ ಅವರ ಜೀವನ ಆಧಾರಿತ ಛಾಯಾಚಿತ್ರ ಪ್ರದರ್ಶನವನ್ನು ಉದ್ಘಾಟಿಸಿದೆ.
Karnataka Congress (@inckarnataka) 's Twitter Profile Photo

ನಮ್ಮ ಅವಧಿಯ ವೈಟ್ ಟಾಪಿಂಗ್ ಕಾಮಗಾರಿ 1 ಕಿ.ಮಿ ರಸ್ತೆಯ ವೆಚ್ಚ 12 ಕೋಟಿ ದಾಟಿರಲಿಲ್ಲ, ಆಗ ಬಿಜೆಪಿ ಬಾಯಿ ಬಡಿದುಕೊಂಡಿತ್ತು! ಈಗ 1 ಕಿ.ಮಿ ರಸ್ತೆಗೆ 35 ಕೋಟಿ ವೆಚ್ಚವಾಗುತ್ತಿರುವ ಬಗ್ಗೆ ಬಿಜೆಪಿಗರು ಬಾಯಿ ಬಿಡದಿರುವುದೇಕೆ? 40% ಕಮಿಷನ್ ದೋಚುವುದಕ್ಕಾ? ಗುತ್ತಿಗೆದಾರರ ಆರೋಪಕ್ಕೆ ಬಿಜೆಪಿಯೇ ತನ್ನ ಅಕ್ರಮಗಳ ಮೂಲಕ ಪುರಾವೆ ಒದಗಿಸುತ್ತಿದೆ.

ನಮ್ಮ ಅವಧಿಯ ವೈಟ್ ಟಾಪಿಂಗ್ ಕಾಮಗಾರಿ 1 ಕಿ.ಮಿ ರಸ್ತೆಯ ವೆಚ್ಚ 12 ಕೋಟಿ ದಾಟಿರಲಿಲ್ಲ, ಆಗ ಬಿಜೆಪಿ ಬಾಯಿ ಬಡಿದುಕೊಂಡಿತ್ತು!

ಈಗ 1 ಕಿ.ಮಿ ರಸ್ತೆಗೆ 35 ಕೋಟಿ ವೆಚ್ಚವಾಗುತ್ತಿರುವ ಬಗ್ಗೆ ಬಿಜೆಪಿಗರು ಬಾಯಿ ಬಿಡದಿರುವುದೇಕೆ? 40% ಕಮಿಷನ್ ದೋಚುವುದಕ್ಕಾ?

ಗುತ್ತಿಗೆದಾರರ ಆರೋಪಕ್ಕೆ ಬಿಜೆಪಿಯೇ ತನ್ನ ಅಕ್ರಮಗಳ ಮೂಲಕ ಪುರಾವೆ ಒದಗಿಸುತ್ತಿದೆ.
Siddaramaiah (@siddaramaiah) 's Twitter Profile Photo

ರಾಜ್ಯ ವಕ್ಫ್ ಮಂಡಳಿಯ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಮೊಹಮ್ಮದ್ ಷಫಿ ಸ-ಅದಿ ಅವರು ಇಂದು ನನ್ನನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಈ ವೇಳೆ ಅವರನ್ನು ಅಭಿನಂದಿಸಿ ಶುಭ ಹಾರೈಸಿದೆ. ಮಾಜಿ ಸಚಿವರಾದ B Z Zameer Ahmed Khan, ಶಾಸಕರಾದ Byrathi Suresh ಸೇರಿದಂತೆ ಹಲವರು ಹಾಜರಿದ್ದರು.

ರಾಜ್ಯ ವಕ್ಫ್ ಮಂಡಳಿಯ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಮೊಹಮ್ಮದ್ ಷಫಿ ಸ-ಅದಿ ಅವರು ಇಂದು ನನ್ನನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಈ ವೇಳೆ ಅವರನ್ನು ಅಭಿನಂದಿಸಿ ಶುಭ ಹಾರೈಸಿದೆ. 
ಮಾಜಿ ಸಚಿವರಾದ <a href="/BZZameerAhmedK/">B Z Zameer Ahmed Khan</a>, ಶಾಸಕರಾದ <a href="/byrathi_suresh/">Byrathi Suresh</a> ಸೇರಿದಂತೆ ಹಲವರು ಹಾಜರಿದ್ದರು.
DK Shivakumar (@dkshivakumar) 's Twitter Profile Photo

ಬೆಂಗಳೂರು ಧರ್ಮಪ್ರಾಂತ್ಯದ ಆರ್ಚ್‌ಬಿಷಪ್‌ ಶ್ರೀ ಪೀಟರ್‌ ಮಚಾಡೋ ಅವರ ನಿವಾಸದಲ್ಲಿ ಇಂದು ಆಯೋಜಿಸಿದ್ದ ಔತಣ ಕೂಟದಲ್ಲಿ ಪಾಲ್ಗೊಂಡು ಸನ್ಮಾನ ಸ್ವೀಕರಿಸಿದೆ. ಶಾಸಕಾಂಗ ಪಕ್ಷದ ನಾಯಕರಾದ ಶ್ರೀ @Siddaramaiah, ಮಾಜಿ ಸಚಿವರಾದ ಶ್ರೀ @theKJGeorge, ಪರಿಷತ್‌ ಸದಸ್ಯರಾದ ಶ್ರೀ ಗೋವಿಂದ್‌ ರಾಜ್‌, ಮಾಜಿ ಶಾಸಕ ಶ್ರೀ ಜೆ.ಆರ್.ಲೋಬೊ ಇತರರು ಇದ್ದರು.

ಬೆಂಗಳೂರು ಧರ್ಮಪ್ರಾಂತ್ಯದ ಆರ್ಚ್‌ಬಿಷಪ್‌ ಶ್ರೀ ಪೀಟರ್‌ ಮಚಾಡೋ ಅವರ ನಿವಾಸದಲ್ಲಿ ಇಂದು ಆಯೋಜಿಸಿದ್ದ ಔತಣ ಕೂಟದಲ್ಲಿ ಪಾಲ್ಗೊಂಡು ಸನ್ಮಾನ ಸ್ವೀಕರಿಸಿದೆ. ಶಾಸಕಾಂಗ ಪಕ್ಷದ ನಾಯಕರಾದ ಶ್ರೀ @Siddaramaiah, ಮಾಜಿ ಸಚಿವರಾದ ಶ್ರೀ @theKJGeorge, ಪರಿಷತ್‌ ಸದಸ್ಯರಾದ ಶ್ರೀ ಗೋವಿಂದ್‌ ರಾಜ್‌, ಮಾಜಿ ಶಾಸಕ ಶ್ರೀ ಜೆ.ಆರ್.ಲೋಬೊ ಇತರರು ಇದ್ದರು.
DK Shivakumar (@dkshivakumar) 's Twitter Profile Photo

15 ತಿಂಗಳ ಬಳಿಕ ಕೋವಿಡ್‌ನಿಂದ ಮೃತರಾದವರ ದೇಹಗಳು ರಾಜಾಜಿನಗರದ ಇಎಸ್‌ಐ ಆಸ್ಪತ್ರೆಯ ಶೈತ್ಯಾಗಾರದಲ್ಲಿ ಕಂಡುಬಂದಿರುವುದು ಆಘಾತಕಾರಿ. ಆಸ್ಪತ್ರೆಯ ಆಡಳಿತ ಜನರಿಗೆ ನರಕ ದರ್ಶನ ಮಾಡಿಸಿದೆ. ಕೋವಿಡ್ ನಿರ್ವಹಣೆಯಲ್ಲಿ ವಿಫಲವಾಗಿರುವ ಬಿಜೆಪಿ ಸರ್ಕಾರದ ನಿರ್ಲಕ್ಷ್ಯತೆಗೂ ಇದು ಕನ್ನಡಿ‌ ಹಿಡಿದಂತಿದೆ. 1/4

15 ತಿಂಗಳ ಬಳಿಕ ಕೋವಿಡ್‌ನಿಂದ ಮೃತರಾದವರ ದೇಹಗಳು ರಾಜಾಜಿನಗರದ ಇಎಸ್‌ಐ ಆಸ್ಪತ್ರೆಯ ಶೈತ್ಯಾಗಾರದಲ್ಲಿ ಕಂಡುಬಂದಿರುವುದು ಆಘಾತಕಾರಿ. ಆಸ್ಪತ್ರೆಯ ಆಡಳಿತ ಜನರಿಗೆ ನರಕ ದರ್ಶನ ಮಾಡಿಸಿದೆ. ಕೋವಿಡ್ ನಿರ್ವಹಣೆಯಲ್ಲಿ ವಿಫಲವಾಗಿರುವ ಬಿಜೆಪಿ ಸರ್ಕಾರದ ನಿರ್ಲಕ್ಷ್ಯತೆಗೂ ಇದು ಕನ್ನಡಿ‌ ಹಿಡಿದಂತಿದೆ.

1/4
DK Shivakumar (@dkshivakumar) 's Twitter Profile Photo

ಸೂತಕದ ಮನೆಗೆ ಇನ್ನಿಲ್ಲದ ಆಘಾತ ನೀಡಿರುವ ಇಎಸ್‌ಐ ಆಸ್ಪತ್ರೆ ಕುರಿತು ಕಾರ್ಮಿಕ ಸಚಿವ ಶ್ರೀ ಶಿವರಾಮ ಹೆಬ್ಬಾರ್ ಮೃದುಧೋರಣೆ ತೋರಿದಂತಿದೆ. ನಾಮಕಾವಸ್ಥೆ ತನಿಖೆ ನಡೆಸಿ, ಕೈತೊಳೆದುಕೊಳ್ಳುವಲ್ಲಿ ಬಿಜೆಪಿ ಸರ್ಕಾರದ್ದು ಎತ್ತಿದ ಕೈ. 3/4

DK Shivakumar (@dkshivakumar) 's Twitter Profile Photo

ಬೆಂಗಳೂರು ರಾಜಾಜಿನಗರದ ಇಎಸ್‌ಐ ಆಸ್ಪತ್ರೆಯ ಶೈತ್ಯಾಗಾರದಲ್ಲಿ 15 ತಿಂಗಳ ನಂತರ ಕೊಳೆತ ಸ್ಥಿತಿಯಲ್ಲಿ ಕಂಡುಬಂದಿರುವ ಮೃತರ ಕುಟುಂಬದವರಿಗೆ ನ್ಯಾಯ ದೊರೆಯಬೇಕು. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಬೇಕು. ಬಿಜೆಪಿ ಸರ್ಕಾರ ನುಣುಚಿಕೊಳ್ಳುವ ಪ್ರಯತ್ನ‌ ಮಾಡದೇ ತನಿಖೆ ನಡೆಸಬೇಕು. 4/4