eedina.com ಈ ದಿನ.ಕಾಮ್ (@eedinanews) 's Twitter Profile
eedina.com ಈ ದಿನ.ಕಾಮ್

@eedinanews

ಓದುಗರು ಕಟ್ಟಿಕೊಳ್ಳುತ್ತಿರುವ ಕನ್ನಡದ ಮೊಟ್ಟಮೊದಲ ಡಿಜಿಟಲ್ ಮಾಧ್ಯಮ. ಸಮಗ್ರ ಸುದ್ದಿ ಮತ್ತು ಒಳನೋಟಗಳುಳ್ಳ ವಿಶ್ಲೇಷಣೆಗಳನ್ನು ನೀಡುವ ಸುದ್ದಿತಾಣ.

ID: 1495060198368878592

linkhttp://eedina.com calendar_today19-02-2022 15:39:34

14,14K Tweet

5,5K Followers

457 Following

eedina.com ಈ ದಿನ.ಕಾಮ್ (@eedinanews) 's Twitter Profile Photo

ದಲಿತರ ಭೂಮಿ ಕಿತ್ತುಕೊಳ್ಳುತ್ತಿದೆ ಅರಣ್ಯ ಇಲಾಖೆ | Dinnur Dalit Land | Forest Department Encroachment ರಾಜ್ಯ ರಾಜಧಾನಿ ಬೆಂಗಳೂರಿನ ಕಾಡುಗೋಡಿ ಬಳಿ ಇರುವ ದಿನ್ನೂರು ಗ್ರಾಮದಲ್ಲಿ ದಲಿತರ ಭೂಮಿಯನ್ನು ಅರಣ್ಯ ಇಲಾಖೆ ಕಸಿದುಕೊಳ್ಳಲು ಮುಂದಾಗಿದೆ. ದಲಿತರ ಹೆಸರಿನಲ್ಲಿರುವ ಭೂಮಿಯನ್ನು ಅರಣ್ಯ ಭೂಮಿಯ ಅಕ್ರಮ ಒತ್ತುವರಿ ಎಂದು

eedina.com ಈ ದಿನ.ಕಾಮ್ (@eedinanews) 's Twitter Profile Photo

ಪ್ಯಾಲಿಸ್ಟೀನ್‌ಗೆ ಅಧಿಕೃತ ದೇಶದ ಸ್ಥಾನಮಾನ!? | Gaza Crisis | Israel | Palestine “ಮಧ್ಯಪ್ರಾಚ್ಯದಲ್ಲಿ ನ್ಯಾಯಯುತ ಮತ್ತು ಶಾಶ್ವತ ಶಾಂತಿಗೆ ತನ್ನ ಐತಿಹಾಸಿಕ ಬದ್ಧತೆಯ” ಭಾಗವಾಗಿ ಫ್ರಾನ್ಸ್ ಪ್ಯಾಲಿಸ್ಟೀನ್ ದೇಶವನ್ನು ಗುರುತಿಸುತ್ತದೆ ಎಂದು ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಗುರುವಾರ ತಡರಾತ್ರಿ ಘೋಷಿಸಿದ್ದಾರೆ. ಈ ಬಗ್ಗೆ

eedina.com ಈ ದಿನ.ಕಾಮ್ (@eedinanews) 's Twitter Profile Photo

ದ ದಿಂದ ದಾಳಿಂಬೆ ಎಂದು ಬರೆದೆ, ಅವರು ಓಹ್ ಎಂದು ಉದ್ಗರಿಸಿದರು. ಮ ದಿಂದ ಮಾವು ಎಂದು ಬರೆದೆ, ಅವರು ಮಾವಿನ ಗುಣಗಾನ ಮಾಡಿದರು. ಅ ದಿಂದ ಅಧಿಕಾರ ಎಂದು ಬರೆದೆ ನೋಡಿ, ಕೆಂಡಾಮಂಡಲ ಆದರು ಅವರು!- ಜಸಿಂತಾ ಕರ್ಕೆಟ್ಟಾ, ಆದಿವಾಸಿ ಕವಯಿತ್ರಿ #JasintaKerketta #AdivasiVoices #PowerOfWords #ResistancePoetry #IndigenousPoet

ದ ದಿಂದ ದಾಳಿಂಬೆ ಎಂದು ಬರೆದೆ, ಅವರು ಓಹ್ ಎಂದು ಉದ್ಗರಿಸಿದರು. ಮ ದಿಂದ ಮಾವು ಎಂದು ಬರೆದೆ, ಅವರು ಮಾವಿನ ಗುಣಗಾನ ಮಾಡಿದರು. ಅ ದಿಂದ ಅಧಿಕಾರ ಎಂದು ಬರೆದೆ ನೋಡಿ, ಕೆಂಡಾಮಂಡಲ ಆದರು ಅವರು!- ಜಸಿಂತಾ ಕರ್ಕೆಟ್ಟಾ, ಆದಿವಾಸಿ ಕವಯಿತ್ರಿ

#JasintaKerketta #AdivasiVoices #PowerOfWords #ResistancePoetry #IndigenousPoet
eedina.com ಈ ದಿನ.ಕಾಮ್ (@eedinanews) 's Twitter Profile Photo

ಅತ್ಯಂತ ಹೀನ ಸ್ಥಿತಿಯಲ್ಲಿ ಬದುಕುತ್ತಿರುವ ಗಜೇಂದ್ರಗಡದ ಅಂಬೇಡ್ಕರ್‌ ನಗರ ನಿವಾಸಿಗಳು | Gadag | RightToSanitation #RightToSanitation #SanitationIsDignity #CleanToiletsForAll ಗದಗ ಜಿಲ್ಲೆಯ, ಅಂಬೇಡ್ಕರ್‌ ನಗರದಲ್ಲಿ ಬಹುತೇಕ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರೇ ವಾಸಿಸುತ್ತಿದ್ದಾರೆ. ಸರಿಯಾದ ಗಟಾರದ ವ್ಯವಸ್ಥೆ ಇಲ್ಲದೆ

eedina.com ಈ ದಿನ.ಕಾಮ್ (@eedinanews) 's Twitter Profile Photo

ಹರಿದ್ವಾರದ ಮಾನಸ ದೇವಿ ದೇವಸ್ಥಾನದಲ್ಲಿ ಕಾಲ್ತುಳಿತ; 6 ಸಾವು, ಹಲವರಿಗೆ ಗಾಯ #HaridwarTragedy #MansaDeviStampede #TempleStampede #BreakingNews #MassCasualty #PilgrimSafety #CrowdControlFailure #DevotionalTragedy #EmergencyResponse #PublicSafetyCrisis

ಹರಿದ್ವಾರದ ಮಾನಸ ದೇವಿ ದೇವಸ್ಥಾನದಲ್ಲಿ ಕಾಲ್ತುಳಿತ; 6 ಸಾವು, ಹಲವರಿಗೆ ಗಾಯ

#HaridwarTragedy #MansaDeviStampede #TempleStampede #BreakingNews #MassCasualty
#PilgrimSafety #CrowdControlFailure #DevotionalTragedy #EmergencyResponse #PublicSafetyCrisis
eedina.com ಈ ದಿನ.ಕಾಮ್ (@eedinanews) 's Twitter Profile Photo

ಮಂಗಳೂರು ಗುಂಪು ಹಲ್ಲೆ: ಅಶ್ರಫ್ ಮರಣೋತ್ತರ ಪರೀಕ್ಷೆಯ ವರದಿಯಲ್ಲೇನಿದೆ? Mangalore Mob Ly**hing | Ashraf ಮಂಗಳೂರು ನಗರದ ಕುಡುಪು ಎಂಬಲ್ಲಿ 2025ರ ಏಪ್ರಿಲ್ 27ರಂದು ನಡೆದಿದ್ದ ಕೇರಳದ ಮುಸ್ಲಿಂ ಯುವಕ ಅಶ್ರಫ್ ಗುಂಪು ಹತ್ಯೆ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿತ್ತು. ಕೇರಳದ ಮಾನಸಿಕ ಅಸ್ವಸ್ಥ ಮೊಹಮ್ಮದ್ ಅಶ್ರಫ್ ನನ್ನ ಕಲ್ಲಿನಿಂದ ಹೊಡೆದು

eedina.com ಈ ದಿನ.ಕಾಮ್ (@eedinanews) 's Twitter Profile Photo

ಪುರುಷರ ಆ**ತ್ಯೆಗೆ ಮಹಿಳಾಪರ ಕಾನೂನು ಕಾರಣವೇ? Family Pressure | Gender Expectations | Indian Family ಕುಟುಂಬಗಳು ಪುರುಷರನ್ನು ಒಂದು ಬಗೆಯ ಒತ್ತಡಕ್ಕೆ ದೂಡಿದರೆ ಮಹಿಳೆಯರ ಪಾಲಿಗೇನೂ ಅವು ಹೂವಿನ ಹಾಸಿಗೆಗಳಾಗಿಲ್ಲ. ಅತುಲ್‌ ಸುಭಾಷ್‌ನ ಸಾವಿನ ಸರಿಯಾಗಿ ಒಂದು ತಿಂಗಳ ನಂತರ ಮುಂಬೈ ಮಹಾನಗರದಿಂದ ಸುದ್ದಿಯೊಂದು ಬಂತು, ಮುಂಬೈನ