ಜಹೊಮ ತಿಪ್ಪೇಸ್ವಾಮಿ | JHM Thippeswamy (@jahomathi) 's Twitter Profile
ಜಹೊಮ ತಿಪ್ಪೇಸ್ವಾಮಿ | JHM Thippeswamy

@jahomathi

ಬಿಣಿಗೆಅರಿಗ. ಒಲವುಗಳು : ಕನ್ನಡ-ಕನ್ನಡಿಗ-ಕರ್ನಾಟಕ , ನುಡಿಯರಿಮೆ, ಲಿಪಿ ಸುದಾರಣೆ, ನುಡಿ ಸಮಾನತೆ Engineer. Kannada-State Centric Politics, Linguistics.

ID: 1141180039301459969

calendar_today19-06-2019 03:04:58

4,4K Tweet

1,1K Followers

374 Following

Ganesh Chetan (@ganeshchetan) 's Twitter Profile Photo

ಇದು ಹೇಳಿಕೊಳ್ಳುವ ವಿಷಯವೇ ಅಲ್ಲ. ಸಹಜವಾಗಿ ಇರಬೇಕಿದ್ದ ತಾಯ್ನುಡಿ ಕಲಿಕೆ ಆಯ್ಕೆ ಇವತ್ತು ಒಂದು ವಿಶೇಷ ಆಯ್ಕೆ ಅನ್ನುವಂತ ಪರಿಸ್ಥಿತಿ ತಲುಪಿದೆ. ಕನ್ನಡದ ದುರಂತ ಇದೆ.

ನಮ್ಮ ನಾಡು ನಮ್ಮ ಆಳ್ವಿಕೆ (@karnatakaparty1) 's Twitter Profile Photo

ನಿರಂತರ ಹೋರಾಟ, ಒತ್ತಡ, ಅರಿವು, ಜನಾಭಿಪ್ರಾಯ ರೂಪಿಸುವ ಅಭಿಯಾನಗಳ ಮೂಲಕ ಗೆಲುವಿನ ಸಮೀಪ ಬಂದಿದ್ದೇವೆ. ನಮ್ಮೊಂದಿಗೆ ದನಿಗೂಡಿಸಿದ ಎಲ್ಲಾ ಕನ್ನಡಪರರಿಗೂ, ಸಂಘಟನೆಗಳಿಗೂ ಧನ್ಯವಾದಗಳು. ಆದರೆ ಇದು ಅಧಿಕೃತ ಕಾನೂನಾಗಿ ಹೊರಬರುವವರೆಗೂ 'ನಮ್ಮ ನಾಡು ನಮ್ಮ ಆಳ್ವಿಕೆ' ವಿಶ್ರಮಿಸುವುದಿಲ್ಲ. ಕೊನೆ ಕ್ಷಣದಲ್ಲಿ ಅಡ್ಡಗಾಲು ಹಾಕುವ ಪ್ರಬಲ ಲಾಬಿಗಳು

ನಿರಂತರ  ಹೋರಾಟ, ಒತ್ತಡ, ಅರಿವು, ಜನಾಭಿಪ್ರಾಯ ರೂಪಿಸುವ ಅಭಿಯಾನಗಳ ಮೂಲಕ ಗೆಲುವಿನ ಸಮೀಪ ಬಂದಿದ್ದೇವೆ. ನಮ್ಮೊಂದಿಗೆ ದನಿಗೂಡಿಸಿದ ಎಲ್ಲಾ ಕನ್ನಡಪರರಿಗೂ, ಸಂಘಟನೆಗಳಿಗೂ ಧನ್ಯವಾದಗಳು. ಆದರೆ ಇದು ಅಧಿಕೃತ ಕಾನೂನಾಗಿ ಹೊರಬರುವವರೆಗೂ  'ನಮ್ಮ ನಾಡು ನಮ್ಮ ಆಳ್ವಿಕೆ' ವಿಶ್ರಮಿಸುವುದಿಲ್ಲ. ಕೊನೆ ಕ್ಷಣದಲ್ಲಿ ಅಡ್ಡಗಾಲು ಹಾಕುವ ಪ್ರಬಲ ಲಾಬಿಗಳು
ರವಿ-Ravi ಆಲದಮರ (@aaladamara) 's Twitter Profile Photo

ನಿರಂತರ ಹೋರಾಟ, ಒತ್ತಡ, ಅರಿವು, ಜನಾಭಿಪ್ರಾಯ ರೂಪಿಸುವ ಅಭಿಯಾನಗಳ ಮೂಲಕ ಗೆಲುವಿನ ಸಮೀಪ ಬಂದಿದ್ದೇವೆ. ನಮ್ಮೊಂದಿಗೆ ದನಿಗೂಡಿಸಿದ ಎಲ್ಲಾ ಕನ್ನಡಪರರಿಗೂ, ಸಂಘಟನೆಗಳಿಗೂ ಧನ್ಯವಾದಗಳು. ಆದರೆ ಇದು ಅಧಿಕೃತ ಕಾನೂನಾಗಿ ಹೊರಬರುವವರೆಗೂ 'ನಮ್ಮ ನಾಡು ನಮ್ಮ ಆಳ್ವಿಕೆ' ವಿಶ್ರಮಿಸುವುದಿಲ್ಲ. ಕೊನೆ ಕ್ಷಣದಲ್ಲಿ ಅಡ್ಡಗಾಲು ಹಾಕುವ ಪ್ರಬಲ ಲಾಬಿಗಳು

ನಿರಂತರ  ಹೋರಾಟ, ಒತ್ತಡ, ಅರಿವು, ಜನಾಭಿಪ್ರಾಯ ರೂಪಿಸುವ ಅಭಿಯಾನಗಳ ಮೂಲಕ ಗೆಲುವಿನ ಸಮೀಪ ಬಂದಿದ್ದೇವೆ. ನಮ್ಮೊಂದಿಗೆ ದನಿಗೂಡಿಸಿದ ಎಲ್ಲಾ ಕನ್ನಡಪರರಿಗೂ, ಸಂಘಟನೆಗಳಿಗೂ ಧನ್ಯವಾದಗಳು. ಆದರೆ ಇದು ಅಧಿಕೃತ ಕಾನೂನಾಗಿ ಹೊರಬರುವವರೆಗೂ  'ನಮ್ಮ ನಾಡು ನಮ್ಮ ಆಳ್ವಿಕೆ' ವಿಶ್ರಮಿಸುವುದಿಲ್ಲ. ಕೊನೆ ಕ್ಷಣದಲ್ಲಿ ಅಡ್ಡಗಾಲು ಹಾಕುವ ಪ್ರಬಲ ಲಾಬಿಗಳು
ಜಹೊಮ ತಿಪ್ಪೇಸ್ವಾಮಿ | JHM Thippeswamy (@jahomathi) 's Twitter Profile Photo

ತ್ರಿವರ್ಣ ನ್ಯೂಸ್ ಸುದ್ದಿಮನೆಯಲ್ಲಿ ನಡೆದ ಮಾತುಕತೆ ಯಲ್ಲಿ ಪಾಲ್ಗೊಂಡೆ ..ವಿಶಯ - 4134 ಸರ್ಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ತರಗತಿಗಳನ್ನು ಆರಂಭಿಸಿರುವುದು ಸರಕಾರದ ಎಡಬಿಡಂಗಿತನದ ನೀತಿಯೆ?youtu.be/gTrd_zrMjKs

ನಮ್ಮ ನಾಡು ನಮ್ಮ ಆಳ್ವಿಕೆ (@karnatakaparty1) 's Twitter Profile Photo

ಬೆಂಗಳೂರಿಗೆ ಎಷ್ಟು ಕೋಟಿ ಹೂಡಿಕೆ ಬಂದು ಎಷ್ಟು ಲಕ್ಷ ಉದ್ಯೋಗ ಸೃಷ್ಟಿಯಾದರೇನು? ಅದು ಕನ್ನಡದ ಮಕ್ಕಳಿಗೆ ಸಿಗೊಲ್ಲ! ರಾಜ್ಯದ ಶಿಕ್ಷಣ ವ್ಯವಸ್ಥೆ ಸರಿಹೋಗದ ಹೊರತು ಕನ್ನಡಿಗರಿಗೆ ಭವಿಷ್ಯವಿಲ್ಲ. #ನಮ್ಮನಾಡು_ನಮ್ಮಆಳ್ವಿಕೆ

ಬೆಂಗಳೂರಿಗೆ ಎಷ್ಟು ಕೋಟಿ ಹೂಡಿಕೆ ಬಂದು ಎಷ್ಟು ಲಕ್ಷ ಉದ್ಯೋಗ ಸೃಷ್ಟಿಯಾದರೇನು? ಅದು ಕನ್ನಡದ ಮಕ್ಕಳಿಗೆ ಸಿಗೊಲ್ಲ! ರಾಜ್ಯದ ಶಿಕ್ಷಣ ವ್ಯವಸ್ಥೆ ಸರಿಹೋಗದ ಹೊರತು ಕನ್ನಡಿಗರಿಗೆ ಭವಿಷ್ಯವಿಲ್ಲ. 

#ನಮ್ಮನಾಡು_ನಮ್ಮಆಳ್ವಿಕೆ
ಜಹೊಮ ತಿಪ್ಪೇಸ್ವಾಮಿ | JHM Thippeswamy (@jahomathi) 's Twitter Profile Photo

ಇದಕ್ಕೆ ಕಲಿಕೆಯಲ್ಲಿ ಹಿಂದಿ ಹೇರಿಕೆಯೂ ಕಾರಣ. ಪೆಟಿಶನ್ಗೆ ಸಹಿ ಹಾಕಿ chng.it/SSs5VjJnC4 #ಎರಡುನುಡಿನೀತಿ ಜಾರಿಯಾಗಲಿ .

ಇದಕ್ಕೆ ಕಲಿಕೆಯಲ್ಲಿ ಹಿಂದಿ ಹೇರಿಕೆಯೂ ಕಾರಣ.

ಪೆಟಿಶನ್ಗೆ  ಸಹಿ ಹಾಕಿ 
chng.it/SSs5VjJnC4

#ಎರಡುನುಡಿನೀತಿ ಜಾರಿಯಾಗಲಿ .
ಜಹೊಮ ತಿಪ್ಪೇಸ್ವಾಮಿ | JHM Thippeswamy (@jahomathi) 's Twitter Profile Photo

ಒಂದು :ಹಿಂದಿ ಹೇರಿಕೆ . ಎರಡು :ಕನ್ನಡದಲ್ಲೂ ಸಂಸ್ಕ್ರುತ ತೂರಿಕೆ . ಮಾತಿಗೂ ಬರಹಕ್ಕೂ ತಾಳ ಮೇಳ ಇಲ್ಲ .

ರವಿ-Ravi ಆಲದಮರ (@aaladamara) 's Twitter Profile Photo

ಕರ್ನಾಟಕದ ರಾಜ್ಯ ಹಾಗೂ ಒಕ್ಕೂಟದಲ್ಲಿ ೫೦ ವರ್ಶಕ್ಕೂ ಹೆಚ್ಚು ಆಡಳಿತ ನಡೆಸಿರುವ ಕಾಂಗ್ರೆಸ್, ಕನ್ನಡದಲ್ಲೇ ಎಲ್ಲವನ್ನು ತರಬೇಕಾಗಿತ್ತು, ಆದ್ರೆ ಇವತ್ತು ಇಂಗ್ಲೀಶ್ ಮೇಲೆ ಅವಲಂಬನೆ ಮಾಡಿಕೊಂಡು ಕನ್ನಡವನ್ನು ಕಣ್ಮರೆಯಾಗುವಂತೆ ಮಾಡುತ್ತಿದೆ. ಆದರೆ ಕಾಂಗ್ರೆಸ್ ನವರು ಅವತ್ತಿನಿಂದ ಇವತ್ತಿನವರೆಗೂ ತಪ್ಪದೆ ಕನ್ನಡಿಗರಿಗೆ ಕೇಳುವ ಪ್ರಶ್ನೆ - ....

ಜಹೊಮ ತಿಪ್ಪೇಸ್ವಾಮಿ | JHM Thippeswamy (@jahomathi) 's Twitter Profile Photo

ತ್ರಿವರ್ಣ ನ್ಯೂಸ್ ಸುದ್ದಿಮನೆಯಲ್ಲಿ ನಡೆದ ಮಾತುಕತೆ ಯಲ್ಲಿ ಪಾಲ್ಗೊಂಡೆ ..ವಿಶಯ - "4134 ಸರ್ಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ತರಗತಿಗಳನ್ನು ಆರಂಭಿಸಿರುವುದು ಸರಕಾರದ ಎಡಬಿಡಂಗಿತನದ ನೀತಿಯೆ?" youtube.com/watch?v=icENki… ನಮ್ಮ ನಾಡು ನಮ್ಮ ಆಳ್ವಿಕೆ

ತ್ರಿವರ್ಣ ನ್ಯೂಸ್ ಸುದ್ದಿಮನೆಯಲ್ಲಿ ನಡೆದ ಮಾತುಕತೆ ಯಲ್ಲಿ  ಪಾಲ್ಗೊಂಡೆ ..ವಿಶಯ - "4134 ಸರ್ಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ತರಗತಿಗಳನ್ನು ಆರಂಭಿಸಿರುವುದು ಸರಕಾರದ ಎಡಬಿಡಂಗಿತನದ ನೀತಿಯೆ?"   youtube.com/watch?v=icENki…
<a href="/karnatakaparty1/">ನಮ್ಮ ನಾಡು ನಮ್ಮ ಆಳ್ವಿಕೆ</a>
ನಮ್ಮ ನಾಡು ನಮ್ಮ ಆಳ್ವಿಕೆ (@karnatakaparty1) 's Twitter Profile Photo

ತ್ರಿವರ್ಣ ನ್ಯೂಸ್ ನಡೆಸಿದ್ದ “ಸರ್ಕಾರಿ ಶಾಲೆ: ಆಂಗ್ಲ ಮಾಧ್ಯಮ ಏಕೆ ಬೇಡ” ಎನ್ನುವ ಚರ್ಚೆಯಲ್ಲಿ ನಮ್ಮ ತಂಡದ ಸದಸ್ಯರಾದ ಜಹೊಮ ತಿಪ್ಪೇಸ್ವಾಮಿ | JHM Thippeswamy ಅವರು ಭಾಗವಹಿಸಿದ್ದರು. ತಮ್ಮ ಮಕ್ಕಳನ್ನು ಕನ್ನಡದಲ್ಲೇ ದಾಖಲು ಮಾಡಿರುವ ಜಹೊಮ ತಿಪ್ಪೇಸ್ವಾಮಿ | JHM Thippeswamy ಅವರು, ಇಂಗ್ಲಿಶ್ ಮಾಧ್ಯಮ ಏಕೆ ಬೇಡ ಹಾಗು ಇಂಗ್ಲಿಶ್ ಅನ್ನು ಒಂದು ಭಾಷೆಯಾಗಿ ಕಲಿಸಬೇಕು ಎನ್ನುವ ವಾದವನ್ನು

ಸುಷ್ಮಾ ಅಯ್ಯಂಗಾರ್ (@malnadkoos) 's Twitter Profile Photo

ರಾಜಾಸ್ಥಾನ್ ಸೇ ಟ್ರೇನ್ ತರ್ಸೇಗಾ ರೇ ಇಲ್ಲಿ ರೇಪ್, ದರೋಡೆ, ಕೊಲೆ, ಮಾಫಿಯಾ ಜಾಸ್ತಿ ಮಾಡೇಗಾ ರೇ! ದೋಸೆ ಮೊದಲು ರೇ! ನಾವು ಕನ್ನಡಿಗರು ಅಲ್ಲ ರೇ! ಬರೀ ಮಾರ್ವಾಡಿಗಳಿಗೆ, ಬಿಹಾರಿಗಳಿಗೆ ಮಣೆ ಹಾಕ್ತೇಗ ರೇ! B Y Raghavendra Tejasvi Surya P C Mohan #StopUncontrolledMigrationToKarnataka

ರಾಜಾಸ್ಥಾನ್ ಸೇ ಟ್ರೇನ್ ತರ್ಸೇಗಾ ರೇ

ಇಲ್ಲಿ ರೇಪ್, ದರೋಡೆ, ಕೊಲೆ, ಮಾಫಿಯಾ ಜಾಸ್ತಿ ಮಾಡೇಗಾ ರೇ! 

ದೋಸೆ ಮೊದಲು ರೇ! 

ನಾವು ಕನ್ನಡಿಗರು ಅಲ್ಲ ರೇ! ಬರೀ ಮಾರ್ವಾಡಿಗಳಿಗೆ, ಬಿಹಾರಿಗಳಿಗೆ ಮಣೆ ಹಾಕ್ತೇಗ ರೇ! 

<a href="/BYRBJP/">B Y Raghavendra</a> <a href="/Tejasvi_Surya/">Tejasvi Surya</a> <a href="/PCMohanMP/">P C Mohan</a> 

#StopUncontrolledMigrationToKarnataka
ಎಸ್ ಶ್ಯಾಮ್ ಪ್ರಸಾದ್ | S Shyam Prasad (@shyamsprasad) 's Twitter Profile Photo

ಕರ್ನಾಟಕವೋ ತೋಟದಪ್ಪನ ಛತ್ರವೋ? ಅನಿಯಂತ್ರಿತ #ವಲಸೆ_ನಿಲ್ಲಲಿ ನಮಗೆ ಬೇಕು #ವಲಸೆ_ನಿಯಂತ್ರಣ_ಕಾಯ್ದೆ #ನಮ್ಮನಾಡು_ನಮ್ಮಆಳ್ವಿಕೆ

ಕರ್ನಾಟಕವೋ ತೋಟದಪ್ಪನ ಛತ್ರವೋ? 
ಅನಿಯಂತ್ರಿತ #ವಲಸೆ_ನಿಲ್ಲಲಿ
ನಮಗೆ ಬೇಕು #ವಲಸೆ_ನಿಯಂತ್ರಣ_ಕಾಯ್ದೆ
#ನಮ್ಮನಾಡು_ನಮ್ಮಆಳ್ವಿಕೆ