ನಮ್ಮ ನಾಡು ನಮ್ಮ ಆಳ್ವಿಕೆ (@karnatakaparty1) 's Twitter Profile
ನಮ್ಮ ನಾಡು ನಮ್ಮ ಆಳ್ವಿಕೆ

@karnatakaparty1

ನಮ್ಮ ನಾಡು ನಮ್ಮಆಳ್ವಿಕೆ, Namma Naadu Namma Aalvike (Our Land, Our Rule).

We're in the process of forming a Karnataka-centric political party.ಆಸಕ್ತರು ಕೈ ಜೋಡಿಸಿ🙏

ID: 1830463398951485440

calendar_today02-09-2024 04:31:20

292 Tweet

3,3K Followers

0 Following

ನಮ್ಮ ನಾಡು ನಮ್ಮ ಆಳ್ವಿಕೆ (@karnatakaparty1) 's Twitter Profile Photo

ತ್ರಿವರ್ಣ ನ್ಯೂಸ್ ನಡೆಸಿದ್ದ “ಸರ್ಕಾರಿ ಶಾಲೆ: ಆಂಗ್ಲ ಮಾಧ್ಯಮ ಏಕೆ ಬೇಡ” ಎನ್ನುವ ಚರ್ಚೆಯಲ್ಲಿ ನಮ್ಮ ತಂಡದ ಸದಸ್ಯರಾದ ಜಹೊಮ ತಿಪ್ಪೇಸ್ವಾಮಿ | JHM Thippeswamy ಅವರು ಭಾಗವಹಿಸಿದ್ದರು. ತಮ್ಮ ಮಕ್ಕಳನ್ನು ಕನ್ನಡದಲ್ಲೇ ದಾಖಲು ಮಾಡಿರುವ ಜಹೊಮ ತಿಪ್ಪೇಸ್ವಾಮಿ | JHM Thippeswamy ಅವರು, ಇಂಗ್ಲಿಶ್ ಮಾಧ್ಯಮ ಏಕೆ ಬೇಡ ಹಾಗು ಇಂಗ್ಲಿಶ್ ಅನ್ನು ಒಂದು ಭಾಷೆಯಾಗಿ ಕಲಿಸಬೇಕು ಎನ್ನುವ ವಾದವನ್ನು

ನಮ್ಮ ನಾಡು ನಮ್ಮ ಆಳ್ವಿಕೆ (@karnatakaparty1) 's Twitter Profile Photo

ಹಿಂದಿ ಹೈಕಮಾಂಡ್ ಪಕ್ಷಗಳ ಅನಿಯಂತ್ರಿತ ವಲಸೆಗೆ ಪ್ರೋತ್ಸಾಹ ಯೋಜನೆಯಿಂದ ಆಗುತ್ತಿರುವ ಅನಾಹುತ ಇದು: ಕೊಡವರಿಲ್ಲದ ಕೊಡಗು, ಕನ್ನಡಿಗರಿಲ್ಲದ ಕರ್ನಾಟಕ! ಅನಿಯಂತ್ರಿತ #ವಲಸೆ_ನಿಲ್ಲಲಿ ನಮಗೆ ಬೇಕು #ವಲಸೆ_ನಿಯಂತ್ರಣ_ಕಾಯ್ದೆ #ನಮ್ಮನಾಡು_ನಮ್ಮಆಳ್ವಿಕೆ #NaNNA

ಹಿಂದಿ ಹೈಕಮಾಂಡ್ ಪಕ್ಷಗಳ ಅನಿಯಂತ್ರಿತ ವಲಸೆಗೆ ಪ್ರೋತ್ಸಾಹ ಯೋಜನೆಯಿಂದ ಆಗುತ್ತಿರುವ ಅನಾಹುತ ಇದು: ಕೊಡವರಿಲ್ಲದ ಕೊಡಗು, ಕನ್ನಡಿಗರಿಲ್ಲದ ಕರ್ನಾಟಕ! 
ಅನಿಯಂತ್ರಿತ #ವಲಸೆ_ನಿಲ್ಲಲಿ 
ನಮಗೆ ಬೇಕು #ವಲಸೆ_ನಿಯಂತ್ರಣ_ಕಾಯ್ದೆ

#ನಮ್ಮನಾಡು_ನಮ್ಮಆಳ್ವಿಕೆ 
#NaNNA
ನಮ್ಮ ನಾಡು ನಮ್ಮ ಆಳ್ವಿಕೆ (@karnatakaparty1) 's Twitter Profile Photo

ಎರಡು ವರ್ಷಗಳಿಂದ ನಿದ್ದೆ ಮಾಡುತ್ತಿರುವ ಹಿಂದಿ ನ್ಯಾಷನಲ್ ಕಾಂಗ್ರೆಸ್ Karnataka Congress ಮತ್ತು CM of Karnataka. 2015 ರ ಕಾಯ್ದೆ ಪ್ರಕಾರ CBSE/ICSE ಸ್ಕೂಲ್ ಗಳಲ್ಲಿ ಕನ್ನಡ ಒಂದು ಭಾಷೆಯಾಗಿ ಮಾತ್ರ ಕಡ್ಡಾಯ ಮಾಡಲಾಗಿತ್ತು. ಒಂದನೇ ತರಗತಿಯಿಂದ ಶುರುವಾಗಿ ಈ ವರ್ಷ 9ನೇ ತರಗತಿಗೆ ಕನ್ನಡ ಬಾಷೆಯಾಗಿ ಕಡ್ಡಾವಾಗಿದೆ. ಎಂದಿನಂತೆ ಮನೆಯೊಳಗಿನ

ಎರಡು ವರ್ಷಗಳಿಂದ ನಿದ್ದೆ ಮಾಡುತ್ತಿರುವ ಹಿಂದಿ ನ್ಯಾಷನಲ್ ಕಾಂಗ್ರೆಸ್ <a href="/INCKarnataka/">Karnataka Congress</a> ಮತ್ತು <a href="/CMofKarnataka/">CM of Karnataka</a>. 2015 ರ ಕಾಯ್ದೆ ಪ್ರಕಾರ CBSE/ICSE ಸ್ಕೂಲ್ ಗಳಲ್ಲಿ ಕನ್ನಡ ಒಂದು ಭಾಷೆಯಾಗಿ ಮಾತ್ರ ಕಡ್ಡಾಯ ಮಾಡಲಾಗಿತ್ತು. ಒಂದನೇ ತರಗತಿಯಿಂದ ಶುರುವಾಗಿ ಈ ವರ್ಷ 9ನೇ ತರಗತಿಗೆ ಕನ್ನಡ ಬಾಷೆಯಾಗಿ ಕಡ್ಡಾವಾಗಿದೆ. ಎಂದಿನಂತೆ ಮನೆಯೊಳಗಿನ
ನಮ್ಮ ನಾಡು ನಮ್ಮ ಆಳ್ವಿಕೆ (@karnatakaparty1) 's Twitter Profile Photo

ಆಲೂರು ವೆಂಕಟರಾಯರ ೧೪೫ನೇ ಹುಟ್ಟುಹಬ್ಬ: ಕನ್ನಡಕ್ಕಾಗಿ ಅವರ ಕೊಡುಗೆಗಳ ಸ್ಮರಣೆ 💐 ಇಂದು, ಜುಲೈ 12, 2025, ನಾವು ಕನ್ನಡ ಕುಲಪುರೋಹಿತರೆಂದೇ ಖ್ಯಾತರಾದ ಆಲೂರು ವೆಂಕಟರಾಯರ ೧೪೫ನೇ ಜನ್ಮದಿನವನ್ನು ಆಚರಿಸುತ್ತಿದ್ದೇವೆ. ಕನ್ನಡ ನಾಡು, ನುಡಿ, ಸಂಸ್ಕೃತಿಯ ಏಕೀಕರಣಕ್ಕಾಗಿ ಅವರು ನೀಡಿದ ಅಪ್ರತಿಮ ಕೊಡುಗೆಗಳನ್ನು ಸ್ಮರಿಸುವ ಸುವರ್ಣಾವಕಾಶವಿದು.

ಆಲೂರು ವೆಂಕಟರಾಯರ ೧೪೫ನೇ ಹುಟ್ಟುಹಬ್ಬ: ಕನ್ನಡಕ್ಕಾಗಿ ಅವರ ಕೊಡುಗೆಗಳ ಸ್ಮರಣೆ 💐

ಇಂದು, ಜುಲೈ 12, 2025, ನಾವು ಕನ್ನಡ ಕುಲಪುರೋಹಿತರೆಂದೇ ಖ್ಯಾತರಾದ ಆಲೂರು ವೆಂಕಟರಾಯರ ೧೪೫ನೇ ಜನ್ಮದಿನವನ್ನು ಆಚರಿಸುತ್ತಿದ್ದೇವೆ. ಕನ್ನಡ ನಾಡು, ನುಡಿ, ಸಂಸ್ಕೃತಿಯ ಏಕೀಕರಣಕ್ಕಾಗಿ ಅವರು ನೀಡಿದ ಅಪ್ರತಿಮ ಕೊಡುಗೆಗಳನ್ನು ಸ್ಮರಿಸುವ ಸುವರ್ಣಾವಕಾಶವಿದು.
ನಮ್ಮ ನಾಡು ನಮ್ಮ ಆಳ್ವಿಕೆ (@karnatakaparty1) 's Twitter Profile Photo

ಅಭಿನಯ ಸರಸ್ವತಿ, ಪದ್ಮಭೂಷಣ ಪ್ರಶಸ್ತಿ ಪುರಸ್ಕೃತ ನಟಿ ಬಿ. ಸರೋಜಾ ದೇವಿ ಅವರ ನಿಧನದ ಸುದ್ದಿ ಅತ್ಯಂತ ದುಃಖಕರವಾಗಿದೆ. ಕನ್ನಡ ಚಿತ್ರರಂಗಕ್ಕೆ ಮಾತ್ರವಲ್ಲದೆ, ಭಾರತೀಯ ಚಿತ್ರರಂಗಕ್ಕೆ ಅವರ ಕೊಡುಗೆ ಅಪಾರ. ತಮ್ಮ ಅದ್ಭುತ ನಟನೆ ಮತ್ತು ಸೌಂದರ್ಯದಿಂದ ಕೋಟ್ಯಂತರ ಅಭಿಮಾನಿಗಳ ಹೃದಯದಲ್ಲಿ ಅವರು ನೆಲೆಸಿದ್ದರು. ಅವರ ಆತ್ಮಕ್ಕೆ ಶಾಂತಿ ಸಿಗಲಿ ಹಾಗೂ

ಅಭಿನಯ ಸರಸ್ವತಿ, ಪದ್ಮಭೂಷಣ ಪ್ರಶಸ್ತಿ ಪುರಸ್ಕೃತ ನಟಿ ಬಿ. ಸರೋಜಾ ದೇವಿ ಅವರ ನಿಧನದ ಸುದ್ದಿ ಅತ್ಯಂತ ದುಃಖಕರವಾಗಿದೆ. ಕನ್ನಡ ಚಿತ್ರರಂಗಕ್ಕೆ ಮಾತ್ರವಲ್ಲದೆ, ಭಾರತೀಯ ಚಿತ್ರರಂಗಕ್ಕೆ ಅವರ ಕೊಡುಗೆ ಅಪಾರ. ತಮ್ಮ ಅದ್ಭುತ ನಟನೆ ಮತ್ತು ಸೌಂದರ್ಯದಿಂದ ಕೋಟ್ಯಂತರ ಅಭಿಮಾನಿಗಳ ಹೃದಯದಲ್ಲಿ ಅವರು ನೆಲೆಸಿದ್ದರು.

ಅವರ ಆತ್ಮಕ್ಕೆ ಶಾಂತಿ ಸಿಗಲಿ ಹಾಗೂ
ನಮ್ಮ ನಾಡು ನಮ್ಮ ಆಳ್ವಿಕೆ (@karnatakaparty1) 's Twitter Profile Photo

ನಮ್ಮ ನಾಡು ನಮ್ಮ ಆಳ್ವಿಕೆ ಯ ದ್ವಿಭಾಷಾ ನೀತಿ ಹಕ್ಕೊತ್ತಾಯಕ್ಕೆ ಖ್ಯಾತ ಸಾಹಿತಿ, ಸಂಗೀತ ನಿರ್ದೇಶಕ ಹಂಸಲೇಖ ಅವರ ಬೆಂಬಲ youtu.be/mx8LaitjRQc?si… ಹಕ್ಕೊತ್ತಾಯ ಕೊಂಡಿ: shorturl.at/6507C #ಎರಡು_ನುಡಿ_ನೀತಿ #TwoLanguagePolicy #ದ್ವಿಭಾಷಾ_ನೀತಿ #ಎರಡು_ನುಡಿ_ಪಾಲಿಸಿ #ನಮ್ಮನಾಡು_ನಮ್ಮಆಳ್ವಿಕೆ

ನಮ್ಮ ನಾಡು ನಮ್ಮ ಆಳ್ವಿಕೆ (@karnatakaparty1) 's Twitter Profile Photo

ಡಾ. ಡಿ.ಎನ್. ಶಂಕರ ಭಟ್ ಅವರಿಗೆ ಹುಟ್ಟಿದ ಹಬ್ಬದ ಸವಿ ಹಾರೈಕೆಗಳು! 🎉 ನಮ್ಮ ಹೆಮ್ಮೆಯ ವಿದ್ವಾಂಸರು, ಭಾಷಾಶಾಸ್ತ್ರಜ್ಞರು, ಸಂಶೋಧಕರು, ಮತ್ತು ಕನ್ನಡ ಸಾರಸ್ವತ ಲೋಕದ ಅಪ್ರತಿಮ ಸೇವೆ ಸಲ್ಲಿಸಿದ ಡಾ. ಡಿ.ಎನ್. ಶಂಕರ ಭಟ್ ಅವರಿಗೆ ಇಂದು ಹುಟ್ಟಿದ ಹಬ್ಬದ ಸಂಭ್ರಮ. ಕನ್ನಡ ಭಾಷೆಯ ಉಗಮ, ವಿಕಾಸ, ಮತ್ತು ಅದರ ಆಳವಾದ ಅಧ್ಯಯನದಲ್ಲಿ ಡಾ. ಶಂಕರ

ಡಾ. ಡಿ.ಎನ್. ಶಂಕರ ಭಟ್ ಅವರಿಗೆ ಹುಟ್ಟಿದ ಹಬ್ಬದ ಸವಿ ಹಾರೈಕೆಗಳು! 🎉

ನಮ್ಮ ಹೆಮ್ಮೆಯ ವಿದ್ವಾಂಸರು, ಭಾಷಾಶಾಸ್ತ್ರಜ್ಞರು, ಸಂಶೋಧಕರು, ಮತ್ತು ಕನ್ನಡ ಸಾರಸ್ವತ ಲೋಕದ ಅಪ್ರತಿಮ ಸೇವೆ ಸಲ್ಲಿಸಿದ ಡಾ. ಡಿ.ಎನ್. ಶಂಕರ ಭಟ್ ಅವರಿಗೆ ಇಂದು ಹುಟ್ಟಿದ ಹಬ್ಬದ ಸಂಭ್ರಮ.

ಕನ್ನಡ ಭಾಷೆಯ ಉಗಮ, ವಿಕಾಸ, ಮತ್ತು ಅದರ ಆಳವಾದ ಅಧ್ಯಯನದಲ್ಲಿ ಡಾ. ಶಂಕರ
ನಮ್ಮ ನಾಡು ನಮ್ಮ ಆಳ್ವಿಕೆ (@karnatakaparty1) 's Twitter Profile Photo

ಎಲ್ಲಾ ಕನ್ನಡಪರ ಮನಸುಗಳಲ್ಲಿ 'ನಮ್ಮ ನಾಡು ನಮ್ಮ ಆಳ್ವಿಕೆ'ಯ ಮನವಿ. ರಾಜ್ಯದಲ್ಲಿ ದ್ವಿಭಾಷಾ ನೀತಿ ಜಾರಿಯ ಹೋರಾಟ ಇದೀಗ ನಿರ್ಣಾಯಕ ಹಂತ ತಲುಪಿದೆ. ಈ ಕುರಿತ ನಮ್ಮ ಪಿಟಿಶನ್ನಿಗೆ ಈಗಾಗಲೇ 47 ಸಾವಿರಕ್ಕೂ ಹೆಚ್ಚು ಜನ ಸಹಿ ಮಾಡಿ ಬೆಂಬಲಿಸಿದ್ದಾರೆ. ಸದ್ಯದಲ್ಲೇ ಈ ಪಿಟಿಷನನ್ನು ಸರ್ಕಾರಕ್ಕೆ ಸಲ್ಲಿಸಲಿದ್ದೇವೆ. ಆದ್ದರಿಂದ ಇದೀಗ 'ಸ್ಲಾಗ್ ಓವರ್'

ಎಲ್ಲಾ ಕನ್ನಡಪರ ಮನಸುಗಳಲ್ಲಿ 'ನಮ್ಮ ನಾಡು ನಮ್ಮ ಆಳ್ವಿಕೆ'ಯ ಮನವಿ.

ರಾಜ್ಯದಲ್ಲಿ ದ್ವಿಭಾಷಾ ನೀತಿ ಜಾರಿಯ ಹೋರಾಟ ಇದೀಗ  ನಿರ್ಣಾಯಕ ಹಂತ ತಲುಪಿದೆ. ಈ ಕುರಿತ ನಮ್ಮ ಪಿಟಿಶನ್ನಿಗೆ ಈಗಾಗಲೇ 47 ಸಾವಿರಕ್ಕೂ ಹೆಚ್ಚು ಜನ ಸಹಿ ಮಾಡಿ ಬೆಂಬಲಿಸಿದ್ದಾರೆ. ಸದ್ಯದಲ್ಲೇ ಈ ಪಿಟಿಷನನ್ನು ಸರ್ಕಾರಕ್ಕೆ ಸಲ್ಲಿಸಲಿದ್ದೇವೆ. ಆದ್ದರಿಂದ ಇದೀಗ 'ಸ್ಲಾಗ್ ಓವರ್'
ನಮ್ಮ ನಾಡು ನಮ್ಮ ಆಳ್ವಿಕೆ (@karnatakaparty1) 's Twitter Profile Photo

ದ್ವಿಭಾಷಾ ನೀತಿ ಹೋರಾಟದ ಬಗ್ಗೆ ಒಂದು ಸಮಗ್ರ ವೀಡಿಯೊ #MasthMagaa ಚಾನೆಲ್ ನಲ್ಲಿ ಬಂದಿದೆ. ಪೂರ್ತಿ ವೀಡಿಯೊ YT ನಲ್ಲಿದೆ ನೋಡಿ 👉 youtu.be/wI6jY2ahZEU?si… ಇದರಲ್ಲಿ ದ್ವಿಭಾಷಾ ನೀತಿಗಾಗಿ ಒತ್ತಾಯಿಸಿ 'ನಮ್ಮ ನಾಡು ನಮ್ಮ ಆಳ್ವಿಕೆ' ಸಂಘಟನೆಯು ನಡೆಸಿದ ಅಭಿಯಾನದ ಮಹತ್ವಪೂರ್ಣ ಮಾಹಿತಿಯಿದೆ. #ಎರಡು_ನುಡಿ_ಪಾಲಿಸಿ

ನಮ್ಮ ನಾಡು ನಮ್ಮ ಆಳ್ವಿಕೆ (@karnatakaparty1) 's Twitter Profile Photo

ದ್ವಿಭಾಷಾ ನೀತಿಯ ಪರವಾಗಿ 'ನಮ್ಮ ನಾಡು ನಮ್ಮ ಆಳ್ವಿಕೆ' ರೂಪಿಸಿದ್ದ ಆನ್ಲೈನ್ ಪಿಟಿಶನ್ನಿಗೇ 50000 ಕನ್ನಡಿಗರು ಸಹಿ ಹಾಕಿ ಬಾರಿ ಬೆಂಬಲ ನೀಡಿದ್ದು ಒಂದು ಮಹತ್ವದ ಮೈಲಿಗಲ್ಲು. ಅದನ್ನು ಸರಕಾರಕ್ಕೆ ಹಾಗೂ ಅದರ ಚುಕ್ಕಾಣಿ ಹಿಡಿದ ಮಾನ್ಯ ಮುಖ್ಯಮಂತ್ರಿಯವರಾದ ಸಿದ್ದರಾಮಯ್ಯ ಅವರಿಗೆ ತಲುಪಿಸಬೇಕಾದ ಜವಾಬ್ದಾರಿ ನಮ್ಮದಾಗಿತ್ತು. ಇಂದು ನಮ್ಮ

ದ್ವಿಭಾಷಾ ನೀತಿಯ ಪರವಾಗಿ 'ನಮ್ಮ ನಾಡು ನಮ್ಮ ಆಳ್ವಿಕೆ'  ರೂಪಿಸಿದ್ದ ಆನ್ಲೈನ್ ಪಿಟಿಶನ್ನಿಗೇ 
50000 ಕನ್ನಡಿಗರು ಸಹಿ ಹಾಕಿ ಬಾರಿ ಬೆಂಬಲ ನೀಡಿದ್ದು ಒಂದು ಮಹತ್ವದ ಮೈಲಿಗಲ್ಲು. ಅದನ್ನು ಸರಕಾರಕ್ಕೆ ಹಾಗೂ ಅದರ ಚುಕ್ಕಾಣಿ ಹಿಡಿದ  ಮಾನ್ಯ ಮುಖ್ಯಮಂತ್ರಿಯವರಾದ ಸಿದ್ದರಾಮಯ್ಯ ಅವರಿಗೆ  ತಲುಪಿಸಬೇಕಾದ  ಜವಾಬ್ದಾರಿ ನಮ್ಮದಾಗಿತ್ತು. ಇಂದು ನಮ್ಮ
ನಮ್ಮ ನಾಡು ನಮ್ಮ ಆಳ್ವಿಕೆ (@karnatakaparty1) 's Twitter Profile Photo

'ನಮ್ಮ ನಾಡು ನಮ್ಮ ಆಳ್ವಿಕೆ'ಯ ದ್ವಿಭಾಷಾ ನೀತಿ ಹೋರಾಟವನ್ನು ಮುಂದುವರಿಸುತ್ತಾ ನಾಳೆ ಭಾನುವಾರ (ದಿನಾಂಕ: 20/7/2025) ಬೆಳಿಗ್ಗೆ 6 ಗಂಟೆಯಿಂದ 10 ಗಂಟೆಯವರೆಗೂ ಬೆಂಗಳೂರಿನ ಲಾಲ್ಬಾಗ್ ತೋಟದ ಮುಖ್ಯದ್ವಾರದ ಬಳಿ (ಕೆಂಗಲ್ ಹನುಮಂತಯ್ಯ ರಸ್ತೆ - ಡಬಲ್ ರೋಡ್) ಸಾರ್ವಜನಿಕರಲ್ಲಿ ಎರಡು ನುಡಿ ನೀತಿಯ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮ

'ನಮ್ಮ ನಾಡು ನಮ್ಮ ಆಳ್ವಿಕೆ'ಯ ದ್ವಿಭಾಷಾ ನೀತಿ ಹೋರಾಟವನ್ನು ಮುಂದುವರಿಸುತ್ತಾ ನಾಳೆ ಭಾನುವಾರ (ದಿನಾಂಕ: 20/7/2025) ಬೆಳಿಗ್ಗೆ 6 ಗಂಟೆಯಿಂದ 10 ಗಂಟೆಯವರೆಗೂ ಬೆಂಗಳೂರಿನ ಲಾಲ್ಬಾಗ್ ತೋಟದ ಮುಖ್ಯದ್ವಾರದ ಬಳಿ (ಕೆಂಗಲ್ ಹನುಮಂತಯ್ಯ ರಸ್ತೆ - ಡಬಲ್ ರೋಡ್) ಸಾರ್ವಜನಿಕರಲ್ಲಿ ಎರಡು ನುಡಿ ನೀತಿಯ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮ
ನಮ್ಮ ನಾಡು ನಮ್ಮ ಆಳ್ವಿಕೆ (@karnatakaparty1) 's Twitter Profile Photo

ಇಂದು ಲಾಲ್ಬಾಗ್ ತೋಟದ ಮುಖ್ಯದ್ವಾರದ ಬಳಿ ಸಾರ್ವಜನಿಕರಲ್ಲಿ ಎರಡು ನುಡಿ ನೀತಿಯ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮದ ಕೆಲವು ಪಟಗಳು. 👉 chng.it/TyBJgR6ppR #ದ್ವಿಭಾಷಾ_ನೀತಿ #TwoLanguagePolicy #ಎರಡು_ನುಡಿ_ಪಾಲಿಸಿ #NaNNA #ನಮ್ಮನಾಡು_ನಮ್ಮಆಳ್ವಿಕೆ

ಇಂದು ಲಾಲ್ಬಾಗ್ ತೋಟದ ಮುಖ್ಯದ್ವಾರದ ಬಳಿ ಸಾರ್ವಜನಿಕರಲ್ಲಿ ಎರಡು ನುಡಿ ನೀತಿಯ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮದ ಕೆಲವು ಪಟಗಳು.

👉 chng.it/TyBJgR6ppR

#ದ್ವಿಭಾಷಾ_ನೀತಿ #TwoLanguagePolicy #ಎರಡು_ನುಡಿ_ಪಾಲಿಸಿ #NaNNA #ನಮ್ಮನಾಡು_ನಮ್ಮಆಳ್ವಿಕೆ
ನಮ್ಮ ನಾಡು ನಮ್ಮ ಆಳ್ವಿಕೆ (@karnatakaparty1) 's Twitter Profile Photo

ನೆನ್ನೆ ಬೆಂಗಳೂರಿನ ಲಾಲ್ಬಾಗ್ ಬಳಿ ನಡೆದ "#ದ್ವಿಭಾಷಾ_ನೀತಿ" ಹಕ್ಕೊತ್ತಾಯದ ತುಣುಕುಗಳು. #ನಮ್ಮನಾಡು_ನಮ್ಮಆಳ್ವಿಕೆ ಧನ್ಯವಾದಗಳು NewsFirst Kannada

ನಮ್ಮ ನಾಡು ನಮ್ಮ ಆಳ್ವಿಕೆ (@karnatakaparty1) 's Twitter Profile Photo

ನೆನ್ನೆ ಬೆಂಗಳೂರಿನ ಲಾಲ್ ಬಾಗ್ ನಲ್ಲಿ ನಮ್ಮ ತಂಡ ಆಯೋಜಿಸಿದ್ದ #ದ್ವಿಭಾಷಾ_ನೀತಿ ಹಕ್ಕೊತ್ತಾಯಕ್ಕೆ ಸಹಿ ಸಂಗ್ರಹಣೆಯ ಕಾರ್ಯಕ್ರಮವನ್ನು TV9 Kannada ವರದಿ ಮಾಡಿದೆ. ಧನ್ಯವಾದಗಳು! #ನಮ್ಮನಾಡು_ನಮ್ಮಆಳ್ವಿಕೆ #TwoLanguagePolicy #NaNNA

ನಮ್ಮ ನಾಡು ನಮ್ಮ ಆಳ್ವಿಕೆ (@karnatakaparty1) 's Twitter Profile Photo

ಹಿಂದಿ ಕಡ್ಡಾಯ ಬೋಧನೆಗೆ ನಮ್ಮ ವಿರೋಧ! ಮುಳಬಾಗಿಲು ಜೆಡಿಎಸ್ ಶಾಸಕ ಶ್ರೀ ಸಮೃದ್ಧಿ ಮಂಜುನಾಥ್ ಅವರು ಹಿಂದಿ ಕಡ್ಡಾಯ ಬೋಧನೆಯನ್ನು ರಾಜ್ಯ ಪಠ್ಯಕ್ರಮದಿಂದ ತೆಗೆದುಹಾಕುವ ಸರ್ಕಾರದ ನಿರ್ಧಾರವನ್ನು ವಿರೋಧಿಸಿ ನೀಡಿರುವ ಹೇಳಿಕೆ ಮತ್ತು 'ಹಿಂದಿ ರಾಷ್ಟ್ರ ಭಾಷೆ' ಎಂಬ ಅವರ ಸುಳ್ಳು ಹೇಳಿಕೆಯನ್ನು ನಮ್ಮ ನಾಡು ನಮ್ಮ ಆಳ್ವಿಕೆ ಸಂಘಟನೆ ತೀವ್ರವಾಗಿ

ಹಿಂದಿ ಕಡ್ಡಾಯ ಬೋಧನೆಗೆ ನಮ್ಮ ವಿರೋಧ! 

ಮುಳಬಾಗಿಲು ಜೆಡಿಎಸ್ ಶಾಸಕ ಶ್ರೀ ಸಮೃದ್ಧಿ ಮಂಜುನಾಥ್ ಅವರು ಹಿಂದಿ ಕಡ್ಡಾಯ ಬೋಧನೆಯನ್ನು ರಾಜ್ಯ ಪಠ್ಯಕ್ರಮದಿಂದ ತೆಗೆದುಹಾಕುವ ಸರ್ಕಾರದ ನಿರ್ಧಾರವನ್ನು ವಿರೋಧಿಸಿ ನೀಡಿರುವ ಹೇಳಿಕೆ ಮತ್ತು 'ಹಿಂದಿ ರಾಷ್ಟ್ರ ಭಾಷೆ' ಎಂಬ ಅವರ ಸುಳ್ಳು ಹೇಳಿಕೆಯನ್ನು ನಮ್ಮ ನಾಡು ನಮ್ಮ ಆಳ್ವಿಕೆ ಸಂಘಟನೆ ತೀವ್ರವಾಗಿ
ನಮ್ಮ ನಾಡು ನಮ್ಮ ಆಳ್ವಿಕೆ (@karnatakaparty1) 's Twitter Profile Photo

ಕರ್ನಾಟಕದಲ್ಲಿ ದ್ವಿಭಾಷಾ ನೀತಿ ಜಾರಿಗೆ ಬರಲೇಬೇಕು. ಕನ್ನಡದ ಕಣ್ಮಣಿ, ನಾದಬ್ರಹ್ಮ ಹಂಸಲೇಖ ಅವರು 'ನಮ್ಮ ನಾಡು ನಮ್ಮ ಆಳ್ವಿಕೆ'ಯ ದ್ವಿಭಾಷಾ ನೀತಿ ಹಕ್ಕೊತ್ತಾಯಕ್ಕೆ ತಮ್ಮ ಬೆಂಬಲ ಸೂಚಿಸಿರುವ ಈ ವಿಡಿಯೋ ನೋಡಿ! ನೋಡಿದ್ರೆ ಮೈ ರೋಮಾಂಚನ ಆಗುತ್ತೆ! 'ನಮ್ಮ ನಾಡು ನಮ್ಮ ಆಳ್ವಿಕೆ'ವತಿಯಿಂದ ನಡೆಯುತ್ತಿರುವ ಈ ಐತಿಹಾಸಿಕ ಹೋರಾಟಕ್ಕೆ ಅವರ ಬೆಂಬಲ