ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ-KRS Party (@krs_party) 's Twitter Profile
ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ-KRS Party

@krs_party

ಪ್ರಾದೇಶಿಕ, ಪ್ರಾಮಾಣಿಕ ಮತ್ತು ಜನಪರ ರಾಜಕಾರಣಕ್ಕಾಗಿ.
For Clean, Honest and Pro-People Politics

ID: 1110043596051439616

linkhttp://www.krsparty.org calendar_today25-03-2019 04:59:51

2,2K Tweet

5,5K Followers

1,1K Following

ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ-KRS Party (@krs_party) 's Twitter Profile Photo

👍👍👍 ಜೈ ಕನ್ನಡಿಗ* Sri C. Radhakrishna Rao, retired at the age of sixty and went to live with his daughter in America along with his grandchildren*. *There, at the age of 62, he became a professor of statistics at the University of Pittsburgh and at the age of 70, he became

👍👍👍 ಜೈ ಕನ್ನಡಿಗ*
Sri C. Radhakrishna Rao, retired at the age of sixty and went to live with his daughter in America along with his grandchildren*.    *There, at the age of 62, he became a professor of  statistics at the University of Pittsburgh and at the age of 70, he became
ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ-KRS Party (@krs_party) 's Twitter Profile Photo

೧. ಯಾದಗಿರಿಯಲ್ಲಿ ಎದ್ದೇಳು ಕನ್ನಡಿಗ ಕೆಆರ್‌ಎಸ್ ಪಕ್ಷ ಸೇರು ಬಾ ಅಭಿಯಾನ 13.10.2025

೧. ಯಾದಗಿರಿಯಲ್ಲಿ ಎದ್ದೇಳು ಕನ್ನಡಿಗ ಕೆಆರ್‌ಎಸ್ ಪಕ್ಷ ಸೇರು ಬಾ ಅಭಿಯಾನ
13.10.2025
ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ-KRS Party (@krs_party) 's Twitter Profile Photo

೨. ಯಾದಗಿರಿಯಲ್ಲಿ ಎದ್ದೇಳು ಕನ್ನಡಿಗ ಕೆಆರ್‌ಎಸ್ ಪಕ್ಷ ಸೇರು ಬಾ ಅಭಿಯಾನ 13.10.2025

೨. ಯಾದಗಿರಿಯಲ್ಲಿ ಎದ್ದೇಳು ಕನ್ನಡಿಗ ಕೆಆರ್‌ಎಸ್ ಪಕ್ಷ ಸೇರು ಬಾ ಅಭಿಯಾನ
13.10.2025
ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ-KRS Party (@krs_party) 's Twitter Profile Photo

೩. ಯಾದಗಿರಿಯಲ್ಲಿ ಎದ್ದೇಳು ಕನ್ನಡಿಗ ಕೆಆರ್‌ಎಸ್ ಪಕ್ಷ ಸೇರು ಬಾ ಅಭಿಯಾನ 13.10.2025

೩. ಯಾದಗಿರಿಯಲ್ಲಿ ಎದ್ದೇಳು ಕನ್ನಡಿಗ ಕೆಆರ್‌ಎಸ್ ಪಕ್ಷ ಸೇರು ಬಾ ಅಭಿಯಾನ
13.10.2025
ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ-KRS Party (@krs_party) 's Twitter Profile Photo

ಸ್ವಾತಂತ್ರ್ಯ ಉದ್ಯಾನ ವನದಲ್ಲಿ ರೈತರ ಪರವಾಗಿ ಹೋರಾಟ ಮಾಡಲು KRS ಪಕ್ಷದ ಸೈನಿಕರಿಗೆ ಪ್ರತಿಭಟನೆಗೆ ಅವಕಾಶ ಕೊಡದೆ, ಮೈಸೂರು ರಸ್ತೆಯ ಪೊಲೀಸ್ ಮೈದಾನಕ್ಕೆ ಕರೆದುಕೊಂಡು ಹೋಗಿ ಅಲ್ಲಿ ೭೦ ಮೋಬೈಲ್ಗಳು ಬೆದರಿಸಿ ಕಸಿದು ಕಾಂಸ್ಪಿರಸಿ ಅಂಥ ಕೋರ್ಟ್ಗೆ ಒಪ್ಪಿಸಿದಲ್ಲದೆ ಕೆ ಆರ್ ಎಸ್ ಪಕ್ಷದ ಸಾಮಾಜಿಕ ಜಾಲತಾಣಗಳ ಬಂದ್ ಮಾಡಿಸಲು ಮುಂದಾಗ ಸೂಪರ್ ಕಾಪ್

ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ-KRS Party (@krs_party) 's Twitter Profile Photo

ಖಾಲಿ ಇರುವ 3 ಲಕ್ಷ ಸರ್ಕಾರಿ ಹುದ್ದೆಗಳಿಗೆ ಈ ಕೂಡಲೇ ನೇಮಕಾತಿ ಆರಂಭಿಸಿ... ಹೀಗೊಂದು ಹೋರಾಟ ರಾಜ್ಯಾದ್ಯಂತ ರೂಪುಗೊಳ್ಳುತ್ತಿದೆ. ಪೊಲೀಸ್ ವ್ಯವಸ್ಥೆಯನ್ನು ದುರ್ಬಳಕೆ ಮಾಡಿಕೊಂಡು ನ್ಯಾಯಯುತ ಧರಣಿ/ಪ್ರತಿಭಟನೆಗಳಿಗೆ ಅವಕಾಶ ನೀಡದೆ ಈ ಹೋರಾಟವನ್ನು ಹತ್ತಿಕ್ಕಲು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಎಲ್ಲಾ ರೀತಿಯಲ್ಲಿ

ಖಾಲಿ ಇರುವ 3 ಲಕ್ಷ ಸರ್ಕಾರಿ ಹುದ್ದೆಗಳಿಗೆ ಈ ಕೂಡಲೇ ನೇಮಕಾತಿ ಆರಂಭಿಸಿ...

ಹೀಗೊಂದು ಹೋರಾಟ ರಾಜ್ಯಾದ್ಯಂತ ರೂಪುಗೊಳ್ಳುತ್ತಿದೆ. ಪೊಲೀಸ್ ವ್ಯವಸ್ಥೆಯನ್ನು ದುರ್ಬಳಕೆ ಮಾಡಿಕೊಂಡು ನ್ಯಾಯಯುತ ಧರಣಿ/ಪ್ರತಿಭಟನೆಗಳಿಗೆ ಅವಕಾಶ ನೀಡದೆ ಈ ಹೋರಾಟವನ್ನು ಹತ್ತಿಕ್ಕಲು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಎಲ್ಲಾ ರೀತಿಯಲ್ಲಿ
ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ-KRS Party (@krs_party) 's Twitter Profile Photo

ನಾಲ್ಕು ವರ್ಷಗಳ ಹಿಂದೆ ನಾಗಮಂಗಲದ ತಹಸೀಲ್ದಾರ್ ತನ್ನ ಅಧಿಕಾರವ್ಯಾಪ್ತಿ ಮೀರಿ ದುರಹಂಕಾರದಿಂದ ನಡೆದುಕೊಂಡದ್ದರಿಂದಾಗಿ ನಾವುಗಳು ಇಂದು ಮತ್ತೊಮ್ಮೆ ನಾಗಮಂಗಲದ ನ್ಯಾಯಾಲಯಕ್ಕೆ ಬರಬೇಕಾಯಿತು. ಆದರೆ ಪ್ರತಿಸಾರಿ ಬಂದಾಗಲೂ ಅದು ಒಂದು ರೀತಿಯಲ್ಲಿ KRS ಪಕ್ಷದ ಅಭಿಯಾನವಾಗಿ ಪರಿವರ್ತಿತವಾಗುತ್ತದೆ. ಎಂದಿನಂತೆ ಹಲವರು ಮಾತನಾಡಿಸಿ KRS ಪಕ್ಷದ

ನಾಲ್ಕು ವರ್ಷಗಳ ಹಿಂದೆ ನಾಗಮಂಗಲದ ತಹಸೀಲ್ದಾರ್ ತನ್ನ ಅಧಿಕಾರವ್ಯಾಪ್ತಿ ಮೀರಿ ದುರಹಂಕಾರದಿಂದ ನಡೆದುಕೊಂಡದ್ದರಿಂದಾಗಿ ನಾವುಗಳು ಇಂದು ಮತ್ತೊಮ್ಮೆ ನಾಗಮಂಗಲದ ನ್ಯಾಯಾಲಯಕ್ಕೆ ಬರಬೇಕಾಯಿತು. ಆದರೆ ಪ್ರತಿಸಾರಿ ಬಂದಾಗಲೂ ಅದು ಒಂದು ರೀತಿಯಲ್ಲಿ KRS ಪಕ್ಷದ ಅಭಿಯಾನವಾಗಿ ಪರಿವರ್ತಿತವಾಗುತ್ತದೆ. ಎಂದಿನಂತೆ ಹಲವರು ಮಾತನಾಡಿಸಿ KRS ಪಕ್ಷದ
ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ-KRS Party (@krs_party) 's Twitter Profile Photo

ಸರ್ಕಾರಿ ನೌಕರಿಗಾಗಿ ಕಾಯುತ್ತಾ ಸ್ಪರ್ಧಾಪರೀಕ್ಷೆಗಳಿಗೆ ಸಿದ್ಧವಾಗುತ್ತಿರುವ ನಾಡಿನ ಯುವಕಯುವತಿಯರೇ, ನೀವೀಗ ಮಾತನಾಡಿದರೆ ಮಾತ್ರ ಉದ್ಯೋಗ... ರಾಜ್ಯ ಸರ್ಕಾರದಲ್ಲಿ ಖಾಲಿ ಇರುವ 3 ಲಕ್ಷ ಹುದ್ದೆಗಳನ್ನು ಈ ಸರ್ಕಾರಗಳು ತುಂಬುವುದಿಲ್ಲ. ಯಾಕೆಂದರೆ outsourcing ಮಾಡಿ ದುಡ್ಡು ಮಾಡುತ್ತಿರುವರು ನೀವೇ ಗೆಲ್ಲಿಸಿಕೊಂಡ ನಿಮ್ಮ ಪ್ರತಿನಿಧಿಗಳು.

ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ-KRS Party (@krs_party) 's Twitter Profile Photo

ಮುಂದೆ ಬಾಳಿ ಬದುಕಬೇಕಾದ ಪ್ರಮುಖವಾಗಿ ಕನ್ನಡ ಯುವ ಜನತೆ ಎಚ್ಚೆತ್ತುಕೊಳ್ಳಿ...

ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ-KRS Party (@krs_party) 's Twitter Profile Photo

ಜನ ಎಚ್ಚೆತ್ತಾಗ.... ಬೀದಿ ಬೀದಿಯಲ್ಲಿ ಮಾತ್ರವಲ್ಲ.. ಇರೋ ಜಾಗಕ್ಕೆ ನುಗ್ಗಿ ಹೊಡಿತಾರೆ. #ನೆಪೋಕಿಡ್ಸ್ ಗಳು, #ಹಣವಂತರು #ಜಾತಿವಂತರು ಮಾತ್ರ ರಾಜ್ಯ ದೇಶ ಆಳಲು,ಅಧಿಕಾರಕ್ಕೆ ಏರಲು ಹೋದಾಗ ಮುಂದೆ ಇದೇ ರೀತಿ ದೇಶದ್ಯಂತಹ ಆಗಬಹುದು. ಬಿಹಾರ ಪಾಟ್ನಾ ವಿಮಾನ ನಿಲ್ದಾಣದಲ್ಲಿ ಕಾಂಗ್ರೆಸ್ ರಾಜ್ಯ ಅಧ್ಯಕ್ಷ ರಾಜೇಶ್ ರಾಮ್ ಮತ್ತು ಕಾಂಗ್ರೆಸ್