S Muniraju (@munirajusbjp) 's Twitter Profile
S Muniraju

@munirajusbjp

MLA, Dasarahalli Assembly Constituency

Bjp,State Executive Committee Member

ID: 1529447542484013058

linkhttps://www.facebook.com/SMunirajuBJP calendar_today25-05-2022 13:01:33

3,3K Tweet

133 Followers

2 Following

S Muniraju (@munirajusbjp) 's Twitter Profile Photo

ಕಾಯಕ ತತ್ವವನ್ನು ಇಡೀ ವಿಶ್ವಕ್ಕೆ ಸಾರಿದ ಕಾಯಕಯೋಗಿ, ಶೋಷಣೆ ರಹಿತ, ಸಮಾನತೆಯ ಸಮಾಜದ ಸೃಷ್ಟಿಗಾಗಿ ಹೋರಾಡಿದಸಾಮಾಜಿಕ ಹರಿಕಾರ, ಭಕ್ತಿ ಭಂಡಾರಿ ಬಸವಣ್ಣನವರ ಜಯಂತಿಯಂದು ಭಕ್ತಿಪೂರ್ವಕ ಪ್ರಣಾಮಗಳು. ನಾಡಿನ ಸಮಸ್ತ ಜನತೆಗೆ ಬಸವ ಜಯಂತಿಯ ಶುಭಾಶಯಗಳು. #BasavaJayanti #basaveshwara #socialreformer

ಕಾಯಕ ತತ್ವವನ್ನು ಇಡೀ ವಿಶ್ವಕ್ಕೆ ಸಾರಿದ ಕಾಯಕಯೋಗಿ, ಶೋಷಣೆ ರಹಿತ, ಸಮಾನತೆಯ ಸಮಾಜದ ಸೃಷ್ಟಿಗಾಗಿ ಹೋರಾಡಿದಸಾಮಾಜಿಕ ಹರಿಕಾರ,
ಭಕ್ತಿ ಭಂಡಾರಿ ಬಸವಣ್ಣನವರ ಜಯಂತಿಯಂದು ಭಕ್ತಿಪೂರ್ವಕ ಪ್ರಣಾಮಗಳು.

ನಾಡಿನ ಸಮಸ್ತ ಜನತೆಗೆ
ಬಸವ ಜಯಂತಿಯ ಶುಭಾಶಯಗಳು.
#BasavaJayanti #basaveshwara #socialreformer
S Muniraju (@munirajusbjp) 's Twitter Profile Photo

ನಾಡಿನ ಸಮಸ್ತ ಜನತೆಗೆ ಅಕ್ಷಯ ತೃತೀಯ ಹಬ್ಬದ ಶುಭಾಶಯಗಳು 'ಅಕ್ಷಯ ಎಂದರೆ ಶಾಶ್ವತ ಎಂದರ್ಥ.. ನಿಮ್ಮ ಜೀವನದಲ್ಲಿ ಸುಖ, ಶಾಂತಿ, ನೆಮ್ಮದಿಯ ಜೊತೆಗೆ ಸಂಪತ್ತು ಎಂದೂ ಶಾಶ್ವತವಾಗಿರಲಿ.

ನಾಡಿನ ಸಮಸ್ತ ಜನತೆಗೆ ಅಕ್ಷಯ ತೃತೀಯ ಹಬ್ಬದ ಶುಭಾಶಯಗಳು
'ಅಕ್ಷಯ ಎಂದರೆ ಶಾಶ್ವತ ಎಂದರ್ಥ..
ನಿಮ್ಮ ಜೀವನದಲ್ಲಿ ಸುಖ, ಶಾಂತಿ, ನೆಮ್ಮದಿಯ ಜೊತೆಗೆ ಸಂಪತ್ತು ಎಂದೂ ಶಾಶ್ವತವಾಗಿರಲಿ.
S Muniraju (@munirajusbjp) 's Twitter Profile Photo

ಪ್ರತಿಯೊಂದು ವೃತ್ತಿಯಲ್ಲೂ, ನಿಮ್ಮ ಶ್ರಮವು ಉತ್ತಮ ಜಗತ್ತಿಗೆ ಬಾಗಿಲು ತೆರೆಯುತ್ತದೆ. ಅಂತರರಾಷ್ಟ್ರೀಯ ಕಾರ್ಮಿಕರ ದಿನಾಚರಣೆಯ ಶುಭಾಶಯಗಳು! #WorldLabourDay

ಪ್ರತಿಯೊಂದು ವೃತ್ತಿಯಲ್ಲೂ, ನಿಮ್ಮ ಶ್ರಮವು ಉತ್ತಮ ಜಗತ್ತಿಗೆ ಬಾಗಿಲು ತೆರೆಯುತ್ತದೆ. ಅಂತರರಾಷ್ಟ್ರೀಯ ಕಾರ್ಮಿಕರ ದಿನಾಚರಣೆಯ ಶುಭಾಶಯಗಳು!
#WorldLabourDay
S Muniraju (@munirajusbjp) 's Twitter Profile Photo

ದಾಸರಹಳ್ಳಿ ವಿಭಾಗದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಶ್ರಮಿಸುವ ನಮ್ಮ ಕಾರ್ಮಿಕ ಬಂಧುಗಳನ್ನು ಕಾರ್ಮಿಕರ ದಿನದಂದು ಸ್ಮರಿಸಿ ಗೌರವಿಸಲಾಯಿತು. ಅವರ ನಿಸ್ವಾರ್ಥ ಸೇವೆ, ಶ್ರಮ ಮತ್ತು ತ್ಯಾಗವಿಲ್ಲದೆ ನಮ್ಮ ನಗರ ಅಭಿವೃದ್ಧಿಯಾಗಲಾರದು. ನಮನಗಳು ನಿಮ್ಮ ಶ್ರಮಕ್ಕೆ #worldlaboursday

ದಾಸರಹಳ್ಳಿ ವಿಭಾಗದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಶ್ರಮಿಸುವ ನಮ್ಮ ಕಾರ್ಮಿಕ ಬಂಧುಗಳನ್ನು ಕಾರ್ಮಿಕರ ದಿನದಂದು ಸ್ಮರಿಸಿ ಗೌರವಿಸಲಾಯಿತು. ಅವರ ನಿಸ್ವಾರ್ಥ ಸೇವೆ, ಶ್ರಮ ಮತ್ತು ತ್ಯಾಗವಿಲ್ಲದೆ ನಮ್ಮ ನಗರ  ಅಭಿವೃದ್ಧಿಯಾಗಲಾರದು.

ನಮನಗಳು ನಿಮ್ಮ ಶ್ರಮಕ್ಕೆ

#worldlaboursday
S Muniraju (@munirajusbjp) 's Twitter Profile Photo

ಆಪರೇಷನ್ ಸಿಂಧೂರ..!! ಉಗ್ರರು ಅಡಗಿ ಕೂತಿದ್ದ ಕ್ಯಾಂಪ್ ಮೇಲೆ ದಾಳಿ ಇದು ಪಾಕಿಸ್ತಾನದ ಮೇಲೆ ಭಾರತದ ಪ್ರತಿದಾಳಿ. #OperationSindoor #PhalgamTerroristattack

ಆಪರೇಷನ್ ಸಿಂಧೂರ..!!
ಉಗ್ರರು ಅಡಗಿ ಕೂತಿದ್ದ ಕ್ಯಾಂಪ್ ಮೇಲೆ ದಾಳಿ 
ಇದು ಪಾಕಿಸ್ತಾನದ ಮೇಲೆ ಭಾರತದ ಪ್ರತಿದಾಳಿ.
#OperationSindoor
#PhalgamTerroristattack
S Muniraju (@munirajusbjp) 's Twitter Profile Photo

ಜನ ಗಣ ಮನ ಎಂಬ ಸಾಲುಗಳಲ್ಲಿ ಎಲ್ಲ ಭಾರತೀಯರನ್ನು ಬೆಸೆದು. ನಾಡಿಗೆ ಶ್ರೇಷ್ಠವಾದ ರಾಷ್ಟ್ರಗೀತೆ ನೀಡಿದ ಕವಿ, ಸಾಹಿತಿ, ಗುರುದೇವ ಶ್ರೀ ರವೀಂದ್ರನಾಥ ಟ್ಯಾಗೋರ್ ಅವರ ಹುಟ್ಟುಹಬ್ಬದ ದಿನದಂದು ನಾವೆಲ್ಲರೂ ಸ್ಮರಿಸೋಣ.

ಜನ ಗಣ ಮನ ಎಂಬ ಸಾಲುಗಳಲ್ಲಿ ಎಲ್ಲ ಭಾರತೀಯರನ್ನು ಬೆಸೆದು. ನಾಡಿಗೆ ಶ್ರೇಷ್ಠವಾದ ರಾಷ್ಟ್ರಗೀತೆ ನೀಡಿದ ಕವಿ, ಸಾಹಿತಿ, ಗುರುದೇವ
ಶ್ರೀ ರವೀಂದ್ರನಾಥ ಟ್ಯಾಗೋರ್ ಅವರ ಹುಟ್ಟುಹಬ್ಬದ ದಿನದಂದು ನಾವೆಲ್ಲರೂ ಸ್ಮರಿಸೋಣ.
S Muniraju (@munirajusbjp) 's Twitter Profile Photo

ತ್ರೇತಾಯುಗವೋ ದ್ವಾಪರವೋ ಕಲಿಯುಗವೋ, ಕಾಲ ಯಾವುದಾದರೇನೂ ಮಾತೆಯರ ಸಿಂಧೂರಕ್ಕೆ ಕೈ ಹಾಕಿದವರ ನಾಶ ನಿಶ್ಚಿತ. #IndianArmy #OperationSindoor

ತ್ರೇತಾಯುಗವೋ ದ್ವಾಪರವೋ ಕಲಿಯುಗವೋ, ಕಾಲ ಯಾವುದಾದರೇನೂ ಮಾತೆಯರ ಸಿಂಧೂರಕ್ಕೆ ಕೈ ಹಾಕಿದವರ ನಾಶ ನಿಶ್ಚಿತ.
#IndianArmy #OperationSindoor
S Muniraju (@munirajusbjp) 's Twitter Profile Photo

ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಜೋಡಿ ಬಾವಿ ರಸ್ತೆಯಲ್ಲಿ ರಸ್ತೆ ಡಾಂಬರೀಕರಣ ಕಾಮಗಾರಿಗೆ ಚಾಲನೆ ನೀಡಲಾಯಿತು. ಈ ಸಂಧರ್ಭದಲ್ಲಿ ಚೊಕ್ಕಸಂದ್ರ ವಾರ್ಡ್ ಅಧ್ಯಕ್ಷರು, ಚೊಕ್ಕಸಂದ್ರ ವಾರ್ಡ್ ಪದಾಧಿಕಾರಿಗಳು , ಬಿಬಿಎಂಪಿ ಸಹಾಯಕ ಕಾರ್ಯಪಾಲಕ ಅಭಿಯಂತರರು, ಸಹಾಯಕ ಅಭಿಯಂತರರು ಇನ್ನೂ ಮುಂತಾದ ಸ್ಥಳೀಯ ಮುಖಂಡರು ಕಾರ್ಯಕರ್ತರು ಉಪಸ್ಥಿತರಿದ್ದರು.

ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಜೋಡಿ ಬಾವಿ ರಸ್ತೆಯಲ್ಲಿ ರಸ್ತೆ ಡಾಂಬರೀಕರಣ ಕಾಮಗಾರಿಗೆ ಚಾಲನೆ ನೀಡಲಾಯಿತು.
ಈ ಸಂಧರ್ಭದಲ್ಲಿ  ಚೊಕ್ಕಸಂದ್ರ ವಾರ್ಡ್ ಅಧ್ಯಕ್ಷರು, ಚೊಕ್ಕಸಂದ್ರ ವಾರ್ಡ್ ಪದಾಧಿಕಾರಿಗಳು , ಬಿಬಿಎಂಪಿ ಸಹಾಯಕ ಕಾರ್ಯಪಾಲಕ ಅಭಿಯಂತರರು, ಸಹಾಯಕ ಅಭಿಯಂತರರು ಇನ್ನೂ ಮುಂತಾದ ಸ್ಥಳೀಯ ಮುಖಂಡರು ಕಾರ್ಯಕರ್ತರು ಉಪಸ್ಥಿತರಿದ್ದರು.
S Muniraju (@munirajusbjp) 's Twitter Profile Photo

"ವಿಜಯೀಭವ ಭಾರತ" 🇮🇳 ತಾಯಿ ಭಾರತಿಯ ರಕ್ಷಣೆಗಾಗಿ ಹೊರಟ, ಉಗ್ರ ರಾಷ್ಟ್ರ ಪಾಕಿಸ್ತಾನದ ವಿರುದ್ಧ ಯುದ್ಧಕ್ಕಿಳಿದ, ನಮ್ಮ ಎಲ್ಲಾ ಸೈನಿಕರ ಸುರಕ್ಷತೆಗಾಗಿ ನಾವೆಲ್ಲರೂ ಪ್ರಾರ್ಥಿಸೋಣ 🙏🏻 ಜೈ ಹಿಂದ್ - ಭಾರತ್ ಮಾತಾಕೀ ಜೈ

"ವಿಜಯೀಭವ ಭಾರತ" 🇮🇳

ತಾಯಿ ಭಾರತಿಯ ರಕ್ಷಣೆಗಾಗಿ ಹೊರಟ,
ಉಗ್ರ ರಾಷ್ಟ್ರ ಪಾಕಿಸ್ತಾನದ ವಿರುದ್ಧ ಯುದ್ಧಕ್ಕಿಳಿದ,
ನಮ್ಮ ಎಲ್ಲಾ ಸೈನಿಕರ ಸುರಕ್ಷತೆಗಾಗಿ ನಾವೆಲ್ಲರೂ ಪ್ರಾರ್ಥಿಸೋಣ 🙏🏻

ಜೈ ಹಿಂದ್ - ಭಾರತ್ ಮಾತಾಕೀ ಜೈ
S Muniraju (@munirajusbjp) 's Twitter Profile Photo

ನಮ್ಮ ಗಡಿ ರಕ್ಷಣೆಗಾಗಿ ವೀರ ಮರಣ ಅಪ್ಪಿದ ಯೋಧ ಶ್ರೀ ಮುರಳಿ ನಾಯಕ್ ಅವರ ಆತ್ಮಕ್ಕೆ ಶಾಂತಿ ಸಿಗಲಿ. ಭಗವಂತ ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ. ಓಂ ಶಾಂತಿ 🙏 #IndiaPakistanWar2025 #OperationSindoor2

ನಮ್ಮ ಗಡಿ ರಕ್ಷಣೆಗಾಗಿ ವೀರ ಮರಣ ಅಪ್ಪಿದ ಯೋಧ ಶ್ರೀ ಮುರಳಿ ನಾಯಕ್ ಅವರ ಆತ್ಮಕ್ಕೆ ಶಾಂತಿ ಸಿಗಲಿ. ಭಗವಂತ ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ.

ಓಂ ಶಾಂತಿ 🙏

#IndiaPakistanWar2025 #OperationSindoor2
S Muniraju (@munirajusbjp) 's Twitter Profile Photo

||ಮಾತೃದೇವೋ ಭವ|| ಎಲ್ಲಾ ತಾಯಂದಿರಿಗೆ ವಿಶ್ವ ತಾಯಂದಿರ ದಿನದ ಹಾರ್ದಿಕ ಶುಭಾಶಯಗಳು. ವಾತ್ಸಲ್ಯ, ಮಮತೆಯ ಅಕ್ಷಯಪಾತ್ರೆ ಆಗಿರುವ ತಾಯಿಯ ಪ್ರೀತಿ, ಕರುಣೆಗೆ ಸಾಟಿ ಇಲ್ಲ. ಪ್ರತ್ಯಕ್ಷ ದೈವವಾದ ಅಮ್ಮನನ್ನು ಸ್ಮರಿಸಿ ಆರಾಧಿಸುತ್ತಾ ಬದುಕು ಸಾರ್ಥಕ ಮಾಡಿಕೊಳ್ಳೋಣ #WorldMothersDay #Amma #mother

||ಮಾತೃದೇವೋ ಭವ||
ಎಲ್ಲಾ ತಾಯಂದಿರಿಗೆ ವಿಶ್ವ ತಾಯಂದಿರ ದಿನದ ಹಾರ್ದಿಕ ಶುಭಾಶಯಗಳು.
ವಾತ್ಸಲ್ಯ, ಮಮತೆಯ ಅಕ್ಷಯಪಾತ್ರೆ ಆಗಿರುವ ತಾಯಿಯ ಪ್ರೀತಿ, ಕರುಣೆಗೆ ಸಾಟಿ ಇಲ್ಲ. ಪ್ರತ್ಯಕ್ಷ ದೈವವಾದ ಅಮ್ಮನನ್ನು ಸ್ಮರಿಸಿ ಆರಾಧಿಸುತ್ತಾ ಬದುಕು ಸಾರ್ಥಕ ಮಾಡಿಕೊಳ್ಳೋಣ
#WorldMothersDay #Amma #mother
S Muniraju (@munirajusbjp) 's Twitter Profile Photo

ತಿರಂಗಾ ಯಾತ್ರೆ: ದೇಶಭಕ್ತಿಯ ಪ್ರತಿ ಧ್ವನಿಯಲ್ಲೂ ವೀರ ಯೋಧರಿಗೆ ಗೌರವ! “ಸೈನಿಕರಿಗೆ ನಮನ”, “ಭಾರತ ಮಾತೆಗೆ ಜಯ” ಎಂಬ ಘೋಷಗಳೊಂದಿಗೆ ವಿದ್ಯಾರ್ಥಿಗಳು, ಮಹಿಳೆಯರು ಹಾಗೂ ನಾಗರಿಕರು ವೀರ ಯೋಧರ ಬಲಿದಾನಕ್ಕೆ ಹೃದಯಪೂರ್ವಕ ಕೃತಜ್ಞತೆ ಸಲ್ಲಿಸಿದರು #tirangayatra #salutetoarmy #jaijawan #bharatmatakijai #vandemataram

ತಿರಂಗಾ ಯಾತ್ರೆ: ದೇಶಭಕ್ತಿಯ ಪ್ರತಿ ಧ್ವನಿಯಲ್ಲೂ ವೀರ ಯೋಧರಿಗೆ ಗೌರವ!
 “ಸೈನಿಕರಿಗೆ ನಮನ”, “ಭಾರತ ಮಾತೆಗೆ ಜಯ” ಎಂಬ ಘೋಷಗಳೊಂದಿಗೆ ವಿದ್ಯಾರ್ಥಿಗಳು, ಮಹಿಳೆಯರು ಹಾಗೂ ನಾಗರಿಕರು ವೀರ ಯೋಧರ ಬಲಿದಾನಕ್ಕೆ ಹೃದಯಪೂರ್ವಕ ಕೃತಜ್ಞತೆ ಸಲ್ಲಿಸಿದರು

#tirangayatra #salutetoarmy #jaijawan #bharatmatakijai #vandemataram
S Muniraju (@munirajusbjp) 's Twitter Profile Photo

ಹೆಗ್ಗನಹಳ್ಳಿ ಭಾಗದ ವಿವಿಧ ಅಂಗನವಾಡಿಗಳಿಗೆ ಎಸ್.ಆರ್.ಪಿ ಸಿಂಥೆಟಿಕ್ ರಬ್ಬರ್ ಪ್ರಾಡಕ್ಟ್ ಪ್ರೈವೇಟ್ ಲಿಮಿಟೆಡ್ ನ ಎಂ.ಡಿ ವೆಂಕಟೇಶ್ ರವರು ನೀಡಿದ ಟೇಬಲ್ ಚೇರ್ ಸೇರಿದಂತೆ ವಿವಿಧ ಉಪಕರಣಗಳನ್ನು ವಿತರಿಸಲಾಯಿತು, ಮಕ್ಕಳ ಭವಿಷ್ಯಕ್ಕಾಗಿ ಸಹಾಯ ಮಾಡಿದ ಶ್ರೀ ವೆಂಕಟೇಶ್ ರವರಿಗೆ ನನ್ನ ಅಭಿನಂದನೆಗಳು #dasarahalli #servicetopeople

ಹೆಗ್ಗನಹಳ್ಳಿ ಭಾಗದ ವಿವಿಧ ಅಂಗನವಾಡಿಗಳಿಗೆ ಎಸ್.ಆರ್.ಪಿ ಸಿಂಥೆಟಿಕ್ ರಬ್ಬರ್ ಪ್ರಾಡಕ್ಟ್ ಪ್ರೈವೇಟ್ ಲಿಮಿಟೆಡ್ ನ ಎಂ.ಡಿ ವೆಂಕಟೇಶ್ ರವರು ನೀಡಿದ ಟೇಬಲ್ ಚೇರ್ ಸೇರಿದಂತೆ ವಿವಿಧ ಉಪಕರಣಗಳನ್ನು ವಿತರಿಸಲಾಯಿತು, ಮಕ್ಕಳ ಭವಿಷ್ಯಕ್ಕಾಗಿ ಸಹಾಯ ಮಾಡಿದ ಶ್ರೀ ವೆಂಕಟೇಶ್ ರವರಿಗೆ ನನ್ನ  ಅಭಿನಂದನೆಗಳು
#dasarahalli #servicetopeople
S Muniraju (@munirajusbjp) 's Twitter Profile Photo

ಸಂಭ್ರಮದ ಮನೆಯಲ್ಲಿ ಸೂತಕದ ಛಾಯೆ ಮೂಡಿಸಿದ ವ್ಯವಸ್ಥೆಗೆ ಧಿಕ್ಕಾರವಿರಲಿ! #worstadministration #Stampede #ViratKohli #karnatakagovernment Congress Karnataka Congress

ಸಂಭ್ರಮದ ಮನೆಯಲ್ಲಿ ಸೂತಕದ ಛಾಯೆ ಮೂಡಿಸಿದ ವ್ಯವಸ್ಥೆಗೆ ಧಿಕ್ಕಾರವಿರಲಿ! 

 #worstadministration #Stampede #ViratKohli #karnatakagovernment 
<a href="/INCIndia/">Congress</a> <a href="/INCKarnataka/">Karnataka Congress</a>
S Muniraju (@munirajusbjp) 's Twitter Profile Photo

ಅನುಮತಿ ನೀಡಲು ಆಸಾಧ್ಯ ಎಂದು ಪೊಲೀಸ್ ಇಲಾಖೆ ತಿಳಿಸಿದರು ನಿಮ್ಮ ತೆವಲಿಗೆ ಫೋಟೋಶೂಟ್ ಮಾಡಿಸಿಕೊಂಡ ರಾಜ್ಯ ಕಾಂಗ್ರೆಸ್ ಶಾಸಕರುಗಳು ಮತ್ತು ಅವರ ಮಕ್ಕಳು ಇವಾಗ ಅಧಿಕಾರಿಗಳನ್ನೇ ಸಸ್ಪೆಂಡ್ ಮಾಡಿ ಇಡೀ ರಾಜ್ಯದ ಜನರನ್ನು ಮೂರ್ಖರನ್ನಾಗಿ ಮಾಡಲು ಹೊರಟಿದ್ದಿರಲ್ಲಾ ನಿಜವಾದ ಕಪ್ ನಿಮಗೇ ನೀಡಬೇಕು ಮಹಾಸ್ವಾಮಿ Siddaramaiah DK Shivakumar

ಅನುಮತಿ ನೀಡಲು ಆಸಾಧ್ಯ ಎಂದು ಪೊಲೀಸ್ ಇಲಾಖೆ ತಿಳಿಸಿದರು ನಿಮ್ಮ ತೆವಲಿಗೆ ಫೋಟೋಶೂಟ್ ಮಾಡಿಸಿಕೊಂಡ ರಾಜ್ಯ ಕಾಂಗ್ರೆಸ್ ಶಾಸಕರುಗಳು ಮತ್ತು ಅವರ ಮಕ್ಕಳು 
ಇವಾಗ ಅಧಿಕಾರಿಗಳನ್ನೇ ಸಸ್ಪೆಂಡ್ ಮಾಡಿ ಇಡೀ ರಾಜ್ಯದ ಜನರನ್ನು ಮೂರ್ಖರನ್ನಾಗಿ ಮಾಡಲು ಹೊರಟಿದ್ದಿರಲ್ಲಾ ನಿಜವಾದ ಕಪ್ ನಿಮಗೇ ನೀಡಬೇಕು ಮಹಾಸ್ವಾಮಿ
<a href="/siddaramaiah/">Siddaramaiah</a> <a href="/DKShivakumar/">DK Shivakumar</a>
S Muniraju (@munirajusbjp) 's Twitter Profile Photo

ಹೆತ್ತವರ ಕಣ್ಣೀರ ಶಾಪ ಈ ದರಿದ್ರ ಕಾಂಗ್ರೆಸ್ ಸರ್ಕಾರಕ್ಕೆ ತಟ್ಟದೆ ಹೋಗದು. ಕಳೆದುಕೊಂಡ ಮಗನ ಪ್ರಾಣ ಮತ್ತೆ ಮರಳಿಕೊಡಲು ಸಾಧ್ಯವಿಲ್ಲ, ಆದರೆ ನಮ್ಮ ಪಕ್ಷ ಈ ಕುಟುಂಬದ ಜೊತೆ ಸದಾ ಇರಲಿದೆ ಎಂದು ಆಶ್ವಾಸನೆ ನೀಡಿ, ಭೂಮಿಕ್ ಗೇ ಶ್ರದ್ಧಾಂಜಲಿ ಅರ್ಪಿಸಿದೆನು. #CongressFailsKarnataka #stampedetragedy #worstadministration #ipl25

ಹೆತ್ತವರ ಕಣ್ಣೀರ ಶಾಪ ಈ ದರಿದ್ರ ಕಾಂಗ್ರೆಸ್ ಸರ್ಕಾರಕ್ಕೆ ತಟ್ಟದೆ ಹೋಗದು.  

ಕಳೆದುಕೊಂಡ ಮಗನ ಪ್ರಾಣ ಮತ್ತೆ ಮರಳಿಕೊಡಲು ಸಾಧ್ಯವಿಲ್ಲ, ಆದರೆ ನಮ್ಮ ಪಕ್ಷ ಈ ಕುಟುಂಬದ ಜೊತೆ ಸದಾ ಇರಲಿದೆ ಎಂದು ಆಶ್ವಾಸನೆ ನೀಡಿ,  ಭೂಮಿಕ್ ಗೇ ಶ್ರದ್ಧಾಂಜಲಿ ಅರ್ಪಿಸಿದೆನು.

#CongressFailsKarnataka #stampedetragedy #worstadministration #ipl25
S Muniraju (@munirajusbjp) 's Twitter Profile Photo

This is truly a heartbreaking Today, Air India Flight AI-171, which took off from Ahmedabad to London, tragically crashed, leaving the entire nation in shock & sorrow. May the souls of those who lost their lives rest in peace. Prayers for the injured #planecrash #AirIndia

This is truly a heartbreaking
Today, Air India Flight AI-171, which took off from Ahmedabad to London, tragically crashed, leaving the entire nation in shock &amp; sorrow.
May the souls of those who lost their lives rest in peace. Prayers for the injured 
#planecrash #AirIndia
S Muniraju (@munirajusbjp) 's Twitter Profile Photo

ಪ್ರಧಾನಿ ಶ್ರೀ ನರೇಂದ್ರ ಮೋದಿಜಿ ಅವರ ಮನ್ ಕಿ ಬಾತ್ ಕಾರ್ಯಕ್ರಮ ದಿನಾಂಕ = 29/6 2025 ಸಮಯ = ಬೆಳಗ್ಗೆ 11:00 ಗಂಟೆಗೆ ದೇಶದ ಹೆಮ್ಮೆಯ ಪ್ರಧಾನಿಗಳಾದ ಶ್ರೀ ನರೇಂದ್ರ ಮೋದಿಜಿ ರವರ ಮನ್ ಕಿ ಬಾತ್ ಕಾರ್ಯಕ್ರಮವನ್ನು ಪ್ರತಿಯೊಬ್ಬರು ವೀಕ್ಷಿಸಬೇಕೆಂದು ಮನವಿ #mannkibath #pmoindia #bharat #BJP #bjpindia

ಪ್ರಧಾನಿ ಶ್ರೀ ನರೇಂದ್ರ ಮೋದಿಜಿ ಅವರ ಮನ್ ಕಿ ಬಾತ್ ಕಾರ್ಯಕ್ರಮ 

 ದಿನಾಂಕ = 29/6 2025
ಸಮಯ = ಬೆಳಗ್ಗೆ 11:00 ಗಂಟೆಗೆ 

ದೇಶದ ಹೆಮ್ಮೆಯ ಪ್ರಧಾನಿಗಳಾದ ಶ್ರೀ ನರೇಂದ್ರ ಮೋದಿಜಿ ರವರ ಮನ್ ಕಿ ಬಾತ್ ಕಾರ್ಯಕ್ರಮವನ್ನು ಪ್ರತಿಯೊಬ್ಬರು ವೀಕ್ಷಿಸಬೇಕೆಂದು ಮನವಿ 
#mannkibath #pmoindia #bharat #BJP #bjpindia
S Muniraju (@munirajusbjp) 's Twitter Profile Photo

ಈ ರಾಜ್ಯದ ಮುಖ್ಯಮಂತ್ರಿಗಳು, ಗೃಹ ಸಚಿವರು ಅಹಿಂದ ಮುಖವಾಡವನ್ನು ಇನ್ನಾದರೂ ಕಳಚಿ, ಈ ರಾಜ್ಯದ ಹೆಣ್ಣುಮಕ್ಕಳಿಗೆ ರಕ್ಷಣೆ ನೀಡಿ..!! 7 ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ – ಕಾಂಗ್ರೆಸ್ ಸರ್ಕಾರದಲ್ಲಿ ಮಹಿಳೆಯರ ಮತ್ತು ಮಕ್ಕಳ ಭದ್ರತೆ ಪ್ರಶ್ನಾರ್ಥಕ! ಟಿ.ದಾಸರಹಳ್ಳಿಯ ನೆಲಮಹೇಶ್ವರಮ್ಮ ದೇವಸ್ಥಾನದ ಬಳಿ ಅಂಗಡಿಗೆ ಹೋದ 7 ವರ್ಷದ ಅಮಾಯಕ ಬಾಲಕಿಗೆ

S Muniraju (@munirajusbjp) 's Twitter Profile Photo

ಧನ್ಯವಾದಗಳು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಜೀ ಅವರಿಗೆ 🇮🇳🙏 ನಮ್ಮ ರಾಜ್ಯದ ಅಭಿವೃದ್ಧಿಗಾಗಿ ಬಂದು, 🚇 ಮೆಟ್ರೋ ರೈಲು ವಿಸ್ತರಣೆ, 🚆 ಹೊಸ ರೈಲು ಯೋಜನೆಗಳ ಉದ್ಘಾಟನೆ, 🚄 ವೇಂದೇ ಭಾರತ್ ಸೇವೆಯ ವಿಸ್ತರಣೆ ಹೀಗೆ ಅನೇಕ ಕಾರ್ಯಗಳನ್ನು ನೆರವೇರಿಸಿದ ನಿಮ್ಮ ನಾಯಕತ್ವಕ್ಕೆ ಕರ್ನಾಟಕದ ಜನರ ಪರವಾಗಿ ಹೃತ್ಪೂರ್ವಕ ಧನ್ಯವಾದಗಳು. ನಿಮ್ಮ

ಧನ್ಯವಾದಗಳು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಜೀ ಅವರಿಗೆ 🇮🇳🙏

ನಮ್ಮ ರಾಜ್ಯದ ಅಭಿವೃದ್ಧಿಗಾಗಿ ಬಂದು,
🚇 ಮೆಟ್ರೋ ರೈಲು ವಿಸ್ತರಣೆ,
🚆 ಹೊಸ ರೈಲು ಯೋಜನೆಗಳ ಉದ್ಘಾಟನೆ,
🚄 ವೇಂದೇ ಭಾರತ್ ಸೇವೆಯ ವಿಸ್ತರಣೆ
ಹೀಗೆ ಅನೇಕ ಕಾರ್ಯಗಳನ್ನು ನೆರವೇರಿಸಿದ ನಿಮ್ಮ ನಾಯಕತ್ವಕ್ಕೆ ಕರ್ನಾಟಕದ ಜನರ ಪರವಾಗಿ ಹೃತ್ಪೂರ್ವಕ ಧನ್ಯವಾದಗಳು.

ನಿಮ್ಮ