Nalinkumar Kateel (@nalinkateel) 's Twitter Profile
Nalinkumar Kateel

@nalinkateel

Former President, Bharatiya Janata Party, Karnataka and Elected Member of Parliament of 17th Lok Sabha from Dakshina Kannada constituency.

ID: 412846846

linkhttp://nalinkateel.com/ calendar_today15-11-2011 05:57:24

9,9K Tweet

140,140K Followers

333 Following

Nalinkumar Kateel (@nalinkateel) 's Twitter Profile Photo

ವಿಶ್ವದ ನಂ. 1 ಚೆಸ್ ಆಟಗಾರ ಮ್ಯಾಗ್ನಸ್ ಕಾರ್ಲ್ಸನ್ ಅವರನ್ನು ನಾರ್ವೆ ಚೆಸ್‌ 2025 ರಲ್ಲಿ ಸೋಲಿಸುವ ಮೂಲಕ ಐತಿಹಾಸಿಕ ಗೆಲುವು ದಾಖಲಿಸಿದ ಭಾರತೀಯ ಪ್ರತಿಭೆ ಗುಕೇಶ್‌ ಡಿ. ಅವರಿಗೆ ಅಭಿನಂದನೆಗಳು. #Gukesh #NorwayChess

Nalinkumar Kateel (@nalinkateel) 's Twitter Profile Photo

RSS ಹಿರಿಯರಾದ ಶ್ರೀ ಕಲ್ಲಡ್ಕ ಪ್ರಭಾಕರ್ ಭಟ್ ಅವರ ವಿರುದ್ಧ ಕೇಸ್, ಅರುಣ್ ಪುತ್ತಿಲ ಅವರಿಗೆ ಗಡಿಪಾರು ಆದೇಶ, ಅಮಾಯಕ ಹಿಂದೂ ಹುಡುಗರಿಗೆ ಕಿರುಕುಳ, ವಿವಿಧ ಹಿಂದೂ ಮುಖಂಡರ ಮೇಲೆ ಪ್ರಕರಣ ದಾಖಲು, ಹೀಗೆ ಅಲ್ಪಸಂಖ್ಯಾತರ ಒಲೈಕೆಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಿಂದೂ ಸಂಘಟನೆಗಳ ದಮನಕ್ಕೆ ಷಡ್ಯಂತ್ರ ಹೂಡಿ, ಹಿಂದೂ ಮುಖಂಡರ ವಿರುದ್ಧ

Nalinkumar Kateel (@nalinkateel) 's Twitter Profile Photo

TATA IPL 2025 ಫೈನಲ್ ನಲ್ಲಿ ವಿಜಯಮಾಲೆ ಧರಿಸಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಅಭಿನಂದನೆಗಳು. #IPL2025 #RCBvPBKS

TATA IPL 2025 ಫೈನಲ್ ನಲ್ಲಿ  ವಿಜಯಮಾಲೆ ಧರಿಸಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಅಭಿನಂದನೆಗಳು. 
#IPL2025 #RCBvPBKS
Nalinkumar Kateel (@nalinkateel) 's Twitter Profile Photo

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಹೊರಗೆ ನಡೆದ ಕಾಲ್ತುಳಿತದಲ್ಲಿ 11 ಅಮಾಯಕರು ಬಲಿಯಾಗಿರುವುದಕ್ಕೆ ರಾಜ್ಯ ಸರಕಾರದ ಬೇಜವಾಬ್ದಾರಿಯೇ ಕಾರಣ. ಈ ದುರಂತಕ್ಕೆ ಸರಕಾರವೇ ಹೊಣೆಯಾಗಿದ್ದು, ಕೇವಲ ಪ್ರಚಾರದ ದುರುದ್ದೇಶದಿಂದ ನಾಗರಿಕರ ಪ್ರಾಣವನ್ನು ಕಿತ್ತುಕೊಂಡಿರುವ ರಾಜ್ಯ ಸರಕಾರದ ವೈಫಲ್ಯ ಅಕ್ಷಮ್ಯ ಅಪರಾಧವಾಗಿದೆ. #ChinnaswamyStadium

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಹೊರಗೆ ನಡೆದ ಕಾಲ್ತುಳಿತದಲ್ಲಿ 11 ಅಮಾಯಕರು ಬಲಿಯಾಗಿರುವುದಕ್ಕೆ ರಾಜ್ಯ ಸರಕಾರದ ಬೇಜವಾಬ್ದಾರಿಯೇ ಕಾರಣ. 

ಈ ದುರಂತಕ್ಕೆ ಸರಕಾರವೇ ಹೊಣೆಯಾಗಿದ್ದು, ಕೇವಲ ಪ್ರಚಾರದ ದುರುದ್ದೇಶದಿಂದ ನಾಗರಿಕರ ಪ್ರಾಣವನ್ನು ಕಿತ್ತುಕೊಂಡಿರುವ ರಾಜ್ಯ ಸರಕಾರದ ವೈಫಲ್ಯ ಅಕ್ಷಮ್ಯ ಅಪರಾಧವಾಗಿದೆ.
#ChinnaswamyStadium
Nalinkumar Kateel (@nalinkateel) 's Twitter Profile Photo

ಕೇಂದ್ರ ಸರಕಾರ ಸುಹಾಸ್ ಶೆಟ್ಟಿ ಹತ್ಯಾ ಪ್ರಕರಣವನ್ನು ರಾಷ್ಟ್ರೀಯ ತನಿಖಾ ದಳಕ್ಕೆ (NIA) ವಹಿಸಿ ತನಿಖೆಗೆ ಆದೇಶಿಸಿರುವುದು ಸ್ವಾಗತಾರ್ಹ. ರಾಜ್ಯ ಕಾಂಗ್ರೆಸ್ ಸರಕಾರದಿಂದ ಸುಹಾಸ್ ಶೆಟ್ಟಿ ಹತ್ಯಾ ಪ್ರಕರಣದಲ್ಲಿ ನಮಗೆ ನ್ಯಾಯ ಸಿಗುತ್ತದೆ ಎನ್ನುವ ವಿಶ್ವಾಸ ಹಿಂದೂ ಸಮಾಜಕ್ಕೆ ಇರಲಿಲ್ಲ. ಸಮಸ್ತ ಪ್ರಜ್ಞಾವಂತ ನಾಗರಿಕರ ಪರವಾಗಿ ಕೇಂದ್ರ

Nalinkumar Kateel (@nalinkateel) 's Twitter Profile Photo

ಮಂಗಳೂರಿನ ಅಡ್ಯಾರ್ ಪದವಿನಲ್ಲಿರುವ ಶ್ರೀ ಚಂಡಿಕಾ ದುರ್ಗಾಪರಮೇಶ್ವರಿ ದೇವಸ್ಥಾನದ ಬ್ರಹ್ಮಕಲಶೋತ್ಸವದಲ್ಲಿ ಪಾಲ್ಗೊಂಡು ದೇವರ ಪ್ರಸಾದ ಸ್ವೀಕರಿಸಿ ಆರ್ಶೀವಾದ ಪಡೆಯಲಾಯಿತು. ಈ ಸಂದರ್ಭದಲ್ಲಿ ದೇವಸ್ಥಾನದ ಪ್ರಮುಖರು, ವಿವಿಧ ಸಮಿತಿಗಳ ಮುಖಂಡರು, ಗಣ್ಯರು ಉಪಸ್ಥಿತರಿದ್ದರು.

ಮಂಗಳೂರಿನ ಅಡ್ಯಾರ್ ಪದವಿನಲ್ಲಿರುವ ಶ್ರೀ ಚಂಡಿಕಾ ದುರ್ಗಾಪರಮೇಶ್ವರಿ ದೇವಸ್ಥಾನದ ಬ್ರಹ್ಮಕಲಶೋತ್ಸವದಲ್ಲಿ ಪಾಲ್ಗೊಂಡು ದೇವರ ಪ್ರಸಾದ ಸ್ವೀಕರಿಸಿ ಆರ್ಶೀವಾದ ಪಡೆಯಲಾಯಿತು.
ಈ ಸಂದರ್ಭದಲ್ಲಿ ದೇವಸ್ಥಾನದ ಪ್ರಮುಖರು, ವಿವಿಧ ಸಮಿತಿಗಳ ಮುಖಂಡರು, ಗಣ್ಯರು ಉಪಸ್ಥಿತರಿದ್ದರು.
Nalinkumar Kateel (@nalinkateel) 's Twitter Profile Photo

ರಾಜ್ಯ ಕಾಂಗ್ರೆಸ್ ಸರಕಾರ ಪೊಲೀಸ್ ಇಲಾಖೆಯ ಮೂಲಕ ರಾಷ್ಟ್ರೀಯವಾದಿ ಶ್ರೀ ಚಕ್ರವರ್ತಿ ಸೂಲಿಬೆಲೆಯವರ ಧ್ವನಿಯನ್ನು ಅಡಗಿಸುವ ಪ್ರಯತ್ನಕ್ಕೆ ಕೈ ಹಾಕಿರುವುದು ಖಂಡನೀಯ. ಪ್ರತಿಬಾರಿ ಸುಳ್ಳು ಕೇಸುಗಳ ಮೂಲಕ ಶ್ರೀ ಚಕ್ರವರ್ತಿ ಸೂಲಿಬೆಲೆಯವರನ್ನು ಹಣಿಯುವ ಕಾಂಗ್ರೆಸ್ ಷಡ್ಯಂತ್ರ ಈ ಬಾರಿಯೂ ವಿಫಲವಾಗಲಿದೆ.

Nalinkumar Kateel (@nalinkateel) 's Twitter Profile Photo

ಲಂಡನ್ ಗೆ ತೆರಳಲು ಅಹಮದಾಬಾದಿನಿಂದ ಹೊರಟಿದ್ದ ವಿಮಾನ ದುರ್ಘಟನೆಗೆ ತುತ್ತಾಗಿರುವುದು ಅಘಾತಕಾರಿ ಸಂಗತಿ. ಈ ಅಪಘಾತದಲ್ಲಿ ಪ್ರಾಣ ಕಳೆದುಕೊಂಡಿರುವ ಪ್ರಯಾಣಿಕ ಬಂಧುಗಳ ಆತ್ಮಕ್ಕೆ ಸದ್ಗತಿ ಕೋರುತ್ತಾ,‌ ಗಾಯಾಳುಗಳು ಶೀಘ್ರ ಚೇತರಿಸುವಂತಾಗಲಿ ಎಂದು ಪ್ರಾರ್ಥಿಸುತ್ತೇನೆ. #planecrash

Nalinkumar Kateel (@nalinkateel) 's Twitter Profile Photo

ಮೈಸೂರು - ಕೊಡಗು ಲೋಕಸಭಾ ಕ್ಷೇತ್ರದ ನಿಕಟಪೂರ್ವ ಸಂಸದರೂ, ಭಾಜಪಾ ಯುವಮೋರ್ಚಾದ ಮಾಜಿ ರಾಜ್ಯಾಧ್ಯಕ್ಷರೂ, ಯುವಕರ ಕಣ್ಮಣಿ ಶ್ರೀ ಪ್ರತಾಪ್ ಸಿಂಹ ಅವರಿಗೆ ಜನ್ಮದಿನದ ಶುಭಾಶಯಗಳು. ತಾಯಿ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಿ ತಮ್ಮ ಸಕಲ ಇಷ್ಟಾರ್ಥವನ್ನು ಈಡೇರಿಸಲಿ ಎಂದು ಹಾರೈಸುತ್ತೇನೆ. Prathap Simha

Nalinkumar Kateel (@nalinkateel) 's Twitter Profile Photo

ದೇಶದ ಅಖಂಡತೆಗೆ, ಸಾರ್ವಭೌಮತ್ವದ ಉಳಿಕೆಗೆ ಬಲಿದಾನಗೈದ ಧೀಮಂತ ನಾಯಕ, ಭಾರತೀಯ ಜನಸಂಘದ ಸ್ಥಾಪಕರಾದ ಡಾ. ಶ್ಯಾಮಪ್ರಸಾದ್‌ ಮುಖರ್ಜಿ ಅವರ ಬಲಿದಾನ ದಿನದಂದು ಶತ ಶತ ನಮನಗಳು. #ShayamPrasadMukherji

ದೇಶದ ಅಖಂಡತೆಗೆ, ಸಾರ್ವಭೌಮತ್ವದ ಉಳಿಕೆಗೆ ಬಲಿದಾನಗೈದ ಧೀಮಂತ ನಾಯಕ, ಭಾರತೀಯ ಜನಸಂಘದ ಸ್ಥಾಪಕರಾದ ಡಾ. ಶ್ಯಾಮಪ್ರಸಾದ್‌ ಮುಖರ್ಜಿ ಅವರ ಬಲಿದಾನ ದಿನದಂದು ಶತ ಶತ ನಮನಗಳು.

#ShayamPrasadMukherji
Nalinkumar Kateel (@nalinkateel) 's Twitter Profile Photo

ಭಾರತೀಯ ಜನಸಂಘದ ಸಂಸ್ಥಾಪಕ ಸದಸ್ಯರೂ, ರಾಷ್ಟ್ರಕ್ಕಾಗಿ ಸರ್ವಸ್ವವನ್ನು ತ್ಯಾಗ ಮಾಡಿದ ರಾಷ್ಟ್ರೀಯವಾದಿ ನಾಯಕರೂ, ಕರ್ನಾಟಕದ ಕೇಸರಿ‌ ಶ್ರೀ ಜಗನ್ನಾಥ್ ರಾವ್ ಜೋಷಿ ಅವರ ಜನ್ಮದಿನದಂದು ಅವರ ದಿವ್ಯಾತ್ಮಕ್ಕೆ ಅನಂತ ನಮನಗಳು. #JagannathRaoJoshi

ಭಾರತೀಯ ಜನಸಂಘದ ಸಂಸ್ಥಾಪಕ ಸದಸ್ಯರೂ, ರಾಷ್ಟ್ರಕ್ಕಾಗಿ ಸರ್ವಸ್ವವನ್ನು ತ್ಯಾಗ ಮಾಡಿದ ರಾಷ್ಟ್ರೀಯವಾದಿ ನಾಯಕರೂ, ಕರ್ನಾಟಕದ ಕೇಸರಿ‌ ಶ್ರೀ ಜಗನ್ನಾಥ್ ರಾವ್  ಜೋಷಿ ಅವರ ಜನ್ಮದಿನದಂದು ಅವರ ದಿವ್ಯಾತ್ಮಕ್ಕೆ ಅನಂತ ನಮನಗಳು.
#JagannathRaoJoshi
Nalinkumar Kateel (@nalinkateel) 's Twitter Profile Photo

ರಾಜ್ಯ ಕಾಂಗ್ರೆಸ್ ಸರಕಾರದ ಜನವಿರೋಧಿ ನೀತಿ,‌ ಸ್ವಪಕ್ಷದವರಿಂದಲೇ ಸಾಕ್ಷಿ ಸಮೇತ ಭ್ರಷ್ಟಾಚಾರದ ಪುರಾವೆ, ಹಿಂದೂ ದಮನ ಷಡ್ಯಂತ್ರ, ಅಭಿವೃದ್ಧಿ ಶೂನ್ಯ, ಸ್ವಪ್ರಚಾರಕ್ಕಾಗಿ ಚಿನ್ನಸ್ವಾಮಿ ಸ್ಟೇಡಿಯಂ ಹೊರಗೆ 11 ಜನರ ಸಾವು, ಬೆಲೆ ಏರಿಕೆ, ಕೃಷಿಕರ ಬಗ್ಗೆ ನಿರ್ಲಕ್ಷ್ಯ ಧೋರಣೆ, ಹೀಗೆ ಎರಡೇ ವರ್ಷಗಳಲ್ಲಿ ಜನಸಾಮಾನ್ಯರು ಅನುಭವಿಸುತ್ತಿರುವ ಸಂಕಷ್ಟದ

ರಾಜ್ಯ ಕಾಂಗ್ರೆಸ್ ಸರಕಾರದ ಜನವಿರೋಧಿ ನೀತಿ,‌ ಸ್ವಪಕ್ಷದವರಿಂದಲೇ ಸಾಕ್ಷಿ ಸಮೇತ ಭ್ರಷ್ಟಾಚಾರದ ಪುರಾವೆ, ಹಿಂದೂ ದಮನ ಷಡ್ಯಂತ್ರ, ಅಭಿವೃದ್ಧಿ ಶೂನ್ಯ, ಸ್ವಪ್ರಚಾರಕ್ಕಾಗಿ ಚಿನ್ನಸ್ವಾಮಿ ಸ್ಟೇಡಿಯಂ ಹೊರಗೆ 11 ಜನರ ಸಾವು, ಬೆಲೆ ಏರಿಕೆ, ಕೃಷಿಕರ ಬಗ್ಗೆ ನಿರ್ಲಕ್ಷ್ಯ ಧೋರಣೆ, ಹೀಗೆ ಎರಡೇ ವರ್ಷಗಳಲ್ಲಿ ಜನಸಾಮಾನ್ಯರು ಅನುಭವಿಸುತ್ತಿರುವ ಸಂಕಷ್ಟದ
Nalinkumar Kateel (@nalinkateel) 's Twitter Profile Photo

ಹುಬ್ಬಳ್ಳಿ - ಧಾರವಾಡ ಸೆಂಟ್ರಲ್ ವಿಧಾನಸಭಾ ಕ್ಷೇತ್ರದ ಶಾಸಕರೂ, ಆತ್ಮೀಯರಾಗಿರುವ ಶ್ರೀ ಮಹೇಶ್ ಟೆಂಗಿನಕಾಯಿ ಅವರಿಗೆ ಜನ್ಮದಿನದ ಶುಭಾಶಯಗಳು. ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಿ ತಮ್ಮ ಸಕಲ ಇಷ್ಟಾರ್ಥವನ್ನು ಈಡೇರಿಸಿ, ಕ್ಷೇತ್ರ, ಪಕ್ಷ, ಸಂಘಟನೆಯಲ್ಲಿ ಇನ್ನಷ್ಟು ಸೇವೆ ಸಲ್ಲಿಸಲು ಶಕ್ತಿ ಕರುಣಿಸಲಿ ಎಂದು ಹಾರೈಸುತ್ತೇನೆ. Mahesh Tenginkai

ಹುಬ್ಬಳ್ಳಿ - ಧಾರವಾಡ ಸೆಂಟ್ರಲ್ ವಿಧಾನಸಭಾ ಕ್ಷೇತ್ರದ ಶಾಸಕರೂ, ಆತ್ಮೀಯರಾಗಿರುವ ಶ್ರೀ ಮಹೇಶ್ ಟೆಂಗಿನಕಾಯಿ ಅವರಿಗೆ ಜನ್ಮದಿನದ ಶುಭಾಶಯಗಳು.
ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಿ ತಮ್ಮ ಸಕಲ ಇಷ್ಟಾರ್ಥವನ್ನು ಈಡೇರಿಸಿ, ಕ್ಷೇತ್ರ, ಪಕ್ಷ, ಸಂಘಟನೆಯಲ್ಲಿ ಇನ್ನಷ್ಟು ಸೇವೆ ಸಲ್ಲಿಸಲು ಶಕ್ತಿ ಕರುಣಿಸಲಿ ಎಂದು ಹಾರೈಸುತ್ತೇನೆ.
<a href="/MTenginkai/">Mahesh Tenginkai</a>
Narendra Modi (@narendramodi) 's Twitter Profile Photo

Today marks fifty years since one of the darkest chapters in India’s democratic history, the imposition of the Emergency. The people of India mark this day as Samvidhan Hatya Diwas. On this day, the values enshrined in the Indian Constitution were set aside, fundamental rights

Nalinkumar Kateel (@nalinkateel) 's Twitter Profile Photo

ಭಾರತದ ಇತಿಹಾಸದಲ್ಲಿ ಪ್ರಜಾಪ್ರಭುತ್ವವನ್ನೇ ದಮನ ಮಾಡಿ, ಸಂವಿಧಾನದ ಮೂಲ ಆಶಯಗಳನ್ನೇ ನಾಶ ಮಾಡಿ, ಪತ್ರಿಕಾ ಸ್ವಾತಂತ್ರ್ಯವನ್ನೇ ಕಡೆಗಣಿಸಿ, ರಾಷ್ಟ್ರಪ್ರೇಮಿಗಳನ್ನು, ಸಾಮಾಜಿಕ ಹೋರಾಟಗಾರರನ್ನು, ವಿದ್ಯಾರ್ಥಿ ಸಮುದಾಯವನ್ನು ಕಂಬಿಗಳ ಹಿಂದೆ ತಳ್ಳಿ ಸರ್ವಾಧಿಕಾರಿ ಧೋರಣೆಯನ್ನು ಅಕ್ಷರಶಃ ಜಾರಿಗೊಳಿಸಿದ ನಿರಂಕುಶವಾದಿ ಆಡಳಿತಕ್ಕೆ ಕಾರಣೀಕರ್ತರಾದ

Nalinkumar Kateel (@nalinkateel) 's Twitter Profile Photo

ಶ್ರೀ ಕ್ಷೇತ್ರ ತಿರುಮಲ ತಿರುಪತಿ ದೇವಸ್ಥಾನದಲ್ಲಿ ದೇವರ ದರ್ಶನ ಮಾಡಿ ಪೂಜೆ ಸಲ್ಲಿಸಿ ಆರ್ಶೀವಾದ ಪಡೆಯಲಾಯಿತು. #Tirupati

ಶ್ರೀ ಕ್ಷೇತ್ರ ತಿರುಮಲ ತಿರುಪತಿ ದೇವಸ್ಥಾನದಲ್ಲಿ ದೇವರ ದರ್ಶನ ಮಾಡಿ ಪೂಜೆ ಸಲ್ಲಿಸಿ ಆರ್ಶೀವಾದ ಪಡೆಯಲಾಯಿತು.
#Tirupati
Nalinkumar Kateel (@nalinkateel) 's Twitter Profile Photo

ಭಾಜಪಾ ಹಿರಿಯ ಪ್ರಮುಖರೂ, ಸಂಘದ ಹಿರಿಯ ಸ್ವಯಂ ಸೇವಕರೂ, ಸಮಾಜಮುಖಿ ಸಂಘಟನೆಗಳ ಸ್ಥಾಪಕರೂ ಆದ ಶ್ರೀ ತುಕಾರಾಮ್ ಬಂಗೇರ ಅವರ ಆತ್ಮಕ್ಕೆ ಸದ್ಗತಿ ಕೋರುತ್ತಾ, ಅವರ ಕುಟುಂಬಕ್ಕೆ, ಬಂಧು - ಮಿತ್ರರಿಗೆ ಈ ದು:ಖ ಸಹಿಸುವ ಶಕ್ತಿ ಭಗವಂತ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ.

ಭಾಜಪಾ ಹಿರಿಯ ಪ್ರಮುಖರೂ, ಸಂಘದ ಹಿರಿಯ ಸ್ವಯಂ ಸೇವಕರೂ, ಸಮಾಜಮುಖಿ ಸಂಘಟನೆಗಳ ಸ್ಥಾಪಕರೂ ಆದ ಶ್ರೀ ತುಕಾರಾಮ್ ಬಂಗೇರ ಅವರ ಆತ್ಮಕ್ಕೆ ಸದ್ಗತಿ ಕೋರುತ್ತಾ, ಅವರ ಕುಟುಂಬಕ್ಕೆ, ಬಂಧು - ಮಿತ್ರರಿಗೆ ಈ ದು:ಖ ಸಹಿಸುವ ಶಕ್ತಿ ಭಗವಂತ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ.
Nalinkumar Kateel (@nalinkateel) 's Twitter Profile Photo

ನಮ್ಮ ಪಕ್ಷದ ಕೊಪ್ಪಳ ಜಿಲ್ಲಾ ಹಿರಿಯ ಮುಖಂಡರಾಗಿ, ಪಕ್ಷದ ಬೆಳವಣಿಗೆಯಲ್ಲಿ ಶ್ರಮಿಸಿದ ಶ್ರೀ ನರಸಿಂಗರಾವ್ ಕುಲಕರ್ಣಿ ಅವರ ದಿವ್ಯಾತ್ಮಕ್ಕೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಜಿಯವರ ಮನಕೀ ಬಾತ್ ಕಾರ್ಯಕ್ರಮವನ್ನು ಪಕ್ಷದ ಮುಖಂಡರ ಜೊತೆ ವೀಕ್ಷಿಸಿ ಅರ್ಥಗರ್ಭಿತವಾಗಿ ಅಗಲಿದ ನಾಯಕನಿಗೆ ನುಡಿನಮನ

ನಮ್ಮ ಪಕ್ಷದ ಕೊಪ್ಪಳ ಜಿಲ್ಲಾ ಹಿರಿಯ ಮುಖಂಡರಾಗಿ, ಪಕ್ಷದ ಬೆಳವಣಿಗೆಯಲ್ಲಿ ಶ್ರಮಿಸಿದ ಶ್ರೀ ನರಸಿಂಗರಾವ್ ಕುಲಕರ್ಣಿ ಅವರ ದಿವ್ಯಾತ್ಮಕ್ಕೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಜಿಯವರ ಮನಕೀ ಬಾತ್ ಕಾರ್ಯಕ್ರಮವನ್ನು ಪಕ್ಷದ ಮುಖಂಡರ ಜೊತೆ ವೀಕ್ಷಿಸಿ ಅರ್ಥಗರ್ಭಿತವಾಗಿ ಅಗಲಿದ ನಾಯಕನಿಗೆ ನುಡಿನಮನ
Nalinkumar Kateel (@nalinkateel) 's Twitter Profile Photo

ಕರ್ನಾಟಕ ವಿಧಾನಸಭೆಯ ಪ್ರತಿಪಕ್ಷದ ನಾಯಕರೂ, ಮಾಜಿ ಉಪಮುಖ್ಯಮಂತ್ರಿಗಳಾದ ಶ್ರೀ ಆರ್. ಅಶೋಕ್ ಅವರಿಗೆ ಜನ್ಮದಿನದ ಶುಭಾಶಯಗಳು. ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಿ ತಮ್ಮ ಸಕಲ ಇಷ್ಟಾರ್ಥಗಳನ್ನು ನೆರವೇರಿಸುವಂತಾಗಲಿ ಎಂದು ಹಾರೈಸುತ್ತೇನೆ. R. Ashoka

Narendra Modi (@narendramodi) 's Twitter Profile Photo

Gladdened by the incredible warmth shown by the Indian community here in Accra, Ghana. The spirit of togetherness and the deep cultural linkages are truly wonderful.

Gladdened by the incredible warmth shown by the Indian community here in Accra, Ghana. The spirit of togetherness and the deep cultural linkages are truly wonderful.