N Ravi Kumar (@nrkbjp) 's Twitter Profile
N Ravi Kumar

@nrkbjp

MLC & Opposition Chief Whip, Karnataka Legislative Council, EX - State General Secretary, @BJP4Karnataka. Tweets are personal.

ID: 799513728546959360

linkhttp://karnataka.bjp.org calendar_today18-11-2016 07:25:01

9,9K Tweet

24,24K Followers

265 Following

N Ravi Kumar (@nrkbjp) 's Twitter Profile Photo

ಡಿಜಿಟಲ್‌ ಭವಿಷ್ಯವನ್ನು ಮರು ವ್ಯಾಖ್ಯಾನಿಸುತ್ತಿದೆ ಭಾರತ ! ಮೋದಿ ಸರ್ಕಾರದ ದೂರದೃಷ್ಟಿಯ ನೀತಿಗಳ ಫಲವಾಗಿ ಸುಲಲಿತವಾಗುತ್ತಿದೆ ದೇಶವಾಸಿಗಳ ಜೀವನ. #11YearsOfDigitalIndia

ಡಿಜಿಟಲ್‌ ಭವಿಷ್ಯವನ್ನು ಮರು ವ್ಯಾಖ್ಯಾನಿಸುತ್ತಿದೆ ಭಾರತ !

ಮೋದಿ ಸರ್ಕಾರದ ದೂರದೃಷ್ಟಿಯ ನೀತಿಗಳ ಫಲವಾಗಿ ಸುಲಲಿತವಾಗುತ್ತಿದೆ ದೇಶವಾಸಿಗಳ ಜೀವನ.

#11YearsOfDigitalIndia
N Ravi Kumar (@nrkbjp) 's Twitter Profile Photo

ಅಹಮದಾಬಾದ್ ವಿಮಾನ ನಿಲ್ದಾಣದ ಬಳಿ ಗುಜರಾತಿನ ಮಾಜಿ ಸಿಎಂ ಶ್ರೀ ವಿಜಯ ರೂಪಾನಿ ಸೇರಿ 242 ಪ್ರಯಾಣಿಕರಿದ್ದ #airindia ವಿಮಾನ ಪತನವಾಗಿರುವುದು ದುಃಖದ ಸಂಗತಿ. ಘಟನಾ ಸ್ಥಳದಲ್ಲಿ ರಕ್ಷಣಾ ಕಾರ್ಯ ನಡೆಯುತ್ತಿದ್ದು,ಯಾವುದೇ ಸಾವು - ನೋವುಗಳು ಸಂಭವಿಸದಿರಲಿ, ಈ ಘಟನೆಯಿಂದ ಗಾಯಗೊಂಡವರೂ ಸಹ ಆದಷ್ಟು ಬೇಗ ಗುಣಮುಖರಾಗಲೆಂದು ಪ್ರಾರ್ಥಿಸುತ್ತೇನೆ.

ಅಹಮದಾಬಾದ್ ವಿಮಾನ ನಿಲ್ದಾಣದ ಬಳಿ ಗುಜರಾತಿನ ಮಾಜಿ ಸಿಎಂ ಶ್ರೀ ವಿಜಯ ರೂಪಾನಿ ಸೇರಿ 242 ಪ್ರಯಾಣಿಕರಿದ್ದ #airindia ವಿಮಾನ ಪತನವಾಗಿರುವುದು  ದುಃಖದ ಸಂಗತಿ. 

ಘಟನಾ ಸ್ಥಳದಲ್ಲಿ ರಕ್ಷಣಾ ಕಾರ್ಯ ನಡೆಯುತ್ತಿದ್ದು,ಯಾವುದೇ ಸಾವು - ನೋವುಗಳು ಸಂಭವಿಸದಿರಲಿ, ಈ ಘಟನೆಯಿಂದ ಗಾಯಗೊಂಡವರೂ ಸಹ ಆದಷ್ಟು ಬೇಗ ಗುಣಮುಖರಾಗಲೆಂದು ಪ್ರಾರ್ಥಿಸುತ್ತೇನೆ.
BJP Karnataka (@bjp4karnataka) 's Twitter Profile Photo

ಗುಜರಾತಿನಲ್ಲಿ ವಿಮಾನ ದುರಂತ ಸಂಭವಿಸಿದ ಹಿನ್ನೆಲೆಯಲ್ಲಿ ನಾಳೆ ರಾಜ್ಯ ಸರ್ಕಾರದ ವಿರುದ್ಧ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆಯನ್ನು ಮುಂದೂಡಲಾಗಿದೆ. - ಶ್ರೀ N Ravi Kumar , ವಿಧಾನ ಪರಿಷತ್ ವಿಪಕ್ಷ ಮುಖ್ಯ ಸಚೇತಕರು

N Ravi Kumar (@nrkbjp) 's Twitter Profile Photo

ಅಹ್ಮದಾಬಾದ್‌ನಲ್ಲಿ ಜರುಗಿದ ಭೀಕರ ವಿಮಾನ ಅಪಘಾತದಲ್ಲಿ ಗುಜರಾತ್‌ ಮಾಜಿ ಸಿಎಂ ಶ್ರೀ ವಿಜಯ್‌ ರೂಪಾನಿ ಅವರು ದೈವಾಧೀನರಾಗಿದ್ದು, ಅವರ ನಿಧನಕ್ಕೆ ತೀವ್ರ ಸಂತಾಪ ಸೂಚಿಸುತ್ತೇನೆ. ಮೃತರ ಆತ್ಮಕ್ಕೆ ಭಗವಂತ ಸದ್ಗತಿ ನೀಡಲಿ, ಕುಟುಂಬಸ್ಥರು-ಬಂಧುವರ್ಗ ಹಾಗೂ ಅಭಿಮಾನಿಗಳಲ್ಲಿ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ. ಓಂ ಶಾಂತಿ

ಅಹ್ಮದಾಬಾದ್‌ನಲ್ಲಿ ಜರುಗಿದ ಭೀಕರ ವಿಮಾನ ಅಪಘಾತದಲ್ಲಿ ಗುಜರಾತ್‌ ಮಾಜಿ ಸಿಎಂ ಶ್ರೀ ವಿಜಯ್‌ ರೂಪಾನಿ ಅವರು ದೈವಾಧೀನರಾಗಿದ್ದು, ಅವರ ನಿಧನಕ್ಕೆ ತೀವ್ರ ಸಂತಾಪ ಸೂಚಿಸುತ್ತೇನೆ.

ಮೃತರ ಆತ್ಮಕ್ಕೆ ಭಗವಂತ ಸದ್ಗತಿ ನೀಡಲಿ, ಕುಟುಂಬಸ್ಥರು-ಬಂಧುವರ್ಗ ಹಾಗೂ ಅಭಿಮಾನಿಗಳಲ್ಲಿ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ.

ಓಂ ಶಾಂತಿ
N Ravi Kumar (@nrkbjp) 's Twitter Profile Photo

ಪ್ರಧಾನಿ ಶ್ರೀ Narendra Modi ಅವರು ಇಂದು ಬೆಳಿಗ್ಗೆ ಅಹಮದಾಬಾದ್‌ಗೆ ತೆರಳಿ ವಿಮಾನ ಅಪಘಾತ ನಡೆದ ಸ್ಥಳಕ್ಕೆ ಭೇಟಿ ನೀಡಿ, ಅಧಿಕಾರಿಗಳಿಂದ ವಿಮಾನ ಪತನದ ಬಗ್ಗೆ ವಿವರವಾದ ಮಾಹಿತಿ ಪಡೆದುಕೊಂಡರು. #PlaneCrash

N Ravi Kumar (@nrkbjp) 's Twitter Profile Photo

ಸ್ವಯಂಪ್ರೇರಣೆಯಿಂದ ರಕ್ತದಾನ ಮಾಡಿ ಇತರರ ಜೀವ ಉಳಿಸುತ್ತಿರುವ ನಿಸ್ವಾರ್ಥ ಸೇವಕರನ್ನು ಸ್ಮರಿಸುವ ಸಲುವಾಗಿ ಜೂನ್‌ 14 ರಂದು ವಿಶ್ವ ರಕ್ತದಾನಿಗಳ ದಿನವನ್ನು ಆಚರಿಸಲಾಗುತ್ತದೆ. ರಕ್ತದಾನದ ಮಹತ್ವದ ಕುರಿತು ಜಾಗೃತಿ ಮೂಡಿಸೋಣ. #WorldBloodDonorDay #BloodDonarDay

ಸ್ವಯಂಪ್ರೇರಣೆಯಿಂದ ರಕ್ತದಾನ ಮಾಡಿ ಇತರರ ಜೀವ ಉಳಿಸುತ್ತಿರುವ ನಿಸ್ವಾರ್ಥ ಸೇವಕರನ್ನು ಸ್ಮರಿಸುವ ಸಲುವಾಗಿ ಜೂನ್‌ 14 ರಂದು ವಿಶ್ವ ರಕ್ತದಾನಿಗಳ ದಿನವನ್ನು ಆಚರಿಸಲಾಗುತ್ತದೆ.

ರಕ್ತದಾನದ ಮಹತ್ವದ ಕುರಿತು ಜಾಗೃತಿ ಮೂಡಿಸೋಣ. 

#WorldBloodDonorDay #BloodDonarDay
N Ravi Kumar (@nrkbjp) 's Twitter Profile Photo

ಮಕ್ಕಳ ಬದುಕಿಗೆ ಭರವಸೆಯಾಗಿ ನಿಲ್ಲುವ ತಂದೆಯ ಶ್ರಮ, ತ್ಯಾಗ ಹಾಗೂ ಕಾಳಜಿ ಅತ್ಯಮೂಲ್ಯವಾದದ್ದು. ವಿಶ್ವ ತಂದೆಯರ ದಿನದ ಹೃತ್ಪೂರ್ವಕ ಶುಭಾಶಯಗಳು. #fathersday

ಮಕ್ಕಳ ಬದುಕಿಗೆ ಭರವಸೆಯಾಗಿ ನಿಲ್ಲುವ ತಂದೆಯ ಶ್ರಮ, ತ್ಯಾಗ ಹಾಗೂ ಕಾಳಜಿ ಅತ್ಯಮೂಲ್ಯವಾದದ್ದು. 

ವಿಶ್ವ ತಂದೆಯರ ದಿನದ ಹೃತ್ಪೂರ್ವಕ ಶುಭಾಶಯಗಳು.

#fathersday
N Ravi Kumar (@nrkbjp) 's Twitter Profile Photo

ಕ್ಷಿಪ್ರ ವೇಗದಲ್ಲಿ ನಡೆಯುತ್ತಿದೆ ಅಂತ್ಯೋದಯ ! ಪ್ರಧಾನಿ ಶ್ರೀ ನರೇಂದ್ರ ಮೋದಿಯವರ ದೂರದೃಷ್ಟಿಯ ನಾಯಕತ್ವದಲ್ಲಿ, ಅಂತ್ಯೋದಯ ಕೇವಲ ಭರವಸೆಯಾಗಿ ಉಳಿದಿಲ್ಲ ಅದು ನಿರಂತರವಾಗಿ ವಾಸ್ತವಗೊಳ್ಳುತ್ತಿದೆ. #ViksitBharat

ಕ್ಷಿಪ್ರ ವೇಗದಲ್ಲಿ ನಡೆಯುತ್ತಿದೆ ಅಂತ್ಯೋದಯ !

ಪ್ರಧಾನಿ ಶ್ರೀ ನರೇಂದ್ರ ಮೋದಿಯವರ ದೂರದೃಷ್ಟಿಯ ನಾಯಕತ್ವದಲ್ಲಿ, ಅಂತ್ಯೋದಯ ಕೇವಲ ಭರವಸೆಯಾಗಿ ಉಳಿದಿಲ್ಲ ಅದು ನಿರಂತರವಾಗಿ ವಾಸ್ತವಗೊಳ್ಳುತ್ತಿದೆ.

#ViksitBharat
N Ravi Kumar (@nrkbjp) 's Twitter Profile Photo

ಸೈಪ್ರಸ್‌ ದೇಶದ ಅತ್ಯುನ್ನತ ನಾಗರಿಕ ಗೌರವಕ್ಕೆ ಪಾತ್ರರಾದ ಪ್ರಧಾನಿ ಮೋದಿ ! ಸೈಪ್ರಸ್‌ನ ಅತ್ಯುನ್ನತ ಗೌರವ ʼಗ್ರ್ಯಾಂಡ್‌ ಕ್ರಾಸ್‌ ಆಫ್‌ ದಿ ಆರ್ಡರ್‌ ಆಫ್‌ ಮಕರಿಯೋಸ್‌ III' ಭಾರತದ ಸಾಮರ್ಥ್ಯ, ಆಕಾಂಕ್ಷೆ, ಏಕತೆ ಮತ್ತು ವಸುಧೈವ ಕುಟುಂಬಕಮ್‌ನ ಕಾಲಾತೀತ ಮೌಲ್ಯಗಳಿಗೆ ಮತ್ತು 1.4 ಬಿಲಿಯನ್‌ ಭಾರತೀಯರಿಗೆ ಸಂದ ಗೌರವವಾಗಿದೆ.

N Ravi Kumar (@nrkbjp) 's Twitter Profile Photo

RCB ವಿಜಯೋತ್ಸವದ ಕ್ರೆಡಿಟ್ ಪಡೆಯಲು ಹಂಬಲಿಸಿದ ಕಾಲ್ತುಳಿತ ದುರಂತಕ್ಕೆ ನೇರ ಕಾರಣವಾಗಿದ್ದು, ಈ ಭೀಕರ ಘಟನೆಯ ಸಂಪೂರ್ಣ ಹೊಣೆಹೊತ್ತು ಮಾನ್ಯ ಮುಖ್ಯಮಂತ್ರಿಗಳು, ಮಾನ್ಯ ಉಪ ಮುಖ್ಯಮಂತ್ರಿಗಳು ಹಾಗೂ ಮಾನ್ಯ ಗೃಹ ಸಚಿವರು ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ನಡೆದ ಬೃಹತ್ ಪ್ರತಿಭಟನೆಯಲ್ಲಿ ಭಾಗವಹಿಸಲಾಯಿತು.

RCB ವಿಜಯೋತ್ಸವದ ಕ್ರೆಡಿಟ್ ಪಡೆಯಲು ಹಂಬಲಿಸಿದ ಕಾಲ್ತುಳಿತ ದುರಂತಕ್ಕೆ ನೇರ ಕಾರಣವಾಗಿದ್ದು, ಈ ಭೀಕರ ಘಟನೆಯ ಸಂಪೂರ್ಣ ಹೊಣೆಹೊತ್ತು ಮಾನ್ಯ ಮುಖ್ಯಮಂತ್ರಿಗಳು, ಮಾನ್ಯ ಉಪ ಮುಖ್ಯಮಂತ್ರಿಗಳು ಹಾಗೂ ಮಾನ್ಯ ಗೃಹ ಸಚಿವರು ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ನಡೆದ ಬೃಹತ್ ಪ್ರತಿಭಟನೆಯಲ್ಲಿ ಭಾಗವಹಿಸಲಾಯಿತು.
N Ravi Kumar (@nrkbjp) 's Twitter Profile Photo

ಅಪಾರವಾದ ದೇಶಭಕ್ತಿ, ಧೈರ್ಯ ಸಾಹಸದ ಪ್ರತೀಕ, ವೀರ ವನಿತೆ ಝಾನ್ಸಿ ರಾಣಿ ಲಕ್ಷ್ಮೀಬಾಯಿ ಅವರ ಪುಣ್ಯಸ್ಮರಣೆಯಂದು ಗೌರವಪೂರ್ವಕ ನಮನಗಳು. #JhansiRaniLakshmiBai

ಅಪಾರವಾದ ದೇಶಭಕ್ತಿ, ಧೈರ್ಯ ಸಾಹಸದ ಪ್ರತೀಕ, ವೀರ ವನಿತೆ ಝಾನ್ಸಿ ರಾಣಿ ಲಕ್ಷ್ಮೀಬಾಯಿ ಅವರ ಪುಣ್ಯಸ್ಮರಣೆಯಂದು ಗೌರವಪೂರ್ವಕ ನಮನಗಳು.

#JhansiRaniLakshmiBai
N Ravi Kumar (@nrkbjp) 's Twitter Profile Photo

ರಾಜ್ಯಕ್ಕೆ ಆಗಮಿಸುತ್ತಿರುವ ಕೇಂದ್ರ ಗೃಹ ಹಾಗೂ ಸಹಕಾರ ಸಚಿವರಾದ ಶ್ರೀ Amit Shah ಜೀ ಅವರಿಗೆ ಹಾರ್ದಿಕ ಸ್ವಾಗತ. #KarnatakaWelcomesAmitShah

ರಾಜ್ಯಕ್ಕೆ ಆಗಮಿಸುತ್ತಿರುವ ಕೇಂದ್ರ ಗೃಹ ಹಾಗೂ ಸಹಕಾರ ಸಚಿವರಾದ ಶ್ರೀ <a href="/AmitShah/">Amit Shah</a> ಜೀ ಅವರಿಗೆ ಹಾರ್ದಿಕ ಸ್ವಾಗತ.

#KarnatakaWelcomesAmitShah
N Ravi Kumar (@nrkbjp) 's Twitter Profile Photo

ಇಂದು ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಪಕ್ಷದ ಹಿರಿಯ ನಾಯಕರು ಹಾಗೂ ವಿಧಾನ ಪರಿಷತ್ ಸದಸ್ಯರಾದ ಶ್ರೀ C T Ravi 🇮🇳 ಸಿ ಟಿ ರವಿ ಅವರು ಹಾಗೂ ರಾಜ್ಯದ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ Sunil Kumar Karkala ಅವರು ನಡೆಸಿದ ಪತ್ರಿಕಾಗೋಷ್ಟಿಯಲ್ಲಿ ಭಾಗವಹಿಸಲಾಯಿತು. BJP Karnataka 1/2

ಇಂದು ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ  ಪಕ್ಷದ ಹಿರಿಯ ನಾಯಕರು ಹಾಗೂ ವಿಧಾನ ಪರಿಷತ್ ಸದಸ್ಯರಾದ ಶ್ರೀ <a href="/CTRavi_BJP/">C T Ravi 🇮🇳 ಸಿ ಟಿ ರವಿ</a> ಅವರು ಹಾಗೂ  ರಾಜ್ಯದ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ <a href="/karkalasunil/">Sunil Kumar Karkala</a> ಅವರು ನಡೆಸಿದ ಪತ್ರಿಕಾಗೋಷ್ಟಿಯಲ್ಲಿ ಭಾಗವಹಿಸಲಾಯಿತು.
<a href="/BJP4Karnataka/">BJP Karnataka</a>
1/2
N Ravi Kumar (@nrkbjp) 's Twitter Profile Photo

1975 ಜೂನ್‌ 25 ರಂದು ದೇಶದಲ್ಲಿ ಮಾಜಿ ಪ್ರಧಾನಿ ಇಂದಿರಾಗಾಂಧಿಯವರು ತುರ್ತು ಪರಿಸ್ಥಿತಿ ಹೇರಿ 50 ವರ್ಷಗಳಾಗಲಿರುವ ಹಿನ್ನೆಲೆಯಲ್ಲಿ ತುರ್ತು ಪರಿಸ್ಥಿತಿ ವಿರುದ್ಧ ಜನಜಾಗೃತಿ ಅಭಿಯಾನವನ್ನು ವಿವಿಧ ಜಿಲ್ಲೆಗಳಲ್ಲಿ ಜೂನ್‌ 22-30 ರ ವರೆಗೆ ಹಮ್ಮಿಕೊಳ್ಳಲಾಗಿದೆ. ಈ ಸಂದರ್ಭದಲ್ಲಿ ಪಕ್ಷದ ಪ್ರಮುಖರು ಉಪಸ್ಥಿತರಿದ್ದರು. BJP Karnataka 2/2

1975 ಜೂನ್‌ 25 ರಂದು ದೇಶದಲ್ಲಿ ಮಾಜಿ ಪ್ರಧಾನಿ ಇಂದಿರಾಗಾಂಧಿಯವರು ತುರ್ತು ಪರಿಸ್ಥಿತಿ ಹೇರಿ 50  ವರ್ಷಗಳಾಗಲಿರುವ ಹಿನ್ನೆಲೆಯಲ್ಲಿ ತುರ್ತು ಪರಿಸ್ಥಿತಿ ವಿರುದ್ಧ ಜನಜಾಗೃತಿ ಅಭಿಯಾನವನ್ನು ವಿವಿಧ ಜಿಲ್ಲೆಗಳಲ್ಲಿ ಜೂನ್‌ 22-30 ರ ವರೆಗೆ ಹಮ್ಮಿಕೊಳ್ಳಲಾಗಿದೆ. ಈ ಸಂದರ್ಭದಲ್ಲಿ ಪಕ್ಷದ ಪ್ರಮುಖರು ಉಪಸ್ಥಿತರಿದ್ದರು.
<a href="/BJP4Karnataka/">BJP Karnataka</a>
 2/2
N Ravi Kumar (@nrkbjp) 's Twitter Profile Photo

ಇಂದು ರಾಜ್ಯಕ್ಕೆ ಖಾಸಗಿ ಕಾರ್ಯಕ್ರಮದ ನಿಮಿತ್ತ ಆಗಮಿಸಿದ ನಮ್ಮ ಪಕ್ಷದ ಹಿರಿಯ ನಾಯಕರು, ಕೇಂದ್ರ ಗೃಹ ಮತ್ತು ಸಹಕಾರ ಖಾತೆ ಸಚಿವರಾದ ಶ್ರೀ Amit Shah ಅವರನ್ನು ಬೆಂಗಳೂರಿನ #HAL ವಿಮಾನ ನಿಲ್ದಾಣದಲ್ಲಿ ನಮ್ಮ ಪಕ್ಷದ ನಾಯಕರೊಂದಿಗೆ ಆತ್ಮೀಯವಾಗಿ ಸ್ವಾಗತಿಸಲಾಯಿತು. Office of Amit Shah #BJP4IND #AmitShahji #Bjp4karnataka

ಇಂದು ರಾಜ್ಯಕ್ಕೆ ಖಾಸಗಿ ಕಾರ್ಯಕ್ರಮದ ನಿಮಿತ್ತ ಆಗಮಿಸಿದ ನಮ್ಮ ಪಕ್ಷದ ಹಿರಿಯ ನಾಯಕರು, ಕೇಂದ್ರ ಗೃಹ ಮತ್ತು ಸಹಕಾರ ಖಾತೆ ಸಚಿವರಾದ ಶ್ರೀ <a href="/AmitShah/">Amit Shah</a>
ಅವರನ್ನು ಬೆಂಗಳೂರಿನ #HAL ವಿಮಾನ ನಿಲ್ದಾಣದಲ್ಲಿ ನಮ್ಮ ಪಕ್ಷದ ನಾಯಕರೊಂದಿಗೆ
 ಆತ್ಮೀಯವಾಗಿ ಸ್ವಾಗತಿಸಲಾಯಿತು.
<a href="/AmitShahOffice/">Office of Amit Shah</a>
#BJP4IND 
#AmitShahji 
#Bjp4karnataka
N Ravi Kumar (@nrkbjp) 's Twitter Profile Photo

ಯೋಗ ಕೇವಲ ವ್ಯಾಯಾಮವಷ್ಟೇ ಅಲ್ಲ. ವ್ಯಕ್ತಿಯ ದೈಹಿಕ, ಮಾನಸಿಕ, ಭಾವನಾತ್ಮಕ ಏಳಿಗೆಗೆ ಸಂಜೀವಿನಿಯಾಗಿದೆ ಮತ್ತು ವಿಶ್ವಕ್ಕೆ ಭಾರತ ಕೊಟ್ಟ ಮಹಾನ್‌ ಕೊಡುಗೆಯಿದು. ಉತ್ತಮ ಆರೋಗ್ಯಕ್ಕಾಗಿ ನಿತ್ಯ ಯೋಗ ಮಾಡಿ. ಎಲ್ಲರಿಗೂ ಅಂತಾರಾಷ್ಟ್ರೀಯ ಯೋಗ ದಿನದ ಶುಭಾಶಯಗಳು. #InternationalYogaDay #YogaDay2025

ಯೋಗ ಕೇವಲ ವ್ಯಾಯಾಮವಷ್ಟೇ ಅಲ್ಲ. ವ್ಯಕ್ತಿಯ ದೈಹಿಕ, ಮಾನಸಿಕ, ಭಾವನಾತ್ಮಕ ಏಳಿಗೆಗೆ ಸಂಜೀವಿನಿಯಾಗಿದೆ ಮತ್ತು ವಿಶ್ವಕ್ಕೆ ಭಾರತ ಕೊಟ್ಟ ಮಹಾನ್‌  ಕೊಡುಗೆಯಿದು. ಉತ್ತಮ ಆರೋಗ್ಯಕ್ಕಾಗಿ ನಿತ್ಯ ಯೋಗ ಮಾಡಿ. 

ಎಲ್ಲರಿಗೂ ಅಂತಾರಾಷ್ಟ್ರೀಯ ಯೋಗ ದಿನದ ಶುಭಾಶಯಗಳು.

#InternationalYogaDay #YogaDay2025
N Ravi Kumar (@nrkbjp) 's Twitter Profile Photo

ಜಗತ್ತಿನ ಅತಿ ದೊಡ್ಡ ಸ್ವಯಂಸೇವಕ ಸಂಘಟನೆಯಾದ ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು ಕಟ್ಟಿ ಬೆಳೆಸಿದ ಪರಮಪೂಜ್ಯರಾದ ಡಾ. ಕೇಶವ ಬಲಿರಾಮ ಹೆಡ್ಗೆವಾರ್ ಅವರ ಸ್ಮೃತಿ ದಿನದಂದು ಅವರಿಗೆ ನನ್ನ ಶತಶತ ನಮನಗಳು.

ಜಗತ್ತಿನ ಅತಿ ದೊಡ್ಡ ಸ್ವಯಂಸೇವಕ ಸಂಘಟನೆಯಾದ ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು ಕಟ್ಟಿ ಬೆಳೆಸಿದ ಪರಮಪೂಜ್ಯರಾದ ಡಾ. ಕೇಶವ ಬಲಿರಾಮ ಹೆಡ್ಗೆವಾರ್ ಅವರ ಸ್ಮೃತಿ ದಿನದಂದು ಅವರಿಗೆ ನನ್ನ ಶತಶತ ನಮನಗಳು.
N Ravi Kumar (@nrkbjp) 's Twitter Profile Photo

ಒಂದು ಭೂಮಿ, ಒಂದು ಆರೋಗ್ಯಕ್ಕಾಗಿ ಯೋಗ ! ರಾಜ್ಯ ಕಾರ್ಯಾಲಯ "ಜಗನ್ನಾಥ ಭವನ"ದ ಎದುರು ಆಯೋಜಿಸಿದ್ದ 11ನೇ “ಅಂತರರಾಷ್ಟ್ರೀಯ ಯೋಗ ದಿನಾಚರಣೆ” ಯಲ್ಲಿ ಅತ್ಯಂತ ಉತ್ಸಾಹದಿಂದ ಭಾಗವಹಿಸಲಾಯಿತು. ಯೋಗ ಕೇವಲ ವ್ಯಾಯಾಮವಷ್ಟೇ ಅಲ್ಲ. ವ್ಯಕ್ತಿಯ ದೈಹಿಕ, ಮಾನಸಿಕ, ಭಾವನಾತ್ಮಕ ಏಳಿಗೆಗೆ ಸಂಜೀವಿನಿಯಾಗಿದೆ. #InternationalYogaDay #YogaDay2025

ಒಂದು ಭೂಮಿ, ಒಂದು ಆರೋಗ್ಯಕ್ಕಾಗಿ ಯೋಗ !

 ರಾಜ್ಯ ಕಾರ್ಯಾಲಯ "ಜಗನ್ನಾಥ ಭವನ"ದ ಎದುರು ಆಯೋಜಿಸಿದ್ದ 11ನೇ “ಅಂತರರಾಷ್ಟ್ರೀಯ ಯೋಗ ದಿನಾಚರಣೆ” ಯಲ್ಲಿ ಅತ್ಯಂತ ಉತ್ಸಾಹದಿಂದ ಭಾಗವಹಿಸಲಾಯಿತು.

ಯೋಗ ಕೇವಲ ವ್ಯಾಯಾಮವಷ್ಟೇ ಅಲ್ಲ. ವ್ಯಕ್ತಿಯ ದೈಹಿಕ, ಮಾನಸಿಕ, ಭಾವನಾತ್ಮಕ ಏಳಿಗೆಗೆ ಸಂಜೀವಿನಿಯಾಗಿದೆ.

#InternationalYogaDay #YogaDay2025