RDPR - Government of Karnataka (@rdprgok) 's Twitter Profile
RDPR - Government of Karnataka

@rdprgok

Official page of RDPR- Karnataka
All the departments, schemes and Initiatives updates under Rural Development and Panchayat Raj for the state of Karnataka

ID: 1704061430558031872

calendar_today19-09-2023 09:15:21

418 Tweet

1,1K Followers

9 Following

RDPR - Government of Karnataka (@rdprgok) 's Twitter Profile Photo

ಸರ್ವರಿಗೂ ಗುರು ಪೂರ್ಣಿಮೆಯ ಹಾರ್ದಿಕ ಶುಭಾಶಯಗಳು. #RDPR #gurupurima

ಸರ್ವರಿಗೂ ಗುರು ಪೂರ್ಣಿಮೆಯ ಹಾರ್ದಿಕ ಶುಭಾಶಯಗಳು.

#RDPR #gurupurima
RDPR - Government of Karnataka (@rdprgok) 's Twitter Profile Photo

ಗ್ರಾಮ ಪಂಚಾಯತಿಗಳಲ್ಲಿನ ಅರಿವು ಕೇಂದ್ರಗಳು ಹಂತ ಹಂತವಾಗಿ ಆಧುನಿಕ ಸ್ಪರ್ಶ ಪಡೆದುಕೊಳ್ಳುತ್ತಿವೆ. 'ತರಂಗಿಣಿ' ಕಾರ್ಯಕ್ರಮದ ಅಡಿ ಅರಿವು ಕೇಂದ್ರಗಳಿಗೆ ಅಲೆಕ್ಸಾ ಸಾಧನವನ್ನು ಒದಗಿಸಲಾಗುತ್ತಿದ್ದು, ಇದು ಮಕ್ಕಳು ಹಾಗೂ ಸಾರ್ವಜನಿಕರ ಬೌದ್ಧಿಕ ವಿಕಸನದಲ್ಲಿ ಮಹತ್ವದ ಪಾತ್ರ ವಹಿಸಲಿದೆ. #RDPR #Alexa #Tarangini Uma Mahadevan Dasgupta

ಗ್ರಾಮ ಪಂಚಾಯತಿಗಳಲ್ಲಿನ ಅರಿವು ಕೇಂದ್ರಗಳು ಹಂತ ಹಂತವಾಗಿ ಆಧುನಿಕ ಸ್ಪರ್ಶ ಪಡೆದುಕೊಳ್ಳುತ್ತಿವೆ. 'ತರಂಗಿಣಿ' ಕಾರ್ಯಕ್ರಮದ ಅಡಿ ಅರಿವು ಕೇಂದ್ರಗಳಿಗೆ ಅಲೆಕ್ಸಾ ಸಾಧನವನ್ನು ಒದಗಿಸಲಾಗುತ್ತಿದ್ದು, ಇದು ಮಕ್ಕಳು ಹಾಗೂ ಸಾರ್ವಜನಿಕರ ಬೌದ್ಧಿಕ ವಿಕಸನದಲ್ಲಿ ಮಹತ್ವದ ಪಾತ್ರ ವಹಿಸಲಿದೆ.

#RDPR #Alexa #Tarangini 
<a href="/readingkafka/">Uma Mahadevan Dasgupta</a>
RDPR - Government of Karnataka (@rdprgok) 's Twitter Profile Photo

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ಕಳೆದ ಎರಡು ವರ್ಷದಲ್ಲಿ ಹಲವು ಅಭಿವೃದ್ಧಿ ಯೋಜನೆಗಳನ್ನು ಜಾರಿ ಮಾಡಿ ಯಶಸ್ವಿಯಾಗಿದೆ. ಸಾಧನೆಗಳ ವಿವರ ಹೀಗಿದೆ. #rdpr #ruraldevelopment #panchayatraj #gramapanchayat Priyank Kharge / ಪ್ರಿಯಾಂಕ್ ಖರ್ಗೆ Uma Mahadevan Dasgupta Rural Drinking Water & Sanitation Department, GoK Panchayat Raj Commissionerate - Karnataka MGNREGS KARNATAKA youtu.be/AothF44xEcg

RDPR - Government of Karnataka (@rdprgok) 's Twitter Profile Photo

ನವದೆಹಲಿಯಲ್ಲಿ ನಡೆದ ರಾಷ್ಟ್ರೀಯ ಕಾರ್ಯಾಗಾರದಲ್ಲಿ ಆರ್‌ಡಿಪಿಆರ್ ಕಾರ್ಯದರ್ಶಿ ಶ್ರೀ ಸಮೀರ್ ಶುಕ್ಲಾ ಅವರು “ಹಣದ ಹರಿವನ್ನು ಸ್ಥಿರವಾಗಿರಿಸುವುದು; ಸುಸ್ಥಿರ ಕಾರ್ಯನಿರ್ವಹಣೆ ಮತ್ತು ನಿರ್ವಹಣೆಗೆ ನವೀನ ಹಣಕಾಸು ಮಾದರಿಗಳ ಅನ್ವೇಷಣೆ” ಎಂಬ ವಿಷಯವನ್ನು ಪ್ರಸ್ತುತಪಡಿಸಿದರು. #RDPR #RDWSD Priyank Kharge / ಪ್ರಿಯಾಂಕ್ ಖರ್ಗೆ Uma Mahadevan Dasgupta

ನವದೆಹಲಿಯಲ್ಲಿ ನಡೆದ ರಾಷ್ಟ್ರೀಯ ಕಾರ್ಯಾಗಾರದಲ್ಲಿ ಆರ್‌ಡಿಪಿಆರ್ ಕಾರ್ಯದರ್ಶಿ ಶ್ರೀ ಸಮೀರ್ ಶುಕ್ಲಾ ಅವರು “ಹಣದ ಹರಿವನ್ನು ಸ್ಥಿರವಾಗಿರಿಸುವುದು; ಸುಸ್ಥಿರ ಕಾರ್ಯನಿರ್ವಹಣೆ ಮತ್ತು ನಿರ್ವಹಣೆಗೆ ನವೀನ ಹಣಕಾಸು ಮಾದರಿಗಳ ಅನ್ವೇಷಣೆ” ಎಂಬ ವಿಷಯವನ್ನು ಪ್ರಸ್ತುತಪಡಿಸಿದರು.

#RDPR #RDWSD
<a href="/PriyankKharge/">Priyank Kharge / ಪ್ರಿಯಾಂಕ್ ಖರ್ಗೆ</a> <a href="/readingkafka/">Uma Mahadevan Dasgupta</a>
RDPR - Government of Karnataka (@rdprgok) 's Twitter Profile Photo

ಹಾವೇರಿ ಜಿಲ್ಲೆ ದೇವಗಿರಿ ಗ್ರಾಮ ಪಂಚಾಯತಿ ನಡೆ ರಾಜ್ಯಕ್ಕೆ ಮಾದರಿಯಾಗಿದೆ. ಸುಸಜ್ಜಿತ ಅಂಗನವಾಡಿ ಕೇಂದ್ರಗಳು, ಅರಿವು ಕೇಂದ್ರ, ನೂತನ ಗ್ರಾಮ ಪಂಚಾಯತಿ ಕಟ್ಟಡ, ನರೇಗಾ ಯೋಜನೆಯಡಿ ಅಭಿವೃದ್ಧಿ ಕಾಮಗಾರಿಗಳು ಸೇರಿದಂತೆ ಗ್ರಾಮೀಣ ಜನರಿಗೆ ಉತ್ತಮ ಸೇವೆ ನೀಡುತ್ತಿದೆ. #RDPR #Gramapanchayat Priyank Kharge / ಪ್ರಿಯಾಂಕ್ ಖರ್ಗೆ Uma Mahadevan Dasgupta

ಹಾವೇರಿ ಜಿಲ್ಲೆ ದೇವಗಿರಿ ಗ್ರಾಮ ಪಂಚಾಯತಿ ನಡೆ ರಾಜ್ಯಕ್ಕೆ ಮಾದರಿಯಾಗಿದೆ.

ಸುಸಜ್ಜಿತ ಅಂಗನವಾಡಿ ಕೇಂದ್ರಗಳು, ಅರಿವು ಕೇಂದ್ರ, ನೂತನ ಗ್ರಾಮ ಪಂಚಾಯತಿ ಕಟ್ಟಡ, ನರೇಗಾ ಯೋಜನೆಯಡಿ ಅಭಿವೃದ್ಧಿ ಕಾಮಗಾರಿಗಳು ಸೇರಿದಂತೆ ಗ್ರಾಮೀಣ ಜನರಿಗೆ ಉತ್ತಮ ಸೇವೆ ನೀಡುತ್ತಿದೆ.

#RDPR #Gramapanchayat
<a href="/PriyankKharge/">Priyank Kharge / ಪ್ರಿಯಾಂಕ್ ಖರ್ಗೆ</a> <a href="/readingkafka/">Uma Mahadevan Dasgupta</a>
RDPR - Government of Karnataka (@rdprgok) 's Twitter Profile Photo

ಹಾವೇರಿ ಜಿಲ್ಲೆ ದೇವಗಿರಿ ಗ್ರಾಮ ಪಂಚಾಯತಿ ನಡೆ ರಾಜ್ಯಕ್ಕೆ ಮಾದರಿಯಾಗಿದೆ. ಸುಸಜ್ಜಿತ ಅಂಗನವಾಡಿ ಕೇಂದ್ರಗಳು, ಅರಿವು ಕೇಂದ್ರ, ನೂತನ ಗ್ರಾಮ ಪಂಚಾಯತಿ ಕಟ್ಟಡ, ನರೇಗಾ ಯೋಜನೆಯಡಿ ಅಭಿವೃದ್ಧಿ ಕಾಮಗಾರಿಗಳು ಸೇರಿದಂತೆ ಗ್ರಾಮೀಣ ಜನರಿಗೆ ಉತ್ತಮ ಸೇವೆ ನೀಡುತ್ತಿದೆ. #RDPR #Gramapanchayat #haveri Priyank Kharge / ಪ್ರಿಯಾಂಕ್ ಖರ್ಗೆ Uma Mahadevan Dasgupta

ಹಾವೇರಿ ಜಿಲ್ಲೆ ದೇವಗಿರಿ ಗ್ರಾಮ ಪಂಚಾಯತಿ ನಡೆ ರಾಜ್ಯಕ್ಕೆ ಮಾದರಿಯಾಗಿದೆ.

ಸುಸಜ್ಜಿತ ಅಂಗನವಾಡಿ ಕೇಂದ್ರಗಳು, ಅರಿವು ಕೇಂದ್ರ, ನೂತನ ಗ್ರಾಮ ಪಂಚಾಯತಿ ಕಟ್ಟಡ, ನರೇಗಾ ಯೋಜನೆಯಡಿ ಅಭಿವೃದ್ಧಿ ಕಾಮಗಾರಿಗಳು ಸೇರಿದಂತೆ ಗ್ರಾಮೀಣ ಜನರಿಗೆ ಉತ್ತಮ ಸೇವೆ ನೀಡುತ್ತಿದೆ.

#RDPR #Gramapanchayat #haveri
<a href="/PriyankKharge/">Priyank Kharge / ಪ್ರಿಯಾಂಕ್ ಖರ್ಗೆ</a> <a href="/readingkafka/">Uma Mahadevan Dasgupta</a>
RDPR - Government of Karnataka (@rdprgok) 's Twitter Profile Photo

ಗ್ರಾಮೀಣ ಪ್ರದೇಶದಲ್ಲಿ ಮರಗಳ ಸಂಖ್ಯೆಯನ್ನು ಹೆಚ್ಚಿಸುವುದರೊಂದಿಗೆ ಪರಿಸರ ಅಭಿವೃದ್ಧಿಗೆ ಒತ್ತು ನೀಡುವ ಸಲುವಾಗಿ 'ಹಸಿರು ಪಥ' ಯೋಜನೆಯನ್ನು ಆರಂಭಿಸಲಾಗಿದೆ. ರಸ್ತೆಯ ಇಕ್ಕೆಲಗಳಲ್ಲಿ ಗಿಡಗಳನ್ನು ಬೆಳೆಸುವ ಈ ಮಹತ್ವದ ಕಾರ್ಯಕ್ಕೆ ನರೇಗಾ ಯೋಜನೆ ನೆರವಾಗಲಿದೆ. #RDPR #ruraldevelopment #HasiruPatha Priyank Kharge / ಪ್ರಿಯಾಂಕ್ ಖರ್ಗೆ Uma Mahadevan Dasgupta

ಗ್ರಾಮೀಣ ಪ್ರದೇಶದಲ್ಲಿ ಮರಗಳ ಸಂಖ್ಯೆಯನ್ನು ಹೆಚ್ಚಿಸುವುದರೊಂದಿಗೆ ಪರಿಸರ ಅಭಿವೃದ್ಧಿಗೆ ಒತ್ತು ನೀಡುವ ಸಲುವಾಗಿ 'ಹಸಿರು ಪಥ' ಯೋಜನೆಯನ್ನು ಆರಂಭಿಸಲಾಗಿದೆ. ರಸ್ತೆಯ ಇಕ್ಕೆಲಗಳಲ್ಲಿ ಗಿಡಗಳನ್ನು ಬೆಳೆಸುವ ಈ ಮಹತ್ವದ ಕಾರ್ಯಕ್ಕೆ ನರೇಗಾ ಯೋಜನೆ ನೆರವಾಗಲಿದೆ.

#RDPR #ruraldevelopment #HasiruPatha 
<a href="/PriyankKharge/">Priyank Kharge / ಪ್ರಿಯಾಂಕ್ ಖರ್ಗೆ</a> <a href="/readingkafka/">Uma Mahadevan Dasgupta</a>
RDPR - Government of Karnataka (@rdprgok) 's Twitter Profile Photo

ಪರಿಸರ ವ್ಯವಸ್ಥೆಯಲ್ಲಿ ಹಾವುಗಳ ಪಾತ್ರ ಕೂಡ ಪ್ರಮುಖವಾದದ್ದು. ಹಾವುಗಳ ಬಗೆಗಿರುವ ಭಯ, ಮೂಢನಂಬಿಕೆ ಹೋಗಲಾಡಿಸಿ, ಅವುಗಳನ್ನು ಸಂರಕ್ಷಿಸಬೇಕಾದ ಅಗತ್ಯತೆಯಿದೆ. ಎಲ್ಲಾ ಹಾವುಗಳು ವಿಷಕಾರಿಯಲ್ಲ. ಹೀಗಾಗಿ ಸೂಕ್ತ ಮುಂಜಾಗ್ರತಾ ಕ್ರಮಗಳಿಂದ ಹಾವು ಕಡಿತದ ಅಪಾಯದಿಂದ ತಪ್ಪಿಸಿಕೊಳ್ಳಬಹುದು. #RDPR #WorldSnakeDay

ಪರಿಸರ ವ್ಯವಸ್ಥೆಯಲ್ಲಿ ಹಾವುಗಳ ಪಾತ್ರ ಕೂಡ ಪ್ರಮುಖವಾದದ್ದು. ಹಾವುಗಳ ಬಗೆಗಿರುವ ಭಯ, ಮೂಢನಂಬಿಕೆ ಹೋಗಲಾಡಿಸಿ, ಅವುಗಳನ್ನು ಸಂರಕ್ಷಿಸಬೇಕಾದ ಅಗತ್ಯತೆಯಿದೆ. ಎಲ್ಲಾ ಹಾವುಗಳು ವಿಷಕಾರಿಯಲ್ಲ. ಹೀಗಾಗಿ ಸೂಕ್ತ ಮುಂಜಾಗ್ರತಾ ಕ್ರಮಗಳಿಂದ ಹಾವು ಕಡಿತದ ಅಪಾಯದಿಂದ ತಪ್ಪಿಸಿಕೊಳ್ಳಬಹುದು.

#RDPR #WorldSnakeDay
RDPR - Government of Karnataka (@rdprgok) 's Twitter Profile Photo

ಗ್ರಾಮೀಣ ಪ್ರದೇಶದಲ್ಲಿ ಮರಗಳ ಸಂಖ್ಯೆಯನ್ನು ಹೆಚ್ಚಿಸುವುದರೊಂದಿಗೆ ಪರಿಸರ ಅಭಿವೃದ್ಧಿಗೆ ಒತ್ತು ನೀಡುವ ಸಲುವಾಗಿ 'ಹಸಿರು ಪಥ' ಯೋಜನೆಯನ್ನು ಆರಂಭಿಸಲಾಗಿದೆ. ರಸ್ತೆಯ ಇಕ್ಕೆಲಗಳಲ್ಲಿ ಗಿಡಗಳನ್ನು ಬೆಳೆಸುವ ಈ ಮಹತ್ವದ ಕಾರ್ಯಕ್ಕೆ ನರೇಗಾ ಯೋಜನೆ ನೆರವಾಗಲಿದೆ. #RDPR #HasiruPatha Priyank Kharge / ಪ್ರಿಯಾಂಕ್ ಖರ್ಗೆ Uma Mahadevan Dasgupta

ಗ್ರಾಮೀಣ ಪ್ರದೇಶದಲ್ಲಿ ಮರಗಳ ಸಂಖ್ಯೆಯನ್ನು ಹೆಚ್ಚಿಸುವುದರೊಂದಿಗೆ ಪರಿಸರ ಅಭಿವೃದ್ಧಿಗೆ ಒತ್ತು ನೀಡುವ ಸಲುವಾಗಿ 'ಹಸಿರು ಪಥ' ಯೋಜನೆಯನ್ನು ಆರಂಭಿಸಲಾಗಿದೆ. ರಸ್ತೆಯ ಇಕ್ಕೆಲಗಳಲ್ಲಿ ಗಿಡಗಳನ್ನು ಬೆಳೆಸುವ ಈ ಮಹತ್ವದ ಕಾರ್ಯಕ್ಕೆ ನರೇಗಾ ಯೋಜನೆ ನೆರವಾಗಲಿದೆ.

#RDPR #HasiruPatha
<a href="/PriyankKharge/">Priyank Kharge / ಪ್ರಿಯಾಂಕ್ ಖರ್ಗೆ</a> <a href="/readingkafka/">Uma Mahadevan Dasgupta</a>
RDPR - Government of Karnataka (@rdprgok) 's Twitter Profile Photo

ಹಾವೇರಿ ಜಿಲ್ಲೆ, ರಾಣೆಬೆನ್ನೂರು ತಾಲೂಕಿನ ಚಿಕ್ಕಕುರವತ್ತಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಸ್ವಸಹಾಯ ಗುಂಪು ರಚಿಸಿಕೊಂಡು ಸ್ವಾವಲಂಬಿ ಬದುಕು ಕಟ್ಟಿಕೊಂಡಿರುವ ದಿಟ್ಟ ಮಹಿಳೆಯರ ಅನುಕೂಲಕ್ಕಾಗಿ ಜಿಲ್ಲಾಡಳಿತವು ನರೇಗಾ ಯೋಜನೆ ಅಡಿ ಕಟ್ಟಡವನ್ನು ನಿರ್ಮಿಸಿಕೊಟ್ಟಿದೆ. #RDPR #RuralDevelopment Priyank Kharge / ಪ್ರಿಯಾಂಕ್ ಖರ್ಗೆ Uma Mahadevan Dasgupta

ಹಾವೇರಿ ಜಿಲ್ಲೆ, ರಾಣೆಬೆನ್ನೂರು ತಾಲೂಕಿನ ಚಿಕ್ಕಕುರವತ್ತಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಸ್ವಸಹಾಯ ಗುಂಪು ರಚಿಸಿಕೊಂಡು ಸ್ವಾವಲಂಬಿ ಬದುಕು ಕಟ್ಟಿಕೊಂಡಿರುವ ದಿಟ್ಟ ಮಹಿಳೆಯರ ಅನುಕೂಲಕ್ಕಾಗಿ ಜಿಲ್ಲಾಡಳಿತವು ನರೇಗಾ ಯೋಜನೆ ಅಡಿ ಕಟ್ಟಡವನ್ನು ನಿರ್ಮಿಸಿಕೊಟ್ಟಿದೆ.

#RDPR #RuralDevelopment 
<a href="/PriyankKharge/">Priyank Kharge / ಪ್ರಿಯಾಂಕ್ ಖರ್ಗೆ</a> <a href="/readingkafka/">Uma Mahadevan Dasgupta</a>
RDPR - Government of Karnataka (@rdprgok) 's Twitter Profile Photo

ಹಗರಿಬೊಮ್ಮನಹಳ್ಳಿ ತಾಲೂಕಿನಲ್ಲಿ 40ಕ್ಕೂ ಹೆಚ್ಚು ಗ್ರಾಮಗಳಲ್ಲಿ ನರೇಗಾ ನೆರವಿನಿಂದ ಅಮೃತ ಸರೋವರಗಳನ್ನು ನಿರ್ಮಿಸಿರುವುದರಿಂದ ಅಂತರ್ಜಲ ಹೆಚ್ಚಳವಾಗುತ್ತಿದೆ. ಇದರಿಂದ ಕುಡಿಯಲು ಮತ್ತು ಕೃಷಿ ಚಟುವಟಿಕೆಗಳಿಗೆ ಹೆಚ್ಚಿನ ಅನುಕೂಲವಾಗಿದೆ. ನೀರಿನ ಬವಣೆಯಿಂದ ಮುಕ್ತಿಗೊಳ್ಳುತ್ತಿರುವ ಗ್ರಾಮಗಳು Priyank Kharge / ಪ್ರಿಯಾಂಕ್ ಖರ್ಗೆ Uma Mahadevan Dasgupta

ಹಗರಿಬೊಮ್ಮನಹಳ್ಳಿ ತಾಲೂಕಿನಲ್ಲಿ 40ಕ್ಕೂ ಹೆಚ್ಚು ಗ್ರಾಮಗಳಲ್ಲಿ ನರೇಗಾ ನೆರವಿನಿಂದ ಅಮೃತ ಸರೋವರಗಳನ್ನು ನಿರ್ಮಿಸಿರುವುದರಿಂದ ಅಂತರ್ಜಲ ಹೆಚ್ಚಳವಾಗುತ್ತಿದೆ. ಇದರಿಂದ ಕುಡಿಯಲು ಮತ್ತು ಕೃಷಿ ಚಟುವಟಿಕೆಗಳಿಗೆ ಹೆಚ್ಚಿನ ಅನುಕೂಲವಾಗಿದೆ.

ನೀರಿನ ಬವಣೆಯಿಂದ ಮುಕ್ತಿಗೊಳ್ಳುತ್ತಿರುವ ಗ್ರಾಮಗಳು

<a href="/PriyankKharge/">Priyank Kharge / ಪ್ರಿಯಾಂಕ್ ಖರ್ಗೆ</a> <a href="/readingkafka/">Uma Mahadevan Dasgupta</a>
RDPR - Government of Karnataka (@rdprgok) 's Twitter Profile Photo

ಹಾವೇರಿ ಜಿಲ್ಲೆ ದೇವಗಿರಿ ಗ್ರಾ.ಪಂ ಸುಸಜ್ಜಿತ ಮೂಲ ಸೌಕರ್ಯಗಳನ್ನು ಹೊಂದಿರುವ ಪಂಚಾಯತಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಡಿಜಿಟಲ್ ಅರಿವು ಕೇಂದ್ರ, ಸುಸಜ್ಜಿತ ಅಂಗನವಾಡಿ ಕೇಂದ್ರಗಳು, ಶುದ್ಧಕುಡಿಯುವ ನೀರು ಸೇರಿದಂತೆ ಗ್ರಾಮೀಣ ಜನರಿಗೆ ಅಗತ್ಯ ಮೂಲ ಸೌಕರ್ಯಗಳನ್ನು ಒದಗಿಸುವುದರಲ್ಲಿ ಯಶಸ್ವಿಯಾಗಿದೆ Priyank Kharge / ಪ್ರಿಯಾಂಕ್ ಖರ್ಗೆ Haveri Zilla Panchayat

RDPR - Government of Karnataka (@rdprgok) 's Twitter Profile Photo

ಹುಬ್ಬಳ್ಳಿ-ಧಾರವಾಡ ಜಿಲ್ಲೆಯಲ್ಲಿ ಪ್ರಸ್ತುತ 102 ಕೂಸಿನ ಮನೆಗಳು ಕಾರ್ಯನಿರ್ವಹಿಸುತ್ತಿದ್ದು, ಇವುಗಳಲ್ಲಿ 1,344 ಮಕ್ಕಳ ನೋಂದಣಿಯಾಗಿದೆ. ಮಹಿಳಾ ಕಾರ್ಮಿಕರಿಂದ ಉತ್ತಮ ಸ್ಪಂದನೆ ದೊರಕುತ್ತಿರುವ ಹಿನ್ನೆಲೆಯಲ್ಲಿ ಇನ್ನೂ 44 ಕೂಸಿನ ಮನೆಗಳ ನಿರ್ಮಾಣಕ್ಕೆ ಜಿಲ್ಲಾ ಪಂಚಾಯತಿ ಮುಂದಾಗಿದೆ. #kusinamane Priyank Kharge / ಪ್ರಿಯಾಂಕ್ ಖರ್ಗೆ Uma Mahadevan Dasgupta

ಹುಬ್ಬಳ್ಳಿ-ಧಾರವಾಡ ಜಿಲ್ಲೆಯಲ್ಲಿ ಪ್ರಸ್ತುತ 102 ಕೂಸಿನ ಮನೆಗಳು ಕಾರ್ಯನಿರ್ವಹಿಸುತ್ತಿದ್ದು, ಇವುಗಳಲ್ಲಿ 1,344 ಮಕ್ಕಳ ನೋಂದಣಿಯಾಗಿದೆ. ಮಹಿಳಾ ಕಾರ್ಮಿಕರಿಂದ ಉತ್ತಮ ಸ್ಪಂದನೆ ದೊರಕುತ್ತಿರುವ ಹಿನ್ನೆಲೆಯಲ್ಲಿ ಇನ್ನೂ 44 ಕೂಸಿನ ಮನೆಗಳ ನಿರ್ಮಾಣಕ್ಕೆ ಜಿಲ್ಲಾ ಪಂಚಾಯತಿ ಮುಂದಾಗಿದೆ.

#kusinamane
<a href="/PriyankKharge/">Priyank Kharge / ಪ್ರಿಯಾಂಕ್ ಖರ್ಗೆ</a> <a href="/readingkafka/">Uma Mahadevan Dasgupta</a>
RDPR - Government of Karnataka (@rdprgok) 's Twitter Profile Photo

ಬೀದರ್ ತಾಲೂಕಿನ ಹೊಕ್ರಣಾ ಮತ್ತು ಬರೂರು ಗ್ರಾಮ ಪಂಚಾಯತಿಗಳಲ್ಲಿ ರೈತರ ಹೊಲಗಳ ಸಮೀಪ ನರೇಗಾ ಯೋಜನೆ ಅಡಿ 14 ಚರಂಡಿ ಕಾಲುವೆ ಸೇತುವೆಗಳನ್ನು ನಿರ್ಮಿಸಲಾಗಿದೆ. ಇದರಿಂದ ಹೊಲಗಳಿಗೆ ಸುಗಮ ವಾಹನ ಸಂಚಾರ ಸಾಧ್ಯವಾಗಿದೆ. ಮಳೆ ನೀರು ಹೊಲಗಳಿಗೆ ನುಗ್ಗಿ ಬೆಳೆ ಹಾನಿಯಾಗುವುದು ತಗ್ಗಿದೆ. #RDPR #ruraldevelopment Priyank Kharge / ಪ್ರಿಯಾಂಕ್ ಖರ್ಗೆ Zilla Panchayat Bidar

ಬೀದರ್ ತಾಲೂಕಿನ ಹೊಕ್ರಣಾ ಮತ್ತು ಬರೂರು ಗ್ರಾಮ ಪಂಚಾಯತಿಗಳಲ್ಲಿ ರೈತರ ಹೊಲಗಳ ಸಮೀಪ ನರೇಗಾ ಯೋಜನೆ ಅಡಿ 14 ಚರಂಡಿ ಕಾಲುವೆ ಸೇತುವೆಗಳನ್ನು ನಿರ್ಮಿಸಲಾಗಿದೆ. ಇದರಿಂದ ಹೊಲಗಳಿಗೆ ಸುಗಮ ವಾಹನ ಸಂಚಾರ ಸಾಧ್ಯವಾಗಿದೆ. ಮಳೆ ನೀರು ಹೊಲಗಳಿಗೆ ನುಗ್ಗಿ ಬೆಳೆ ಹಾನಿಯಾಗುವುದು ತಗ್ಗಿದೆ.

#RDPR #ruraldevelopment
<a href="/PriyankKharge/">Priyank Kharge / ಪ್ರಿಯಾಂಕ್ ಖರ್ಗೆ</a> <a href="/BidarZilla/">Zilla Panchayat Bidar</a>
RDPR - Government of Karnataka (@rdprgok) 's Twitter Profile Photo

ಸ್ವಚ್ಛ ಭಾರತ ಮಿಷನ್-ಗ್ರಾಮೀಣ (ಎಸ್‌ಬಿಎಂ-ಜಿ)-ಹಂತ 2 ಅಡಿಯಲ್ಲಿ ಗ್ರಾಮೀಣ ಸ್ವಚ್ಛತೆಯ ಪ್ರಗತಿಯನ್ನು ಮೌಲ್ಯಮಾಪನ ಮಾಡುವ ಸ್ವಚ್ಛ ಸರ್ವೇಕ್ಷಣ ಗ್ರಾಮೀಣ (ಎಸ್‌ಎಸ್‌ಜಿ) 2025 ಅಭಿಯಾನ ನಡೆಸಲಾಗುತ್ತಿದೆ. ಈ ಸಮೀಕ್ಷೆಯಲ್ಲಿ ಸಾರ್ವಜನಿಕರು ಗ್ರಾಮದ ನೈರ್ಮಲ್ಯದ ಕುರಿತು ಅಭಿಪ್ರಾಯ ಹಂಚಿಕೊಳ್ಳಬಹುದು. Priyank Kharge / ಪ್ರಿಯಾಂಕ್ ಖರ್ಗೆ Rural Drinking Water & Sanitation Department, GoK

RDPR - Government of Karnataka (@rdprgok) 's Twitter Profile Photo

ತುಮಕೂರಿನಲ್ಲಿ ಹಸಿರೀಕರಣಕ್ಕೆ ಮನರೇಗಾ ಬಲ ಜಿಲ್ಲೆಯಾದ್ಯಂತ ನರೇಗಾ ಮೂಲಕ ಮರ ಬೆಳೆಸಲು ಒತ್ತು ನೀಡಲಾಗುತ್ತಿದೆ.ಇದರೊಂದಿಗೆ ಬದು ನಿರ್ಮಾಣ, ಗೋಕಟ್ಟೆ ನಿರ್ಮಾಣ, ಹೂಳೆತ್ತುವುದು, ಕಾಲುವೆ ನಿರ್ಮಾಣ, ಕಲ್ಯಾಣಿ ನಿರ್ಮಾಣ ಮತ್ತು ಪುನಶ್ಚೇತನ ಕಾಮಗಾರಿಗಳನ್ನು ಮಾಡಲಾಗುತ್ತಿದೆ. #RDPR #ruraldevelopment Priyank Kharge / ಪ್ರಿಯಾಂಕ್ ಖರ್ಗೆ Uma Mahadevan Dasgupta

ತುಮಕೂರಿನಲ್ಲಿ ಹಸಿರೀಕರಣಕ್ಕೆ ಮನರೇಗಾ ಬಲ

ಜಿಲ್ಲೆಯಾದ್ಯಂತ ನರೇಗಾ ಮೂಲಕ ಮರ ಬೆಳೆಸಲು ಒತ್ತು ನೀಡಲಾಗುತ್ತಿದೆ.ಇದರೊಂದಿಗೆ ಬದು ನಿರ್ಮಾಣ, ಗೋಕಟ್ಟೆ ನಿರ್ಮಾಣ, ಹೂಳೆತ್ತುವುದು, ಕಾಲುವೆ ನಿರ್ಮಾಣ, ಕಲ್ಯಾಣಿ ನಿರ್ಮಾಣ ಮತ್ತು ಪುನಶ್ಚೇತನ ಕಾಮಗಾರಿಗಳನ್ನು ಮಾಡಲಾಗುತ್ತಿದೆ.

#RDPR #ruraldevelopment
<a href="/PriyankKharge/">Priyank Kharge / ಪ್ರಿಯಾಂಕ್ ಖರ್ಗೆ</a> <a href="/readingkafka/">Uma Mahadevan Dasgupta</a>
Priyank Kharge / ಪ್ರಿಯಾಂಕ್ ಖರ್ಗೆ (@priyankkharge) 's Twitter Profile Photo

A great milestone for Govt of Karnataka. Today, Hon’ble CM of Karnataka and HM Dr. G Parameshwara inaugurated the Pavagada Multi Village Drinking Water Scheme, one of the largest and most ambitious drinking water projects in India. At a cost of ₹2529 crore, this transformative

RDPR - Government of Karnataka (@rdprgok) 's Twitter Profile Photo

ಗದಗ ಜಿಲ್ಲೆಯ ಗಜೇಂದ್ರಗಡ ತಾಲೂಕಿನ ಮುಶಿಗೇರಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ನರೇಗಾ ಯೋಜನೆಯ ಮೂಲಕ 25 ಹೆಕ್ಟೇರ್ ಅರಣ್ಯ ಪ್ರದೇಶ ಭಾಗದಲ್ಲಿ ಸುಮಾರು 1000 ಇಂಗುಗುಂಡಿಗಳನ್ನು ನಿರ್ಮಿಸಲಾಗಿದ್ದು, ಸಂಗ್ರಹವಾದ ಮಳೆ ನೀರು ಅಂತರ್ಜಲ ಮಟ್ಟದ ಹೆಚ್ಚಳಕ್ಕೆ ನೆರವಾಗಿದೆ. Priyank Kharge / ಪ್ರಿಯಾಂಕ್ ಖರ್ಗೆ Uma Mahadevan Dasgupta MGNREGS KARNATAKA

Priyank Kharge / ಪ್ರಿಯಾಂಕ್ ಖರ್ಗೆ (@priyankkharge) 's Twitter Profile Photo

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್‌ ಇಲಾಖೆಯು ರಾಜ್ಯದಲ್ಲಿ ಮೊದಲ ಬಾರಿಗೆ 2024-25ನೇ ಸಾಲಿನ ಆಯವ್ಯಯ ಘೋಷಣೆಯಂತೆ, ಪ್ರಸ್ತುತ ಸಾಲಿನಲ್ಲಿ ರಾಜ್ಯದ 31 ಜಿಲ್ಲೆಗಳ ಗ್ರಾಮ ಪಂಚಾಯತಿಗಳ ಕಾರ್ಯದರ್ಶಿ ಗ್ರೇಡ್-1 ಮತ್ತು ಗ್ರೇಡ್-2 ಹಾಗೂ ದ್ವಿತೀಯ ದರ್ಜೆ ಲೆಕ್ಕ ಸಹಾಯಕರ ವರ್ಗಾವಣೆಯನ್ನು ಕೌನ್ಸೆಲಿಂಗ್ ಮೂಲಕ ಕೈಗೊಳ್ಳುವ ಪ್ರಕ್ರಿಯೆಯನ್ನು

RDPR - Government of Karnataka (@rdprgok) 's Twitter Profile Photo

ಬಯಲು ಬಹಿರ್ದೆಸೆ ಪದ್ಧತಿಯಿಂದ ಸಂಪೂರ್ಣ ಮುಕ್ತವಾಗಿರುವ ಉಡುಪಿ, ರಾಜ್ಯದ ಮೊದಲ ಒಡಿಎಫ್ ಪ್ಲಸ್ ಜಿಲ್ಲೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಘನ ಮತ್ತು ದ್ರವ ತ್ಯಾಜ್ಯ ನಿರ್ವಹಣೆ, ಪ್ಲಾಸ್ಟಿಕ್ ತ್ಯಾಜ್ಯ ಮರುಬಳಕೆ, ಕಸದಿಂದ ಗೊಬ್ಬರ ತಯಾರಿಕೆಯಂತಹ ಇತರೆ ಮಾನದಂಡಗಳನ್ನೂ ಜಿಲ್ಲೆ ಪೂರೈಸಿದೆ. #RDPR #odf_free Priyank Kharge / ಪ್ರಿಯಾಂಕ್ ಖರ್ಗೆ Uma Mahadevan Dasgupta

ಬಯಲು ಬಹಿರ್ದೆಸೆ ಪದ್ಧತಿಯಿಂದ ಸಂಪೂರ್ಣ ಮುಕ್ತವಾಗಿರುವ ಉಡುಪಿ, ರಾಜ್ಯದ ಮೊದಲ ಒಡಿಎಫ್ ಪ್ಲಸ್ ಜಿಲ್ಲೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಘನ ಮತ್ತು ದ್ರವ ತ್ಯಾಜ್ಯ ನಿರ್ವಹಣೆ, ಪ್ಲಾಸ್ಟಿಕ್ ತ್ಯಾಜ್ಯ ಮರುಬಳಕೆ, ಕಸದಿಂದ ಗೊಬ್ಬರ ತಯಾರಿಕೆಯಂತಹ ಇತರೆ ಮಾನದಂಡಗಳನ್ನೂ ಜಿಲ್ಲೆ ಪೂರೈಸಿದೆ.
#RDPR #odf_free
<a href="/PriyankKharge/">Priyank Kharge / ಪ್ರಿಯಾಂಕ್ ಖರ್ಗೆ</a> <a href="/readingkafka/">Uma Mahadevan Dasgupta</a>