Siddaramaiah (@siddaramaiah) 's Twitter Profile
Siddaramaiah

@siddaramaiah

ಕನ್ನಡಿಗ | Believer in equity & social justice | Family man | Chief Minister of Karnataka (2023- ,2013 - 2018)

ID: 891250296512323585

linkhttp://www.mycmofkarnataka.com calendar_today29-07-2017 10:53:24

21,21K Tweet

1,1M Followers

93 Following

Siddaramaiah (@siddaramaiah) 's Twitter Profile Photo

ವಿಧಾನ ಪರಿಷತ್ ಸದಸ್ಯರು ಆಗಿರುವ ನನ್ನ ಪುತ್ರ ಯತೀಂದ್ರ ಅವರಿಗೆ ಜನ್ಮದಿನದ ಶುಭಾಶಯಗಳು. ಸಮಾಜದ ಮೇಲಿನ ನಿಮ್ಮ ಜನಪರ ಕಾಳಜಿ - ಬದ್ಧತೆ ಸದಾಕಾಲ ಹೀಗೆಯೇ ಇರಲಿ. ನೂರ್ಕಾಲ ಸುಖ- ಸಂತೋಷದಿಂದ ನಿಮ್ಮ ಬದುಕು ಸಾಗಲಿ, ಕಂಡ ಕನಸುಗಳೆಲ್ಲವೂ ಕೈಗೂಡಲಿ ಎಂದು ಹಾರೈಸುತ್ತೇನೆ. Dr Yathindra Siddaramaiah

ವಿಧಾನ ಪರಿಷತ್ ಸದಸ್ಯರು ಆಗಿರುವ ನನ್ನ ಪುತ್ರ ಯತೀಂದ್ರ ಅವರಿಗೆ ಜನ್ಮದಿನದ ಶುಭಾಶಯಗಳು. 

ಸಮಾಜದ ಮೇಲಿನ ನಿಮ್ಮ ಜನಪರ ಕಾಳಜಿ - ಬದ್ಧತೆ ಸದಾಕಾಲ ಹೀಗೆಯೇ ಇರಲಿ. ನೂರ್ಕಾಲ ಸುಖ- ಸಂತೋಷದಿಂದ ನಿಮ್ಮ ಬದುಕು ಸಾಗಲಿ,
ಕಂಡ ಕನಸುಗಳೆಲ್ಲವೂ ಕೈಗೂಡಲಿ ಎಂದು ಹಾರೈಸುತ್ತೇನೆ.
<a href="/Dr_Yathindra_S/">Dr Yathindra Siddaramaiah</a>
Siddaramaiah (@siddaramaiah) 's Twitter Profile Photo

ಬೆಂಗಳೂರು ನಗರ ನಿರ್ಮಾತೃ, ನಾಡಪ್ರಭು ಕೆಂಪೇಗೌಡರಿಗೆ ನಮನಗಳು #ಕೆಂಪೇಗೌಡಜಯಂತಿ #KempegowdaJayanthi

Siddaramaiah (@siddaramaiah) 's Twitter Profile Photo

ಇಂದು ಬೆಂಗಳೂರಿನ ಮಾಗಡಿ ರಸ್ತೆಯ ಬಾಬು ಜಗಜೀವನ ರಾಮ್ ಭವನದಲ್ಲಿ ಆಯೋಜಿಸಿದ್ದ ನಾಡಪ್ರಭು ಕೆಂಪೇಗೌಡರ 516ನೇ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ, ಕೆಂಪೇಗೌಡರ ಜೀವನ ಸಾಧನೆಗಳನ್ನು ಸ್ಮರಿಸಿದೆ.

ಇಂದು ಬೆಂಗಳೂರಿನ ಮಾಗಡಿ ರಸ್ತೆಯ ಬಾಬು ಜಗಜೀವನ ರಾಮ್ ಭವನದಲ್ಲಿ ಆಯೋಜಿಸಿದ್ದ ನಾಡಪ್ರಭು ಕೆಂಪೇಗೌಡರ 516ನೇ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ, ಕೆಂಪೇಗೌಡರ ಜೀವನ ಸಾಧನೆಗಳನ್ನು ಸ್ಮರಿಸಿದೆ.
Siddaramaiah (@siddaramaiah) 's Twitter Profile Photo

ಬೆಂಗಳೂರು ನಗರ ಭವಿಷ್ಯದಲ್ಲಿ ಹೇಗಿರಬೇಕು ಎಂಬುದನ್ನೇ ಅಂದೇ ಊಹಿಸಿ, ಅದಕ್ಕೆ ತಕ್ಕಂತೆ ನಗರದ ರೂಪುರೇಷೆ, ಯೋಜನೆ ಸಿದ್ಧಪಡಿಸಿದ್ದ ಕೆಂಪೇಗೌಡರ ದೂರದೃಷ್ಟಿ ಆಡಳಿತಗಾರರೆಲ್ಲರಿಗೂ ಮಾದರಿಯಾಗಬೇಕು. #ಕೆಂಪೇಗೌಡಜಯಂತಿ #KempegowdaJayanthi

Siddaramaiah (@siddaramaiah) 's Twitter Profile Photo

2017ರಲ್ಲಿ ನಮ್ಮ ಸರ್ಕಾರವು ನಿರ್ಮಲಾನಂದ ಸ್ವಾಮೀಜಿಯವರನ್ನು ಸಂಪರ್ಕಿಸಿ, ಪ್ರತಿ ವರ್ಷ ಜೂನ್ 27 ರಂದು ನಾಡಪ್ರಭು ಕೆಂಪೇಗೌಡರ ಜಯಂತಿಯನ್ನು ಆಚರಿಸುವ ತೀರ್ಮಾನವನ್ನು ಕೈಗೊಂಡಿತು. ನಾಡಪ್ರಭು ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರವನ್ನು ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿಯೇ ಪ್ರಾರಂಭಿಸಲಾಯಿತು. ಮಾಗಡಿಯ ಕೆಂಪಾಪುರದಲ್ಲಿ ಕೆಂಪೇಗೌಡರ ಸಮಾಧಿಯ

Siddaramaiah (@siddaramaiah) 's Twitter Profile Photo

ನಾಡಿನ ಎಲ್ಲರಿಗೂ ನಾಡಪ್ರಭು ಕೆಂಪೇಗೌಡರ 516ನೇ ಜಯಂತಿಯ ಶುಭಾಶಯಗಳು. 2017ರಲ್ಲಿ ನಮ್ಮ ಸರ್ಕಾರ ಪ್ರತಿ ವರ್ಷ ಜೂನ್ 27 ರಂದು ನಾಡಪ್ರಭು ಕೆಂಪೇಗೌಡರ ಜಯಂತಿಯನ್ನು ಆಚರಿಸುವ ತೀರ್ಮಾನವನ್ನು ಕೈಗೊಂಡಿತು. ನಾಡಪ್ರಭು ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರವನ್ನು ನಮ್ಮ ಸರ್ಕಾರದ ಅವಧಿಯಲ್ಲಿಯೇ ಪ್ರಾರಂಭಿಸಲಾಯಿತು. ಮಾಗಡಿಯ ಕೆಂಪಾಪುರದಲ್ಲಿ

ನಾಡಿನ ಎಲ್ಲರಿಗೂ ನಾಡಪ್ರಭು ಕೆಂಪೇಗೌಡರ 516ನೇ ಜಯಂತಿಯ ಶುಭಾಶಯಗಳು. 2017ರಲ್ಲಿ ನಮ್ಮ ಸರ್ಕಾರ ಪ್ರತಿ ವರ್ಷ ಜೂನ್ 27 ರಂದು ನಾಡಪ್ರಭು ಕೆಂಪೇಗೌಡರ ಜಯಂತಿಯನ್ನು ಆಚರಿಸುವ ತೀರ್ಮಾನವನ್ನು ಕೈಗೊಂಡಿತು. ನಾಡಪ್ರಭು ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರವನ್ನು ನಮ್ಮ ಸರ್ಕಾರದ ಅವಧಿಯಲ್ಲಿಯೇ ಪ್ರಾರಂಭಿಸಲಾಯಿತು. ಮಾಗಡಿಯ ಕೆಂಪಾಪುರದಲ್ಲಿ
Siddaramaiah (@siddaramaiah) 's Twitter Profile Photo

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಎಂದು ಹೆಸರಿಟ್ಟಿದ್ದು ನಮ್ಮ ಸರ್ಕಾರ. ಸರ್ಕಾರದ ವತಿಯಿಂದ 33 ಜಯಂತಿಗಳನ್ನು ಆಚರಿಸಲಾಗುತ್ತಿದ್ದು, ಅದರಲ್ಲಿ ಅರ್ಧಕ್ಕಿಂತ ಹೆಚ್ಚು ಜಯಂತಿಗಳನ್ನು ನಮ್ಮ ಸರ್ಕಾರ ಜಾರಿಗೆ ತಂದಿರುವ ಬಗ್ಗೆ ಅಭಿಮಾನ, ಹೆಮ್ಮೆಯಿದೆ. ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ, ಮಹಾವೀರ ಜಯಂತಿ, ವಾಮನ ಜಯಂತಿ ಸೇರಿದಂತೆ

Siddaramaiah (@siddaramaiah) 's Twitter Profile Photo

500 ವರ್ಷಗಳ ಹಿಂದೆಯೇ ನಾಡಪ್ರಭು ಕೆಂಪೇಗೌಡರು ಎಲ್ಲರನ್ನೊಳಗೊಂಡ ಸಮಾಜ ನಿರ್ಮಿಸುವ ದೂರದೃಷ್ಟಿಯನ್ನು ಹೊಂದಿದ್ದ ಮುತ್ಸದ್ದಿ ನಾಯಕರಾಗಿದ್ದರು. ವೃತ್ತಿಯಾಧಾರಿತ ಪೇಟೆಗಳನ್ನು ನಿರ್ಮಿಸಿ, ಬೆಂಗಳೂರನ್ನು ವಾಣಿಜ್ಯ ಕೇಂದ್ರವಾಗಿಸಿದ ಕೀರ್ತಿ ಕೆಂಪೇಗೌಡರಿಗೆ ಸಲ್ಲುತ್ತದೆ. #ಕೆಂಪೇಗೌಡಜಯಂತಿ #KempegowdaJayanthi

Siddaramaiah (@siddaramaiah) 's Twitter Profile Photo

ಇಂದು ಬೆಂಗಳೂರಿನ ಸುಮನಹಳ್ಳಿಯಲ್ಲಿ ಆಯೋಜಿಸಿದ್ದ ಕೆಂಪೇಗೌಡ ಜಯಂತಿಯಲ್ಲಿ ಪಾಲ್ಗೊಂಡು, ಕೆಂಪೇಗೌಡ ಭವನ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದ ಕ್ಷಣಗಳು #ಕೆಂಪೇಗೌಡಜಯಂತಿ #KempegowdaJayanthi

Siddaramaiah (@siddaramaiah) 's Twitter Profile Photo

ಆರ್ಥಿಕ ಉದಾರೀಕರಣದ ಬಾಗಿಲು ತೆರೆದು ನವ ಭಾರತದ ಅಭ್ಯುದಯಕ್ಕೆ ನಾಂದಿ ಹಾಡಿದ ಮುತ್ಸದ್ದಿ ಆಡಳಿತಗಾರ, ಮಾಜಿ ಪ್ರಧಾನಿ ಪಿ.ವಿ.ನರಸಿಂಹರಾವ್ ಅವರ ಜೀವನ - ಸಾಧನೆಗಳನ್ನು ಅವರ ಜನ್ಮದಿನದ ಸಂದರ್ಭದಲ್ಲಿ ಗೌರವದಿಂದ ಸ್ಮರಿಸಿ, ನಮಿಸುತ್ತೇನೆ. ನರಸಿಂಹರಾವ್ ಅವರ ದೂರದೃಷ್ಟಿಯ ನೀತಿ ನಿಲುವುಗಳು ಇಂದಿಗೂ ಭಾರತದ ಅಭಿವೃದ್ಧಿಗೆ ದಾರಿದೀಪವಾಗಿವೆ.

ಆರ್ಥಿಕ ಉದಾರೀಕರಣದ ಬಾಗಿಲು ತೆರೆದು ನವ ಭಾರತದ ಅಭ್ಯುದಯಕ್ಕೆ ನಾಂದಿ ಹಾಡಿದ ಮುತ್ಸದ್ದಿ ಆಡಳಿತಗಾರ, ಮಾಜಿ ಪ್ರಧಾನಿ ಪಿ.ವಿ.ನರಸಿಂಹರಾವ್ ಅವರ ಜೀವನ - ಸಾಧನೆಗಳನ್ನು ಅವರ ಜನ್ಮದಿನದ ಸಂದರ್ಭದಲ್ಲಿ ಗೌರವದಿಂದ ಸ್ಮರಿಸಿ, ನಮಿಸುತ್ತೇನೆ.

ನರಸಿಂಹರಾವ್ ಅವರ ದೂರದೃಷ್ಟಿಯ ನೀತಿ ನಿಲುವುಗಳು ಇಂದಿಗೂ ಭಾರತದ ಅಭಿವೃದ್ಧಿಗೆ ದಾರಿದೀಪವಾಗಿವೆ.
Siddaramaiah (@siddaramaiah) 's Twitter Profile Photo

On his birth anniversary, I pay tribute to former PM Shri P. V. Narasimha Rao — a visionary who led India through a historic economic transformation in 1991. His leadership laid the foundation for modern India’s growth and continues to inspire us. #PVNarasimhaRao

On his birth anniversary, I pay tribute to former PM Shri P. V. Narasimha Rao — a visionary who led India through a historic economic transformation in 1991.

His leadership laid the foundation for modern India’s growth and continues to inspire us.

#PVNarasimhaRao
Siddaramaiah (@siddaramaiah) 's Twitter Profile Photo

Karnataka’s pride, Nandini, shines on the international stage! Nandini has climbed to #38 in Brand Finance’s 2025 list of India’s Top 100 Most Valuable Brands — up from #43 last year, with a brand value of $1,079 million. Ranked #4 in the Food & Beverages sector, Nandini now

Karnataka’s pride, Nandini, shines on the international stage!

Nandini has climbed to #38 in Brand Finance’s 2025 list of India’s Top 100 Most Valuable Brands — up from #43 last year, with a brand value of $1,079 million.

Ranked #4 in the Food &amp; Beverages sector, Nandini now
Siddaramaiah (@siddaramaiah) 's Twitter Profile Photo

I am deeply pained by the tragic death of five tigers — a mother and her cubs — in M.M. Hills Sanctuary, Chamarajanagar. Karnataka takes immense pride in its wildlife heritage, and such a loss is heartbreaking. A high-level committee has been formed to investigate the incident.

I am deeply pained by the tragic death of five tigers — a mother and her cubs — in M.M. Hills Sanctuary, Chamarajanagar. Karnataka takes immense pride in its wildlife heritage, and such a loss is heartbreaking.

A high-level committee has been formed to investigate the incident.
Siddaramaiah (@siddaramaiah) 's Twitter Profile Photo

ಪ್ರಚೋದನೆ, ದ್ವೇಷ ಭಾಷಣ ಮಾಡುವವರ ವಿರುದ್ಧ ಸ್ವಯಂಪ್ರೇರಿತ ಕೇಸು ಕಡ್ಡಾಯವಾಗಿ ದಾಖಲಿಸುವಂತೆ ಹಾಗೂ ಈ ಬಗ್ಗೆ ದೂರು ಬಂದ ತಕ್ಷಣ ಕ್ರಮ‌ಕೈಗೊಳ್ಳಬೇಕೆಂದು ಪೊಲೀಸರಿಗೆ ತಿಳಿಸಿದ್ದೇನೆ.

Siddaramaiah (@siddaramaiah) 's Twitter Profile Photo

ಶುಕ್ರವಾರ ಬೆಂಗಳೂರಿನ ಸುಮನಹಳ್ಳಿಯಲ್ಲಿ ಆಯೋಜಿಸಿದ್ದ ನಾಡಪ್ರಭು ಕೆಂಪೇಗೌಡರ ಜಯಂತಿ ಕಾರ್ಯಕ್ರಮದ ಕುರಿತ ಪತ್ರಿಕಾ ವರದಿಗಳು #ಕನ್ನಡಸುದ್ದಿ

ಶುಕ್ರವಾರ ಬೆಂಗಳೂರಿನ ಸುಮನಹಳ್ಳಿಯಲ್ಲಿ ಆಯೋಜಿಸಿದ್ದ ನಾಡಪ್ರಭು ಕೆಂಪೇಗೌಡರ ಜಯಂತಿ ಕಾರ್ಯಕ್ರಮದ ಕುರಿತ ಪತ್ರಿಕಾ ವರದಿಗಳು 

#ಕನ್ನಡಸುದ್ದಿ
Siddaramaiah (@siddaramaiah) 's Twitter Profile Photo

ಪೊಲೀಸ್‌ ಇಲಾಖೆ ಕೊಟ್ಟಿರುವ ಅಂಕಿ-ಅಂಶಗಳನ್ನು ಗಮನಿಸಿದಾಗ, ರಾಜ್ಯದಲ್ಲಿ ಕಳೆದ 2 ವರ್ಷದಲ್ಲಿ ಅಪರಾಧ ಪ್ರಕರಣಗಳ ಸಂಖ್ಯೆ, ಕೊಲೆ-ದರೋಡೆ-ಮನೆ ಗಳ್ಳತನ ಸೇರಿ ಇತರೆ ಅಪರಾಧಗಳು ಕಡಿಮೆ ಆಗಿದೆ. ಆದರೆ, ಆರೋಪ ಪಟ್ಟಿಯನ್ನು ಸೂಕ್ತ ಸಮಯಕ್ಕೆ ಸಲ್ಲಿಸುವ ಜೊತೆಗೆ ಎಫ್.ಐ.ಆರ್ ಅನ್ನು ತಕ್ಷಣ ದಾಖಲಿಸಬೇಕು, ತನಿಖೆಯ ಗುಣಮಟ್ಟ ಹೆಚ್ಚಿಸಬೇಕು ಎಂದು ಪೊಲೀಸ್

Siddaramaiah (@siddaramaiah) 's Twitter Profile Photo

ಸಂವಿಧಾನದ ಪೀಠಿಕೆಯಿಂದ 'ಸಮಾಜವಾದಿ ಮತ್ತು ಜಾತ್ಯತೀತ' ಪದಗಳನ್ನು ಕೈಬಿಡಬೇಕೆಂಬ ಆರ್.ಎಸ್.ಎಸ್ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಹೇಳಿಕೆಗೆ ನನ್ನ ಪ್ರತಿಕ್ರಿಯೆ #ಕನ್ನಡಸುದ್ದಿ

ಸಂವಿಧಾನದ ಪೀಠಿಕೆಯಿಂದ 'ಸಮಾಜವಾದಿ ಮತ್ತು ಜಾತ್ಯತೀತ' ಪದಗಳನ್ನು ಕೈಬಿಡಬೇಕೆಂಬ ಆರ್.ಎಸ್.ಎಸ್ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಹೇಳಿಕೆಗೆ ನನ್ನ ಪ್ರತಿಕ್ರಿಯೆ 

#ಕನ್ನಡಸುದ್ದಿ
Siddaramaiah (@siddaramaiah) 's Twitter Profile Photo

ನಾಡಹಬ್ಬ ಮೈಸೂರು ದಸರಾ-2025ರ ಆಚರಣೆ ಕುರಿತು ಇಂದು ವಿಧಾನಸೌಧದಲ್ಲಿ ಪೂರ್ವಭಾವಿ ಸಭೆ ನಡೆಸಿ, ಚರ್ಚೆ ನಡೆಸಿದೆ. ಮೈಸೂರು ನನ್ನ ಹುಟ್ಟೂರು, ನಾನು ನನ್ನ ಅಪ್ಪನ ಹೆಗಲೇರಿ ಕೂತು ದಸರಾ ಉತ್ಸವ ನೋಡುತ್ತಾ ಬೆಳೆದವನು. ಮೈಸೂರಿನವನಾದ ನನಗೆ ದಸರಾ ಎಂದರೆ ಬರಿಯ ಹಬ್ಬವಲ್ಲ, ಅದೊಂದು ಪರಂಪರೆ. ಈ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗುವ ಬಗ್ಗೆ

ನಾಡಹಬ್ಬ ಮೈಸೂರು ದಸರಾ-2025ರ ಆಚರಣೆ ಕುರಿತು ಇಂದು ವಿಧಾನಸೌಧದಲ್ಲಿ ಪೂರ್ವಭಾವಿ ಸಭೆ ನಡೆಸಿ, ಚರ್ಚೆ ನಡೆಸಿದೆ. 

ಮೈಸೂರು ನನ್ನ ಹುಟ್ಟೂರು, ನಾನು ನನ್ನ ಅಪ್ಪನ ಹೆಗಲೇರಿ ಕೂತು ದಸರಾ ಉತ್ಸವ ನೋಡುತ್ತಾ ಬೆಳೆದವನು. ಮೈಸೂರಿನವನಾದ ನನಗೆ ದಸರಾ ಎಂದರೆ ಬರಿಯ ಹಬ್ಬವಲ್ಲ, ಅದೊಂದು ಪರಂಪರೆ. ಈ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗುವ ಬಗ್ಗೆ
Siddaramaiah (@siddaramaiah) 's Twitter Profile Photo

ಕರ್ನಾಟಕವನ್ನು ಡ್ರಗ್ಸ್‌ ಮುಕ್ತ ರಾಜ್ಯವನ್ನಾಗಿ ಮಾಡಲು ನಮ್ಮ ಸರ್ಕಾರವು ಪಣ ತೊಟ್ಟಿದೆ. ಈ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಲು ಹಾಗೂ ಡ್ರಗ್ ಮಾರುವವರ ಅಂಗಡಿ, ಅಗತ್ಯ ಬಿದ್ದರೆ ವ್ಯಾಪಾರದ ಲೈಸೆನ್ಸ್ ರದ್ದುಗೊಳಿಸುವಂತೆ ಪೊಲೀಸರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದೇನೆ.

Siddaramaiah (@siddaramaiah) 's Twitter Profile Photo

ಅಂತರರಾಷ್ಟ್ರೀಯ ಮಟ್ಟದಲ್ಲಿ ಮೆರುಗು ಮೂಡಿಸಿದ ಕರ್ನಾಟಕದ ಹೆಮ್ಮೆಯ ಬ್ರ್ಯಾಂಡ್‌ ನಂದಿನಿ! ಅಪ್ಪಟ ಕನ್ನಡ ಬ್ರ್ಯಾಂಡ್‌ ನಂದಿನಿಯು $1,079 ಮಿಲಿಯನ್‌ (₹9,009.65 ಕೋಟಿ) ಮೌಲ್ಯದೊಂದಿಗೆ 'ಬ್ರ್ಯಾಂಡ್‌ ಫೈನಾನ್ಸ್‌ 2025'ರ ಪಟ್ಟಿಯಲ್ಲಿ 38ನೇ ಸ್ಥಾನಕ್ಕೆ ಏರಿದೆ. ಕಳೆದ ವರ್ಷ ನಂದಿನಿ ಭಾರತದ ಟಾಪ್‌ 100 ಅಮೂಲ್ಯ ಬ್ರ್ಯಾಂಡ್‌ಗಳ ಪಟ್ಟಿಯಲ್ಲಿ

ಅಂತರರಾಷ್ಟ್ರೀಯ ಮಟ್ಟದಲ್ಲಿ ಮೆರುಗು ಮೂಡಿಸಿದ ಕರ್ನಾಟಕದ ಹೆಮ್ಮೆಯ ಬ್ರ್ಯಾಂಡ್‌ ನಂದಿನಿ!

ಅಪ್ಪಟ ಕನ್ನಡ ಬ್ರ್ಯಾಂಡ್‌ ನಂದಿನಿಯು $1,079 ಮಿಲಿಯನ್‌ (₹9,009.65 ಕೋಟಿ) ಮೌಲ್ಯದೊಂದಿಗೆ 'ಬ್ರ್ಯಾಂಡ್‌ ಫೈನಾನ್ಸ್‌ 2025'ರ ಪಟ್ಟಿಯಲ್ಲಿ 38ನೇ ಸ್ಥಾನಕ್ಕೆ ಏರಿದೆ. ಕಳೆದ ವರ್ಷ ನಂದಿನಿ ಭಾರತದ ಟಾಪ್‌ 100 ಅಮೂಲ್ಯ ಬ್ರ್ಯಾಂಡ್‌ಗಳ ಪಟ್ಟಿಯಲ್ಲಿ