Chitradurga District Police (@spchitradurga) 's Twitter Profile
Chitradurga District Police

@spchitradurga

Official Page of Chitradurga District Police. #ಚಿತ್ರದುರ್ಗ_ಜಿಲ್ಲಾ_ಪೊಲೀಸ್.

ID: 1068730438234005505

calendar_today01-12-2018 04:56:07

4,4K Tweet

2,2K Followers

337 Following

Chitradurga District Police (@spchitradurga) 's Twitter Profile Photo

ತುರುವನೂರು ಠಾಣೆಯ ಮೊ.ನಂ.84/2025 ಪ್ರಕರಣಕ್ಕೆ ಸಂಬಂಧಿಸಿದ ಘಟನಾ ಸ್ಥಳಕ್ಕೆ ಮಾನ್ಯ ಪೊಲೀಸ್ ಅಧೀಕ್ಷಕರಾದ ಶ್ರೀ ರಂಜಿತ್ ಕುಮಾರ್ ಬಂಡಾರು ಐ.ಪಿ.ಎಸ್ ರವರು ಭೇಟಿ ನೀಡಿ ಪರಿಶೀಲಿಸಿ, ತನಿಖಾಧಿಕಾರಿಗಳಿಗೆ ಸೂಕ್ತ ಸಲಹೆ ಸೂಚನೆಗಳನ್ನು ನೀಡಿದರು. DGP KARNATAKA IGPER

ತುರುವನೂರು ಠಾಣೆಯ ಮೊ.ನಂ.84/2025 ಪ್ರಕರಣಕ್ಕೆ ಸಂಬಂಧಿಸಿದ ಘಟನಾ ಸ್ಥಳಕ್ಕೆ ಮಾನ್ಯ ಪೊಲೀಸ್ ಅಧೀಕ್ಷಕರಾದ ಶ್ರೀ ರಂಜಿತ್ ಕುಮಾರ್ ಬಂಡಾರು ಐ.ಪಿ.ಎಸ್ ರವರು ಭೇಟಿ ನೀಡಿ ಪರಿಶೀಲಿಸಿ,  ತನಿಖಾಧಿಕಾರಿಗಳಿಗೆ ಸೂಕ್ತ ಸಲಹೆ ಸೂಚನೆಗಳನ್ನು ನೀಡಿದರು. <a href="/DgpKarnataka/">DGP KARNATAKA</a> <a href="/igperdvg/">IGPER</a>
Chitradurga District Police (@spchitradurga) 's Twitter Profile Photo

ಇತ್ತೀಚೆಗೆ ನಡೆಯುತ್ತಿರುವ Cyber Crime ನ ಭಾಗವಾದ Cyber Slavery ರಿಯ ಬಗ್ಗೆ ಮಾನ್ಯ ಪೊಲೀಸ್ ಅಧೀಕ್ಷಕರಾದ ಶ್ರೀ ರಂಜಿತ್ ಕುಮಾರ್ ಬಂಡಾರು ಐ.ಪಿ.ಎಸ್ ರವರು ನೀಡಿರುವ ಮಾಹಿತಿ ಮತ್ತು ಜಾಗೃತಿಯ ವಿಡಿಯೋ ಕ್ಲಿಪ್‌ . DGP KARNATAKA IGPER 112 ಚಿತ್ರದುರ್ಗ 112chitradurga #cybercrime #cyberawareness

Chitradurga District Police (@spchitradurga) 's Twitter Profile Photo

ಇಂದು ಜಿಲ್ಲಾ ಪೊಲೀಸ್ ಕವಾಯತು ಮೈದಾನ ಚಿತ್ರದುರ್ಗದಲ್ಲಿ ಮಾನ್ಯ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಶ್ರೀ S.J ಕುಮಾರಸ್ವಾಮಿ ರವರು ಚಿತ್ರದುರ್ಗ ಉಪವಿಭಾಗದ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ವಾರದ ಕವಾಯತನ್ನು ತೆಗೆದುಕೊಂಡಿದ್ದು, ಪೇರೆಡ್ ವಿಕ್ಷಣೆ ನಡೆಸಿ, ಪರಿಶೀಲಿಸಿದರು DGP KARNATAKA IGPER 112 ಚಿತ್ರದುರ್ಗ 112chitradurga ಕರ್ನಾಟಕ ರಾಜ್ಯ ಪೊಲೀಸ್ Karnataka State Police

ಇಂದು ಜಿಲ್ಲಾ ಪೊಲೀಸ್ ಕವಾಯತು ಮೈದಾನ ಚಿತ್ರದುರ್ಗದಲ್ಲಿ ಮಾನ್ಯ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಶ್ರೀ S.J ಕುಮಾರಸ್ವಾಮಿ ರವರು ಚಿತ್ರದುರ್ಗ ಉಪವಿಭಾಗದ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ವಾರದ ಕವಾಯತನ್ನು ತೆಗೆದುಕೊಂಡಿದ್ದು, ಪೇರೆಡ್ ವಿಕ್ಷಣೆ ನಡೆಸಿ, ಪರಿಶೀಲಿಸಿದರು <a href="/DgpKarnataka/">DGP KARNATAKA</a> <a href="/igperdvg/">IGPER</a> <a href="/112chitradurga/">112 ಚಿತ್ರದುರ್ಗ 112chitradurga</a> <a href="/KarnatakaCops/">ಕರ್ನಾಟಕ ರಾಜ್ಯ ಪೊಲೀಸ್ Karnataka State Police</a>
Chitradurga District Police (@spchitradurga) 's Twitter Profile Photo

ರಾತ್ರಿ ವೇಳೆಯಲ್ಲಿ ವಾಹನ ಚಲಾಯಿಸುವಾಗ Low Beam ಬಳಕೆ ಮಾಡುವುದರಿಂದ ಆಗುವ ಅನಾಹುತಗಳನ್ನು ತಪ್ಪಿಸಬಹುದು ಈ ಬಗ್ಗೆ ವಾಹನ ಚಾಲಕರು ಜಾಗೃತಿವಹಿಸುವ ಮೂಲಕ ಸುರಕ್ಷಿತವಾಗಿರಿ DGP KARNATAKA IGPER 112 ಚಿತ್ರದುರ್ಗ 112chitradurga ಕರ್ನಾಟಕ ರಾಜ್ಯ ಪೊಲೀಸ್ Karnataka State Police

Chitradurga District Police (@spchitradurga) 's Twitter Profile Photo

ನಿನ್ನೆ ಮಾನ್ಯ ಗೌರವಾನ್ವಿತ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಶ್ರೀ ರೋಣ್ ವಾಸುದೇವ್ ರವರ ನೇತೃತ್ವದಲ್ಲಿ “ಪೋಕ್ಸೋ ಕಾಯ್ದೆ, ಮಾನವ ಕಳ್ಳಸಾಗಣಿಕೆ ತಡೆ, & ಯುಟಿಆರ್.ಸಿ ಸಭೆಯನ್ನು ನಡೆಸಲಾಯಿತು. DGP KARNATAKA IGPER ಕರ್ನಾಟಕ ರಾಜ್ಯ ಪೊಲೀಸ್ Karnataka State Police 112 ಚಿತ್ರದುರ್ಗ 112chitradurga

ನಿನ್ನೆ ಮಾನ್ಯ ಗೌರವಾನ್ವಿತ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಶ್ರೀ ರೋಣ್ ವಾಸುದೇವ್ ರವರ ನೇತೃತ್ವದಲ್ಲಿ “ಪೋಕ್ಸೋ ಕಾಯ್ದೆ, ಮಾನವ ಕಳ್ಳಸಾಗಣಿಕೆ ತಡೆ, &amp; ಯುಟಿಆರ್.ಸಿ ಸಭೆಯನ್ನು ನಡೆಸಲಾಯಿತು. <a href="/DgpKarnataka/">DGP KARNATAKA</a> <a href="/igperdvg/">IGPER</a> <a href="/KarnatakaCops/">ಕರ್ನಾಟಕ ರಾಜ್ಯ ಪೊಲೀಸ್ Karnataka State Police</a> <a href="/112chitradurga/">112 ಚಿತ್ರದುರ್ಗ 112chitradurga</a>
Chitradurga District Police (@spchitradurga) 's Twitter Profile Photo

ಶ್ರೀ ಡಾ.ಬಿ.ಆರ್. ರವಿಕಾಂತೇಗೌಡ, IPS, ಮಾನ್ಯ IGP, ಪೂರ್ವ ವಲಯ ದಾವಣಗೆರೆ ರವರು ದಿನಾಂಕ:03.06.2025 ರಂದು ಚಿತ್ರದುರ್ಗ ಜಿಲ್ಲಾ ಪೊಲೀಸ್‌ ಕಛೇರಿಗೆ ಭೇಟಿ ನೀಡಿ ಗೌರವ ವಂದನೆಯನ್ನು ಸ್ವೀಕರಿಸಿದರು. ನಂತರ ಜಿಲ್ಲೆಯ ಎಲ್ಲಾ ಪೊಲೀಸ್ ಅಧಿಕಾರಿಗಳೊಂದಿಗೆ ವಿಮರ್ಶನ ಸಭೆಯನ್ನು ನಡೆಸಿದರು. DGP KARNATAKA IGPER

ಶ್ರೀ ಡಾ.ಬಿ.ಆರ್. ರವಿಕಾಂತೇಗೌಡ, IPS, ಮಾನ್ಯ IGP, ಪೂರ್ವ ವಲಯ ದಾವಣಗೆರೆ ರವರು ದಿನಾಂಕ:03.06.2025 ರಂದು ಚಿತ್ರದುರ್ಗ ಜಿಲ್ಲಾ ಪೊಲೀಸ್‌ ಕಛೇರಿಗೆ ಭೇಟಿ ನೀಡಿ ಗೌರವ ವಂದನೆಯನ್ನು ಸ್ವೀಕರಿಸಿದರು. ನಂತರ ಜಿಲ್ಲೆಯ ಎಲ್ಲಾ ಪೊಲೀಸ್ ಅಧಿಕಾರಿಗಳೊಂದಿಗೆ ವಿಮರ್ಶನ ಸಭೆಯನ್ನು ನಡೆಸಿದರು. <a href="/DgpKarnataka/">DGP KARNATAKA</a> <a href="/igperdvg/">IGPER</a>
Chitradurga District Police (@spchitradurga) 's Twitter Profile Photo

ಚಿತ್ರದುರ್ಗ ಜಿಲ್ಲಾ ಪೊಲೀಸ್ ಕಛೇರಿಯಲ್ಲಿ ಆಪ್ತ ಸಹಾಯಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಶ್ರೀಮತಿ ಸವಿತಾರವರು ಪದೋನ್ನತಿ ಹೊಂದಿ ಹಾಸನ ಜಿಲ್ಲೆಯ ಪೊಲೀಸ್ ತರಬೇತಿ ಶಾಲೆಗೆ ವರ್ಗಾವಣೆಗೊಂಡಿದ್ದು ಸದರಿಯವರಿಗೆ ಇಂದು ಮಾನ್ಯ ಪೊಲೀಸ್ ಅಧೀಕ್ಷಕರು ಅಭಿನಂದಿಸಿ ಶುಭಹಾರೈಸಿ ಬೀಳ್ಕೊಡುಗೆಯನ್ನು ನೀಡಿದರು. DGP KARNATAKA

ಚಿತ್ರದುರ್ಗ ಜಿಲ್ಲಾ ಪೊಲೀಸ್ ಕಛೇರಿಯಲ್ಲಿ ಆಪ್ತ ಸಹಾಯಕರಾಗಿ  ಕರ್ತವ್ಯ ನಿರ್ವಹಿಸುತ್ತಿದ್ದ ಶ್ರೀಮತಿ ಸವಿತಾರವರು ಪದೋನ್ನತಿ ಹೊಂದಿ ಹಾಸನ ಜಿಲ್ಲೆಯ ಪೊಲೀಸ್ ತರಬೇತಿ ಶಾಲೆಗೆ ವರ್ಗಾವಣೆಗೊಂಡಿದ್ದು ಸದರಿಯವರಿಗೆ ಇಂದು ಮಾನ್ಯ ಪೊಲೀಸ್ ಅಧೀಕ್ಷಕರು ಅಭಿನಂದಿಸಿ ಶುಭಹಾರೈಸಿ ಬೀಳ್ಕೊಡುಗೆಯನ್ನು ನೀಡಿದರು. <a href="/DgpKarnataka/">DGP KARNATAKA</a>
Chitradurga District Police (@spchitradurga) 's Twitter Profile Photo

ಮಾನ್ಯ ಪೊಲೀಸ್ ಅಧೀಕ್ಷಕರು ನಿನ್ನೆ ರಾತ್ರಿ ಚಿತ್ರದುರ್ಗ ಟೌನ್ ಮತ್ತು ಹಿರಿಯೂರು ನಗರಗಳಲ್ಲಿ ವಿಶೇಷ ನೈಟ್ ರೌಂಡ್ಸ್ ನ್ನು ಕೈಗೊಂಡು ರಾತ್ರಿ ಕರ್ತವ್ಯದಲ್ಲಿದ್ದ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ಹಾಗೂ ಐಮಂಗಲ & ಹಿರಿಯೂರು ನಗರ ಪೊಲೀಸ್ ಠಾಣೆಗಳಿಗೆ ಮತ್ತು ಚೆಕ್ ಪೊಸ್ಟ್ ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.. DGP KARNATAKA

ಮಾನ್ಯ ಪೊಲೀಸ್ ಅಧೀಕ್ಷಕರು ನಿನ್ನೆ ರಾತ್ರಿ ಚಿತ್ರದುರ್ಗ ಟೌನ್ ಮತ್ತು ಹಿರಿಯೂರು ನಗರಗಳಲ್ಲಿ ವಿಶೇಷ ನೈಟ್ ರೌಂಡ್ಸ್ ನ್ನು ಕೈಗೊಂಡು ರಾತ್ರಿ ಕರ್ತವ್ಯದಲ್ಲಿದ್ದ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ಹಾಗೂ ಐಮಂಗಲ &amp; ಹಿರಿಯೂರು ನಗರ ಪೊಲೀಸ್ ಠಾಣೆಗಳಿಗೆ ಮತ್ತು ಚೆಕ್ ಪೊಸ್ಟ್ ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.. <a href="/DgpKarnataka/">DGP KARNATAKA</a>
Chitradurga District Police (@spchitradurga) 's Twitter Profile Photo

ಇಂದು ಜಿಲ್ಲಾ ಪೊಲೀಸ್‌ ವತಿಯಿಂದ ವಿಶ್ವಪರಿಸರ ದಿನಾಚರಣೆಯ ಅಂಗವಾಗಿ GR Halli ರಿಪೀಟರ್‌ ಹತ್ತಿರ ಸಸಿ ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಮಾನ್ಯ ಪೊಲೀಸ್ ಅಧೀಕ್ಷಕರು ಸಸಿನೆಡುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ನಂತರ ನಿಸ್ತಂತು ಕೇಂದ್ರದ GR Halli ರಿಪೀಟರ್‌ ಸ್ಥಳಕ್ಕೆ ಭೇಟಿನೀಡಿ ಪರೀಶೀಲಿಸಿದರು. DGP KARNATAKA

ಇಂದು ಜಿಲ್ಲಾ ಪೊಲೀಸ್‌ ವತಿಯಿಂದ ವಿಶ್ವಪರಿಸರ ದಿನಾಚರಣೆಯ ಅಂಗವಾಗಿ GR Halli ರಿಪೀಟರ್‌ ಹತ್ತಿರ ಸಸಿ ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಮಾನ್ಯ ಪೊಲೀಸ್ ಅಧೀಕ್ಷಕರು ಸಸಿನೆಡುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ನಂತರ ನಿಸ್ತಂತು ಕೇಂದ್ರದ GR Halli ರಿಪೀಟರ್‌ ಸ್ಥಳಕ್ಕೆ ಭೇಟಿನೀಡಿ ಪರೀಶೀಲಿಸಿದರು. <a href="/DgpKarnataka/">DGP KARNATAKA</a>
Chitradurga District Police (@spchitradurga) 's Twitter Profile Photo

ಇಂದು ಜಿಲ್ಲಾ ಪೊಲೀಸ್ ವತಿಯಿಂದ ಡಿ.ಎ.ಆರ್. ಕವಾಯತು ಮೈದಾನದಲ್ಲಿ ಮುಂಬರುವ ಬಕ್ರೀದ್ ಹಬ್ಬದ ಪ್ರಯುಕ್ತ ಮಾನ್ಯ ಪೊಲೀಸ್‌ ಅಧೀಕ್ಷಕರವರ ನೇತೃತ್ವದಲ್ಲಿ ಶಾಂತಿಸಭೆ ನಡೆಸಿದ್ದು, ಶಾಂತಿಯುತವಾಗಿ ಹಬ್ಬವನ್ನು ಆಚರಿಸುವಂತೆ ಹಾಗೂ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ನೋಡಿಕೊಳ್ಳಲು ಸೂಚಿಸಲಾಯಿತು. DGP KARNATAKA ಕರ್ನಾಟಕ ರಾಜ್ಯ ಪೊಲೀಸ್ Karnataka State Police

ಇಂದು ಜಿಲ್ಲಾ ಪೊಲೀಸ್ ವತಿಯಿಂದ ಡಿ.ಎ.ಆರ್. ಕವಾಯತು ಮೈದಾನದಲ್ಲಿ ಮುಂಬರುವ ಬಕ್ರೀದ್ ಹಬ್ಬದ ಪ್ರಯುಕ್ತ ಮಾನ್ಯ ಪೊಲೀಸ್‌ ಅಧೀಕ್ಷಕರವರ ನೇತೃತ್ವದಲ್ಲಿ ಶಾಂತಿಸಭೆ ನಡೆಸಿದ್ದು, ಶಾಂತಿಯುತವಾಗಿ ಹಬ್ಬವನ್ನು ಆಚರಿಸುವಂತೆ ಹಾಗೂ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ನೋಡಿಕೊಳ್ಳಲು ಸೂಚಿಸಲಾಯಿತು. <a href="/DgpKarnataka/">DGP KARNATAKA</a> <a href="/KarnatakaCops/">ಕರ್ನಾಟಕ ರಾಜ್ಯ ಪೊಲೀಸ್ Karnataka State Police</a>
Chitradurga District Police (@spchitradurga) 's Twitter Profile Photo

ಹೆದ್ದಾರಿ ರಸ್ತೆಗಳಲ್ಲಿ ನಡೆಯುವ ಅಪಘಾತ ಪ್ರಕರಣಗಳು ಕುರಿತಂತೆ ಮಾನ್ಯ ಪೊಲೀಸ್‌ ಅಧೀಕ್ಷಕರಾದ ಶ್ರೀ ರಂಜಿತ್‌ ಕುಮಾರ್‌ ಬಂಡಾರು ಐಪಿಎಸ್‌ ರವರು ನೀಡಿರುವ ಮಾಹಿತಿ ಮತ್ತು ತೆಗೆದುಕೊಳ್ಳಬೇಕಾದ ಮುಂಜಾಗೃತ ಕ್ರಮಗಳ ಬಗ್ಗೆ ಹೇಳಿರುವ ವಿಡಿಯೋ ಕ್ಲೀಪ್‌ DGP KARNATAKA ಕರ್ನಾಟಕ ರಾಜ್ಯ ಪೊಲೀಸ್ Karnataka State Police #safedriving #driving #highway #safetytips

Chitradurga District Police (@spchitradurga) 's Twitter Profile Photo

ದಿನಾಂಕ:07.06.2025 ರಂದು ಮಾನ್ಯ ಪೊಲೀಸ್ ಅಧೀಕ್ಷಕರು ಹಿರಿಯೂರು ನಗರ ಪೊಲೀಸ್ ಠಾಣೆಗೆ ಭೇಟಿ ನೀಡಿ ಠಾಣೆಯ ಕಡತಗಳನ್ನು ಪರಿಶೀಲಿಸಿ ಕಾನೂನು ಸುವ್ಯವಸ್ಥೆಯ ಬಗ್ಗೆ ಚರ್ಚಿಸಿದರು. ಈ ಸಮಯದಲ್ಲಿ ಡಿವೈಎಸ್ಪಿ ಹಿರಿಯೂರು ಉಪವಿಭಾಗ & ಪಿಐ ಹಿರಿಯೂರು ನಗರ ಠಾಣೆರವರು ಹಾಜರಿದ್ದರು. DGP KARNATAKA IGPER

ದಿನಾಂಕ:07.06.2025 ರಂದು ಮಾನ್ಯ ಪೊಲೀಸ್ ಅಧೀಕ್ಷಕರು ಹಿರಿಯೂರು ನಗರ ಪೊಲೀಸ್ ಠಾಣೆಗೆ ಭೇಟಿ ನೀಡಿ ಠಾಣೆಯ ಕಡತಗಳನ್ನು ಪರಿಶೀಲಿಸಿ ಕಾನೂನು ಸುವ್ಯವಸ್ಥೆಯ ಬಗ್ಗೆ ಚರ್ಚಿಸಿದರು. ಈ ಸಮಯದಲ್ಲಿ ಡಿವೈಎಸ್ಪಿ ಹಿರಿಯೂರು ಉಪವಿಭಾಗ &amp; ಪಿಐ ಹಿರಿಯೂರು ನಗರ ಠಾಣೆರವರು ಹಾಜರಿದ್ದರು.
<a href="/DgpKarnataka/">DGP KARNATAKA</a> <a href="/igperdvg/">IGPER</a>
Chitradurga District Police (@spchitradurga) 's Twitter Profile Photo

ನಾಯಕನಹಟ್ಟಿ ಪೊಲೀಸ್ ಠಾಣೆಯ ಮೊ.ನಂ.76/2025 ರ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾನ್ಯ ಪೊಲೀಸ್ ಅಧೀಕ್ಷಕರಾದ ಶ್ರೀ ರಂಜಿತ್ ಕುಮಾರ್ ಬಂಡಾರು ಐ.ಪಿ.ಎಸ್ ರವರು ಪೊಲೀಸ್ ಠಾಣೆಗೆ ಭೇಟಿ ನೀಡಿ ಅಧಿಕಾರಿಗಳೊಂದಿಗೆ ಚರ್ಚಿಸಿದರು ಹಾಗೂ ತನಿಖಾಧಿಕಾರಿಗಳಿಗೆ ಸೂಕ್ತ ಸಲಹೆ ಸೂಚನೆಗಳನ್ನು ನೀಡಿದರು. DGP KARNATAKA IGPER

ನಾಯಕನಹಟ್ಟಿ  ಪೊಲೀಸ್ ಠಾಣೆಯ ಮೊ.ನಂ.76/2025 ರ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾನ್ಯ ಪೊಲೀಸ್ ಅಧೀಕ್ಷಕರಾದ ಶ್ರೀ ರಂಜಿತ್ ಕುಮಾರ್ ಬಂಡಾರು ಐ.ಪಿ.ಎಸ್ ರವರು ಪೊಲೀಸ್ ಠಾಣೆಗೆ ಭೇಟಿ ನೀಡಿ ಅಧಿಕಾರಿಗಳೊಂದಿಗೆ ಚರ್ಚಿಸಿದರು ಹಾಗೂ ತನಿಖಾಧಿಕಾರಿಗಳಿಗೆ ಸೂಕ್ತ ಸಲಹೆ ಸೂಚನೆಗಳನ್ನು ನೀಡಿದರು.
<a href="/DgpKarnataka/">DGP KARNATAKA</a> <a href="/igperdvg/">IGPER</a>
Chitradurga District Police (@spchitradurga) 's Twitter Profile Photo

ಚಳ್ಳಕೆರೆ ತಾಲ್ಲೂಕಿನ ರೆಡ್ಡಿಹಳ್ಳಿ ಗೊಲ್ಲರಹಟ್ಟಿ ಗ್ರಾಮದಲ್ಲಿ ಅಪ್ರಾಪ್ತ ಬಾಲಕಿಗೆ ಬಲವಂತವಾಗಿ ತಾಳಿ ಕಟ್ಟಿಸಲು ಪ್ರಯತ್ನಿಸಿದ ಪೋಷಕರ ಮೇಲೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿರುತ್ತದೆ. DGP KARNATAKA IGPER

ಚಳ್ಳಕೆರೆ ತಾಲ್ಲೂಕಿನ ರೆಡ್ಡಿಹಳ್ಳಿ ಗೊಲ್ಲರಹಟ್ಟಿ ಗ್ರಾಮದಲ್ಲಿ ಅಪ್ರಾಪ್ತ ಬಾಲಕಿಗೆ ಬಲವಂತವಾಗಿ ತಾಳಿ ಕಟ್ಟಿಸಲು ಪ್ರಯತ್ನಿಸಿದ ಪೋಷಕರ ಮೇಲೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿರುತ್ತದೆ.
<a href="/DgpKarnataka/">DGP KARNATAKA</a> <a href="/igperdvg/">IGPER</a>