
Suryakant jamadar@UV
@suryakantjamad2
# Reporter @ UDAYAVANI
# ಉದಯವಾಣಿ
ID: 1001523182749343745
29-05-2018 17:58:28
373 Tweet
441 Followers
583 Following

ಕಲಬುರಗಿ-ಬೆಂಗಳೂರಿಗೆ ರೈಲು ಹೆಚ್ಚಳ ಮಾಡಬೇಕು ಎನ್ನೋದು ಕಲ್ಯಾಣದ ಜನರ ದಶಕದ ಬೇಡಿಕೆ. ರೈಲ್ವೆ ಅಧಿಕಾರಿಗಳು ಈ ಬೇಡಿಕೆಗೆ ಸ್ಪಂಧಿಸುತ್ತಿಲ್ಲ. ಜನಪ್ರತಿನಿಧಿಗಳಿಗಂತೂ ಈ ಬೇಡಿಕೆ ಕಿವಿಗೆ ಬೀಳೋದೆ ಇಲ್ಲ. Namma Kalyana Karnataka Siddaramaiah Priyank Kharge / ಪ್ರಿಯಾಂಕ್ ಖರ್ಗೆ Kalyana-Karnataka Railway Development Western Railway Sunil Maruti Manpade Kalaburagi Infra. @sakalakarnataka


ಶಿಕ್ಷಣ ಇಲಾಖೆ ನಿರ್ಲಕ್ಷದಿಂದ ಸಿಇಟಿ ಪರೀಕ್ಷೆ ಬರೆಯಲು ವಿದ್ಯಾರ್ಥಿಗಳು ಪರದಾಡುವಂತಾಗಿದ್ದು.... ಸಮಾಸ್ಯೆ ಬಗೆ ಹರಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಪ್ರಯತ್ನ ಮಾಡಬೇಕಿದೆ. Priyank Kharge / ಪ್ರಿಯಾಂಕ್ ಖರ್ಗೆ M B Patil Siddaramaiah Madhu S Bangarappa Fouzia Taranum Namma Kalyana Karnataka @kal


ಕಲಬುರಗಿಯಲ್ಲಿ ಬಿಸಿಲ ತಾಪ ಏರುತ್ತಿದೆ.... ಜನ ಕೊನೆ ಪಕ್ಷ ಟ್ರಾಫುಕ್ ಸಿಗ್ನಲ್ ಗಳಲ್ಲಿ ಹಸಿರು ಹೊದಿಕೆ ಹಾಕಿ ಅಂತಾ ಡಿಮ್ಯಾಂಡ್... ಮಾಡಿದ್ದಾರೆ. ಇದು ಜಿಲ್ಲಾಡಳಿತ ಮತ್ತು ಸರಕಾರದ ಗಮನ ಸೆಳೆಯುತ್ತದಾ.....??? @Dr_Ajay_Singh Siddaramaiah Namma Kalyana Karnataka ವಿಕಾಸ ಕಲಬುರಗಿ Priyank Kharge / ಪ್ರಿಯಾಂಕ್ ಖರ್ಗೆ Fouzia Taranum @kal


ಇದು ಹಿಂದಿನ ಸರಕಾರದಲ್ಲಿ ವಿವೇಚನೆ ಇಲ್ಲದೆ ಆರಂಭಗೊಂಡು ೫೦೦ ಕೋಟಿ ರೂ. ವ್ಯಯಿಸಿ, ವಿವೇಚನೆ ಕ.ಕ.ಮಾನವ ಸಂಪನ್ಮೂಲ ಕೃಷಿ ಹಾಗೂ ಸಾಂಸ್ಕೃತಿಕ ಸಂಘದ ಕಣ್ಣೀರ ಕಥೆ....-ವ್ಯಥೆ. ೩೦೦ ಕೋಟಿ ರೂ. ಅವ್ಯವಹಾರ ಆಗಿದೆ ಎಂದೂ ಮೇಲ್ನೋಟಕ್ಕೆ ಕಂಡು ಬಂದಿದ್ದರೂ ಸರಕಾರ ಮೌನ.. @Dr_Ajay_Singh Priyank Kharge / ಪ್ರಿಯಾಂಕ್ ಖರ್ಗೆ Siddaramaiah DK Shivakumar


ಕಲ್ಯಾಣದ ಕುವರಿ ಶ್ರೇಯಾಂಕಾ ಪಾಟೀಲ...ಬಿಸಿಲೂರಿನ ಆಲ್ ರೌಂಡರ್.. ಆರ್ಸಿಬಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದಾಕೆ...ಜೈಹೋ ಕರ್ನಾಟಕ... CM of Karnataka @mo@Dr_Ajay_Singh Priyank Kharge / ಪ್ರಿಯಾಂಕ್ ಖರ್ಗೆ Namma Kalyana Karnataka Star Sports Siddaramaiah Rahul Gandhi


ಇದು ಭೀಮಾ ನದಿಗೆ ಅಡ್ಡಲಾಗಿರುವ ಸೇತುವೆ. ಈ ಕುರಿತು ಅಫಜಲಪುರ ಮತ್ತು ಸಿಂದಗಿ ಶಾಸಕರು ಸದನದಲ್ಲಿ ಚರ್ಚಿಸಿ ದುರಸ್ತಿಗೆ ದಾರಿ ಮಾಡಲಿದ್ದಾರೆ. #ಜನಪ್ರತಿನಿಧಿಗಳು #ಕಲಬುರಗಿ_ವಿಜಯಪುರ CM of Karnataka R. Ashoka Priyank Kharge / ಪ್ರಿಯಾಂಕ್ ಖರ್ಗೆ DK Shivakumar Namma Kalyana Karnataka Kalyana Karnataka Mallikarjun Kharge @Dr_Ajay_Singh


ಇದು ಕಲಬುರಗಿ ಜಿಲ್ಲೆಯ ಪಟ್ಟಣ ಗ್ರಾಮದ ಪಿಯು ಕಾಲೇಜು. ಈ ಬಾರಿ ರಾಜಕೀಯಕ್ಕೆ ತುತ್ತಾಗಿ೬ ಅಡ್ಮಿಷನ್ ಆಗಿವೆ. ಹೀಗಾದರೆ ಶಿಕ್ಷದ ಗತಿ ಏನು? CM of Karnataka DK Shivakumar Priyank Kharge / ಪ್ರಿಯಾಂಕ್ ಖರ್ಗೆ M B Patil @Dr_Ajay_Singh Kalaburagi Infra. Mallikarjun Kharge R. Ashoka Shashil G Namoshi k


ದೇಶದಲ್ಲಿ ಒಲಂಪಿಕ್ಸ್ ಸಂಭ್ರಮ. ಕಲಬುರಗಿಯಲ್ಲಿ ಹಾಕಿ ಆಟಗಾರರಿಗೆ ಮೈದಾನ ಕಿತ್ತೋಗಿರುವ ಸಂಕಟ. ಗೊತ್ತಿದ್ದರೂ ಅಧಿಕಾರಿಗಳು, ಸಚಿವರ ಮೌನ. KKRDB ಮೈದಾನಕ್ಕೆ ಕೊಡುತ್ತಾ ಅನುದಾನ? CM of Karnataka Priyank Kharge / ಪ್ರಿಯಾಂಕ್ ಖರ್ಗೆ @Dr_Ajay_Singh Kalyana Karnataka Kalaburagi Infra. R. Ashoka B R Patil @kam


ಉದಯವಾಣಿಯ ರವಿವಾರದ ( ನಾಳಿನ) ಸಂಚಿಕೆಯ ಜತೆಗೆ ಎಐಸಿಸಿ ಅಧ್ಯಕ್ಷರಾಗಿರುವ ಮಲ್ಲಿಕಾರ್ಜುನ ಖರ್ಗೆ ಅವರ ಜನ್ಮ ದಿನದ ಪ್ರಯುಕ್ತ ಕಲಬುರಗಿ ಆವೃತ್ತಿಯಿಂದ ಹೊರ ತಂದಿರುವ ಪುಸ್ತಕ ರೂಪದ ವಿಶೇಷ ಸಂಚಿಕೆ ಉಚಿತವಾಗಿ ನೀಡಲಾಗುತ್ತಿದೆ. ಉಚಿತ..ಉಚಿತ!! ನಿಮ್ಮ ಪ್ರತಿ ಕಾಯ್ದಿರಿಸಿಕೊಳ್ಳಿ.... #ಉದಯವಾಣಿ Mallikarjun Kharge Priyank Kharge / ಪ್ರಿಯಾಂಕ್ ಖರ್ಗೆ @aicc



ಈ ಸಾಧನೆ ಮುಂದೆ ಉದ್ಯಮವಾಗಲಿ. ಸರಕಾರ ಆಸಕ್ತಿ ತೋರಬೇಕು. @active_mobility M B Patil Priyank Kharge / ಪ್ರಿಯಾಂಕ್ ಖರ್ಗೆ Shankargouda V Patil


ಇದು ಕಲಬುರಗಿ ಸರಕಾರಿ ಆಸ್ಪತ್ರೆ ಜಿಮ್ಸ್ ಸಾಧನೆ. ಬಡ ಬಾಲಕನಿಗೆ ಬಹಳ ಕಠಿಣ ಚಿಕಿತ್ಸೆ ನೀಡಿ ಹಣ..ಸರಕಾರಿ ವ್ಯವಸ್ಥೆ ಮೇಲೆ ವೈದ್ಯರು ನಂಬಿಕೆ ಇಮ್ಮಡಿ ಮಾಡಿದ್ದಾರೆ. Siddaramaiah @Dr_Ajay_Singh DK Shivakumar Priyank Kharge / ಪ್ರಿಯಾಂಕ್ ಖರ್ಗೆ B R Patil Dan Rowden.Sharanprakashpatil Karnataka Health Department @rasho


ಕೆಕೆಆರ್ಟಿಸಿ ಖಾಲಿ ಹುದ್ದೆಗಳ ಭರ್ತಿಗಾದರೂ ವೇದಿಕೆ ಆಗುತ್ತಾ ಸೆ.೧೭ರ ಸಭೆ. ನಿರುದ್ಯೋಗಿಗಳಿಗಾದರೂ ಸಿಗಲಿ ಸಿಹಿ ಸುದ್ದಿ🤔 Siddaramaiah DK Shivakumar Priyank Kharge / ಪ್ರಿಯಾಂಕ್ ಖರ್ಗೆ @Dr_Ajay_Singh Kalyanakarnataka KSRTC R. Ashoka @by


ಅಂತರ್ಜಾತಿ ಮದುವೆ ಮಾಡಿಕೊಂಡಿರುವವರಿಗೆ ಪ್ರೋತ್ಸಾಹಧನ ವಿತರಣೆ ಆಗುತ್ತಿಲ್ಲ. ಸರಕಾರದ ಯೋಜನೆ ಅಸರೆ ಬದಲು ಗೋಳಾಗಿದೆ. ಸಚಿವ ಮಹಾದೇವಪ್ಪ ಅವರು ಹಾಗೂ ಅಧಿಕಾರಿಗಳು ಗಮನಿಸುವರೇ? #ಇಂದಿನ_ಉದಯವಾಣಿ ಮುಖಪುಟ ಸ್ಟೋರಿ.... CM of Karnataka Priyank Kharge / ಪ್ರಿಯಾಂಕ್ ಖರ್ಗೆ @Dr_Ajay_Singh Dr. HC Mahadevappa Kalyanakarnataka @kal



ಡಮ್..ಡಫ್ ಬಾಲಕಿ ೪ ಮಹಡಿಯ ಕಟ್ಟಡದಿಂದ ಬಿದ್ದು ಜೀವನ್ಮರಣ ಹೋರಾಟ ಮಾಡ್ತಿದ್ದಾಳೆ. ಜಿಲ್ಲಾಡಳಿತ, ಅಂಗವಿಕಲ ಕಲ್ಯಾಣಾಧಿಕಾರಿ ಕೇಸ್ ಮಾಡಿ ಸುಮ್ಮನಾಗಿದ್ದಾರೆ Siddaramaiah Priyank Kharge / ಪ್ರಿಯಾಂಕ್ ಖರ್ಗೆ KALABURAGI DISTRICT POLICE Laxmi Hebbalkar


ಕಲಬುರಗಿ-ಕಬ್ಬು ಬೆಳೆಗಾರರ ನೋವು ಕೇಳೋರು ಯಾರು? ಜಿಲ್ಲಾಡಳಿತದ ಸೂಚನೆಗೂ ಬಗ್ಗದ ಕಾರ್ಖಾನೆಗಳ ಮೊಂಡಾಟ. ಸಚಿವ ಪ್ರಿಯಾಂಕ್ ಖರ್ಗೆ ಗಮನಿಸುವರೆ?? #ಉದಯವಾಣಿ Siddaramaiah DK Shivakumar Priyank Kharge / ಪ್ರಿಯಾಂಕ್ ಖರ್ಗೆ R. Ashoka @Dr_Ajay_Singh @dckal


ಕೋಲಿ ಸಮಾಜದ ನೌಕರರ ಸಂಘದ ಕಟ್ಟಾಳು #ಶ್ರೀ_ನೀಲಕಂಠ_ಜಮಾದಾರ್ ಅವರಿಗೆ ಇಂದು ರಂಗಮಂದಿರದಲ್ಲಿ ದಿ. ವಿಠ್ಠಲ್ ಹೇರೂರು ಸ್ಮರಣಾರ್ಥ "ವಿಠ್ಠಲ್ ಹೇರೂರು ಪ್ರಶಸ್ತಿ"ಗೆ ಭಾಜನರಾಗಿರುವ ಸಂದರ್ಭದಲ್ಲ"#ಉದಯವಾಣಿ"ಯಿಂದ ವಿಶೇಷ ಲೇಖನ... Siddaramaiah DK Shivakumar Priyank Kharge / ಪ್ರಿಯಾಂಕ್ ಖರ್ಗೆ @Dr_Ajay_Singh R. Ashoka mahesh


ಕೊಳಗೇರಿಗಳ ಅಭಿವೃದ್ಧಿಗೆ ಕೆಕೆಆರ್ಡಿಬಿ ಇದ್ದ ಅನುದಾನ ಕೊಡುವ ನಿಟ್ಟಿನಲ್ಲಿ ಸರ್ಕಾರ ಆಲೋಚನೆ ಮಾಡಬೇಕಾಗಿದೆ.... Dr. Ajay Dharam Singh / ಡಾ. ಅಜಯ ಸಿಂಗ್ CM of Karnataka DK Shivakumar R. Ashoka Priyank Kharge / ಪ್ರಿಯಾಂಕ್ ಖರ್ಗೆ B Z Zameer Ahmed Khan


ESIC ಆಸ್ಪತ್ರೆ ಪಾಲಿಕೆ ವ್ಯಾಪ್ತಿಗೆ ಬರಲ್ವಂತೆ. ಇದರಿಂದ ಅಲ್ಲಿನ ದೈನಂದಿನ ಕಸ ವಿಲೇವಾರಿ ಆಗದೆ ಆವರಣದ ರಸ್ತೆಯಲ್ಲಿಕಸ ಗುಡ್ಡೆ ಹಾಕ್ತಾ ಇದ್ದಾರೆ... ಮಿನಿಸ್ಟರ್ ಗಳಿಗೆ ಹೇಳಿದ್ರು ಪ್ರಾಬ್ಲಮ್ ಬಗೆ ಹರದಿಲ್ಲ.... Office of the OSD to CM Karnataka Dinesh Gundu Rao/ದಿನೇಶ್ ಗುಂಡೂರಾವ್ Priyank Kharge / ಪ್ರಿಯಾಂಕ್ ಖರ್ಗೆ Mallikarjun Kharge @dckal
